ಪರಿಷತ್ತಿನ ಪ್ರಕಟಣೆಗಳು

 

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪ್ರಸಾರಂಗ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಆರಂಭವಾಯಿತು. ಪರಿಷತ್ತಿಗೆ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.

ಯಾವ ಪ್ರಕಾರವೇ ಇರಲಿ, ಯಾವ ಕೃತಿಯೇ ಆಗಿರಲಿ ಈ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಪಂಡಿತ ಮಾನ್ಯವಾದ, ಪರಾಮರ್ಶನ ಮೌಲ್ಯವುಳ್ಳ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ್ವವಾದುದು. ೪೫ ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಹೊರಬಂದ ಒಟ್ಟು ಎಂಟು ಸಂಪುಟಗಳ ೯೨೦೦ ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ಪ್ರಕಟವಾಯಿತು. ಈ ಸ್ವರೂಪದ ನಿಘಂಟು ಭಾರತೀಯ ಭಾಷೆಗಳ ಪೈಕಿ ಅತ್ಯಂತ ಅಮೋಘವಾದುದು, ಅಪರೂಪವಾದುದು. ಇದು ಭಾರತೀಯ ಭಾಷೆಗಳ ನಿಘಂಟುಗಳಲ್ಲೇ `ಏಕಂ ಏವಾ ಅದ್ವಿತೀಯ’ವಾದುದು. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು ೧೪೫೦ ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ `ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು. ಇದುವರೆಗೆ ಇದರ ೧೦ ಲಕ್ಷ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪ್ರಕಟಣ ಕ್ಷೇತ್ರದ ವಿಕ್ರಮವಿದು. ಸುಭಾಷಿತ ಮಂಜರಿ ಕೃತಿಯು ಸಹ ಪರಿಷತ್ತಿಗೆ ಅಸ್ಮಿತೆ ನೀಡಿದೆ.

ಹಲವಾರು ಹಳಗನ್ನಡ ಕಾವ್ಯಗಳ ಹೊಸಗನ್ನಡ ಗದ್ಯಾನುವಾದ ಪರಿಷತ್ತಿಗೆ ಅನನ್ಯತೆಯನ್ನು ನೀಡಿದೆ. ಇದರಿಂದಾಗಿ ಶ್ರೀಸಾಮಾನ್ಯ ಓದುಗರೂ ಸಹ ಅದರ ಸಾರ ಮತ್ತು ಸತ್ತ್ವವನ್ನು ಪರಿಚಯಿಸಿಕೊಳ್ಳುವಂತಾಯಿತು. ಬಳ್ಳಿ ಬಿಟ್ಟ ಬೆಳ್ಳಿ ಮಾಲೆ ೧೦೮ ಕೃತಿಗಳು, ವಿವಿಧ ನಿಘಂಟುಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ಜಿಲ್ಲಾ ಕಥಾ ಸಂಕಲನಗಳು, ಜೀವನ ಚರಿತ್ರೆ, ಮಕ್ಕಳ ಪುಸ್ತಕಗಳು, ಸ್ಮರಣ ಸಂಚಿಕೆಗಳು, ಮಹಿಳಾ ಮಾಲೆ; ಇವೆಲ್ಲಾ ಪರಿಷತ್ತಿನ ಹೆಮ್ಮೆ. ಪ್ರಕಟಣೆಗಳ ಸಂಬಂಧವಾಗಿ ಪರಿಷತ್ತು ತಾನು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಆಯಾ ಸಮ್ಮೇಳನದ ಸಂಖ್ಯೆಯಷ್ಟು ಕೃತಿಗಳ ಪ್ರಕಟಣೆಯನ್ನು ೧೯೯೯ರಿಂದ ಆರಂಭಿಸಿತು. ಆಗ ಕನಕಪುರದಲ್ಲಿ ನಡೆದ ಸಮ್ಮೇಳನದಲ್ಲಿ ೬೬ ಕೃತಿಗಳನ್ನು ಮೊದಲಬಾರಿಗೆ ಹೊರತಂದಿತು. ಅನಂತರ ಹಲವು ಸಮ್ಮೇಳನಗಳ ಸಂದರ್ಭದಲ್ಲಿ ಈ ಪರಿಪಾಟ ಮುಂದುವರೆದು ೨೦೨೨ರಲ್ಲಿ ಹಾವೇರಿಯಲ್ಲಿ ಆಯೋಜಿಸಲಾಗಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಷ್ಟೇ ಸಂಖ್ಯೆಯ ಕೃತಿಗಳು ಪ್ರಕಟವಾಗಲಿವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ, ಕನ್ನಡ ರತ್ನ ಪರೀಕ್ಷೆಗಳ ಎಲ್ಲ ಪಠ್ಯಪುಸ್ತಕಗಳನ್ನೂ ಇದೀಗ ಪರಿಷತ್ತೇ ಪ್ರಕಟಿಸುತ್ತಿದೆ. ಹಾಗಾಗಿ ಈಗ ಪಠ್ಯಪುಸ್ತಕಗಳು ಅಲಭ್ಯ ಎಂಬ ದೂರಿಗೆ ಆಸ್ಪದವಿಲ್ಲದಂತಾಗಿದೆ. ಪರಿಷತ್ತು ೧೦೬ ವರ್ಷಗಳಿಂದ ವಿದ್ವತ್ಪೂರ್ಣವಾದ ಸಂಶೋಧನಾತ್ಮಕ ಷಾಣ್ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪರಿಷತ್ತಿನ ವಾರ್ತಾಪತ್ರ `ಕನ್ನಡನುಡಿ’ ಪತ್ರಿಕೆ ತನ್ನ ಪ್ರಕಟಣೆಯನ್ನು ಆರಂಭಿಸಿದ್ದು ೧೯೩೮ರ ಅಕ್ಟೋಬರ್ ೪ರಂದು. ಈಗಲೂ ಈ ನಿಯತಕಾಲಿಕೆ ತನ್ನ ನಿರಂತರತೆಯನ್ನು ಕಾಯ್ದುಕೊಂಡಿದೆ. ಇನ್ನು ಮುಂದೆ ಅದರ ಡಿಜಿಟಲ್ ಆವೃತ್ತಿ ಪ್ರಕಟಗೊಳ್ಳಲಿದೆ.

ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳೂ ಅನೇಕ ಕೃತಿಗಳನ್ನು ಪ್ರಕಟಿಸಿವೆ. ಅವು ನಡೆಸುವ ಸಾಹಿತ್ಯ ಸಮ್ಮೇಳನಗಳ ಸಂದರ್ಭಗಳಲ್ಲಿ ಸ್ಮರಣ ಸಂಚಿಕೆಗಳನ್ನು ಹೊರತಂದಿವೆ. ಕೇಂದ್ರ ಪರಿಷತ್ತು ಸಹ ಸ್ಮರಣ ಸಂಚಿಕೆಗಳ ಪ್ರಕಟಣೆಯ ಮೂಲಕ ತಾನು ನಡೆದು ಬಂದ ಹಾದಿಯನ್ನು ದಾಖಲಿಸಿದೆ. ಇವೆಲ್ಲ ಇಂದಿಗೂ ಪರಾಮರ್ಶನಯೋಗ್ಯ ಸಂದರ್ಭ ಗ್ರಂಥಗಳು.

ಪರಿಷತ್ತಿನ ಸಮಗ್ರ ಕೃತಿಗಳ ಪಟ್ಟಿ ಇಲ್ಲಿದೆ

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಪಟ್ಟಿ
ಕ್ರಮ ಸಂಖ್ಯೆ ಶೀರ್ಷಿಕೆ ಲೇಖಕರು
  ಗದ್ಯಾನುವಾದ ಅನುವಾದಕರು
ಪಂಪ ಮಹಾಕವಿ ವಿರಚಿತ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ) ಎನ್. ಅನಂತರಂಗಾಚಾರ್
 ಪಂಪ ಮಹಾಕವಿ ವಿರಚಿತ ಆದಿಪುರಾಣಂ ಕೆ.ಎಲ್. ನರಸಿಂಹಶಾಸ್ತ್ರಿ
ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಟಿ.ಕೇಶವಭಟ್ಟ
ದುರ್ಗಸಿಂಹನ ಕರ್ಣಾಟಕ ಪಂಚತಂತ್ರ (ಗುಂಡ್ಮಿ) ಚಂದ್ರಶೇಖರ ಐತಾಳ
ಹರಿಹರಕವಿಯ ಗಿರಿಜಾಕಲ್ಯಾಣ ಮಹಾಪ್ರಬಂಧಂ ವಿದ್ವಾನ್ ಎಂ.ಜಿ. ನಂಜುಂಡಾರಾಧ್ಯ
ಶಕ್ತಿಭದ್ರ ವಿರಚಿತ ಆಶ್ಚರ್ಯ ಚೂಡಾಮಣಿ ಡಾ. ಎಸ್.ಆರ್. ಲೀಲಾ
ರುದ್ರಭಟ್ಟನ ಜಗನ್ನಾಥ ವಿಜಯಂ ಎಂ.ಆರ್. ವರದಾಚಾರ್ಯ
ಬಸವರಾಜ ವಿಜಯಂ ಭಾಗ-೧ ಪಂಡಿತ ಚನ್ನಪ್ಪ ಎರೇಸೀಮೆ
ಬಸವರಾಜ ವಿಜಯಂ ಭಾಗ-೨ ಪಂಡಿತ ಚನ್ನಪ್ಪ ಎರೇಸೀಮೆ
೧೦ ಷಡಕ್ಷರ ದೇವನ ರಾಜಶೇಖರ ವಿಳಾಸಂ ಚನ್ನಪ್ಪ ಎರೇಸೀಮೆ
೧೧ ಜನ್ನಕವಿಯ ಯಶೋಧರ ಚರಿತೆ ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೧೨ ಆಂಡಯ್ಯನ ಕಬ್ಬಿಗರ ಕಾವಂ ಆರ್.ವಿ. ಕುಲಕರ್ಣಿ
೧೩ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಕೆಳದಿ ಗುಂಡಾಜೋಯಿಸ್
೧೪ ರಾಘವಾಂಕ ಕವಿಯ ಸಿದ್ಧರಾಮ ಚಾರಿತ್ರ ಆರ್.ಎಸ್. ರಾಮರಾವ್
೧೫ ಚಾಮರಸ ವಿರಚಿತ ಪ್ರಭುಲಿಂಗಲೀಲೆ ಅನು: ಡಾ. ಎಸ್. ವಿದ್ಯಾಶಂಕರ್
೧೬ ಬಸವಪ್ಪಶಾಸ್ತ್ರಿಗಳ ದಮಯಂತೀ ಸ್ವಯಂವರ ಕೆ.ಆರ್. ಲಕ್ಷ್ಮೀಕಾಂತಯ್ಯ
೧೭ ಕನಕದಾಸರ ನಳಚರಿತ್ರೆ ಹಾತೂರು ಶಂಕರನಾರಾಯಣ ಭಟ್ಟ
೧೮ ನಾಗವರ್ಮ ವಿರಚಿತ ಕರ್ಣಾಟಕ ಕಾದಂಬರಿ ಹ.ವೆಂ. ನಾರಾಯಣಶಾಸ್ತ್ರಿ
೧೯ ಚಾವುಂಡರಾಜನ ಅಭಿನವ ದಶಕುಮಾರ ಚರಿತ್ರೆ ಜಿ.ಆರ್. ಶ್ರೀನಿವಾಸ ಅಯ್ಯಂಗಾರ್
೨೦ ಕುಮಾರ ವಾಲ್ಮೀಕಿ ವಿರಚಿತ ತೊರವೆ ರಾಮಾಯಣ ಸಂ:೧, ೨ ಕೆ.ಎಸ್. ಕೃಷ್ಣಮೂರ್ತಿ
೨೧ ನಯಸೇನ ವಿರಚಿತ ಧರ್ಮಾಮೃತ ಕೆ. ವೆಂಕಟರಾಮಪ್ಪ
೨೨ ಸಂಚಿಯ ಹೊನ್ನಮ್ಮ ವಿರಚಿತ ಹದಿಬದೆಯ ಧರ್ಮ ಎನ್. ರಂಗನಾಥಶರ್ಮಾ
೨೩ ಚೆನ್ನಬಸವ ಪುರಾಣ ಸಂಪುಟ ೧, ೨ ಎಂ. ಚಂದ್ರಶೇಖರ್
೨೪ ನಳಚಂಪು ಡಾ.ಜಿ. ವರದರಾಜರಾವ್
೨೫ ನೇಮಿನಾಥ ಪುರಾಣ- ಸಂಪುಟ ೧,೨ ಹಂಪನಾಗರಾಜಯ್ಯ, ಆರ್.ವಿ. ಕುಲಕರ್ಣಿ
೨೬ ವರದ ಕರಕಮಲಸ್ತವಂ  ಶ್ರೀ ಹೆಮ್ಮಿಗೆ ದೇಶಿಕಾಚಾರ್ಯ
೨೭ ಪರ್ವದರ್ಶನ ಸಂಗ್ರಹಃ  ಶ್ರೀ ಲಕ್ಷ್ಮೀಪುರಂ ಶ್ರೀನಿವಾಸಚಾರ್ಯ
೨೮ ಮಹಾಪುರಾಣ (ಪೂರ್ವ ಪುರಾಣ) ಸಂ.೧-೨ ಎ. ಶಾಂತಿರಾಜ ಶಾಸ್ತ್ರಿಗಳು
೨೯ ಮಹಾಪುರಾಣ (ಉತ್ತರ ಪುರಾಣ) ಸಂ.೧-೨ ಎ. ಶಾಂತಿರಾಜ ಶಾಸ್ತ್ರಿಗಳು
೩೦ ರಾಘವಾಂಕನ ಹರಿಶ್ಚಂದ್ರ ಚರಿತೆ ಎನ್. ರಂಗನಾಥಶರ್ಮಾ
೩೧ ಭಿಕ್ಷಾಟನ ಚರಿತೆ ಡಾ. ಬಿ.ವ್ಹಿ. ಶಿರೂರ
೩೨ ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ ಮ.ಬಾ. ಭೋಯಿ
೩೩ ಶಾಂತಿಪುರಾಣಂ ಸಂ: ಹಂಪ ನಾಗರಾಜಯ್ಯ
೩೪ ಶ್ರೀ ಶಾಂತೀಶ್ವರ ಪುರಾಣಂ ಆರ್.ವಿ. ಕುಲಕರ್ಣಿ
೩೫ ಅಗ್ಗಳ ವಿರಚಿತ ಚಂದ್ರಪ್ರಭ ಪುರಾಣಂ ಆರ್.ವಿ. ಕುಲಕರ್ಣಿ
೩೬ ರತ್ನಾಕರವರ್ಣಿಯ ಭರತೇಶ ವೈಭವ (ಸಾಂಗತ್ಯ ಕೃತಿ) ಸಂ: ಪ್ರೊ. ಜಿ. ಬ್ರಹ್ಮಪ್ಪ, ಡಾ. ಹಂಪ ನಾಗರಾಜಯ್ಯ, ಡಾ. ಸಿ.ಆರ್. ಕಮಲಮ್ಮ ಹಂಪನಾ
೩೭ ಸಾಹಸಭೀಮ ವಿಜಯಂ ಆರ್.ವಿ. ಕುಲಕರ್ಣಿ
೩೮ ಜೈಮಿನಿ ಭಾರತ- ಕಡಬದ ನಂಜುಂಡ ಶಾಸ್ತ್ರಿಗಳು ಎನ್. ರಂಗನಾಥಶರ್ಮಾ
೩೯ ಕೇಶೀರಾಜ ವಿರಚಿತ ಶಬ್ದಮಣಿದರ್ಪಣಂ (ಪರಿಷ್ಕೃತ) ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ
೪೦ ಶಬರ ಶಂಕರ ವಿಳಾಸಂ ದಿಬ್ಬೂರು ಶ್ರೀನಿವಾಸರಾವ್
೪೧ ವಿದುರನೀತಿ ಅನು: ಎನ್. ರಂಗನಾಥಶರ್ಮ
೪೨ ಕನಕದಾಸ ವಿರಚಿತ ಮೋಹನ ತರಂಗಿಣಿ ಎಸ್.ಎಸ್. ಕೋತಿನ
೪೩ ಜೈಮಿನಿ ಭಾರತದ ಕನ್ನಡ ಗದ್ಯಾನುವಾದ (ಅಶ್ವಮೇಧಿಕ ಪರ್ವ)
೪೪ ಭರತೇಶ ವೈಭವ ಸಂ: ಡಾ. ಹಂಪ ನಾಗರಾಜಯ್ಯ             ಡಾ. ಕಮಲಾ ಹಂಪನಾ, ಪ್ರೊ. ಬ್ರಹ್ಮಪ್ಪ
೪೫ ಶ್ರೀ ಶಿವರಹಸ್ಯ ಸಂಪುಟ -೧ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೬ ಶ್ರೀ ಶಿವರಹಸ್ಯ ಸಂಪುಟ -೨ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೭ ಶ್ರೀ ಶಿವರಹಸ್ಯ ಸಂಪುಟ -೩ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೮ ಶ್ರೀ ಶಿವರಹಸ್ಯ ಸಂಪುಟ -೪ ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
ಗೌರವ ಸದಸ್ಯತ್ವದ ಪುಸ್ತಕಗಳು
೪೯ ವಿಚಾರ ಕ್ರಾಂತಿಗೆ ಆಹ್ವಾನ ಡಾ. ಕುವೆಂಪು
೫೦ ಮೈಸೂರು ಮಲ್ಲಿಗೆ ಡಾ. ಕೆ.ಎಸ್. ನರಸಿಂಹಸ್ವಾಮಿ
