೮೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ – ಡಾ. ಚಂದ್ರಶೇಖರ ಕಂಬಾರ

ಧಾರವಾಡದ ಎಲ್ಲ ಪೂಜ್ಯ ಹಿರಿಯರೇ, ನಾಡಿನ ಸನ್ಮಾನ್ಯರೇ, ಸಾಹಿತ್ಯ ಸಂಸ್ಕೃತಿ ಸಹೃದಯರೇ ನಾನು ನಿಮ್ಮವನು. ಇದೇ ನೆಲದಲ್ಲಿ ನಿಮ್ಮೆದುರಿನಲ್ಲಿಯೇ ಓಡಾಡಿ ನಿಮ್ಮಿಂದಲೇ ನಾಲ್ಕಕ್ಷರ ಕಲಿತು ದೊಡ್ಡವನಾದವನು. ನನಗೆ ಕಲಿಸಿದ ಗುರುಗಳೊಬ್ಬರೂ ಈಗ ನನ್ನೆದುರಿಗಿಲ್ಲ ನಿಜ, ಸಾಲದ್ದಕ್ಕೆ ನನ್ನಿಬ್ಬರು ಸ್ನೇಹಿತರು: ಕಲಬುರ್ಗಿ ಮತ್ತು ಗಿರಡ್ಡಿ ಅವರನ್ನೂ ಕಳೆದುಕೊಂಡು ಹತಾಶ ಭಾವದಿಂದ […]