ಡಾ. ಮನು ಬಳಿಗಾರ್

ಮನು ಬಳಿಗಾರ್ ಅನ್ನುವ ಹೆಸರು  ಕರ್ನಾಟಕದಲ್ಲಿ ಕನ್ನಡಿಗರಿಗೆ ಚಿರಪರಿಚತವಾದ ಹೆಸರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಹಾಗೂ   ಕರ್ನಾಟಕದ  ವಿವಿಧ  ಇಲಾಖೆಗಳಲ್ಲಿ  ದಕ್ಷ ಸೇವೆ ಸಲ್ಲಿಸಿರುವುದರ  ಜೊತೆಗೆ  ಸಾಹಿತಿಗಳಾಗಿಯೂ  ಮಹತ್ವದ   ಕೃಷಿ ಮಾಡಿರುವ  ಮೂಲತಃ ಕೃಷಿ  ಕುಟುಂಬದಿಂದ  ಬಂದ   ಡಾ. ಮನು ಬಳಿಗಾರ್ ಅವರು  ಶತಮಾನ  […]

ಶ್ರೀ ಪುಂಡಲೀಕ ಹಾಲಂಬಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೪ ಪುಂಡಲೀಕ ಹಾಲಂಬಿ (೨0೧೨–೨0೧೫) ಜೀವನ  ಪ್ರಬುದ್ಧ ಸಂಘಟಕರು, ಹೋರಾಟಗಾರರು, ವಾಗ್ಮಿಗಳು ಕ್ರಿಯಾಶಾಲಿಗಳು ಆದ ಪುಂಡಲೀಕ ಹಾಲಂಬಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಗ್ರಾಮದಲ್ಲಿ ಚಂದ್ರಶೇಖರ ಹಾಲಂಬಿ ವಾಸಂತಿ ದಂಪತಿಗಳ ಸುಪುತ್ರರಾಗಿ ೨೧-೧-೧೯೫೧ರಲ್ಲಿ ಜನಿಸಿದರು. ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಪ್ರಾಥಮಿಕ […]

ಡಾ. ನಲ್ಲೂರು ಪ್ರಸಾದ್

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೩ ನಲ್ಲೂರು ಪ್ರಸಾದ್ (೨00೮–೨0೧೨) ಜೀವನ  ಕನ್ನಡ ಅಧ್ಯಾಪಕರೂ ಕವಿಗಳೂ ಜಾನಪದ ವಿದ್ವಾಂಸರೂ ಆದ ಆರ್.ಕೆ. ನಲ್ಲೂರು ಪ್ರಸಾದ್ ಅವರು ೨೬-೧೧-೧೯೪೭ರಂದು ಸಂಜೀವಯ್ಯ-ಶಾಂತಮ್ಮ ದಂಪತಿಗಳಿಗೆ ಚೆನ್ನರಾಯಪಟ್ಟಣದ ನಲ್ಲೂರಿನಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಮುಗಿಸಿ ಶ್ರವಣಬೆಳಗೊಳದ ಶ್ರೀಗೊಮ್ಮಟೇಶ್ವರ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮತ್ತು […]

ಡಾ. ಚಂದ್ರಶೇಖರ ಪಾಟೀಲ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೨ ಚಂದ್ರಶೇಖರ ಪಾಟೀಲ (ಚಂಪಾ) (೨00೪–೨00೮) ಜೀವನ ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ `ಚಂಪಾ’ ನಮದಿಂದ ಪ್ರಖ್ಯಾತರಾದ ಚಂದೃಶೇಖರ ಪಾಟೀಲ ಅವರು ೧೯೩೯ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಹತ್ತಿಮತ್ತೂರು-ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, ೧೯೫೬ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದವರು. […]

ಶ್ರೀ ಹರಿಕೃಷ್ಣ ಪುನರೂರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೧ ಹರಿಕೃಷ್ಣ ಪುನರೂರು (೨00೧–೨00೪) ಜೀವನ  ವ್ಯವಹಾರ ಚತುರರೂ, ಸಾಹಿತ್ಯ ಪ್ರೇಮಿಗಳೂ, ಕಲಾಪೋಷಕರೂ ಆದ ಹರಿಕೃಷ್ಣ ಪುನರೂರು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ನಿರತರು. ಅವರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ  ಧರ್ಮದರ್ಶಿ ಎಂಬ ಬಿರುದನ್ನು […]