೫೧ ಪ್ರತಿಧ್ವನಿ ನಿರಂಜನ
೫೨ ಯಶೋಧರಾ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೫೩ ಸಾಗರ ಸಿಂಪಿ ಸಂ: ಡಾ. ಎಂ.ಜಿ. ಬಿರಾದಾರ
೫೪ ವ್ಯಾಕರಣತೀರ್ಥ ಸಂ: ಡಾ. ಬಸವರಾಜ ಮಲಶೆಟ್ಟಿ
೫೫ ಸಿಂಧುಶ್ರೀ ಸಂ: ಟಿ.ವಿ. ಸುಬ್ರಮಣ್ಯ
೫೬ ನವಿಲುಗರಿ ಸಂ: ಡಾ. ಸುಜನಾ
೫೭ ಶಾಂತಕಿರಣ ಸಂ: ಶ್ರೀಮತಿ ಎಚ್.ಎಂ.ಬೀಳಗಿ
ಅಮೃತೋತ್ಸವ ಮಾಲೆ
೫೮ ಕನ್ನಡ ಸಾಂಗತ್ಯ ಸಾಹಿತ್ಯ ಡಾ. ವೀರಣ್ಣ ರಾಜೂರ
೫೯ ಜಾನಪದ ಸಾಮಾಜಿಕ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ ಡಾ. ದೇವೇಂದ್ರಕುಮಾರ ಹಕಾರಿ
೬೦ ಅಂಡಯ್ಯ ಡಾ. ಎಸ್.ಎಸ್. ಕೋತಿನ
೬೧ ತುಳು ಜನಪದ ಸಾಹಿತ್ಯ ಡಾ. ಬಿ.ಎ. ವಿವೇಕ ರೈ
೬೨ ಶ್ರೀ ಉತ್ಸವ ಸಂ: ವಿಶಾಲಾಕ್ಷಿ
೬೩ ಧ್ವನ್ಯಾಲೋಕ - ಒಂದು ಅಧ್ಯಯನ ಡಾ. ಕೆ.ವಿ. ನಾರಾಯಣ
೬೪ ಕನ್ನಡ ಸಾಹಿತ್ಯದಲ್ಲಿ ಪುರಾಣಪ್ರಜ್ಞೆ ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ
೬೫ ರಾಘವಾಂಕ - ಒಂದು ಅಧ್ಯಯನ ಡಾ. ಎಲ್.ಎ. ಸೂರ್ಯನಾರಾಯಣ
೬೬ ಡಿ.ವಿ.ಜಿ. ಅವರ ಸಾಹಿತ್ಯ ಕೃತಿಗಳು- ಒಂದು ಅಧ್ಯಯನ ಡಾ. ಗುಂಡ್ಮಿ ಚಂದ್ರಶೇಖರ ಐತಾಳ
೬೭ ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆ ಡಾ. ಬಸವರಾಜ ಕಲ್ಗುಡಿ
ಬೆಳ್ಳಿ ಬಿಟ್ಟ ಬಳ್ಳಿ ಮಾಲೆ
೬೮ ಬರಕೋ ಪದಾ ಬರಕೋ ಡಾ. ಶಿವಾನಂದ ಗುಬ್ಬಣ್ಣವರ
೬೯ ಗೊಮ್ಮಟೇಶ್ವರ ಚರಿತೆ ಡಾ. ಎಂ.ವಿ. ಶಿರೂರ
೭೦ ನಿಂಬ ಸಾಮಂತ ಚರಿತೆ ಡಾ. ಎಂ.ಎಂ. ಕಲಬುರ್ಗಿ
೭೧ ಕುಮುದೇಂದು ರಾಮಾಯಣ ಡಾ. ಪಿ.ವಿ. ನಾರಾಯಣ
೭೨ ಕಂನುಡಿಯ ಹುಟ್ಟು ಡಾ. ಶಂ.ಬಾ. ಜೋಶಿ
೭೩ ಸಾಹಿತ್ಯ ವಿಹಾರ ಡಾ. ಬೆಟಗೇರಿ ಕೃಷ್ಣಶರ್ಮ
೭೪ ತೊರವೆ ರಾಮಾಯಣ ಕಥಾವಸ್ತು ವಿವೇಚನೆ ಡಾ. ಎಸ್.ಎಸ್. ಬ್ಯಾತನಾಳ
೭೫ ಕನ್ನಡ ಪ್ರತಿಭಟನೆ ಕಾವ್ಯ ಡಾ. ಸಿ. ವೀರಣ್ಣ
೭೬ ಅಮೆರಿಕಾದಲ್ಲಿ  ಗೊರೂರು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್
೭೭ ಮಹಾಭಾರತದ ಭೀಮ ಬಿ.ಎಸ್. ಗೋಪಾಲಕೃಷ್ಣ
೭೮ ರಂಗಗೀತೆಗಳು ಕೆ.ವಿ. ಆಚಾರ್
೭೯ ಪಾರಿಜಾತ ಎಚ್.ಜಿ.ಸಣ್ಣಗುಡ್ಡಯ್ಯ
೮೦ ಜಾನಪದ ಅಧ್ಯಯನ ವಿಚಾರ ಸಂಕಿರಣ ಹಂಪ  ನಾಗರಾಜಯ್ಯ
೮೧ ಚಂದುಳ್ಳ ಮಕ್ಕಳ ಒಂಬತ್ತು ಕೊಡು ಸ್ವಾಮಿ ಬಿ. ಸಿದ್ದಗಂಗಯ್ಯ ಕಂಬಾಳು
೮೨ ದಾಸಪ್ಪ ಜೋಗಪ್ಪ ಹಿ.ಚಿ. ಬೋರಲಿಂಗಯ್ಯ
೮೩ ಕತ್ತಾಲ ದಾರಿ ದೂರ ಕೃಷ್ಣಮೂರ್ತಿ ಹನೂರು
೮೪ ಜಾನಪದ ಜಾಣ್ಮೆ ಡಾ. ವೀರಣ್ಣ ರಾಜೂರ, ಬಿ.ವಿ. ಬಿರಾದಾರ
೮೫ ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲೆ ಸುಶೀಲಾ ಸೊಂಡೂರ್
೮೬ ತುಮಕೂರು ಜಿಲ್ಲೆಯ ಜಾನಪದ ನಂಬಿಕೆಗಳು ಎನ್.ಎಸ್. ತಿಮ್ಮೇಗೌಡ
೮೭ ಮುತ್ತು ಮುತ್ತಿನ ತ್ವಾಟ ಡಾ. ಚಂದ್ರಶೇಖರ ಕಂಬಾರ, ಜಯಪ್ರಕಾಶ ಬರಗೂರು
೮೮ ಬಣ್ಣವಾಡು ದೇವಂಗಿ ಟಿ. ಚಂದ್ರಶೇಖರ
೮೯ ಮೂವತ್ತು ಜನಪದ ಕಥೆಗಳು ಡಾ. ಕೆ.ಆರ್. ಸಂಧ್ಯಾರೆಡ್ಡಿ
೯೦ ಜಾನಪದ ಅಧ್ಯಯನ ಸಂಕ್ಷಿಪ್ತ ಇತಿಹಾಸ ಡಾ. ನಂ. ತಪಸ್ವೀಕುಮಾರ್
೯೧ ಉತ್ತರ  ಕನ್ನಡದ ಹವ್ಯಕರ ಜನಪದ ಕಥೆಗಳು ಡಾ. ಶಾಂತಿ  ನಾಯಕ
೯೨ ಐವರು ಹೇಳಿದ ಜಾನಪದ ಕಥೆಗಳು ತರೀಕೆರೆ ರಹಮತ್
೯೩ ಧರ್ಮದೇವತೆ ಡಾ. ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ
೯೪ ಜನಪದ ಬಸವ ಪುರಾಣ ಪಿ.ಕೆ. ರಾಜಶೇಖರ
೯೫ ಸಾತು ಕ್ಯಾಮಣ್ಣನ ಲಾವಣಿಗಳು ನಿಂಗಣ್ಣ ಸಣ್ಣಕ್ಕಿ
೯೬ ಬೆಳವಲ ಬೆಳಕು ಜಿ.ಬಿ. ಖಾಡೆ
೯೭ ವಡ್ಡಗೆರೆ ನಾಗಮ್ಮ ವೈಜಯಂತಿಮಾಲ
೯೮ ಎರಡು ಕಿನ್ನರಿಜೋಗಿ ಕಾವ್ಯಗಳು ಜಿ.ಎಸ್. ವಸಂತಮಾಲ
೯೯ ಉತ್ತರ ಕರ್ನಾಟಕದ ಬೈಗುಳಗಳು ಮೃತ್ಯುಂಜಯ ಹೊರಕೇರಿ
೧೦೦ ಗ್ರಾಮೀಣ ಗಾದೆಗಳು ಬಿ. ಕೃಷ್ಣಪ್ಪ ರೆಡ್ಡಿ
೧೦೧ ಜನಪದ ಶಿಶುಪ್ರಾಸಗಳು ಶ್ರೀಕಂಠ ಕೊಡಿಗೆ
೧೦೨ ಗುಲಗಂಜಿ ಮಾದೇವಿ ಕುರುವ ಬಸವರಾಜ್
೧೦೩ ಹಸರ ಗಿಡದ ಮ್ಯಾಲ ಮೊಸರ ಚಲ್ಲೇದ ಜಂಬುನಾಥ ಕಂಚ್ಯಾಣಿ
೧೦೪ ಸಂಸಾರಿ ಹೆಚ್ಚೋ ಸನ್ಯಾಸಿ ಹೆಚ್ಚೋ ಡಾ. ಎಂ.ಎ. ಜಯಚಂದ್ರ
೧೦೫ ಜಾನಪದ ಒಡಪುಗಳು ಶಂಕರಾನಂದ ಉತ್ಲಾಸರ
೧೦೬ ಹಳ್ಳಿ ಹಬ್ಬಿಸಿದ ಹೂಬಳ್ಳಿ ಜಿ.ಬಿ. ಖಾಡೆ
೧೦೭ ಜನಪದದಲ್ಲಿ ಮಳೆರಾಯನ ಮುನಿಸು ಬಸವರಾಜ ಆಕಳವಾಡಿ
೧೦೮ ಲಂಬಾಣಿಗರ ಜನಪದ ಗೀತೆಗಳು ಬೇನಹಳ್ಳಿ ಜಿ. ನಾಯಕ್
೧೦೯ ಕಥೆ ಕೇಳೇ ಗುಬಲಾಡಿ ಜೀನಹಳ್ಳಿ ಸಿದ್ಧಲಿಂಗಪ್ಪ
೧೧೦ ಎಣ್ಣೆಗೆರೆಯ ಜನಪದ ಗೀತೆಗಳು ಎಣ್ಣೆಗೆರೆ ಆರ್. ಸಿದ್ಧಹನುಮಪ್ಪ
೧೧೧ ಲಂಬಾಣಿ ಗಾದೆಗಳು ಸಣ್ಣರಾಮ
೧೧೨ ನಲ್ಲೂರು ದೊರೆಕಾಳಿ ಡಾ. ನಲ್ಲೂರು ಪ್ರಸಾದ್ ಆರ್.ಕೆ.
೧೧೩ ಕನ್ನಡ ನಾಟಕ ಸಂಪುಟ ಡಾ. ಚಂದ್ರಶೇಖರ ಕಂಬಾರ
೧೧೪ ಕೋಲಾಟದ ಪದಗಳು ಬಸವರಾಜ ಮಲಶೆಟ್ಟಿ
೧೧೫ ಮರಾಠಿ ಲೋಕಸಾಹಿತ್ಯ ಡಾ. ಎಸ್.ಎಸ್. ಬ್ಯಾತನಾಳ
೧೧೬ ಜನಪದ ಜೀವನ ತರಂಗಗಳು ಪ್ರೊ. ಎಂ.ಎನ್. ವಾಲಿ
೧೧೭ ಬಂದೀರೆ ನನ್ನ ಜಡೆವೊಳಗೆ ಡಾ. ಚಂದ್ರಶೇಖರ ಕಂಬಾರ, ಡಾ. ಜಿ.ಆರ್. ತಿಪ್ಪೇಸ್ವಾಮಿ
೧೧೮ ಕರ್ನಾಟಕದ ವೀರಗಲ್ಲುಗಳು ಡಾ. ಆರ್. ಶೇಷಶಾಸ್ತ್ರೀ
೧೧೯ ಜನಪದ ಕಲಾವಿದರ ಸೂಚಿ ಡಾ. ಹಂಪ ನಾಗರಾಜಯ್ಯ
೧೨೦ ಕನ್ನಡ ಗಾದೆಗಳ ಮಹಾಕೋಶ ಸಂ-೧ ಹು.ಮ. ರಾಮಾರಾಧ್ಯ
೧೨೧ ಕನ್ನಡ ಗಾದೆಗಳ ಮಹಾಕೋಶ ಸಂ-೨ ಹು.ಮ. ರಾಮಾರಾಧ್ಯ
೧೨೨ ಕಾದಂಬರಿಕಾರನ ಕಥೆ ಬಸವರಾಜ ಕಟ್ಟೀಮನಿ
೧೨೩ ನಾನು ಯಾರು ಜಿ.ವಿ.ಡಿ.
೧೨೪ ಜನಪದ ಝೇಂಕಾರ ಬಿ.ಎಸ್. ಸ್ವಾಮಿ
೧೨೫ ನಮ್ಮ ಕಣ್ಣು ಡಾ. ಎಸ್.ಬಿ. ವಸಂತಕುಮಾರ್
೧೨೬ ರಿವಾಯತ ಪದಗಳು ತೇಜಸ್ವಿ ಕಟ್ಟೀಮನಿ
೧೨೭ ಕನ್ನಡ ಜನಪದ ಕಥೆಗಳು ಡಾ. ಕೆ.ಆರ್. ಸಂಧ್ಯಾರೆಡ್ಡಿ
೧೨೮ ಹಠಮಾರಿ ಹೆಣ್ಣು ಮತ್ತು ಇತರ ಜನಪದ ಕಥೆಗಳು ಬಸವರಾಜ ನೆಲ್ಲಿಸರ
೧೨೯ ಕೋಲಾಟಗಳು ಮತ್ತು ಕೋಲಪದಗಳು ಡಾ. ಎಸ್.ಪಿ. ಪದ್ಮಪ್ರಸಾದ್
೧೩೦ ಮಹಿಳೆಯರ ಕೆಲವು ಮರಾಠಿ ಕಥೆಗಳು ಅನು: ಎಸ್.ಪಿ. ಪಾಟೀಲ
೧೩೧ ಶಿವಗಂಗೆ ಸುತ್ತಿನ ಜನಪದ ಕಥೆಗಳು ಸುಧಾಕರ
೧೩೨ ಭಾರತದ ಪ್ರಾಚೀನ ವಿದ್ಯಾಪೀಠಗಳು ಬಿ.ಪಿ. ಶಿವಾನಂದರಾವ್
೧೩೩ ಕನ್ನಡ ವೃತ್ತಿಗಾಯಕ ಕಾವ್ಯಗಳು ಡಾ. ಜೀ.ಶಂ. ಪರಮಶಿವಯ್ಯ
೧೩೪ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ವಿವಿಧ ಲೇಖಕಿಯರು
೧೩೫ ನಮ್ಮ ಲೇಖಕಿಯರು ಸಂ: ಸಂಧ್ಯಾಶರ‍್ಮ, ಕುಲಶೇಖರಿ
೧೩೬ ರಿವಾಯತಗಳು ಪ್ರೊ. ಶ್ರೀಮತಿ ಎಚ್.ಎಂ. ಬೀಳಗಿ
೧೩೭ ಕೊಡವ ಕನ್ನಡ ನಿಘಂಟು ಐ.ಮಾ. ಮುತ್ತಣ್ಣ
೧೩೮ ಹಾಸಿಗೆ ಹಾವಾಯಿತಲ್ಲ
೧೩೯ ಚಿನ್ನದ ಕರ‍್ಹಾಂಗೆ ಸಲಹಿನಿ ಗುಂಡ್ಮಿ ಚಂದ್ರಶೇಖರ ಐತಾಳ
೧೪೦ ಕೂಸಾಯ್ತು ನಮ್ಮ ಕೊಮರಾಗೆ ಡಾ. ಎನ್.ಆರ್. ನಾಯಕ್
೧೪೧ ವೀರಶೈವ ಪುರಾಣಗಳು ಡಾ. ಎಸ್. ವಿದ್ಯಾಶಂಕರ
೧೪೨ ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯ ಸತ್ವ ಡಾ. ಎಂ. ಅಕಬರ ಅಲಿ
೧೪೩ ಸರ್ವಜ್ಞನ ವಚನ ಸಂಗ್ರಹ
೧೪೪ ಚಿತ್ರಾಂಗದ ಮತ್ತು ಇಸ್ಪೀಟ್ ರಾಜ್ಯ
೧೪೫ ನಾಗಚಂದ್ರ ಒಂದು ಅಧ್ಯಯನ ಡಾ. ವಿಜಯಾ ದಬ್ಬೆ
೧೪೬ ಭಕ್ತ ಮಾರ್ಕಂಡೇಯ ಎಮ್.ಟಿ.ಧೂಪದ
೧೪೭ ಕೊಡಗು ಇತಿಹಾಸ ಪುಟಗಳಿಂದ ಕಾಕೆಮಾನಿ
೧೪೮ ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ ಗೌರೀಶ  ಕಾಯ್ಕಿಣಿ
೧೪೯ ಗುಮ್ನಳ್ಳಿ ಕದನ ಹೆಚ್.ವಿ. ವೀರನಾಯಕ
೧೫೦ ತಿಳಿದ ಮಾಡು ಹಾದರಾ ಬೈರಮಂಗಲ ರಾಮೇಗೌಡ
೧೫೧ ಹನುಮಾನ್ ವೆಂಕಟರಾಯರು ಕ.ರಾ. ಲಕ್ಷ್ಮೀಕಾಂತಯ್ಯ
೧೫೨ ಸಂಪ್ರದಾಯದ ಗೀತೆಗಳು
೧೫೩ ಹಳ್ಳಿಯ ಹಾಡುಗಳು ಗೊರೂರು ರಾಮಸ್ವಾಮಿ ಅಯ್ಯಂಗಾರ್
೧೫೪ ಹತ್ತೊಂಬತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ ಎ.ಎಸ್. ಜಯರಾಂ
ಕಾವ್ಯ
೧೫೫ ಹಳೆಯ ಬೇರು ಹೊಸ ಚಿಗುರು ಪು.ತಿ.ನ.
೧೫೬ ಜೈನ ಪರಿಭಾಷಾ ರತ್ನಕೋಶ ಸಂ: ತ.ಸು. ಶಾಮರಾಯರು, ಪ. ನಾಗರಾಜಯ್ಯ
೧೫೭ ಕಲಿಗಣನಾಥನ ಸಾಂಗತ್ಯ ಎಸ್. ಉಮಾಪತಿ
೧೫೮ ಕಪೋತ ಚರಿತೆ ಟಿ.ಎಸ್. ಸತ್ಯನಾಥ್
೧೫೯ ಕರ್ಣಾಟ ಕೃಷ್ಣರಾಯ ಭಾರತ ತಿಮ್ಮಣ್ಣ ಕವೀಂದ್ರ ವಿರಚಿತ
೧೬೦ ಕುಸುಮಾವಳೀ ಕಾವ್ಯ ದೇವಕವಿ
೧೬೧ ಕಾವ್ಯಸಾರಂ ಸಂ: ಎನ್. ಅನಂತರಂಗಾಚಾರ್
೧೬೨ ರಾಮಚಂದ್ರ ಚರಿತ ಪುರಾಣಂ ನಾಗಚಂದ್ರ
೧೬೩ ವರ್ಧಮಾನ ಪುರಾಣ (ಜಿನಸೇನ ದೇಶವ್ರತಿ ವಿರಚಿತ) ಸಂ: ಬಿ.ಎಸ್. ಸಣ್ಣಯ್ಯ
೧೬೪ ಚೇರಮಕಾವ್ಯಂ ಸಂ: ಎನ್. ಬಸವಾರಾಧ್ಯ
೧೬೫ ಉದ್ಭಟದೇವಚರಿತೆ ಸಂ: ಎನ್. ಬಸವಾರಾಧ್ಯ
೧೬೬ ತ್ರಿಪುರ ದಹನ ಸಾಂಗತ್ಯ ಸಂ: ಎನ್. ಬಸವಾರಾಧ್ಯ
೧೬೭ ಕನಕದಾಸ ವಿರಚಿತ ಹರಿಭಕ್ತಿಸಾರ ಅನು: ಎನ್. ರಂಗನಾಥಶರ್ಮ
೧೬೮ ಕವನಗಳ ಸಂಗ್ರಹ ವಿವಿಧ ಲೇಖಕರು
೧೬೯ ಕವನಗಳು ವಿವಿಧ ಲೇಖಕರು
೧೭೦ ಕಾವ್ಯಸೌಂದರ್ಯ ವಿವಿಧ ಲೇಖಕರು
೧೭೧ ಚೆನ್ನಬಸವ ಪುರಾಣ ಸಂಗ್ರಹ ಸಂ: ಎಂ.ಆರ್. ಶ್ರೀನಿವಾಸಮೂರ್ತಿ
೧೭೨ ಭಕ್ತವಾಣಿ
೧೭೩ ಸೋಮೇಶ್ವರ ಶತಕ ಸಂ: ಬೆಳ್ಳಾವೆ ವೆಂಕಟನಾರಣಪ್ಪ
೧೭೪ ಎಡತೊರೆ ಅರ್ಕ ಪುಷ್ಕರಣೀ ಮಹಾತ್ಮೆ ಟಿ.ಆರ್. ಶಾಂತ
೧೭೫ ಸುಸ್ಮಿತ ಅ.ರಾ.ಸೇ.
