2 Comments

  1. ನಮ್ಮ ಪೂಜ್ಯ ಮಾತೃಶ್ರೀಯವರು ಡಾಕ್ಟರ್ ಶ್ರೀ ಜ ಚ ನಿ ಮಹಾಸ್ವಾಮಿಗಳ ಹೆಸರಿನಲ್ಲಿ ದತ್ತಿ ನಿಧಿ ಇಟ್ಟಿದ್ದಾರೆ. ಇದರ ಪ್ರಕಾರ ಪ್ರತಿ ವರುಷ ನವೆಂಬರ್ ಐದರಂದು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನವರು ಅವರ ಬಗ್ಗೆ ಭಾಷಣವನ್ನು ಏರ್ಪಡಿಸುತ್ತಿದ್ದರು. ಸುಮಾರು ೧೫ ವರುಷಗಳ ಕಾಲ ಅವಿರತವಾಗಿ ಈ ಕಾರ್ಯಕ್ರಮ ಆಗುತ್ತಿತ್ತು. ದತ್ತಿ ಯನ್ನು ನಮ್ಮ ಕುಟುಂಬದ ವತಿಯಿಂದ ಐವತ್ತು ಸಾವಿರ ದಷ್ಟು ಹೆಚ್ಚಿಸಿದ್ದೇವೆ. ಇಷ್ಟು ಮಾಡಿದರೂ ಹೋದ ವರುಷ ನವೆಂಬರ್ ಐದರಂದು ಜ ಚ ನಿ ದತ್ತಿ ನಿಧಿ ಕಾರ್ಯಕ್ರಮ ನಡೆಯಲಿಲ್ಲ. ಇದಕ್ಕಾಗಿ ಪರಿಷತ್ತಿನಿಂದ ನಾವು ಸಂಪರ್ಕಿಸಿದರೂ ಉತ್ತರ ದೊರೆಯಲಿಲ್ಲ. ಮಾನ್ಯ ಅಧ್ಯಕ್ಷರು ಶ್ರೀ ಮನು ಬಳಿಗಾರ್ ರವರು ನಮಗೆ ಚಿರಪರಿಚಿತರಾಗಿಯೇ ಹಾಗೂ ಅವರಿಗೆ ಜಚನಿ ಯವರ ಬಗ್ಗೆ ತಿಳಿದಿದ್ದೂ ಈ ಕಾರ್ಯಕ್ರಮ, ಮಕ್ಕಳಾದ ನಾವುಗಳು ಬದುಕಿದ್ದೇ, ಹಾಗೂ ದತ್ತಿ ನಿಧಿ ಹೆಚ್ಚಿಗೆ ಮಾಡಿ ಕೂಡ ಈ ಕಾರ್ಯಕ್ರಮ ನಡೆಯಲಿಲ್ಲ ವೆಂದಮೇಲೆ, ಇನ್ನು ಮುಂದೆ ಖಂಡಿತವಾಗಿಯೂ ಅಧ್ಯಕ್ಷರು ನಮ್ಮ್ಮ ಪೂಜ್ಯ ತಾಯಿಯವರು ಇತ್ತ ದತ್ತಿ ನಿಧಿ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ. ಇದಕ್ಕಾಗಿ ನಮಗೆ ಬಹಳ ಬೇಸರ ತಂದಿದೆ. ಈ ಕೂಡಲೇ ಅಧ್ಯಕ್ಷರು ಇದರ ಬಗ್ಗೆ ಗಮನ ಹರಿಸಿ ದತ್ತಿ ನಿಧಿ ಕಾರ್ಯಕ್ರಮವನ್ನು ತಡವಾಗಿ ಆದರೂ ಸಹ, ನಡೆಸಿಕೊಡಬೇಕೆಂದು ಕಾನೂನು ಪ್ರಕಾರ ಕೇಳುತ್ತಿದ್ದೇನೆ.
    ಇಂತೀ ನಮಸ್ಕಾರಗಳು
    ಎಂ ಜಿ ಚಂದ್ರಕಾಂತ
    ೨೨೧,ಐದನೇ ಬ್ಲಾಕ್ ೬೮ನೆ ಅಡ್ಡ ರಸ್ತೆ
    ರಾಜಾಜಿನಗರ ಬೆಂಗಳೂರು ೫೬೦೦೧೦
    ದೂರವಾಣಿ ೯೪೪೯೪೮೬೦೧೮

    • ತಮ್ಮ ಈ ವಿಚಾರವನ್ನು ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿರುತ್ತೇನೆ. ತಾವು ದಯಮಾಡಿ ಒಮ್ಮೆ ಅಧ್ಯಕ್ಷರನ್ನು ನೆರವಾಗಿ ಭೇಟಿಮಾಡಿ ಮಾತುಕತೆ ನಡೆಸಬೇಕಾಗಿ ಕೋರುತ್ತೇನೆ. – ಗೌರವ ಅಂತರಜಾಲ ವ್ಯವಸ್ಥಾಪಕ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)