೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆಗಳು

Mysore_Palace_Morning

ನವೆಂಬರ್ ೨೪, ೨೫, ಮತ್ತು ೨೬ ರಂದು ಮೈಸೂರಿನಲ್ಲಿ ನಡೆಯಲಿರುವ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ / ವಾಣಿಜ್ಯ ಮಳಿಗೆ ಕಾದಿರಿಸುವ ಬಗ್ಗೆ ಮತ್ತು ಸಾಹಿತ್ಯ ಸಮ್ಮೇಳನಕ್ಕೆ – ಪ್ರತಿನಿಧಿಯಾಗಿ ಭಾಗವಹಿಸುವ ಬಗ್ಗೆ ಪ್ರಕಟಣೆಯನ್ನು ತಿಳಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಪ್ರತಿಯನ್ನು ನೋಡಿ

೮೩ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ

83ನೇ ಸಾಹಿತ್ಯ ಸಮ್ಮೇಳನ – ಪುಸ್ತಕ / ವಾಣಿಜ್ಯ ಮಳಿಗೆ ಕಾದಿರಿಸುವ ಬಗ್ಗೆ ಪ್ರಕಟಣೆ

83ನೇ ಸಾಹಿತ್ಯ ಸಮ್ಮೇಳನ – ಪ್ರತಿನಿಧಿಯಾಗಿ ಭಾಗವಹಿಸುವ ಬಗ್ಗೆ ಪ್ರಕಟಣೆ

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)