೧೭೬ ನವೋದಯ ಕಾವ್ಯದಲ್ಲಿ ಪ್ರಕೃತಿ ಎಚ್.ಎಸ್. ಪಾರ್ವತಿ
೧೭೭ ಪದ್ಮಿನೀ ಪರಿಣಯ ಡಾ. ಪಿ.ವಿ. ನಾರಾಯಣ
೧೭೮ ಚಂದ್ರಸಾಗರ ವರ್ಣಿಯ ಕೃತಿಗಳು ಸಂ: ಡಾ. ಹಂಪ ನಾಗರಾಜಯ್ಯ, ಎಸ್. ಶಿವಣ್ಣ
೧೭೯ ನಿರಂಜನ ಸ್ತೋತ್ರ ಸಂಗ್ರಹ
೧೮೦ ಸೀತಾಪರಿತ್ಯಾಗ ಸಂಗ್ರಹ
೧೮೧ ನಾಂದಿ ಸಂ: ಟಿ.ಆರ್. ಮಹದೇವಯ್ಯ
೧೮೨ ಹೊಸಧ್ವನಿ ವಿವಿಧ ಲೇಖಕರು
೧೮೩ ಹೊಸಹೆಜ್ಜೆ ಸಂ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ವೀಣಾ ಶಾಂತೇಶ್ವರ
ಸಾಹಿತ್ಯ
೧೮೪ ಸಾಹಿತ್ಯ ವಿಹಾರ ವಿವಿಧ ಲೇಖಕರು
೧೮೫ ಆಧುನಿಕ ಗದ್ಯ ಸಾಹಿತ್ಯ (ಲಲಿತ) ಸಂ: ಕೆ. ಗೋಪಾಲಕೃಷ್ಣರಾಯರು
೧೮೬ ಆಧುನಿಕ ಗದ್ಯ ಸಾಹಿತ್ಯ (ವಿಚಾರ) ಸಂ: ಕೆ. ಗೋಪಾಲಕೃಷ್ಣರಾಯರು
೧೮೭ ಸಾಹಿತ್ಯಯ ಶಾಸ್ತ್ರ ಕರ್ಪೂರ ಶ್ರೀನಿವಾಸರಾವ್
೧೮೮ ಸಾಹಿತ್ಯ ವಿಮರ್ಶೆ ವಿವಿಧ ಲೇಖಕರು
೧೮೯ ಭಾರತೀಯ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು ವಿವಿಧ ಲೇಖಕರು
೧೯೦ ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರದ ಕೊಡುಗೆ ಡಾ. ಕೆ.ಎಸ್. ನಾಗರಾಜನ್
೧೯೧ ಗಾಂಧಿ ಸಾಹಿತ್ಯ ಜಿ.ವಿ. ನಾರಾಯಣಮೂರ್ತಿ
ವಿಮರ್ಶೆ
೧೯೨ ಭವಭೂತಿ ಮಹಾಕವಿ ಸಿ.ಕೆ. ವೆಂಕಟರಾಮಯ್ಯ
೧೯೩ ಪ್ರಬಂಧಗಳು ವಿವಿಧ ಲೇಖಕರು
೧೯೪ ಶ್ರೀ ವೈಷ್ಣವ ದರ್ಶನ ವಿವಿಧ ಲೇಖಕರು
ಸಂಗೀತ 
೧೯೫ ಹರಿದಾಸ ಕೃತಿ ಮಂಜರಿ ಎಲ್. ರಾಜಾರಾವ್
೧೯೬ ಸಂಗೀತ ಸರಿತಾ ಎಸ್. ಕೃಷ್ಣಮೂರ್ತಿ
೧೯೭ ನಾದಯಾತ್ರೆ ವಸಂತ ಕವಲಿ
೧೯೮ ಪುರಂದರದಾಸರ ಸಾಹಿತ್ಯ ವಿಮರ್ಶೆ ವಿವಿಧ ಲೇಖಕರು
೧೯೯ ಓಂಕಾರನಾದಸುಧಾ ಸಿ. ಹೊನ್ನಪ್ಪ ಭಾಗವತರ್
ಗಮಕ
೨೦೦ ಗಮಕ ಸೌರಭ ಸಂಪಾದಕ ಮಂಡಲಿ
೨೦೧ ಗಮಕ ಕಲೆ ವಿವಿಧ ಲೇಖಕರು
೨೦೨ ಗಮಕ ಕಲ್ಪವಲ್ಲರಿ ಸಂಪಾದಕ ಮಂಡಲಿ
೨೦೩ ಗಮಕ ಚಿಂತಾಮಣಿ ಸಂಪಾದಕ ಮಂಡಲಿ
೨೦೪ ಗಮಕ ಪ್ರಚಾರ ಬೋಧಿನಿ ಎಂ. ರಾಘವೇಂದ್ರರಾವ್
೨೦೫ ಕರ್ನಾಟಕದ ಗಮಕಿಗಳು ಸಂಪಾದಕ ಮಂಡಲಿ
೨೦೬ ಕಾವ್ಯಗಾಯನ ಕಲಾ ಸಂಗ್ರಹ ಎಂ.ರಾಘವೇಂದ್ರರಾವ್
೨೦೭ ಚಂದ್ರಹಾಸನ ಕಥೆ ಎನ್. ಬಸವಾರಾಧ್ಯ
೨೦೮ ಗಮಕ-ಗಮಕಿ ಸಂ: ಎಚ್.ಎಂ. ರಾಮಾರಾಧ್ಯ
೨೦೯ ಗಮಕ ಚಂದ್ರಿಕೆ ಎಚ್.ಎಂ. ರಾಮಾರಾಧ್ಯ
ಶಿಶು ಸಾಹಿತ್ಯ
೨೧೦ ಬಾಲಾಪರಾಧಿ ಕೆ.ಜಿ. ಬೆಳ್ಳುಬ್ಬಿ
೨೧೧ ಕರ್ನಾಟಕ ಶಿಶುಪ್ರಾಸಗಳು ಜಿವಿಡಿ
ಜನಪದ  ಸಾಹಿತ್ಯಯ
೨೧೨ ಸೋಬಾನೆ ಚಿಕ್ಕಮ್ಮನ ಪದಗಳು ಸಂ: ಎಚ್.ಎಲ್. ನಾಗೇಗೌಡ
೨೧೩ ಬಯಲು ಸೀಮೆಯ ಜನಪದ ಗೀತೆಗಳು ಸಂ: ಡಿ. ಲಿಂಗಯ್ಯ
೨೧೪ ಗೊಂಡರ ಪದಗಳು ಡಾ. ಎಲ್.ಆರ್. ಹೆಗಡೆ
೨೧೫ ಕರ್ನಾಟಕ ಜನಪದ ಕಥೆಗಳು ಸಂ: ಎಚ್.ಎಲ್. ನಾಗೇಗೌಡ
೨೧೬ ಕರ್ನಾಟಕ ಜನಪದ ಕಲೆಗಳು ಸಂ: ಗೊ.ರು. ಚನ್ನಬಸಪ್ಪ
೨೧೭ ಜನಪದ ಸಾಹಿತ್ಯ ವಿವಿಧ ಲೇಖಕರು
೨೧೮ ಕರ್ನಾಟಕದ ಜನಪದ ಕಲಾಮಹೋತ್ಸವ ಸಂ: ಗೊ.ರು. ಚನ್ನಬಸಪ್ಪ
೨೧೯ ಬೀಗರ ಹಾಡು ಕೆ.ವಿ. ಆಚಾರ್ಯ
೨೨೦ ಕರ್ನಾಟಕದ ಕಲೆಗಳು - ಭೂಮಿಕೆ. ಸಂ-೧ ಪ್ರೊ. ಎಸ್.ಕೆ. ರಾಮಚಂದ್ರರಾವ್
೨೨೧ ಕರ್ನಾಟಕದ ಕಲೆಗಳು - ಸಂಗೀತ ಸಂ-೨ ಡಾ. ರಾ. ಸತ್ಯನಾರಾಯಣ
೨೨೨ ಕರ್ನಾಟಕದ ಕಲೆಗಳು - ಕರಕುಶಲಕಲೆ ಬೆನಕನಹಳ್ಳಿ ಜಿ. ನಾಯಕ್
೨೨೩ ಕರ್ನಾಟಕದ ಕಲೆಗಳು-ಕನ್ನಡ ನಾಡಿನ ಕಲಾವಿದರು ಡಾ. ಜಿ.ಆರ್. ತಿಪ್ಪೇಸ್ವಾಮಿ
೨೨೪ ಸುಭಾಷಿತ ಮಂಜರಿ ಸಂಪಾದಿತ
೨೨೫ ಕರ್ನಾಟಕದ ಜಾತ್ರೆಗಳು ಪ್ರೊ. ಹಂಪ ನಾಗರಾಜಯ್ಯ
೨೨೬ ಜಾನಪದ ದರ್ಶನ ಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೨೨೭ ಜೇನವ್ವನ ಸಂಸಾರ ಶಾ. ಬಾಲೂರಾವ್
ವಿಜ್ಞಾನ
೨೨೮ ನಕ್ಷತ್ರಗಳು  ಮತ್ತು ಗ್ರಹಗಳು ವಿ. ಚಲುವರಾಜ ಅಯ್ಯಂಗಾರ್
೨೨೯ ವಿದ್ಯುಚ್ಛಕ್ತಿ ವಿವಿಧ ಲೇಖಕರು
೨೩೦ ಯಂತ್ರಶಿಲ್ಪ ವಿವಿಧ ಲೇಖಕರು
೨೩೧ ಮಾರ್ಗಗಳ ನಿರ್ಮಾಣ ವಿವಿಧ ಲೇಖಕರು
೨೩೨ ದಿನಬಳಕೆಯ ವಸ್ತುಗಳು ವಿವಿಧ ಲೇಖಕರು
೨೩೩ ಪ್ಲಾಸ್ಟಿಕ್ ಪ್ರಪಂಚ ಬೆ.ಗೋ ರಮೇಶ್
೨೩೪ ಜೀವಿಗಳಲ್ಲಿ ವಿದ್ಯುತ್ತು ಎಸ್.ಕೆ. ವಿಜಯಲಕ್ಷ್ಮಮ್ಮ
೨೩೫ ಕಾಲ ಡಾ. ಎಂ. ಶಿವರಾಂ
ಸ್ವಯಂಬೋಧಿನಿಗಳು
೨೩೬ ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೧ ಕೆ.. ಪಟ್ಟಾಭಿರಾಮಯ್ಯ
೨೩೭ ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೨ ಕೆ. ಪಟ್ಟಾಭಿರಾಮಯ್ಯ
೨೩೮ ಕನ್ನಡ ಮಲೆಯಾಳ ಬೋಧಿನಿ ಡಾ. ಬಿ.ಕೆ. ತಿಮ್ಮಪ್ಪ, ಎಸ್.ಎಂ. ಕುಮಾರ್
೨೩೯ ಕನ್ನಡ ತೆಲುಗು ಸ್ವಯಂಬೋಧಿನಿ ಎಸ್.ಎಂ. ಕುಮಾರ್
ಇತಿಹಾಸ
೨೪೦ ಕನ್ನಡ ನಾಡಿನ ಚರಿತ್ರೆ ಭಾಗ-೧ ಡಾ. ಬಿ.ಎ. ಸಾಲೆತ್ತೂರೆ/ ಡಾ. ದೇಸಾಯಿ ಪಾಂಡುರಂಗರಾಯರು
೨೪೧ ಕನ್ನಡ ನಾಡಿನ ಚರಿತ್ರೆ ಭಾಗ-೨ ಡಾ. ಎಸ್.ಸಿ. ನಂದಿಮಠ
೨೪೨ ಕನ್ನಡ ನಾಡಿನ ಚರಿತ್ರೆ ಭಾಗ-೩ ಡಾ. ಎಂ.ಎಚ್. ಕೃಷ್ಣ
೨೪೩ ಚಾರಿತ್ರಿಕ ದಾಖಲೆಗಳು ಆರ್.ವಿ.ಎಸ್. ಸುಂದರಂ
೨೪೪ ದ್ವಿತೀಯ ಮಹಾಯುದ್ಧ ತಿ.ತಾ. ಶರ್ಮ
೨೪೫ ಕರ್ನಾಟಕ ಯಾತ್ರೆ ಕೃಷ್ಣ ಕೊಲ್ಹಾರ ಕುಲಕರ್ಣಿ
೨೪೬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ಸಾಮಾನ್ಯ ………………………………………………………..
೨೪೭ ಕರ್ನಾಟಕದ ವೀರಯೋಧರು ವಿ.ಎಸ್. ನಾರಾಯಣರಾವ್
೨೪೮ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಡಾ. ವಸುಂಧರಾ ಫಿಲಿಯೋಜಾ
೨೪೯ ಮ್ಯಾಕ್ಸ್ ಪಾಂಕ್  ಡಾ. ಬಿ. ಸಿದ್ಧಲಿಂಗಪ್ಪ
೨೫೦ ಆಲ್ಬರ್ಟ್ ಐನ್‌ಸ್ಟೈನ್ ಡಾ. ಬಿ. ಸಿದ್ಧಲಿಂಗಪ್ಪ
೨೫೧ ನೀಲ್ಸ್ಬೋರ್  ಡಾ. ಬಿ. ಸಿದ್ಧಲಿಂಗಪ್ಪ
೨೫೨ ಲೂಯಿಸ್ ಡಿ. ಬೋಗ್ಲಿ ಡಾ. ಬಿ. ಸಿದ್ಧಲಿಂಗಪ್ಪ
೨೫೩ ವರ್ನರ್ ಹೈಸನ್ ಬರ್ಗ್ ಡಾ. ಬಿ. ಸಿದ್ಧಲಿಂಗಪ್ಪ
೨೫೪ ಇರ್ವಿನ್ ಶ್ರೋಡಿಂಜರ್ ಡಾ. ಬಿ. ಸಿದ್ಧಲಿಂಗಪ್ಪ
೨೫೫ ಮ್ಯಾಕ್ಸ್ ಬಾರ್ನ್ ಡಾ. ಬಿ. ಸಿದ್ಧಲಿಂಗಪ್ಪ
೨೫೬ ವುಲ್ಘ್‍ಗೆಂಗ್ ಪೌಲಿ ಡಾ. ಬಿ. ಸಿದ್ಧಲಿಂಗಪ್ಪ
೨೫೭ ಪಿ.ಎ. ಎಂ. ಡರ‍್ಯಾಕ್ ಡಾ. ಬಿ. ಸಿದ್ಧಲಿಂಗಪ್ಪ
೨೫೮ ಸುಬ್ರಮಣ್ಯನ್ ಚಂದ್ರಶೇಖರ್ ಡಾ. ಬಿ. ಸಿದ್ಧಲಿಂಗಪ್ಪ
ಮಹಿಳಾ ಮಾಲಿಕೆ
೨೫೯ ಮಹಿಳೆ ಮತ್ತು ದಾದಿಯರ ವೃತ್ತಿ ಟಿ. ಗಿರಿಜ
೨೬೦ ಮಹಿಳೆ ಮತ್ತು ಉದ್ಯೋಗ ವೈ.ಕೆ. ಸಂಧ್ಯಾ
೨೬೧ ಮಹಿಳೆ ಮತ್ತು ಧರ್ಮ ಪ್ರಭಾಮಣಿ
೨೬೨ ಮಹಿಳೆ ಮತ್ತು ವಿವಾಹ ನಿರುಪಮಾ
೨೬೩ ಕೊಳಚೆ ಪ್ರದೇಶದಲ್ಲಿ ಮಹಿಳೆಯರು ಕೆ. ಸಾವಿತ್ರಿ
೨೬೪ ಮಹಿಳೆ ಮತ್ತು ಮಕ್ಕಳ ಪೋಷಣೆ ಸಿ.ವಿ. ಗೀತಾ
೨೬೫ ಮಹಿಳೆ ಮತ್ತು ನಗರ ಜೀವನ ವಿಮಲಾ ರಾಮರಾವ್
೨೬೬ ಮಹಿಳೆ ಮತ್ತು ಆಸ್ತಿಯ ಹಕ್ಕು ಕೆ. ಪದ್ಮಾವತಮ್ಮ
೨೬೭ ಮಹಿಳೆ ಮತ್ತು ಉಳಿತಾಯ ಲೀಲಾದೇವಿ ಆರ್. ಪ್ರಸಾದ್
೨೬೮ ರಾಜಕಾರಣದಲ್ಲಿ ಮಹಿಳೆ ಡಾ. ಎಂ.ಎ. ಸಿಂಗಮ್ಮಾಳ್
೨೬೯ ಮಹಿಳೆ ಮತ್ತು ಕನ್ನಡ ಎಂ. ಜಯಂತಿ ಬಾಯಿ
೨೭೦ ಮಹಿಳೆ ಮತ್ತು ಸಾಕ್ಷರತೆ ಎಸ್.ಎನ್. ರತ್ನಮ್ಮ
೨೭೧ ಮಹಿಳೆ ಮತ್ತು ಕುಟುಂಬ ಯೋಜನೆ ಡಾ. ಲಲಿತಾ ಭಟ್
೨೭೨ ಮಹಿಳೆ ಮತ್ತು ಸಮಾಜ ಕಲ್ಯಾಣ ಪ್ರಮೀಳಾ ಬಿ. ದೇಶಪಾಂಡೆ
೨೭೩ ಮಹಿಳೆ ಮತ್ತು ಕಲೆ ಯ.ಶ್ರೀ. ಜ್ಯೋತಿ
೨೭೪ ಮಹಿಳೆ ಮತ್ತು ವಿಜ್ಞಾನ ಶೋಭಾ ಕಟ್ಟಿ