ಶ್ರೀ ಎನ್. ಬಸವಾರಾಧ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨0 ಎನ್. ಬಸವಾರಾಧ್ಯ (೧೯೯೮–೨00೧) ಜೀವನ  ನಿಘಂಟು ತಜ್ಞರೂ ಹಳಗನ್ನಡ ವಿದ್ವಾಂಸರೂ ವೀರಶೈವ ಸಾಹಿತ್ಯ ಪರಿಣತರೂ ಆದ ಎನ್. ಬಸವಾರಾಧ್ಯರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ ನಂಜುಂಡಾರಾಧ್ಯ-ಗಿರಿಜಮ್ಮ ದಂಪತಿಗಳ ಸುಪುತ್ರರಾಗಿ ೨0-೭-೧೯೨೬ರಲ್ಲಿ ಜನಿಸಿದರು. ಗೌರಿಬಿದನೂರಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ […]

ಡಾ. ಸಾ. ಶಿ. ಮರುಳಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೯ ಅಧ್ಯಕ್ಷರು : ಸಾ. ಶಿ. ಮರುಳಯ್ಯ (೧೯೯೫–೧೯೯೮) ಜೀವನ : ಕವಿಗಳೂ ವಿಮರ್ಶಕರೂ ಅಧ್ಯಾಪಕರೂ ಆಗಿರುವ ಸಾ.ಶಿ. ಮರುಳಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ೨೮-೧-೧೯೩೧ರಲ್ಲಿ ಶಿವರುದ್ರಯ್ಯ-ಸಿದ್ದಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿಯಲ್ಲಿ […]

ಶ್ರೀ ಗೊ. ರು. ಚನ್ನಬಸಪ್ಪ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೮ ಅಧ್ಯಕ್ಷರು : ಗೊ. ರು. ಚನ್ನಬಸಪ್ಪ (೧೯೯೨–೧೯೯೫) ಜೀವನ  ಜಾನಪದ ಸಾಹಿತಿಯಾಗಿ ಸಂಘಟಕರೂ ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡರು-ಅಕ್ಕಮ್ಮ ದಂಪತಿಗಳಿಗೆ ಪುತ್ರರಾಗಿ ೧೮-೫-೧೯೩0ರಲ್ಲಿ ಹುಟ್ಟಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ […]

ಶ್ರೀ ಜಿ.ಎಸ್. ಸಿದ್ಧಲಿಂಗಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೭ ಅಧ್ಯಕ್ಷರು : ಜಿ.ಎಸ್. ಸಿದ್ಧಲಿಂಗಯ್ಯ (೧೯೮೯–೧೯೯೨) ಜೀವನ  ಶಿಕ್ಷಣತಜ್ಞರೂ ಕವಿಗಳೂ ವಚನ ಸಾಹಿತ್ಯ ವಿದ್ವಾಂಸರೂ ಆದ ಜಿ.ಎಸ್. ಸಿದ್ಧಲಿಂಗಯ್ಯನವರು ತುಮಕೂರಿನ ಬೆಳ್ಳಾವೆಯಲ್ಲಿ ೨0-೨-೧೯೩೧ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು, ವಿಶ್ವವಿದ್ಯಾನಿಲಯದಿಂದ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು. […]

ಶ್ರೀ ಹೆಚ್. ಬಿ. ಜ್ವಾಲನಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೬ ಅಧ್ಯಕ್ಷರು : ಹೆಚ್. ಬಿ. ಜ್ವಾಲನಯ್ಯ ಜೀವನ : ನಾಟಕಕಾರರು ಸಾಹಿತಿಗಳು, ಸಂಘಟಕರು ಆದ ಹೆಚ್.ಬಿ. ಜ್ವಾಲನಯ್ಯ ಅವರು ಹಾಸನದವರು. ಹಾಸನದಲ್ಲೇ ವಿದ್ಯಾಭ್ಯಾಸ ಪೂರೈಸಿದ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ನಾಟಕ ಸಾಹಿತ್ಯದಲ್ಲಿ ಆಸಕ್ತಿ ತಳೆದರು. ಆಕಾಶವಾಣಿ ಮೂಲಕ ಇವರ ಅನೇಕ […]

1 2 3