ಬಿ. ಎಂ. ಶ್ರೀಕಂಠಯ್ಯ

ಉಪಾಧ್ಯಕ್ಷರು : ಬಿ. ಎಂ. ಶ್ರೀಕಂಠಯ್ಯ (೧೯೩೮–೧೯೪೨) ಸಾಧನೆ : ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಲ್ಲಿ ಹೊಸಶಕೆಯನ್ನು ಡಿ.ವಿ.ಜಿ ಪ್ರಾರಂಭಿಸಿದರು.  ಅನಂತರ ಬಿ.ಎಂ.ಶ್ರೀ ಅವರು ನವಚೈತನ್ಯದ ನವೀನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಪ್ರಾರಂಭಿಸಿದರು.  ಡಿ.ವಿ.ಜಿ. ಅವರು ಇದ್ದ ಕಡೆಯೇ ಬೆಂಗಳೂರಿನಲ್ಲಿ ಪರಿಷತ್ತನ್ನು ಪ್ರಬಲಗೊಳಿಸಿದರು. ಪರಿಷತ್ತಿಗೆ ಹೊಸಕಳೆ ತಂದರು.  ಬಿ.ಎಂ.ಶ್ರೀ ಅವರು ನಾಡಿನಾದ್ಯಂತ […]

ಡಿ. ವಿ. ಗುಂಡಪ್ಪ

ಉಪಾಧ್ಯಕ್ಷರು:  ಡಿ. ವಿ. ಗುಂಡಪ್ಪ (೧೯೩೪–೧೯೩೭) ಸಾಧನೆ : ವಿದ್ವಾಂಸರು, ಪತ್ರಿಕಾಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ.ವಿ. ಗುಂಡಪ್ಪನವರು ೧೯೩೩ರಲ್ಲಿ  ಪರಿಷತ್ತಿಗೆ ಅಧ್ಯಕ್ಷರಾಗಿ ಬಂದ ಮೇಲೇ ಪರಿಷತ್ತಿಗೆ ನವದೆಸೆ ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷ್ಮನಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ […]

ಕರ್ಪೂರ ಶ್ರೀನಿವಾಸರಾವ್

ಉಪಾಧ್ಯಕ್ಷರು : ಕರ್ಪೂರ ಶ್ರೀನಿವಾಸರಾವ್ (೧೯೨0-೧೯೩೩) ಸಾಧನೆ : ಕರ್ನಾಟಕ ಸಾಹಿತ್ಯ ಪರಿಷತ್ತಿನ ಕನ್ನಡ ನಿರ್ಮಾಪಕರಲ್ಲಿ ಅಗ್ರಗಣ್ಯರು ಕರ್ಪೂರ ಶ್ರೀನಿವಾಸರಾಯರು. ಅವರು ಪರಿಷತ್ತಿಗೆ ಮೊದಲು ಸ್ವಂತನೆಲೆ ಒದಗಿಸಿದವರು. ಡಿವಿಜಿ ಹೇಳಿರುವಂತೆ “ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಕಟ್ಟುವುದಕ್ಕಾಗಿ ಕರ್ಪೂರ ಶ್ರೀನಿವಾಸರಾಯರು ಪಟ್ಟಶ್ರಮ ಅಸಾಧ್ಯವಾದುದು. ಅವರು ಎಲ್ಲಿಂದಲೋ ಸದಸ್ಯರನ್ನೂ ಹಣವನ್ನೂ ತಂದು […]

ಎಂ.ಶಾಮರಾವ್

ಉಪಾಧ್ಯಕ್ಷರು : ಎಂ. ಶಾಮರಾವ್ ಜೀವನ : ಹೆಚ್.ವಿ. ನಂಜುಂಡಯ್ಯನವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದವರು.  ಪ್ರಸಿದ್ಧ ಶಿಕ್ಷಣತಜ್ಞರೂ, ಇತಿಹಾಸ ತಜ್ಞರು, ಪರಿಷತ್ತಿನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ ಆಗಿದ್ದ  ಎಂ. ಶಾಮರಾವ್ ಅವರು ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ೧೫-೮-೧೮೬0ರಲ್ಲಿ ಶೇಷಾಚಾರ್ ನಾರಾಯಣರಾಯರ ಪುತ್ರರಾಗಿ ಜನಿಸಿದರು. ೧೮೭೫ರಿಂದ ಮೈಸೂರು ರಾಜಾ […]