೨೭೫ ಮಹಿಳೆ ಮತ್ತು ಕೋಮುವಾದ ಡಾ.ಮಾಧವಿ ಎಸ್.ಭಂಡಾರಿ
೨೭೬ ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ  ಶ್ರೀಮತಿ ಬಾ.ಹ.ರಮಾಕುಮಾರಿ
೨೭೭ ಮಹಿಳಾ  ಸ್ವಾತಂತ್ರ್ಯ ಎನ್.ವಿ. ಭಾಗ್ಯಲಕ್ಷ್ಮೀ
೨೭೮ ಮಹಿಳೆ ಮತ್ತು ಶಿಕ್ಷಣ ಶಾಲಿನಿ ರಾಮಚಂದ್ರ ಹೆಗಡೆ
೨೭೯ ಅನಾಥ ಮಹಿಳೆಯರು ಅಂಜನಾ ಗೋವಿಂದರಾಜು
೨೮೦ ವಿಧವೆಯರ ಸಮಸ್ಯೆಗಳು ನಂದಿನಿ
೨೮೧ ಮಹಿಳೆ ಮತ್ತು ಅಲಂಕರಣ ಜಿ. ಸರಸ್ವತಿ
೨೮೨ ಗ್ರಾಮೀಣ ಮಹಿಳೆಯರು ಎ.ಪಿ. ಮಾಲತಿ
೨೮೩ ಮೂಢನಂಬಿಕೆ ಮತ್ತು ಮಹಿಳೆ ಎಂ. ಲೀಲಾವತಿ
೨೮೪ ನಮಗೆಂಥ ಮಕ್ಕಳು ಬೇಕು ಡಾ. ಶಮಂತಕಮಣಿ ನರೇಂದ್ರನ್
೨೮೫ ಮಹಿಳಾ ಚೇತನ ಶಾಂತಾದೇವಿ ಮಾಳವಾಡ
೨೮೬ ಇಂಗ್ಲಿಷ್‌ನಲ್ಲಿ ಕೃತಿರಚನೆ ಮಾಡಿದ ಭಾರತೀಯಮಹಿಳೆಯರು ವಿಮಲಾ ರಾಮರಾವ್
೨೮೭ ಶಿಲ್ಪದಲ್ಲಿ ಸ್ತ್ರೀ ಎಸ್.ಕೆ. ಕಿಟ್ಟಮ್ಮ
೨೮೮ ಪ್ರಗತಿಪಥದಲ್ಲಿ ಕರ್ನಾಟಕದ ಮಹಿಳೆಯರು ವಿವಿಧ ಲೇಖಕರು
೨೮೯ ಭಾರತೀಯ ಸ್ತ್ರೀ, ಸಂಸ್ಕೃತಿ ಮತ್ತು ಸಮಾಜ ಪದ್ಮಾ ಎಂ. ಶೆಣೈ
ಜೀವನ ಚರಿತ್ರೆ
೨೯೦ ಆಲೂರು ವೆಂಕಟರಾಯರು ವೆಂಕಟೇಶ  ಸಾಂಗ್ಲಿ
೨೯೧ ಎಚ್.ವಿ. ನಂಜುಂಡಯ್ಯ ಎಚ್.ವಿ. ಸಾವಿತ್ರಮ್ಮ
೨೯೨ ಮಧುರಚೆನ್ನರ ಜೀವನ ಮತ್ತು ಕಾರ್ಯ ಸಿಂಪಿ ಲಿಂಗಣ್ಣ
೨೯೩ ರಾ. ನರಸಿಂಹಾಚಾರ್ಯ ಎಚ್. ಅನಂತರಂಗಾಚಾರ್ಯ
೨೯೪ ಗಳಗನಾಥ ಮಾಸ್ತರರು ಡಾ. ಶ್ರೀನಿವಾಸ ಹಾವನೂರ
೨೯೫ ಸುಭೋಧ ರಾಮರಾಯರು ಡಾ. ಕೆ.ಎಂ. ಕೃಷ್ಣರಾವ್
೨೯೬ ನಾಟಕಕಾರ ನರಹರಿ ಶಾಸ್ತ್ರಿಗಳು ಬ.ನ. ಸುಂದರರಾವ್
೨೯೭ ಮುಳಿಯ ತಿಮ್ಮಪ್ಪಯ್ಯ ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೨೯೮ ಶ್ಯಾಮರಾವ ವಿಠಲ ಕೈಕಿಣಿ ಗೌರೀಶ ಕಾಯ್ಕಿಣಿ
೨೯೯ ಬೆಳ್ಳಾವೆ ವೆಂಕಟನಾರಣಪ್ಪ ಡಿ. ಲಿಂಗಯ್ಯ
೩೦೦ ತಿರುಳುಗನ್ನಡ ತಿರುಕ ವರದರಾಜ ಹುಯಿಲಗೋಳ
೩೦೧ ಬಿ.ಎಂ. ಶ್ರೀಕಂಠಯ್ಯ ಎ.ಎನ್. ಮೂರ್ತಿರಾವ್
೩೦೨ ಗೋವಿಂದ ಪೈ ಹಂಪನಾ ಮತ್ತು ಕಾವ್ಯಜೀವಿ
೩೦೩ ಬಾಲಗಂಗಾಧರ ತಿಲಕ ತಿ.ತಾ. ಶರ್ಮ
೩೦೪ ಜನರಲ್ ಕಾರ್ಯಪ್ಪ ಐ.ಮಾ. ಮುತ್ತಣ್ಣ
೩೦೫ ಜನರಲ್ ತಿಮ್ಮಯ್ಯ ಐ.ಮಾ. ಮುತ್ತಣ್ಣ
೩೦೬ ನಾಟಕ ಶಿರೋಮಣಿ - ಎ.ವಿ. ವರದಾಚಾರ್ಯ ಎಂ.ಜಿ. ಮರಿರಾವ್
೩೦೭ ಮಿರ್ಜಾ ಇಸ್ಮಾಯಿಲ್ ವಿ.ಎಸ್. ನಾರಾಯಣರಾವ್
೩೦೮ ಅ.ನ.ಕೃ ಜೀವನ ಮತ್ತು ಕಾರ್ಯ ಮ.ಗ.ಶೆಟ್ಟಿ
೩೦೯ ಬೆನಗಲ್ ರಾಮರಾವ್ ಶೇಕರ ಇಡ್ಕ
೩೧೦ ಎಂ.ಆರ್.ಶ್ರೀ ಜೀವನ ಮತ್ತು ಕಾರ್ಯ ಹೊ.ರಾ. ಸತ್ಯನಾರಾಯಣರಾವ್, ರಾ.ಶಾ. ಪ್ರಸನ್ನ ವೆಂಕಟೇಶಮೂರ್ತಿ
೩೧೧ ಶರತ್ ಚಂದ್ರ ವಿವಿಧ ಲೇಖಕರು
೩೧೨ ಚ. ವಾಸುದೇವಯ್ಯ ಬ.ನ. ಸುಂದರರಾವ್
೩೧೩ ಡಾಕ್ಟರ್ ಕರೇನ್ ಹರ‍್ನಿ ಬಿ.ಜೆ. ಸುವರ್ಣ
೩೧೪ ಆರ್. ಕಲ್ಯಾಣಮ್ಮ ಜೀವನ ಮತ್ತು ಕಾರ್ಯ ಎಚ್.ಎಸ್. ಪಾರ್ವತಿ
೩೧೫ ತ್ರಿವೇಣಿ ವ್ಯಕ್ತಿ ಮತ್ತು ಸಾಹಿತ್ಯ ಎಸ್.ವಿ. ವಿಮಲ
೩೧೬ ವಿಶ್ವದ ಶ್ರೇಷ್ಠ ಮಹಿಳಾ ಮಣಿಗಳು ಹೇಮಲತಾ ಪದಕಿ
೩೧೭ ಅದೃಷ್ಟ ಶಿಲ್ಪಿ ರಜತಾದ್ರಿ
೩೧೮ ಶಿ.ಶಿ. ಬಸವನಾಳ ಡಾ. ಬಿ.ಸಿ. ಜವಳಿ
೩೧೯ ಹೆಲನ್ ಕೆಲರ್ ಎಂ.ಆರ್. ರಾಮಯ್ಯ
೩೨೦ ಜಾನಪದ ದರ್ಶನ ಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೩೨೧ ಕರ್ನಾಟಕ ಸಂಸ್ಕೃತಿ ಡಾ. ಎಂ. ಚಿದಾನಂದಮೂರ್ತಿ
೩೨೨ ತಿರುಮಲಾಂಬಾ   ಚಿ.ನ. ಮಂಗಳಾ
೩೨೩ ದ.ರಾ. ಬೇಂದ್ರೆ ಎನ್ಕೆ ಕುಲಕರ್ಣಿ
೩೨೪ ಸಿದ್ಧವನಹಳ್ಳಿ ಕೃಷ್ಣಶರ್ಮ ಹ.ವೆಂ. ನಾಗರಾಜರಾವ್
೩೨೫ ಡಾ. ಎಂ.ಎಚ್. ಕೃಷ್ಣ ಕೆ.ಜಿ. ನಾಗರಾಜನ್
೩೨೬ ಉತ್ತಂಗಿ  ಚನ್ನಪ್ಪ ಪ್ರೊ. ಎಸ್.ಆರ್. ಗುಂಜಾಳ
೩೨೭ ನಾ. ಕಸ್ತೂರಿ ಡಾ. ಎ.ಎಸ್. ವೇಣುಗೋಪಾಲರಾವ್
೩೨೮ ನಾನೊಂದು ಕನಸುಕಂಡೆ ಡಾ. ಸರೋಜಿನಿ ಶಿಂತ್ರಿ
೩೨೯ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಲ್.ಎಸ್. ಶೇಷಗಿರಿರಾವ್
೩೩೦ ತಿರುಮಲೆ ರಾಜಮ್ಮ ಎಚ್.ಎಸ್. ಪಾರ್ವತಿ
೩೩೧ ಎಂ. ಶಿವರಾಂ ಎಂ. ಶಿವಕುಮಾರ್
೩೩೨ ಆ.ನೇ. ಉಪಾಧ್ಯೆ ಡಾ. ಎಂ.ಎ. ಜಯಚಂದ್ರ
೩೩೩ ಡಿ.ಎಲ್. ನರಸಿಂಹಾಚಾರ್ ಡಾ. ಎಸ್. ವಿದ್ಯಾಶಂಕರ
೩೩೪ ತೀ.ನಂ. ಶ್ರೀಕಂಠಯ್ಯ ಎಚ್.ಜಿ.ಸಣ್ಣಗುಡ್ಡಯ್ಯ
೩೩೫ ದೇವುಡು ಡಾ. ಸಂ.ಶಿ. ಮರುಳಯ್ಯ
ಕಥೆಗಳು
೩೩೬ ಅತ್ಯುತ್ತಮ ಸಣ್ಣ ಕಥೆಗಳು ಸಂ: ಕೆ. ನರಸಿಂಹಮೂರ್ತಿ
೩೩೭ ಗೋವಾ ಕಥೆಗಳು ಅನು: ಮ.ಗ.ಶೆಟ್ಟಿ
೩೩೮ ತೆಲುಗು ಕಥೆಗಳು ಅನು: ಕಾರುಪಲ್ಲಿ ಜಾನಕಿರಾಮಯ್ಯ
೩೩೯ ತೆಲುಗು ಕಥೆಗಳು ಅನು: ಕೆ.ಎಸ್. ಕರುಣಾಕರನ್
೩೪೦ ಕಥೆಗಳು (ಉ.ಲೇ.ಕ.ಸಂಗ್ರಹ) ವಿವಿಧ ಲೇಖಕರು
೩೪೧ ಸಣ್ಣ ಕಥೆಗಳು ವಿವಿಧ ಲೇಖಕರು
೩೪೨ ಉದಯೋನ್ಮುಖರ ಕಥೆಗಳು ವಿವಿಧ ಲೇಖಕರು
ನಾಟಕಗಳು
೩೪೩ ಠಾಕೂರರ ಎರಡು ನಾಟಕಗಳು ಅನು:ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಬಿ.ಎಲ್. ಮಂಜುನಾಥ್
೩೪೪ ಕರ್ನಾಟಕ ರಂಗಭೂಮಿ ಕೆ.ವಿ. ಆಚಾರ್
೩೪೫ ನಾಟಕ ವಿವಿಧ ಲೇಖಕರು
೩೪೬ ಕನ್ನಡ ನಾಟಕ ಪ್ರಪಂಚ ವಿವಿಧ ಲೇಖಕರು
೩೪೭ ಆಕಾಶ ಬಾಣಗಳು ಯಶೋಧರಾ ಆತ್ಮಾನಂದ ಭಟ್
ಹಾಸ್ಯ ಬರಹಗಳು
೩೪೮ ನಗೆಗಡಲು ರಂ. ನರಸಿಂಹಾಚಾರ್ಯ
೩೪೯ ಆಧುನಿಕ ನಗೆ ಸಾಹಿತ್ಯ ಟಿ. ಸುನಂದಮ್ಮ
೩೫೦ ಹಾಸ್ಯ ಲೇಖನಗಳು ವಿವಿಧ ಲೇಖಕರು
೩೫೧ ಹಾಸ್ಯದರ್ಶನ ತವಗ ಭೀಮಸೇನರಾವ್
೩೫೨ ವ್ಯಂಗ್ಯ ದರ್ಪಣ ವಿವಿಧ ವ್ಯಂಗ್ಯಚಿತ್ರ ಕಲಾವಿದರು
೩೫೩ ಹರಟೆಗಳು ವಿವಿಧ ಲೇಖಕಿಯರು
ಸ್ಮರಣ ಸಂಚಿಕೆಗಳು
೩೫೪ ಚಿನ್ನದ ಬೆಳಸು ಸಂ: ಎಂ.ವಿ. ಸೀತಾರಾಮಯ್ಯ
೩೫೫ ಪುಸ್ತಕ ಭಾಗ್ಯ ಸಂ: ಹಿ.ಮ. ನಾಗಯ್ಯ
೩೫೬ ಸುಚೇತನ ಸಂ: ಚಿ.ನ. ಮಂಗಳಾ
೩೫೭ ಇಕ್ಷುಕಾವೇರಿ ಸಂ: ಕೆ.ಟಿ. ವೀರಪ್ಪ, ಸಿ.ಪಿ. ಕೃಷ್ಣಕುಮಾರ್
೩೫೮ ಇಕ್ಷುಗಂಗಾ ಸಂ:ಜೀ.ಶಂ.ಪ, ಕೃ. ಭೈರವಮೂರ್ತಿ
೩೫೯ ಸಿಹಿಮೊಗೆ ಸಂ: ಪ್ರೊ. ಎಸ್. ಪಂಚಾಕ್ಷರಿ
೩೬೦ ಕೌಸ್ತುಭ ಸಂ:ಎಂ.ವಿ. ಸೀತಾರಾಮಯ್ಯ
೩೬೧ ಅಂತರಭಾರತಿ ಸಂ:ಎಲ್.ಎಸ್. ಶೇಷಗಿರಿರಾವ್
೩೬೨ ಲಿಪಿಕಾರ
೩೬೩ ತರುಣ ಸಂಚಿಕೆ ಗೌ.ಸಂ:ಎಂ.ಕೆ. ವೆಂಕಟೇಶನ್
೩೬೪ ದಲಿತ ಮಕ್ಕಳು ಗೌ.ಸಂ: ಕಲ್ಲೆ ಶಿವೋತ್ತಮರಾವ್
೩೬೫ ಶ್ರೀಲಿಪಿ ಸಂ: ಲಕ್ಷ್ಮಣ್ ತೆಲಗಾವಿ, ಎಸ್.ಆರ್. ಸಿದ್ಧರಾಜು
೩೬೬ ಅಮೃತಶ್ರೀ ಸಂ: ಸಿ.ಕೆ. ನಾಗರಾಜರಾವ್, ಡಾ. ಹಂಪ ನಾಗರಾಜಯ್ಯ
೩೬೭ ಕನ್ನಡ ನುಡಿಯ ಸುವರ್ಣ ಮಹೋತ್ಸವ ಸಂಚಿಕೆ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
೩೬೮ ಪರಿಷತ್ತು-೮೦ ಕನ್ನಡ ನುಡಿ ವಿಶೇಷ ಸಂಚಿಕೆ
೩೬೯ ಹಚ್ಚೇವು ಕನ್ನಡದ ದೀಪ  ೫೯ನೇ ಸಾಹಿತ್ಯ ಸಮ್ಮೇಳನ, ಹುಬ್ಬಳ್ಳಿ
೩೭೦ ವಜ್ರದೀಪ್ತಿ ೬೦ನೇ ಸಾಹಿತ್ಯ ಸಮ್ಮೇಳನ, ಮೈಸೂರು
೩೭೧ ದವನಸಿರಿ ೬೧ನೇ ಸಾಹಿತ್ಯ ಸಮ್ಮೇಳನ, ದಾವಣಗೆರೆ
೩೭೨ ರನ್ನಗನ್ನಡಿ ೬೪ನೇ ಸಾಹಿತ್ಯ ಸಮ್ಮೇಳನ, ಮುಧೋಳ
೩೭೩ ಕಡಗೋಲು ೬೩ನೇ ಸಾಹಿತ್ಯ ಸಮ್ಮೇಳನ, ಮಂಡ್ಯ
೩೭೪ ಕನಕಸಿರಿ (೬೭ನೇ. ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ)
೩೭೫ ಅರ್ಕಾವತಿ
೩೭೬ ಚೈತ್ರೋತ್ಸವ (ಕವನ ಸಂಕಲನ)  ಸಂ. ಪಾ. ಕೆ. ವಿ. ಚಂದ್ರಣ್ಣಗೌಡ.
೩೭೭ ದೇವಶ್ರೀ (ಅ. ಭಾ. ೬೫ನೇ ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ - ಹಾಸನ)
೩೭೮ ಹೊಯ್ಸಳ ಸಂಪದ (ಅ.ಭಾ. ೬೫ನೇ ಕ.ಸಾ.ಪ. ಸ್ಮರಣ ಸಂಜಿಕೆ)
೩೭೯ ಪೊನ್ನ ಕಂಠಿ(ಅ.ಭಾ.೬೬ನೇ ಕಸಾಸ ಸ್ಮರಣ ಸಂಚಿಕೆ)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಪುಟಗಳು
೩೮೦ ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೧ ಬೆಳಗಾವಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೨ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೩ ಮಡಿಕೇರಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೪ ಶಿರಸಿ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೫ ಕೈವಾರ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೬ ಬೀದರ್ ಸಾಹಿತ್ಯ ಸಮ್ಮೇಳನ ವಿವಿಧ ಲೇಖಕರು
೩೮೭ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೧ ಕನ್ನಡ ಸಾಹಿತ್ಯ ಪರಿಷತ್ತು
೩೮೮ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೨ ಕನ್ನಡ ಸಾಹಿತ್ಯ ಪರಿಷತ್ತು
೩೮೯ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೩ ಕನ್ನಡ ಸಾಹಿತ್ಯ ಪರಿಷತ್ತು
೩೯೦ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೪ ಕನ್ನಡ ಸಾಹಿತ್ಯ ಪರಿಷತ್ತು
೩೯೧ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೫ ಕನ್ನಡ ಸಾಹಿತ್ಯ ಪರಿಷತ್ತು
೩೯೨ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೬ ಕನ್ನಡ ಸಾಹಿತ್ಯ ಪರಿಷತ್ತು
೩೯೩ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೭ ಸಂ: ಪ್ರೊ. ಜಿ. ಅಶ್ವತ್ಥನಾರಾಯಣ
ವಿಚಾರ ಸಂಕಿರಣಗಳು
೩೯೪ ಕುಮಾರವ್ಯಾಸ ಪ್ರಶಸ್ತಿ ವಿವಿಧ ಲೇಖಕರು
೩೯೫ ರನ್ನಕವಿ ಪ್ರಶಸ್ತಿ ವಿವಿಧ ಲೇಖಕರು
೩೯೬ ಸಂಭಾವನೆ ವಿವಿಧ ಲೇಖಕರು
೩೯೭ ಹರಿಹರದೇವ ವಿವಿಧ ಲೇಖಕರು
೩೯೮ ಕುಮಾರವ್ಯಾಸ ವಿವಿಧ ಲೇಖಕರು
೩೯೯ ಪ್ರೇಮಚಂದ್ ವಿವಿಧ ಲೇಖಕರು
೪೦೦ ಬಿ.ಎಂ.ಶ್ರೀ ಅವರ ಬದುಕು ಬರಹ ವಿವಿಧ ಲೇಖಕರು
೪೦೧ ರನ್ನ ಕವಿ ಕಾವ್ಯ ವಿಮರ್ಶೆ ವಿವಿಧ ಲೇಖಕರು
೪೦೨ ರತ್ನಾಕರವರ್ಣಿ ಕವಿ ಕಾವ್ಯ ವಿಚಾರ ವಿವಿಧ ಲೇಖಕರು
೪೦೩ ರಾಘವಾಂಕ ವಿವಿಧ ಲೇಖಕರು
೪೦೪ ಹರಿಹರ ವಿವಿಧ ಲೇಖಕರು
೪೦೫ ರುದ್ರಭಟ್ಟ ಕವಿ ವಿವಿಧ ಲೇಖಕರು
೪೦೬  ಲಕ್ಷ್ಮೀಶ ಕವಿ ವಿಚಾರ ಸಂಕಿರಣ ವಿವಿಧ ಲೇಖಕರು
೪೦೭ ಉತ್ತಂಗಿ ಚೆನ್ನಪ್ಪನವರು ವಿವಿಧ ಲೇಖಕರು
೪೦೮ ಚಾಮರಸ ವಿಚಾರ ಸಂಕಿರಣ ವಿವಿಧ ಲೇಖಕರು
೪೦೯ ವಚನ ವಾಙ್ಮಯ ದರ್ಶನ ವಿವಿಧ ಲೇಖಕರು
ಆರೋಗ್ಯ
೪೧೦ ಆರೋಗ್ಯ ಮತ್ತು ಇತರ ಪ್ರಬಂಧಗಳು ಡಾ. ಪಿ.ಎಸ್. ಶಂಕರ
೪೧೧ ಕೆಲವು ಆರೋಗ್ಯ ವಿಚಾರಗಳು ರಾಮಲಿಂಗಯ್ಯ ಉಪ್ಪಿನಕೆರೆ
೪೧೨ ಚರ್ಮ ಮತ್ತು ಮೇಹರೋಗಗಳು ಡಾ. ಡಿ.ಪಿ. ಜಯರಾಂ, ಡಾ. ಎನ್. ಕೃಷ್ಣಮೂರ್ತಿ
೪೧೩ ರೋಗನಿರೋಧ ಮತ್ತು ಶಸ್ತ್ರಚಿಕಿತ್ಸೆ ಡಾ. ಎಸ್.ವಿ. ರಾಮರಾವ್
೪೧೪ ಡಾ. ಸಿ.ಎಫ್.ಎಸ್.ಹಾನಿಮನ್ನರ ಹೋಮಿಯೋಪತಿ ಡಾ. ಬಿ. ಶಾಮಸುಂದರ
೪೧೫ ಶಿಕ್ಷಣಶಾಸ್ತ್ರಮತ್ತು ಮನೋವಿಜ್ಞಾನ ಡಾ. ಎನ್.ಎಸ್. ವೀರಪ್ಪ
೪೧೬ ಸ್ವಸ್ಥ ಜೀವನ ಡಾ. ಎಂ. ಗೋಪಾಲಕೃಷ್ಣರಾವ್
೪೧೭ ಹದಿವಯಸ್ಸು ಅಸ್ವಸ್ಥ ಮನಸ್ಸು ಡಾ. ಸಿ.ಆರ್. ಚಂದ್ರಶೇಖರ್
೪೧೮ ಮನಮಂಥನ ಡಾ. ಎಂ. ಶಿವರಾಂ
೪೧೯ ಅಲರ್ಜಿ ಓಂ ಪ್ರಕಾಶ್
೪೨೦ ಲೆಮೂರಿಯ ರಹಸ್ಯ ಕೆ. ನಾಗರಾಜರಾವ್
ಮಕ್ಕಳ ಪುಸ್ತಕಗಳು
೪೨೧ ಪ್ರಾರ್ಥನಾ ಶ್ಲೋಕಗಳು ಎನ್. ರಂಗನಾಥಶರ್ಮಾ
೪೨೨ ಗಾಳಿ ಸರಿತಾ ಜ್ಞಾನಾನಂದ
೪೨೩ ಭೂಮಿ ಶಾರದಾ ನಾಗಭೂಷಣ
೪೨೪ ಅರಣ್ಯ ಬೆ.ಗೋ. ರಮೇಶ್
೪೨೫ ನದಿಗಳು ಸಿ.ವಿ. ಕೆರಿಮನಿ
೪೨೬ ಕುಂಕುಮ ಕೇಸರಿ ಎಂ. ಜಯಂತಿ ಬಾಯಿ
೪೨೭ ನಾಯಿ ಎಂ. ಗಣೇಶ್
೪೨೮ ವನರಾಜ ಹುಲಿ ಸಿ.ಎಚ್. ಬಸಪ್ಪನವರ
೪೨೯ ಕ್ಯಾಮೆರಾ ಕೇಶವ ಎಸ್. ವಟಿ
೪೩೦ ದುರ್ಬೀನು ಎಸ್. ರಾಮಪ್ರಸಾದ್
೪೩೧ ಗಡಿಯಾರ ಕ.ರಾ. ಮೋಹನ್
೪೩೨ ದೂರವಾಣಿ ಬಿ.ಎಸ್. ಶೈಲಜಾ
೪೩೩ ಮನೆಯಲ್ಲೊಂದು ಹವಾವೀಕ್ಷಣಾಲಯ ವೀರಬ್ರಹ್ಮಯ್ಯ
೪೩೪ ನಮ್ಮ ಶರೀರ ಎಂ. ದಯಾಕರ
೪೩೫ ಕಾಯಿಲೆಗಳು ಪಿ.ಎಸ್. ಶಂಕರ್
೪೩೬ ವೀಣೆ ರಂಜಶ್ರೀ
೪೩೭ ಗಾಳಿ ವಾದ್ಯಗಳು ಆರ್.ಆರ್. ಕೇಶವಮೂರ್ತಿ
೪೩೮ ಪುಸ್ತತಕೋದ್ಯಮ ಅಂದನೂರು ಶೋಭಾ
೪೩೯ ಆಟಗಳು ಜಯಲಕ್ಷ್ಮೀ ಶ್ರೀನಿವಾಸನ್, ಮಾಲತೀ ಸುಬ್ರಹ್ಮಣ್ಯಂ
೪೪೦ ಆಟಿಕೆಗಳು ಕೆ.ಎಸ್.ಲಕ್ಷ್ಮಣರಾವ್
೪೪೧ ಸರ್ವಧರ್ಮ ಸಮಭಾವ ಗೊರೂರು ರಾಮಸ್ವಾಮಿ ಅಯ್ಯಂಗಾರ್
೪೪೨ ಸುಂದರ ಕರ್ನಾಟಕ ಅನಸೂಯರಾವ್
೪೪೩ ಕನ್ನಡದ ಕಥೆ ಎಂ.ವಿ. ಸೀತಾರಾಮಯ್ಯ
೪೪೪ ನಗು ಎಂ. ಶಿವರಾಂ
೪೪೫ ಗೆಳೆತನ ಈಶ್ವರಚಂದ್ರ
೪೪೬ ಕುಟುಂಬ ಶಾಂತಾದೇವಿ ಮಾಳವಾಡ
೪೪೭ ಸಂತೆ ಕೆ. ವಿಜಯಕುಮಾರ್
೪೪೮ ಜಾತ್ರೆಗಳು ಕರೀಗೌಡ ಬೀಚನಹಳ್ಳಿ
೪೪೯ ಹಬ್ಬಗಳು ಎ.ಕೆ. ರಾಮೇಶ್ವರ
೪೫೦ ನಾಣ್ಯದ ಕತೆ ವೈ.ಜಿ. ಶಾಂತರಾಜಯ್ಯ
೪೫೧ ಬಾವುಟ ಆರ್.ಎಸ್. ರಾಮರಾವ್
೪೫೨ ನಾನಾ ಫಡ್ನವೀಸ್ ಕೇಶವ ಮೊಕಾಶಿ
೪೫೩ ಕವಿ ರವೀಂದ್ರ ಗುರುಲಿಂಗ ಕಾಪಸೆ
೪೫೪ ಗಾಂಧಿ ಕೆ.ಎಸ್. ನಾರಾಯಣಸ್ವಾಮಿ
೪೫೫ ಅರವಿಂದರು ಸಿಂಪಿ ಲಿಂಗಣ್ಣ
೪೫೬ ಸರ್ ಎಂ. ವಿಶ್ವೇಶ್ವರಯ್ಯ ಎ.ಎಚ್. ಶಿವಾನಂದ
೪೫೭ ಎನ್.ಎಸ್. ಹರ್ಡೀಕರ್ ವಿ.ಎಸ್. ನಾರಾಯಣರಾವ್
೪೫೮ ರಜತಗಿರಿಯ ರಾಜ ಮಾದೇವ ಮಿತ್ರ
೪೫೯ ಷೇಕ್ಸ್ಪಿಯರ್ ಎಲ್.ಎಸ್. ಶೇಷಗಿರಿರಾವ್
೪೬೦ ಗ್ಯಾರಿಬಾಲ್ಡಿ ಕೈವಾರ ವಾಮನರಾವ್
೪೬೧ ಒಡಪುಗಳು ಐ.ಎ. ಚಿಂತಾಮಣಿ
೪೬೨ ಪುಟ್ಟನ ಪ್ರಶ್ನೆ ಅಮ್ಮನ ಉತ್ತರ ಜಯಶ್ರೀ ಜಯರಾಂ
೪೬೩ ಮಹಿಮೆಯ ಉಂಗುರ ಪ. ಸೀತಾರಾಮಭಟ್ಟ
೪೬೪ ಬಲಿಗುಹೆ ಜಿ. ಲಕ್ಷ್ಮೀನಾರಾಯಣ
೪೬೫ ಹಳ್ಳಿಗೆ ಬಂದ ಎಳೆಯರು ಎ.ಪಿ. ಮಾಲತಿ
೪೬೬ ಭೂತಯ್ಯನ ಗುಡಿ ಎಸ್.ಎಸ್. ಸರಸ್ವತೀ ವೆಂಕಟೇಶ್
೪೬೭ ನಾಗ-ಸಾಕಿ ಜಗ್ಗು ಪ್ರಿಯದರ್ಶಿನಿ
೪೬೮ ರಶ್ಮಿ ಸರ್ಕಸ್ ಕಂಪನಿ ಲಲಿತಮ್ಮ ಚಂದ್ರಶೇಖರ್
೪೬೯ ಹಿಮಾನಿ ಮತ್ತು ಏಳು ಜನ ಕುಳ್ಳರು ಎನ್.ಎಸ್. ವೆಂಕಟರಾಮ್
೪೭೦ ಜಾಣ ಮೊಲ ಉಷಾದೇವಿ
೪೭೧ ವಿದ್ಯುತ್ ವಿ. ಚೆಲುವರಾಜಯ್ಯಂಗಾರ್
೪೭೨ ಗುಡುಗು-ಮಿಂಚು ಡಿ.ಆರ್. ಬಳೂರಗಿ
೪೭೩ ಅಂಕಿಗಳು ಎನ್. ಸುಬ್ರಹ್ಮಣ್ಯ
೪೭೪ ಮೀನುಗಳು ಕೆ.ವಿ. ದೇವರಾಜ್
೪೭೫ ಆನೆ ಮೈಸೂರು ನಾಗರಾಜಶರ್ಮ
೪೭೬ ಹೆಲಿಕ್ಯಾಪ್ಟರ್ ಡಾ. ಕೆ. ಶ್ರೀನಿವಾಸ್
೪೭೭ ಕಣ್ಣು ಡಾ. ಎಸ್.ಬಿ. ವಸಂತಕುಮಾರ್
೪೭೮ ಮಿದುಳು ಡಾ. ಸಿ.ಆರ್. ಚಂದ್ರಶೇಖರ್
೪೭೯ ಹಿಮಾಲಯ ಡಿ. ರಂಗಯ್ಯ
೪೮೦ ಚಿನ್ನ ಬಿ.ಪಿ. ರಾಧಾಕೃಷ್ಣ
೪೮೧ ಗಾಜು ಎಸ್. ವೆಂಕಟೇಶ ಮೂರ್ತಿ
೪೮೨ ಅಂಚೆ ಕೆ.ಆರ್. ಮೂರ್ತಿ
೪೮೩ ಕ್ರಿಕೆಟ್ ಎಂ.ಎನ್. ಪಾರ್ಥಸಾರಥಿ
೪೮೪ ಟೆನ್ನಿಸ್ ಲೀಲಾ ಶಾಂತಮಲ್ಲಪ್ಪ
೪೮೫ ಮಣ್ಣು ಬಿ.ವಿ. ವೆಂಕಟರಾವ್
೪೮೬ ಬೆಳೆಗಳು ಡಾ. ಕೆ. ಶಿವಶಂಕರ್
೪೮೭ ಹತ್ತಿ ವಿಜಯಕುಮಾರ ಗಿಡ್ನವರ
೪೮೮ ಸಕ್ಕರೆ ಕೆ.ಎನ್. ನರಸಿಂಹೇಗೌಡ
೪೮೯ ಕಾಫಿ ಡಾ. ವೈ.ಎಸ್. ಲೂಯಿಸ್
೪೯೦ ಭಾಷೆ ಡಾ. ಜಯವಂತ ಕುಳ್ಳಿ
೪೯೧ ಕಲ್ಯಾಣದ ಚಾಳುಕ್ಯರು ಡಾ. ಬಾ.ರಾ.ಗೋಪಾಲ
೪೯೨ ಕಾಮನಬಿಲ್ಲು ವಿವಿಧ ಕವಿಗಳು
೪೯೩ ಹೂಗೊಂಚಲು ವಿವಿಧ ಕವಿಗಳು
೪೯೪ ಕಣ್ಣು ತೆರೆದಾಗ ಎ.ಪಿ. ಮಾಲತಿ
೪೯೫ ಕಿಟ್ಟನ ಕಥೆ ಪ. ಸೀತಾರಾಮಭಟ್ಟ
೪೯೬ ಮರುಭೂಮಿ ಪ್ರೊ. ಎ. ಸಾಂಬೇಗೌಡ
೪೯೭ ಮನುಷ್ಯ ವಂಶಾವಳಿ ಅಡ್ಯನಡ್ಕ ಕೃಷ್ಣಭಟ್ಟ
೪೯೮ ಜಾನುವಾರು ಎಂ. ಸತ್ಯನಾರಾಯಣರಾವ್
೪೯೯ ಕೋತಿ ಎಂ.ಡಿ. ಪಾರ್ಥಸಾರಥಿ, ಎಂ.ಜಿ. ವೆಂಕಟೇಶ್
೫೦೦  ಬೆಂಕಿಕಡ್ಡಿ ಎಸ್.ಕೆ. ವಿಜಯಲಕ್ಷ್ಮಮ್ಮ
೫೦೧ ಹಕ್ಕಿಗಳ ವಲಸೆ ಎಚ್.ಆರ್. ಕೃಷ್ಣಮೂರ್ತಿ
೫೦೨ ಸಸ್ತನಿಗಳು ಎಂ. ಸುವರ್ಣಲತಾ
೫೦೩ ಕೋಳಿಗಳು ಆರ್.ಎನ್. ಶ್ರೀನಿವಾಸಗೌಡ
೫೦೪ ಹೂ ಬಿಡದ ಸಸ್ಯಗಳು ಎಂ.ಕೆ. ನಂಜಪ್ಪ
೫೦೫ ಐಸಾಕ್ ನ್ಯೂಟನ್ ಅಡ್ಯನಡ್ಕ ಕೃಷ್ಣಭಟ್ಟ
೫೦೬ ಐನ್​ಸ್ಟೈನ್ ಶ್ರೀರಂಗರಾಜು
೫೦೭ ಕೀಟಾಹಾರಿ ಸಸ್ಯಗಳು ಎಂ.ಎಸ್.ಎಸ್.ರಾವ್
೫೦೮ ಕಾರಾಗೃಹಗಳು ಸಿ.ಎಸ್. ಮಲ್ಲಯ್ಯ
೫೦೯ ಸೌರವ್ಯೂಹ ಡಿ.ಟಿ. ನಾರಾಯಣರಾವ್
೫೧೦ ವನಸಂಪತ್ತು ಜಿ.ವಿ.ಟಿ. ನಾಯ್ಡು
೫೧೧ ಸಾಕು ಪ್ರಾಣಿಗಳು ಎಂ.ಜಿ. ವೆಂಕಟೇಶ್
೫೧೨ ಬಂದರುಗಳು ವೈ. ಲಿಂಗರಾಜು
೫೧೩ ದೇಹರಕ್ಷಣೆ ಡಾ. ಎಸ್.ವಿ. ರಾಮರಾವ್
೫೧೪ ಹೂ ಗಿಡಗಳು ಕೆ. ಲಕ್ಷ್ಮೀನರಸಿಂಹಮೂರ್ತಿ
೫೧೫ ಅನುವಂಶೀಯತೆ ಹೆಚ್.ಹೆಚ್. ಷಣ್ಮುಖಯ್ಯ
೫೧೬ ಜೀವವಿಕಾಸ ಡಾ. ಎಚ್.ಬಿ. ದೇವರಾಜ್ ಸರ್ಕಾರ್
೫೧೭ ಬೇಸಾಯ ಪ್ರೊ. ವಿ.ಸಿ. ಹಿತ್ತಲಮನಿ
೫೧೮ ಉಳಿತಾಯ ಟಿ.ಎನ್. ವಿಜಯಪ್ಪ
೫೧೯ ಜರೀಗಿಡಗಳು ಪಿ.ಕೆ. ರಾಜಗೋಪಾಲ್
೫೨೦ ಫುಟ್‌ಬಾಲ್ ಅ.ರಾ. ಆನಂದ
೫೨೧ ಪ್ರಥಮ ಚಿಕಿತ್ಸೆ ಡಾ. ಎಂ. ಬಸವರಾಜ ಅರಸ್
೫೨೨ ಮಳೆ ಡಾ. ಬಿ.ಆರ್. ಹೆಗಡೆ
೫೨೩ ಕಲ್ಲಿದ್ದಲು ಎಸ್.ಜಿ. ಪರಮಶಿವಯ್ಯ
೫೨೪ ಗಗನಯಾತ್ರಿಗಳು ಡಾ. ಪಿ.ಎಸ್. ವೆಂಕಟಸ್ವಾಮಿಶೆಟ್ಟಿ
೫೨೫ ದೀಪಸ್ತಂಭಗಳು ಹೆಚ್.ಆರ್. ಕೃಷ್ಣಮೂರ್ತಿ
೫೨೬ ಪರ್ವತಗಳು ಎನ್.ಎಚ್. ನಾಗರಾಜ
೫೨೭ ಹೈನುಗಾರಿಕೆ ಡಾ. ಎಸ್.ಆರ್. ಸಂಪತ್
೫೨೮ ಗಣಕಯಂತ್ರ ಡಾ. ಎಂ.ಆರ್. ಚಿದಂಬರ್
೫೨೯ ಸಮತೋಲನ ಆಹಾರ ಇಂದಿರಾ ಕೃಷ್ಣ
೫೩೦ ಜನಪದ ಪ್ರಾಣಿ ಕತೆಗಳು ಡಿ. ಲಿಂಗಯ್ಯ
೫೩೧ ಸೂಕ್ಷ್ಮದರ್ಶಕ ಡಾ. ಎನ್. ಮಾದಯ್ಯ
೫೩೨ ಎಡಿಸನ್ ಡಾ. ಎಚ್. ಸಂಜೀವಯ್ಯ
೫೩೩ ಸಂವಿಧಾನ ಹೆಚ್.ಆರ್. ದಾಸೇಗೌಡ
೫೩೪ ಬಿಸಿ ನೀರಿನ ಬಗ್ಗೆಗಳು ಟಿ.ಆರ್. ಅನಂತರಾಮು
೫೩೫ ಋತುಗಳು ಡಾ. ಆರ್. ನಿಜಗುಣಪ್ಪ
೫೩೬ ವಾಹನಗಳು ಎಚ್.ಎಚ್.ಗಂಗಾಧರಾಚಾರ್
೫೩೭ ಚಾರ್ಲ್ಸ್ಡಾರ್ವಿನ್ ಎಚ್.ವಿ. ದೇವರಾಜ ಸರ್ಕಾರ್
೫೩೮ ರಾಷ್ಟ್ರಗೀತೆ ಡಾ.ಜಿ. ವರದರಾಜಾರಾವ್
೫೩೯ ದ್ಯುತಿ ಸಂಶ್ಲೇಷಣೆ ಡಾ. ಪಿ.ಎಸ್. ಚಿಕ್ಕಣ್ಣಯ್ಯ
೫೪೦ ಪವಾಡ ಪರೀಕ್ಷೆ ಬಿ.ವಿ. ವೀರಭದ್ರಪ್ಪ
೫೪೧ ಕನಸುಗಳು ಡಾ ಎಂ. ಬಸವಣ್ಣ
೫೪೨ ವೈದ್ಯಕೀಯ ಉಪಕರಣಗಳು ಡಾ. ಎಂ. ಚಂದ್ರಶೇಖರ ಉಡುಪ
೫೪೩ ಸರ್. ಸಿ.ವಿ. ರಾಮನ್ ಎ.ಎಸ್. ಕಲ್ಲೂರ
೫೪೪ ಲೆನಿನ್ ಡಾ. ಜಿ. ರಾಮಕೃಷ್ಣ
೫೪೫ ಪರಮಾಣು ಡಾ. ಕೆ. ಶೇಷಾದ್ರಿ ಐಯ್ಯಂಗಾರ್
೫೪೬ ಕೋಪರ್ನಿಕಸ್ ಎಚ್.ಎನ್. ಸುಧೀಂದ್ರ
೫೪೭ ಉಪಗ್ರಹಗಳು ಸಿ. ರಾಮಚಂದ್ರ
೫೪೮ ಯಂತ್ರಮಾನವ ಡಿ.ವಿ. ಹೆಗಡೆ
೫೪೯ ಬೆರಳಚ್ಚು ಯಂತ್ರ ಎಸ್.ಆರ್.ಸಿದ್ದರಾಜು
೫೫೦ ಕೃಷಿ ಉಪಕರಣಗಳು ಕೆ.ಸಿ ಕೃಷ್ಣಮೂರ್ತಿ
೫೫೧ ಅಹಿಂಸೆ ಹೆಚ್.ಎಸ್. ದೊರೆಸ್ವಾಮಿ
೫೫೨ ಸಮಾಜ ಎಂ. ನಂಜಮ್ಮಣ್ಣಿ
೫೫೩ ರೆಂಬ್ರಾಂಡ್ ರಜನಿ ಪ್ರಸನ್ನ
೫೫೪ ಸಿಗ್ಮಂಡ್ ಫ್ರಾಯ್ಡ್ ಅಚಲಾ ಉಮಾಪತಿ
೫೫೫ ಮನುಷ್ಯ ಪ್ರಯತ್ನ ಟಿ. ಗೋವಿಂದರಾಜು
೫೫೬ ಹೊಲಿಗೆ ಸಿ.ವಿ. ಗೀತಾ
೫೫೭ ಬುದ್ಧವಂತಿಕೆ ಕಥೆಗಳು ಎಂ.ವಿ. ಜಯಚಂದ್ರ
೫೫೮ ನ್ಯಾಯಾಲಯದ ಕಥೆಗಳು ಟಿ.ಕೆ. ತುಕೋಳ್
೫೫೯ ಅಂಕಿ ಸಂಖ್ಯೆ ಸ್ವಾರಸ್ಯ ವಿ.ಕೆ. ದೊರೆಸ್ವಾಮಿ
೫೬೦ ರೇಡಿಯೋ ಶ್ರೀನಾಥ ಶಾಸ್ತ್ರಿ
೫೬೧ ಹಾಲು ಜಿ. ಸರಸ್ವತಿ
೫೬೨ ಚಿತ್ರಕಲೆ ಬಿ.ಪಿ. ಬಾಯಿರಿ
೫೬೩ ಚೌಬೀನೆ ಬಿ.ಕೆ.ಸಿ. ರಾಜನ್
೫೬೪ ಜನಪದ ಸಾಹಸ ಕತೆಗಳು ಕ್ಯಾತನಹಳ್ಳಿ ರಾಮಣ್ಣ
೫೬೫ ಮೋಟಾರು ಎಸ್. ವಿಶ್ವನಾಥ
೫೬೬ ಚಹಾ ಕಿ.ಶಾ. ರಘುನಂದನ
೫೬೭ ಜನಪದ ಮಕ್ಕಳ ಆಟಗಳು ಸುಶೀಲಾ ಹೊನ್ನೇಗೌಡ
೫೬೮ ಭಾಸ್ಕರ ಎನ್.ಕೆ. ನರಸಿಂಹಮೂರ್ತಿ
೫೬೯ ವಸ್ತುಸಂಗ್ರಹಾಲಯಗಳು ಎ.ಎಸ್. ಬಾಲಸುಬ್ರಹ್ಮಣ್ಯ
೫೭೦ ಸರೋವರ ಎಂ.ಜಿ. ಚಂದ್ರಶೇಖರಗೌಡ
೫೭೧ ಹೋಮಿ ಜೆ. ಬಾಬಾ ವ್ಯಾಸರಾವ್ ನಿಂಜೂರ್
೫೭೨ ಆರ್ಯಭಟ ಎಸ್. ಬಾಲಚಂದ್ರರಾವ್
೫೭೩ ಟೆಲಿಪ್ರಿಂಟರ‍್ಸ್ ಸಿ.ಎಚ್. ಗೋಪಾಲಕೃಷ್ಣಭಟ್
೫೭೪ ವಿಶ್ವದ ಆಶ್ಚರ್ಯಗಳು ಮೋಹನ ಸಾಸನೂರ
೫೭೫ ಗೊಂಬೆಯಾಟಗಳು ಡಾ.ಎಚ್.ಎಸ್.ರಾಮಚAದ್ರೇಗೌಡ
೫೭೬ ಪತ್ರಿಕೋದ್ಯಮ ಬಿ.ಎ. ಶ್ರೀಧರ
೫೭೭ ಹೊಗೆಸೊಪ್ಪು ಎಸ್. ಶಿವಾನಂದಪ್ಪ
೫೭೮ ಗಾದೆಗಳು ಟಿ.ವಿ. ವೆಂಕಟರಮಣಯ್ಯ
೫೭೯ ಶಕ್ತಿಯ ಮೂಲಗಳು ಡಾ. ಎನ್. ರುದ್ರಯ್ಯ
೫೮೦ ವಿಚಿತ್ರ ಪ್ರಾಣಿಗಳು ಡಾ. ಕೆ.ಎಂ. ಕದಂ
೫೮೧ ಅಂತರ್ಜಲ  ಬಿ.ಪಿ. ರಾಧಾಕೃಷ್ಣ
೫೮೨ ಹಣ ಸಿ.ಕೆ. ರೇಣುಕಾರ್ಯ
೫೮೩ ಪೆಟ್ರೋಲ್ ಗೋಪಾಲ ಆಶ್ರಿತ
೫೮೪ ದೂರದರ್ಶಕ ಬಿ.ಎಸ್. ಶೈಲಜಾ
೫೮೫ ನೇಯ್ಗೆ ಡಿ.ಎಂ. ಮುನಿಸ್ವಾಮಿ
೫೮೬ ಕಾರ್ಲ್ಮಾರ್ಕ್ಸ್ ಜಿ.ಬಿ. ಮನ್ವಾಚಾರ್
೫೮೭ ಅನಿಲಗಳು ಕೆ. ಹರಿದಾಸಭಟ್
೫೮೮ ಕುಸ್ತಿ ಟಿ.ಆರ್. ಸ್ವಾಮಿ
೫೮೯ ರಕ್ತ ಡಾ. ಮಹಾಬಲೇಶ್ವರಯ್ಯ
೫೯೦ ಪ್ರಮಾಣಿಕತೆ ಉ.ಕಾ. ಸುಬ್ಬರಾಯಾಚಾರ್
೫೯೧ ವಾಸ್ತುಶಿಲ್ಪ ಪ್ರೊ. ಕೆ.ಎಸ್. ಸದಾನಂದ
೫೯೨ ವಾಗ್ಗೇಯಕಾರರು ಎಂ.ಆರ್. ಶಂಕರಮೂರ್ತಿ
೫೯೩ ಪ್ಲಾಸ್ಟಿಕ್  ಕೆ.ಎಸ್. ಲಕ್ಷö್ಮಣರಾವ್
೫೯೪ ಯಕ್ಷಗಾನ ಬಯಲಾಟ ಡಾ. ಡಿ.ಕೆ. ರಾಜೇಂದ್ರ
೫೯೫ ಬಣ್ಣಗಳು ದು. ವೈ . ಮುನಿಸ್ವಾಮಿ
೫೯೬ ನೃತ್ಯ ಎಸ್.ಎನ್. ಚಂದ್ರಶೇಖರ
೫೯೭ ಸಂಗೀತ ರತ್ನ ಶಿವಶಂಕರ್
೫೯೮ ಜೀವಸತ್ವಗಳು ಡಾ. ಕೆ. ಪದ್ಮಾ ಉಮಾಪತಿ
೫೯೯ ಒಲಂಪಿಕ್ ಆಟಗಳು ಸೂರಿ
೬೦೦ ನಮ್ಮ ಜನಪದ ವಾದ್ಯಗಳು ಪಿ.ಕೆ. ರಾಜಶೇಖರ
೬೦೧ ಜನಪದ ವೀರರ ಕಥೆಗಳು ಸದಾಶಿವ ಎಣ್ಣೆಹೊಳೆ
೬೦೨ ಪುರಾತತ್ವ ಶೋಧನೆ ಡಾ. ಎ.ವಿ. ನರಸಿಂಹಮೂರ್ತಿ
೬೦೩ ತರಕಾರಿ ಎಂ.ಎ. ನಾರಾಯಣರೆಡ್ಡಿ
೬೦೪ ವಿಜ್ಞಾನದೃಷ್ಟಿ ಕುವೆಂಪು, ಪ್ರಭುಶಂಕರ್
೬೦೫ ಶಾಸನಗಳು ಮತ್ತು ವೀರಗಲ್ಲುಗಳು ಪಿ. ಕೃಷ್ಣಭಟ್ಟ
೬೦೬ ಮೂಢನಂಬಿಕೆಗಳು ಮತ್ತು ವೈಜ್ಞಾನಿಕ ಮನೋಭಾವ ಡಾ. ಎಚ್. ನರಸಿಂಹಯ್ಯ
೬೦೭ ನೆಲ ಮುಟ್ಟದ ಹೊಟ್ಟೆಪ್ಪ ಸಿ. ವೀರಣ್ಣ
೬೦೮ ಗುಲ್ಪುಟ್ಟಿ-ಮುನ್ಪುಟ್ಟಿ ಹೆಚ್.ಎಸ್. ಗೋಪಾಲರಾವ್
೬೦೯ ಒಂದಾನೊಂದು ಕಾಡಿನಲ್ಲಿ ಎ.ಎನ್. ಪ್ರಸನ್ನ
೬೧೦ ಹಾಸಿಗೆ ಹೂವಾಯಿತಲ್ಲ ಕೆ.ಎಸ್. ರಂಗಪ್ಪ
೬೧೧ ಕಾಬೂಲಿ ವಾಲ ಎಚ್.ಜಿ. ಸೀತಾರಾಂ
೬೧೨ ಡಾ. ಬಿ.ಆರ್. ಅಂಬೇಡ್ಕರ್ ಕಮಲಾ ಹಂಪನಾ
೬೧೩ ರಬ್ಬರ್ ಎಲ್.ಡಿ. ಮೇರವಾಡೆ
೬೧೪ ಪ್ಯಾರಾಚೂಟ್ ಕೆ.ವಿ.ಘನಶ್ಯಾಮ
೬೧೫ ಹಲ್ಲು ಡಾ. ಶಿವರತ್ನ ಸಿ. ಸವದಿ
೬೧೬ ಮಾನವ ಕುಲ ಕೆ.ಎನ್. ಸೋಮಯ್ಯ
೬೧೭ ಕೆಳದಿ ಅರಸರು ಕೆಳದಿ ಗುಂಡಾಜೋಯಿಸ್
೬೧೮ ನೊಳಂಬರು ಡಾ. ಎ.ವಿ. ನರಸಿಂಹಮೂರ್ತಿ
೬೧೯ ಬಾದಾಮಿ ಚಾಲುಕ್ಯರು  ಡಾ. ಬಾ.ರಾ. ಗೋಪಾಲ್
೬೨೦ ಚಿಟ್ಟೆಗಳು ಡಾ. ಎ. ಮಂಜುಳ
೬೨೧  ರಾಷ್ಟ್ರಕೂಟರು ಡಾ. ಎಂ.ವಿ. ಶ್ರೀನಿವಾಸ
೬೨೨ ಗ್ರಹಣ ಯಳನಾಡು ಆಂಜನಪ್ಪ
೬೨೩ ಶಶಿ ಕಂಡ ಜರ್ಮನಿ ಹೊ. ಶ್ರೀನಿವಾಸಯ್ಯ
೬೨೪ ಬೆಳಕು ತಂದ ಬಾಲಕ  ಲೀಲಾ ಶ್ರೀನಿವಾಸನ್
ನವಸಾಕ್ಷರ ಮಾಲೆ
೬೨೫ ಭಾರತದ ಸ್ವಾತಂತ್ರ್ಯ ಚಳುವಳಿ ಎಂ.ಪಿ. ಶ್ರೀನಿವಾಸಮೂರ್ತಿ
೬೨೬ ಸರ್. ಎಂ. ವಿಶ್ವೇಶ್ವರಯ್ಯ ಎಂ.ಪಿ. ಶ್ರೀನಿವಾಸಮೂರ್ತಿ
೬೨೭ ಸಂಜೀವಿನಿಗಳ ನಡುವೆ ಡಾ. ನಡಿಬೈಲು ಉದಯಶಂಕರ್
೬೨೮ ತಾಯ್ತನ ಗರ್ಭಪಾತ ಶೇಖರ್ ಖತ್ತಿಗೆ
೬೨೯ ಭಾರತದ ಪುರುಷ ಸಿಂಹ ಮೂರ್ತಿ ರಾಮನಾಥೆಪುರ
೬೩೦ ಭಟ್ಟಿ ಜಾರುವುದು ಡಾ. ಎಚ್.ಡಿ. ಚಂದ್ರಪ್ಪಗೌಡ
೬೩೧ ನಮ್ಮ ಸರಕಾರ ಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್
೬೩೨ ಎರೆಹುಳು ಎಂ.ಎಸ್. ಜಯಲಕ್ಷಿö್ಮ
೬೩೩ ಜಗಳದ ಬೋರಯ್ಯ ಚಂದ್ರಶೇಖರಯ್ಯ
೬೩೪ ಆರೋಗ್ಯವೇ ಭಾಗ್ಯ ಎಚ್.ಆರ್. ಚಂದ್ರವದನರಾವ್
೬೩೫ ಕನ್ನಡ ಮನರಂಜನೆ ಡಾ. ಎಚ್.ಟಿ. ಚಂದ್ರಪ್ಪಗೌಡ
೬೩೬ ನಮ್ಮು ಕೇಂದ್ರ ಬ್ಯಾಂಕು ಡಾ. ಸಿ.ಕೆ. ರೇಣುಕಾರ್ಯ
೬೩೭ ಕನ್ನಡ ಸೇನಾನಿ ಕೊತ್ತಪಲ್ಲಿ ಶೇಖರ
೬೩೮ ನಮ್ಮ ಬೇಸಾಯ ಡಾ. ಎಂ.ಜಿ. ಈಶ್ವರಪ್ಪ
೬೩೯ ಡಾ. ಎಸ್. ರಾಧಾಕೃಷ್ಣನ್ ಶೀಲಾಕಾಂತ ಪತ್ತಾರ
೬೪೦ ರಂಗಣ್ಣನ ಕತೆ ಎಚ್.ಎಸ್. ಸಿದ್ದಗಂಗಪ್ಪ
೬೪೧ ಕಲಿಯೋಣ ಬಾ ವಿಜಯಮಾಲಾ ರಂಗನಾಥ್
೬೪೨ ಬಾಳು ಬೆಳಗಿತು ಸುಮತಿ ಪಾಂಗಾಳ್
೬೪೩ ಮಬ್ಬು ಹರಿದಾಗ ವೈ.ಎನ್. ಗುಂಡೂರಾವ್
೬೪೪ ಮದ್ಯಪಾನ ಒಂದು ರೋಗ ಡಾ. ಎಸ್. ಲಲಿತ
೬೪೫ ಆರೋಗ್ಯ ರಕ್ಷಣೆ ಮತ್ತು ಜನಸಂಖ್ಯಾ ನಿಯಂತ್ರಣ ಶ್ರೀ ಸ.ರಾ ಸುಳಕೂಡೆ
೬೪೬ ಹರಕೆ ಕೆ. ಗಣೇಶರಾವ್
೬೪೭ ವಚನ ಸಾಹಿತ್ಯ ಕೆ.ಎಂ. ರೇವಣ್ಣ
೬೪೮ ಒಕ್ಕಲುತನ ಸೌಜನ್ಯ ಸುಭಾಷ್
೬೪೯ ಅಣ್ಣ ತಮ್ಮ ಎಂ.ಬಿ. ಕೊತವಾಲ
೬೫೦ ಮುಪ್ಪನ್ನು ಮುಂದೂಡುವುದು ಹೇಗೆ ಪ್ರೊ. ಕೆ. ರಾಮಕೃಷ್ಣ ಉಡುಪ
೬೫೧ ಜನಸೇವೆಯೇ ಜನಾರ್ಧನ ಸೇವೆ ಲ.ನಾ. ಅರೋರ
೬೫೨ ತೇನ್‌ಸಿಂಗ್ ಕೆ. ಶಾಂತಮಣಿ
೬೫೩ ವರದಕ್ಷಿಣೆ ಶಾಂತಾ ಸನ್ಮತಿಕುಮಾರ್
೬೫೪ ಪರಿಸರ ಸುಬ್ಬರಾಯ ಕೋಡಶಿಂಗೆ
ಸಮುದಾಯ ಸಾಹಿತ್ಯ ಮಾಲೆ
೬೫೫ ಜನಸಂಖ್ಯೆ ಅಂದು ಇಂದು ಮುಂದು ಪ್ರೊ. ಸಿ.ವಿ. ನಾಗರಾಜ್
೬೫೬ ಹನಿ ನೀರಾವರಿ ಎಂ.ಎ. ನಾರಾಯಣ ಗೌಡ
೬೫೭ ಸಾಂಕ್ರಾಮಿಕ ರೋಗಗಳು ಡಾ. ಕರವೀರಪ್ರಭು ಕ್ಯಾಲಕೊಂಡ
೬೫೮ ಒಣ ಬೇಸಾಯ ಡಾ. ಎ.ಎಸ್. ಕುಮಾರಸ್ವಾಮಿ
೬೫೯ ಪಾರ್ಥೇನಿಯಂ ಡಾ. ಎಂ. ಮಹದೇವಪ್ಪ
೬೬೦ ಗಿಡಮೂಲಿಕೆಗಳು ಡಾ.ಟಿ.ಎಲ್. ದೇವರಾಜ್
೬೬೧ ಜ್ಞಾನಪೀಠ ಪ್ರಶಸ್ತಿ ವಿಜೇತರು ಪ್ರೊ. ಹೆಚ್.ಆರ್. ದಾಸೇಗೌಡ
೬೬೨ ಸಾಹಸ ಕ್ರೀಡೆಗಳು  ಎಂ.ಕೆ. ಶ್ರೀಧರ
೬೬೩ ಕನ್ನಡ  ಶಾಸನಗಳು ಡಾ. ಬಾ.ರಾ. ಗೋಪಾಲ
೬೬೪ ಕತೆ ಹೇಳುವ ಅಂಕಿ ಅಂಶಗಳು ಡಾ. ಎಂ. ಶಿವಮೂರ್ತಿ
೬೬೫ ಕರ್ನಾಟಕದ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಿ. ಗೋವಿಂದರಾಜು
೬೬೬ ಸೂರ್ಯ ನಮಸ್ಕಾರಗಳು ಎಚ್.ಎನ್. ಓಂಕಾರ
೬೬೭ ಕ್ಯಾನ್ಸರ್ ಡಾ. ಪಿ.ಎಸ್. ಶಂಕರ್
೬೬೮ ಜನಪದ ಸಾಹಿತ್ಯದಲ್ಲಿ ಮಹಿಳೆ ಡಾ. ಕೆ.ಆರ್. ಸಂಧ್ಯಾರೆಡ್ಡಿ
೬೬೯ ಅಂತರ್ ರಾಷ್ಟ್ರೀಯ ದಿನಗಳು ಪ್ರವೀಣ್ ಫರ್ನಾಂಡೀಸ್
೬೭೦ ಅಂತರ್ಜಲ ಡಾ. ಟಿ.ವಿ. ವೆಂಕಟಾಚಲಶಾಸ್ತಿç
೬೭೧ ಸಮಾಜವಾದ ಎಚ್.ಎನ್. ನಾಗಮೋಹನದಾಸ್
೬೭೨ ಕನ್ನಡ ಚಲನಚಿತ್ರರಂಗ ಪಿ.ಜಿ. ಶ್ರೀನಿವಾಸಮೂರ್ತಿ
೬೭೩  ಕನ್ನಡ ಸಾಹಿತ್ಯ ಪರಿಷತ್ತು ಜಗನ್ನಾಥ ಹೇಮಾದ್ರಿ
ಸಮ್ಮೇಳನಗಳ ಕವಿ ಪರಿಚಯ
೬೭೪ ಅಖಿಲ ಭಾರತ ೫೯ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಗೊ.ರು. ಚನ್ನಬಸಪ್ಪ
೬೭೫ ಅಖಿಲ ಭಾರತ ೬೦ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಗೊ.ರು. ಚನ್ನಬಸಪ್ಪ
೬೭೬ ಅಖಿಲ ಭಾರತ ೬೧ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಎಸ್. ವಿ. ಮನ್ವಾಚಾರ್
೬೭೭ ಅಖಿಲ ಭಾರತ ೬೨ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಎನ್. ಚಕ್ರಪಾಣಿ 
೬೭೮ ಅಖಿಲ ಭಾರತ ೬೩ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್. ಎಸ್. ಸಿದ್ಧಗಂಗಪ್ಪ
೬೭೯ ಅಖಿಲ ಭಾರತ ೬೪ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್.ಎಚ್. ಸಿದ್ಧಗಂಗಪ್ಪ
೬೮೦ ಅಖಿಲ ಭಾರತ ೬೫ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯ ಹೆಚ್. ಎಸ್. ಸಿದ್ಧಗಂಗಪ್ಪ, 
ಜಿಲ್ಲಾ ಕಥಾಸಂಕಲನಗಳು
೬೮೧ ಚಿಕ್ಕಮಗಳೂರು ಜಿಲ್ಲಾ ಕಥಾಸಂಕಲನ ಸಂ. ಅಜ್ಜಂಪುರ ಜಿ. ಸೂರಿ
೬೮೨ ಕೊಡಗು ಜಿಲ್ಲಾ ಕಥಾಸಂಕಲನ ಸಂ. ಎಸ್. ಸಿ. ರಾಜಶೇಖರ
೬೮೩ ರಾಯಚೂರು ಜಿಲ್ಲಾ ಕಥಾಸಂಕಲನ ಸಂ. ಎಸ್. ಶರಣೇಗೌಡ
೬೮೪ ಬಾಗಲಕೋಟೆ ಜಿಲ್ಲಾ ಕಥಾಸಂಕಲನ ಸಂ. ಅನ್ನದಾನಿ ಹಿರೇಮಠ
೬೮೫ ಬಳ್ಳಾರಿ ಜಿಲ್ಲಾ ಕಥಾಸಂಕಲನ ಸಂ.ಹೆಚ್. ಹಂಪನಗೌಡ
೬೮೬ ಮಹಾರಾಷ್ಟ್ರ ಕನ್ನಡ ಕಥಾಸಂಕಲನ ಸಂ. ಡಾ. ಜಿ. ಡಿ. ಜೋಶಿ
೬೮೭ ಬೆಳಗಾವಿ ಜಿಲ್ಲಾ ಕಥಾಸಂಕಲನ ಸಂ.ಡಾ.ಎಸ್.ಎಂ.ಹರದಗಟ್ಟಿ
೬೮೮ ಹಾವೇರಿ ಜಿಲ್ಲಾ ಕಥಾಸಂಕಲನ ಸಂ. ಎಸ್.ವೈ. ಗುಬ್ಬಣ್ಣವರ
೬೮೯ ಉತ್ತರ ಕನ್ನಡ ಜಿಲ್ಲಾ ಕಥಾಸಂಕಲನ ಸಂ. ಶಾಂತಿನಾಯಕ್
೬೯೦ ಹಾಸನ ಜಿಲ್ಲಾ ಕಥಾಸಂಕಲನ ಸಂ. ಹೆಚ್.ಬಿ. ಮದನಗೌಡ
೬೯೧ ಗದಗ ಜಿಲ್ಲಾ ಕಥಾಸಂಕಲನ ಸಂ. ಸಿ. ವಿ. ಕೆರಿಮನಿ
೬೯೨ ಗುಲ್ಬರ್ಗಾ ಜಿಲ್ಲಾ ಕಥಾಸಂಕಲನ ಸಂ. ಅಪ್ಪಾರಾವ್ ಅಕ್ಕೋಣಿ
೬೯೩ ಬೀದರ್ ಜಿಲ್ಲಾ ಕಥಾಸಂಕಲನ ಸಂ. ಸಿದ್ರಾಮಪ್ಪ ಮಾಸಿಮಡೆ
೬೯೪ ಬೆಂ|| ಗ್ರಾಮಾಂತರ ಜಿಲ್ಲಾ ಕಥಾಸಂಕಲನ  ಸಂ. ಸು.ತ. ರಾಮೇಗೌಡ
೬೯೫ ಚಿತ್ರದುರ್ಗ ಜಿಲ್ಲಾ ಕಥಾಸಂಕಲನ ಸಂ.ಶ. ಮಂಜುನಾಥ್
೬೯೬ ದ.ಕ. ಜಿಲ್ಲಾ ಕಥಾಸಂಕಲನ ಸಂ. ಪ್ರದೀಪ್ ಕಲ್ಕೂರ
೬೯೭ ಕೋಲಾರ ಜಿಲ್ಲಾ ಕಥಾ ಸಂಕಲನ ಸಂ. ಕಾ. ನ. ಶ್ರೀನಿವಾಸ
೬೯೮ ಕೊಪ್ಪಳ ಜಿಲ್ಲಾ ಕಥಾ ಸಂಕಲನ ಸಂ. ರವಿತೇಜ ಅಬ್ಬಿಗೇರಿ
೬೯೯ ಶಿವಮೊಗ್ಗ ಜಿಲ್ಲಾ ಕಥಾಸಂಕಲನ ಸಂ. ಕತ್ತಿಗೆ ಬಿ. ಚನ್ನಪ್ಪ 
೭೦೦ ತುಮಕೂರು ಜಿಲ್ಲಾ ಕಥಾಸಂಕಲನ ಸಂ.ಚಿ.ನಾ.ಏಕೇಶ್ವರ್
೭೦೧ ಚಾಮರಾಜನಗರ ಜಿಲ್ಲಾ ಕಥಾಸಂಕಲನ ಸಂ. ಮಲೆಯೂರು ಗುರುಸ್ವಾಮಿ
೭೦೨ ಧಾರವಾಡ ಜಿಲ್ಲಾ ಕಥಾಸಂಕಲನ (ಕಥಾಶಾಲ್ಮಲಾ) ಡಾ. ವೀರಣ್ಣ ರಾಜೂರ
೭೦೩ ದಾವಣಗೆರೆ ಜಿಲ್ಲಾ ಕಥಾಸಂಕಲನ ಪ್ರೊ. ಎಸ್.ಬಿ. ರಂಗನಾಥ್
ಶತಮಾನೋತ್ಸವ ಪುಸ್ತಕಗಳು
೭೦೪ ಕನ್ನಡ ಕುಲರಸಿಕರು   ಅ.ನ. ಕೃಷ್ಣರಾಯ
೭೦೫ ಶ್ರೀ ರಾಮಾಯಣ ದರ್ಶನಂ ಕುವೆಂಪು 
೭೦೬ ಬೆಳಗಿನ ಗಾಳಿ ಬಸವರಾಜ ಕಟ್ಟೀಮನಿ
೭೦೭ ಬಡೇಸಾಬು ಪುರಾಣ ಶಾಂತರಸ
೭೦೮ ಸಾಮಗಾನ   ಜಿ.ಎಸ್. ಶಿವರುದ್ರಪ್ಪ 
೭೦೯ ಸುನೀತ ಸಂಪದ ಚೆನ್ನವೀರ ಕಣವಿ
೭೧೦ ಆಕಾಶಕ್ಕೆ ಸರಹದ್ದುಗಳಿಲ್ಲ ಕೆ.ಎಸ್. ನಿಸಾರ್ ಅಹಮದ್
೭೧೧ ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚ  ಎಚ್.ಎಲ್. ನಾಗೇಗೌಡ
೭೧೨ ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ ಡಾ. ಎಂ. ಚಿದಾನಂದಮೂರ್ತಿ
೭೧೩ ಕಮ್ಮಟದ ಕಿಡಿಗಳು ಹಂಪ ನಾಗರಾಜಯ್ಯ 
೭೧೪ ಎಲಿಯಟ್ಟನ ಮೂರು ಉಪನ್ಯಾಸಗಳು ಸಿ.ಪಿ.ಕೆ
೭೧೫ ದ್ವೀಪ ನಾ. ಡಿಸೋಜ
೭೧೬ ಧುಮ್ಮಸು ಗೀತಾ ನಾಗಭೂಷಣ
೭೧೭ ಭಾವಮೈದುನ ಪ್ರೊ.ವೀರೇಂದ್ರ ಸಿಂಪಿ
೭೧೮ ಅಮ್ಮಚ್ಚಿಯೆಂಬ ನೆನಪು ವೈದೇಹಿ 
೭೧೯ ಉತ್ತರಾಯಣ ಮತ್ತು.... ಹೆಚ್.ಎಸ್. ವೆಂಕಟೇಶಮೂರ್ತಿ
೭೨೦ ಗತಿ ಬಿ.ಟಿ. ಲಲಿತಾ ನಾಯಕ್
೭೨೧ ಬೆಟ್ಟಸಾಲು ಮಳೆ ಡಾ. ಕಾಳೇಗೌಡ ನಾಗವಾರ
೭೨೨ ವಜ್ರಗಳು ಸಾ.ರಾ. ಅಬೂಬಕ್ಕರ್
೭೨೩ ಕರ್ಣರಾಗ   ಡಾ.ಎಲ್. ಹನುಮಂತಯ್ಯ
೭೨೪ ದಜ್ಜಾಲ  ಫಕೀರ್ ಮುಹಮದ್ ಕಟ್ಪಾಡಿ
೭೨೫ ಮುಂಜಾವು   ಕಾ ತ ಚಿಕ್ಕಣ್ಣ
೭೨೬ ಲೋಹದ ಕಣ್ಣು ಡಾ.ಎಚ್.ಎಲ್.ಪುಷ್ಪ
೭೨೭ ನೀಲಿತತ್ತಿ ಲಕ್ಷ್ಮೀಪತಿ ಕೋಲಾರ
೭೨೮ ಗೋಪಾಲಕೃಷ್ಣ ಗೋಖಲೆ ಡಿ.ವಿ.ಜಿ.
೭೨೯ ಜುಗಾರಿ ಕ್ರಾಸ್ ಪೂರ್ಣಚಂದ್ರ ತೇಜಸ್ವಿ
೭೩೦ ಇಂದಿರಾಬಾಯಿ ಗುಲ್ವಾಡಿ ವೆಂಕಟರಾವ್
೭೩೧ ಅಮೇರಿಕಾ ಗಾಂಧಿ-ಮಾರ್ಟಿನ್ ಲೂಥರ್ ಕಿಂಗ್ ದೇಜಗೌ
೭೩೨ ವಿಚಯ ಡಾ. ಬಿ.ಎನ್. ಸುಮಿತ್ರಾಬಾಯಿ
೭೩೩ ಕಡಲ ತೆರೆಗೆ ದಂಡೆ ಕೇಶವ ಮಳಗಿ
೭೩೪ ಕಪ್ಪು ಕುಂ.ವೀರಭದ್ರಪ್ಪ
೭೩೫ ಕೊಡಗಿನ ಕಥೆಗಳು ಕೂತಂಡ ಪಾರ್ವತಿ ಪೂವಯ್ಯ
೭೩೬ ಗಾಂಧಿಸ್ಮರಣೆ ಚಂದ್ರಶೇಖರ ಪಾಟೀಲ
೭೩೭ ಮರುಚಿಂತನೆ ಕೆ.ಜಿ. ನಾಗರಾಜಪ್ಪ
೭೩೮ ಬಕುಲದ ಹೂವುಗಳು ಸು.ರಂ. ಎಕ್ಕುಂಡಿ
೭೩೯ ಆಹುತಿ ಇತ್ಯಾದಿ ಕಥೆಗಳು   ಸರಸ್ವತಿಬಾಯಿ ರಾಜವಾಡೆ
೭೪೦ ಪ್ರಜ್ಞೆ ಮತ್ತು ಪರಿಸರ ಡಾ. ಯು.ಆರ್. ಅನಂತಮೂರ್ತಿ
೭೪೧ ಉರಿಯ ನಾಲಗೆ ಕೀರ್ತಿನಾಥ ಕುರ್ತಕೋಟಿ
೭೪೨ ಮಂಟೇಸ್ವಾಮಿ ಕಥಾಪ್ರಸಂಗ ಹೆಚ್.ಎಸ್. ಶಿವಪ್ರಕಾಶ್
೭೪೩ ಶಾಸನಗಳಲ್ಲಿ ಶಿವಶರಣರು ಡಾ. ಎಂ.ಎಂ. ಕಲಬುರ್ಗಿ
೭೪೪ ಭಯಂಕರ ಬೈರಾಗಿ  ಎನ್. ನರಸಿಂಹಯ್ಯ
೭೪೫ ಸೀತೆ-ರಾಮ-ರಾವಣ ಮತ್ತು ವಿಮುಕ್ತಿ ಹೆಚ್.ವಿ. ಸಾವಿತ್ರಮ್ಮ
೭೪೬ ಸಿರಿ ಸಂಪಿಗೆ ಡಾ. ಚಂದ್ರಶೇಖರ ಕಂಬಾರ
೭೪೭ ದೇವರ ದಾಸಿಮಯ್ಯ- ಶಂಕರದಾಸಿಮಯ್ಯ - ಜೇಡರ ದಾಸಿಮಯ್ಯ ಡಾ. ಎಂ. ಚಿದಾನಂದಮೂರ್ತಿ
೭೪೮ ನನ್ನ ಜನಗಳು ಮತ್ತು ಇತರ ಕವಿತೆಗಳು ಡಾ. ಸಿದ್ಧಲಿಂಗಯ್ಯ
೭೪೯ ಸಾಹಿತ್ಯ : ಸಂಪ್ರದಾಯ ಮತ್ತು ಹೊಸಮಾರ್ಗ  ವಿ. ಸೀತಾರಾಮಯ್ಯ
೭೫೦ ಆಧುನಿಕ ಮಾಂತ್ರಿಕರ ಜಾಡಿನಲ್ಲಿ  ಅಗ್ನಿ ಶ್ರೀಧರ್
೭೫೧ ಕರ್ನಾಟಕ ಸಂಸ್ಕೃತಿ  ದೇವುಡು
೭೫೨ ಆತ್ಮಶೋಧ ಮಧುರಚೆನ್ನ
೭೫೩ ಹರಿದಾಸ ಸಾಹಿತ್ಯ ಸಾರ ಜಿ. ವರದರಾಜರಾವ್
೭೫೪ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಡಾ. ಶಾಲಿನಿ ರಜನೀಶ್, ಉಷಾವಾಸು
೭೫೫ ಬರೀ ಕಥೆಯಲ್ಲೋ ಅಣ್ಣಾ ಡಾ. ಕುಂ. ವೀರಭದ್ರಪ್ಪ
೭೫೬ ಬೆಸಗರಹಳ್ಳಿ ರಾಮಣ್ಣ-ಸಮಗ್ರ ಕಥೆಗಳು ಬೆಸಗರಹಳ್ಳಿ ರಾಮಣ್ಣ
೭೫೭ ಅಮೃತಬಳ್ಳಿ ಕಷಾಯ ಜಯಂತ ಕಾಯ್ಕಿಣಿ
೭೫೮ ಸಮಸ್ಯೆಯ ಮಗು ತ್ರಿವೇಣಿ
೭೫೯ ನಾಗಾರ್ಜುನ ಮೂಲಮಾಧ್ಯಮಕಕಾರಿಕಾ ಡಾ. ನಟರಾಜ ಬೂದಾಳು
೭೬೦ ಕರ್ಣಾಟ ಭಾರತ ಕಥಾಮಂಜರಿ ಕುಮಾರವ್ಯಾಸ
೭೬೧ ಬನಶಂಕರಿ ನಿರಂಜನ
೭೬೨ ಶಿಲ್ಪಶ್ರೀ ತರಾಸು
೭೬೩ ಇತಿಹಾಸ ಎಸ್. ದಿವಾಕರ್
೭೬೪ ರೂಪದರ್ಶಿ ಕೆ.ವಿ. ಅಯ್ಯರ್
೭೬೫ ದುಮ್ಮಸ್ಸು ಗೀತಾ ನಾಗಭೂಷಣ
೭೬೬ ಬಂಡಾಯ  ವ್ಯಾಸರಾಯ ಬಲ್ಲಾಳ
೭೬೭ ಅಳಿದ ಮೇಲೆ ಡಾ. ಶಿವರಾಮ ಕಾರಂತ
೭೬೮ ಮಣ್ಣಿನ ಮಗಳು ಕೃಷ್ಣಮೂರ್ತಿ ಪುರಾಣಿಕ
೭೬೯ ಕ್ಷಿತಿಜ ಶಾಂತಿನಾಥ ದೇಸಾಯಿ
೭೭೦ ಉಲ್ಲಂಘನೆ ಮತ್ತು ಇತರ ಕಥೆಗಳು ಲಂಕೇಶ
೭೭೧ ದಲಿತ ಸಾಹಿತ್ಯ ಮತ್ತು ಇತರ ಕಥೆಗಳು  ದೇವಯ್ಯ ಹರವೆ
೭೭೨ ಸಾಹಿತಿಯ ಆತ್ಮಜಿಜ್ಞಾಸೆ ಶ್ರೀರಂಗ
೭೭೩ ಕಥೆಯಾದಳು ಹುಡುಗಿ ಯಶವಂತ ಚಿತ್ತಾಲ
೭೭೪ ದ್ಯಾವನೂರು ದೇವನೂರು ಮಹಾದೇವ
೭೭೫ ಸರ್ವಮಂಗಳ ಚದುರಂಗ
೭೭೬ ಗೋಕುಲ ನಿರ್ಗಮನ ಪು.ತಿ.ನ.
೭೭೭ ಬೆಟ್ಟದ ಅರಸು ಸಂಸ
೭೭೮ ಅಶ್ವತ್ಥಾಮನ್ ಬಿ.ಎಂ.ಶ್ರೀ.
೭೭೯ ಉರಿ ಚಮ್ಮಾಳಿಗೆ ಡಿ.ಆರ್. ನಾಗರಾಜ್
೭೮೦ ಕನ್ನಡ ಸಾಹಿತ್ಯದಲ್ಲಿ ಸರಸ್ವತಿ ದರ್ಶನ ರಂ.ಶ್ರೀ ಮುಗುಳಿ
೭೮೧ ಜೋಹರಾ ಜಿ. ರಾಜಪುರೋಹಿತ
೭೮೨ ಶ್ರಮ, ಸಂಸ್ಕೃತಿ ಮತ್ತು ಸೃಜನಶೀಲತೆ ಬರಗೂರು ರಾಮಚಂದ್ರಪ್ಪ
೭೮೩ ದ್ಯಾವಾ ಪೃಥಿವಿ ವಿನಾಯಕ
೭೮೪ ಬಿಡಿಮುತ್ತು ತೀ.ನಂ.ಶ್ರೀ
೭೮೫ ಗಿಳಿವಿಂಡು ಗೋವಿಂದ ಪೈ
೭೮೬ ಭೂಮಿಗೀತ ಗೋಪಾಲಕೃಷ್ಣ ಅಡಿಗ
೭೮೭ ತೆರೆದ ಬಾಗಿಲು ಕೆ.ಎಸ್.ನರಸಿಂಹಸ್ವಾಮಿ
೭೮೮ ಈ ನೆಲದ ಹಾಡು ಸ.ಉಷಾ
೭೮೯ ಚಿತ್ರದ ಬೆನ್ನು ಎನ್.ಕೆ. ಹನುಮಂತಯ್ಯ
೭೯೦ ನೂರು ಮರ, ನೂರು ಸ್ವರ: ಒಂದೊಂದು ಅತಿಮಧುರ ಬೇಂದ್ರೆ
೭೯೧ ಅವಳೆದೆಯ ಜಂಗಮ ಎಸ್.ಜಿ. ಸಿದ್ಧರಾಮಯ್ಯ
೭೯೨ ಮಧ್ಯಕಾಲೀನ ಕರ್ನಾಟಕ ಸಾಹಿತ್ಯ ಮತ್ತು ಅಸ್ಪೃಶ್ಯತೆ ಡಾ.ಎಂ. ಚಿದಾನಂದಮೂರ್ತಿ
೭೯೩ ಭರತನಾಟ್ಯ ದಿಗ್ದರ್ಶನ ಕೌಶಿಕ್
೭೯೪ ಕವಿರಾಜಮಾರ್ಗ ಡಾ. ಕೆ. ಕೃಷ್ಣಮೂರ್ತಿ
೭೯೫ ಮಾಡಿದ್ದುಣ್ಣೋ ಮಹಾರಾಯ ಎಂ.ಎಸ್. ಪುಟ್ಟಣ್ಣ
೭೯೬ ಜೀವ ಸಂಕುಲದ ಉಗಮ ಕೆ. ಪುಟ್ಟಸ್ವಾಮಿ
೭೯೭ ಬಂಜಗೆರೆ: ಈವರೆಗಿನ ಕವಿತೆಗಳು ಬಂಜಗೆರೆ ಜಯಪ್ರಕಾಶ
೭೯೮ ಯಕ್ಷಗಾನ ಕುಬಣೂರು ಬಾಲಕೃಷ್ಣರಾವ್
೭೯೯ ಅನಿವಾರ್ಯ ಜಿ.ಎಚ್. ನಾಯಕ
೮೦೦ ಜನಪದ ಸಾಹಿತ್ಯ ಸಮೀಕ್ಷೆ ಜಿ.ಶಂ. ಪರಮಶಿವಯ್ಯ
೮೦೧ ತಿಂಮನ ತಲೆ  ಬೀ.ಚಿ
೮೦೨ ಸ್ವಾಮಿ ವಿವೇಕಾನಂದರ ಸಮಗ್ರ ಕೃತಿ- ಸಾರ ಸಂಗ್ರಹ ಕೋ. ಚೆನ್ನಬಸಪ್ಪ
೮೦೩ ಸಂಪ್ರತಿ ಹಾ.ಮಾ.ನಾ.
೮೦೪ ಪರ್ಣಕುಟಿ ಶ್ರೀ ಸಿದ್ದವನಹಳ್ಳಿ ಕೃಷ್ಣಶರ್ಮ
೮೦೫ ಕಂದನ ಕಾವ್ಯಮಾಲೆ ಶ್ರೀ ಜಿ.ಪಿ. ರಾಜರತ್ನಂ
೮೦೬ ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿಗಳು ಶ್ರೀನೇಮಿಚಂದ್ರ
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು
೮೦೭ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧, ಮುಂಬೆಳಗು) ಸಂ: ಡಾ. ಎ.ವಿ. ನಾವಡ
೮೦೮ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೮, ಜಾನಪದ) ಸಂ: ಡಾ. ವೀರಣ್ಣ ದಂಡೆ
೮೦೯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೯, ಮಕ್ಕಳ ಸಾಹಿತ್ಯ) ಸಂ: ಡಾ. ಬಸು ಬೇವಿನಗಿಡದ
೮೧೦ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೦, ಅನುವಾದ ಸಾಹಿತ್ಯ) ಸಂ: ಪ್ರೊ. ಮೋಹನ ಕುಂಟಾರ್
೮೧೧ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೧, ಸಂಶೋಧನೆ) ಸಂ: ಡಾ. ಕಮಲ ಹಂಪನಾ
೮೧೨ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೨, ಶಾಸ್ತ ಸಾಹಿತ್ಯ) ಸಂ: ಡಾ. ದೇವರಕೊಂಡಾರೆಡ್ಡಿ
೮೧೩ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೪, ವಿಜ್ಞಾನ-ತಂತ್ರಜ್ಞಾನ) ಸಂ: ಡಾ. ಟಿ.ಆರ್. ಅನಂತರಾಮು
೮೧೪ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೬, ಲಲಿತಕಲೆಗಳು) ಸಂ: ಡಾ. ಕೆ.ವಿ. ಸುಬ್ರಹ್ಮಣ್ಯಂ
೮೧೫ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ - ೧೫- ಮಾನವಿಕ ಡಾ. ಎಚ್.ಎಲ್. ಪುಷ್ಪ
೮೧೬ ಹೈದ್ರಾಬಾದ್ ಕರ್ನಾಟಕ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂ: ೧೮ ಡಾ. ಬಸವರಾಜ ಸಬರದ
೮೧೭ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ - ೪ - ಸಣ್ಣಕಥೆ) ಡಾ. ಜಿ.ಆರ್. ತಿಪ್ಪೇಸ್ವಾಮಿ
ದಲಿತ ಸಾಹಿತ್ಯ ಸಂಪುಟಗಳು
೮೧೮ ಸಂಶೋಧನೆ  ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
೮೧೯ ಕಾವ್ಯ  ಡಾ. ಮೂಡ್ನಾಕೂಡು ಚಿನ್ನಸ್ವಾಮಿ
೮೨೦ ವಿಚಾರ ಸಾಹಿತ್ಯ  ಡಾ. ಬಿ.ಎಂ. ಪುಟ್ಟಯ್ಯ
೮೨೧ ಮಾನವಿಕ  ಡಾ. ಅರ್ಜುನ ಗೊಳಸಂಗಿ
೮೨೨ ಜಾನಪದ  ಡಾ. ಹೆಚ್.ಟಿ. ಪೋತೆ
೮೨೩ ಸಣ್ಣಕಥಾ  ಡಾ. ಸಣ್ಣರಾಮ
೮೨೪ ಅಂಕಣ ಬರಹ  ಡಾ. ಅಣ್ಣಮ್ಮ
೮೨೫ ಆತ್ಮಚರಿತ್ರೆ  ಡಾ. ಟಿ. ಯಲ್ಲಪ್ಪ
೮೨೬ ವಿಮರ್ಶೆ ಡಾ. ಸತ್ಯಮಂಗಲ ಮಹದೇವ
೮೨೭ ನಾಟಕ ಡಾ. ಜಯದೇವಿ ಗಾಯಕವಾಡ
ಮಹಿಳಾ ಸಾಹಿತ್ಯ ಸಂಪುಟಗಳು
೮೨೮ ಕಾವ್ಯ ಡಾ. ಪಿ. ಚಂದ್ರಿಕಾ
೮೨೯ ಕಥೆ  ಡಾ. ಪದ್ಮಿನಿ ನಾಗರಾಜು
೮೩೦ ಲಲಿತ ಪ್ರಬಂಧ  ಡಾ. ತಮಿಳ ಸೆಲ್ವಿ, ಬಾ.ಹ. ರಮಾಕುಮಾರಿ
೮೩೧  ಸ್ತ್ರೀವಾದಿ ಚಿಂತನೆ  ಡಾ. ಮಲ್ಲಿಕಾ ಘಂಟಿ
೮೩೨ ಸಂಕೀರ್ಣ  ಡಾ. ಎನ್. ಲಕ್ಷ್ಮಿ
೮೩೩ ಜಾನಪದ ಡಾ. ಗುರುದೇವಿ ಹುಲೆಪ್ಪನವರಮಠ
೮೩೪ ವಿಮರ್ಶೆ  ಡಾ. ಎಂ.ಎಸ್. ಆಶಾದೇವಿ
೮೩೫ ಅಂಕಣ ಬರಹ  ಶ್ರೀಮತಿ ಪ್ರತಿಭಾ ನಂದಕುಮಾರ್
ಪರೀಕ್ಷೆ ಪುಸ್ತಕಗಳು
೮೩೬ ತಿಳಿ ಕನ್ನಡ ಭಾಗ -೧, ೨  ಸಂ. ಡಾ. ಎಚ್.ಎನ್. ಮುರಳೀಧರ,              ಪ್ರೊ. ಕೆ.ಎಸ್. ಮಧುಸೂದನ್
೮೩೭ ಕನ್ನಡ ಸಾಹಿತ್ಯ ಸಂಗಮ  ಸಂ. ಡಾ. ಬೈರಮಂಗಲ ರಾಮೇಗೌಡ,             ಡಾ. ಚಿತ್ತಯ್ಯ ಪೂಜಾರ್
೮೩೮ ವ್ಯಾವಹಾರಿಕ ಕನ್ನಡ ಮತ್ತು ಸಂವಹನ ಕನ್ನಡ ಸಂ. ಡಾ. ಎಚ್.ಎನ್. ಮುರಳೀಧರ,               ಪ್ರೊ. ಟಿ.ಯಲ್ಲಪ್ಪ
೮೩೯ ನಡುಗನ್ನಡ ಕಾವ್ಯ ಸಂಗಮ  ಸಂ. ಡಾ. ಎಂ.ಟಿ. ರತಿ, ಪ್ರೊ. ಡಿ.ಸಿ. ಗೀತಾ
೮೪೦ ಶ್ರೀಕಂಠೇಶಗೌಡರ ಸೀತಾ ಸ್ವಯಂವರ  ಸಂ. ಶ್ರೀ ಹ.ಕ. ರಾಜೇಗೌಡ
೮೪೧ ಆಯ್ದ ಪ್ರಬಂಧಗಳು  ಸಂ. ಡಾ. ಬಿ.ಸಿ. ನಾಗೇಂದ್ರಕುಮಾರ್,          ಡಾ. ಎಸ್. ತ್ಯಾಗರಾಜ್
೮೪೨ ಕನ್ನಡ ಸಾಹಿತ್ಯ ಚರಿತ್ರೆ  ತ.ಸು. ಶಾಮರಾಯ
೮೪೩ ಪ್ರಾಚೀನ ಕನ್ನಡ ಕಾವ್ಯಸಂಗಮ  ಸಂ. ಪ್ರೊ. ಎಂ.ಜಿ. ಚಂದ್ರಶೇಖರಯ್ಯ
೮೪೪ ಆಧುನಿಕ ಕನ್ನಡ ಕಾವ್ಯ ಸಂಗಮ ಸಂ. ಡಾ. ಎಚ್.ಎಲ್. ಪುಷ್ಪ,               ಪ್ರೊ. ಡಿ.ಸಿ. ಗೀತಾ
೮೪೫ ಕನ್ನಡ ಕಥಾ ಸಂಗಮ ಸಂ. ಡಾ. ರಾಜೇಗೌಡ ಹೊಸಹಳ್ಳಿ
೮೪೬ ಸಾಹಿತ್ಯ ಚಿಂತನೆ  ಸಂ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್,              ಪ್ರೊ. ಎ.ವಿ. ನಾವಡ
೮೪೭ ಭಾಷೆ ರಚನೆ ಬಳಕೆ  ಡಾ. ಸೋಮಶೇಖರಗೌಡ
೮೪೮ ಜಾನಪದ ಪ್ರವೇಶ ಸಂ. ಡಾ. ಚಕ್ಕೆರೆ ಶಿವಶಂಕರ್ 
೮೪೯ ಕನ್ನಡ ಸಂಸ್ಕೃತಿ ಡಾ. ದೇ. ಜವರೇಗೌಡ
೮೫೦ ಕನ್ನಡ ಸಾಹಿತ್ಯ ಸಮಾಗಮ ಡಾ. ಎಂ.ಪಿ. ರೇಖಾ ವಸಂತ್,                 ಡಾ. ಎನ್.ಕೆ. ಲೋಲಾಕ್ಷಿ
೮೫೧ ವ್ಯಾವಹಾರಿಕ ಕನ್ನಡ ಮಾತು ಮತ್ತು ಬರೆಹ ಪ್ರೊ.ರ. ಜಿ. ಅಬ್ದುಲ್ ಬಷೀರ್
೮೫೨ ನಡುಗನ್ನಡ ಸಾಹಿತ್ಯ ಸಂಗಮ ಡಾ. ರಾಮಲಿಂಗಪ್ಪ ಟಿ. ಬೇಗೂರು
೮೫೩ ಆಧುನಿಕ ಗದ್ಯ ಸಾಹಿತ್ಯ ಡಾ. ಟಿ. ಯಲ್ಲಪ್ಪ ಹಿಮ್ಮಡಿ
೮೫೪ ಹೊಸಗನ್ನಡ ಕಾವ್ಯ ಮಂಜರಿ ಡಾ. ಎಚ್.ಎಲ್. ಪುಷ್ಪ, ಡಾ. ಡಿ.ಸಿ. ಗೀತಾ
೮೫೫ ವ್ಯಾಕರಣ ಮತ್ತು ಛಂದಸ್ಸು ಡಾ. ಕುಮಾರ ಚಲ್ಯ
೮೫೬ ಕನ್ನಡ ಸಾಹಿತ್ಯ ಮಂಥನ ಡಾ. ನಟರಾಜ ಬೂದಾಳು
೮೫೭ ಹೊಸಗನ್ನಡ ಕಥಾ ವಲ್ಲರಿ ಡಾ. ಗಾಯತ್ರಿ ನಾವಡ
೮೫೮ ಜನಪದ ಸಾಹಿತ್ಯ ಸಂಚಯ ಡಾ. ಗಾಯತ್ರಿ ನಾವಡ
೮೫೯ ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ ಡಾ. ಎಂ. ಚಿದಾನಂದಮೂರ್ತಿ
೮೬೦ ಪ್ರಾಚೀನ ಕಾವ್ಯ ಸಂಪುಟ ಡಾ. ರಾಮಲಿಂಗಪ್ಪ ಟಿ. ಬೇಗೂರು
೮೬೧ ಕನ್ನಡ ಪ್ರವೇಶ ಭಾರತಿ ಭಾಗ ೧ ಹಾಗೂ ೨  ಡಾ. ಸಂ.ಶಿ. ಮರುಳಯ್ಯ, ಚೆನ್ನವೀರಸ್ವಾಮಿ, ಅಬ್ದುಲ್ ಬಷೀರ್
ನಿಘಂಟುಗಳು
೮೬೨ ರ. ಳ (ಱ, ೞ) ನಿಘಂಟು  ಸಂಪಾದಕ ವರ್ಗ
೮೬೩ ಕನ್ನಡ ರತ್ನಕೋಶ ಸಂಪಾದಕ ಸಮಿತಿ
೮೬೪ ಸಂಕ್ಷಿಪ್ತ ಕನ್ನಡ ನಿಘಂಟು --
೮೬೫ ಸಂಕ್ಷಿಪ್ತ ಕನ್ನಡ- ಇಂಗ್ಲಿಷ್ ನಿಘಂಟು --
೮೬೬ ಕನ್ನಡ ನಿಘಂಟು (೮ ಸಂಪುಟಗಳು)
೮೬೭ ಚಂಪೂ ನುಡಿಗನ್ನಡಿ ಸಂ: ಡಾ. ಪಿ.ವಿ.ನಾರಾಯಣ
೮೬೮ ದ್ರಾವಿಡ ಭಾಷಾ ಜ್ಞಾತಿ ಪದಕೋಶ ಪ್ರ.ಸಂ. ಹಂಪ ನಾಗರಾಜಯ್ಯ, ಸ.ಸಂ. ಕೃಷ್ಣ ಕೊಲ್ಹಾರ ಕುಲಕರ್ಣಿ
೮೬೯ ಹಳಗನ್ನಡ ಪದಸಂಪದ ಡಾ. ಪಿ.ವಿ. ನಾರಾಯಣ
೮೭೦ ವರ್ಗೀಕೃತ ಪದಕೋಶ ನಿ. ರಾಜಶೇಖರ, ನಿ. ಉಮಾಪತಿ, ಮ.ಪಾರ್ವತಮ್ಮ
೮೭೧ ಅವಳಿ ಪಡೆನಡಿ ಕೋಶ  ಸಂ. ಡಾ. ಸಾ. ಶಿ. ಮರುಳಯ್ಯ, ಉಮಾದೇವಿ,  ಬಿ. ಆರ್. ಬಸವರಾಜ್
೮೭೨ ಕನ್ನಡ ಜಾನಪದ ವಿಶ್ವಕೋಶ  - ಸಂಪುಟ - ೧ ಡಾ. ಚಂದ್ರಶೇಖರ ಕಂಬಾರ
೮೭೩ ಕನ್ನಡ ಜಾನಪದ ವಿಶ್ವಕೋಶ  - ಸಂಪುಟ - ೨ ಡಾ. ಚಂದ್ರಶೇಖರ ಕಂಬಾರ
೮೭೪ ಕುಂಬಾರಿಕೆ ವೃತ್ತಿ ಪದಕೋಶ  ಶ್ರೀ ಬಸವರಾಜ ಕುಂಚೂರು
ಪುಸ್ತಕದತ್ತಿನಿಧಿಯಡಿಯಲ್ಲಿ ಮುದ್ರಣವಾದ ಪುಸ್ತಕಗಳು
ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಜಿಗಳ ವಚನ ಸಾಹಿತ್ಯ ದತ್ತಿನಿಧಿ :
೮೭೫ ಸಿದ್ಧರಾಮಯ್ಯದೇವರ ವಚನಗಳು   ಡಾ. ಎಂ. ಎಂ. ಕಲ್ಬುರ್ಗಿ, 
೮೭೬ ವಚನ ಸಂಶೋಧನೆ ಡಾ. ವೀರಣ್ಣ ರಾಜೂರ
೮೭೭ ಬಸವಪ್ರಜ್ಞೆ ಅಪವರ್ಗೀಕರಣ ಹಾಗೂ ವೈರುಧ್ಯಗಳು ಡಾ. ಬಸವರಾಜ ಸಬರದ
೮೭೮ ವಚನ ರತ್ನತ್ರಯರು ಎಂ.ಎನ್. ಗಿರಿಜಾಪತಿ
೮೭೯ ವಚನ ಸಾಹಿತ್ಯದ ಹೊಸ ಪರಿಕಲ್ಪನೆ ರಘುವಂಶ ಬಾತಂಬ್ರ
೮೮೦ ಮಂಗರಾಜ ವಿರಚಿತ ಖಗೇಂದ್ರಮಣಿದರ್ಪಣ  ಗದ್ಯಾನುವಾದ ಬಿ. ಎಸ್. ಸಣ್ಣಯ್ಯ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದತ್ತಿನಿಧಿ :
೮೮೧ ಜಾನಪದ ಜಾಹ್ನವಿ  ಶಾರದಾ ಶಾಮಣ್ಣ
೮೮೨ ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳು ಟಿ. ಕೇಶವಭಟ್ಟ
೮೮೩ ಗೋವಿನ ಕಥಾ ಸಾಹಿತ್ಯ  ಟಿ. ಕೇಶವಭಟ್ಟ
೮೮೪ ಹಳ್ಳೇರ ಜನಪದ ಸಾಹಿತ್ಯ  ಡಾ. ಎನ್. ಆರ್. ನಾಯಕ್
೮೮೫ ಕರ್ನಾಟಕ ಜನಪದ ಚಿತ್ತಾರಗಳು ಮತ್ತು ಶಿಲ್ಪಗಳು ಮಹದೇವ ಮಾ. ಜಗತಾಪ
೮೮೬ ಉತ್ತರ ಕರ್ನಾಟಕದ ಪ್ರಸಿದ್ಧ ಗೀಗಿ ಪದಗಳು - ಡಾ. ಅಶೋಕ ನರೋಡೆ
೮೮೭ ಜನಪದ ಹೊಲಿಗೆ ಮತ್ತು ಚಿತ್ರಕಲೆ ಡಾ. ರಾಜೇಂದ್ರ ಯರನಾಳೆ
೮೮೮ ಜಾನಪದ ಹಬ್ಬಗಳು ಮತ್ತು ಉತ್ಸವಗಳು ಹನುಮಂತಪ್ಪ ಬಿ. ದೊಡ್ಡಮನಿ
೮೮೯ ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು ಇಂದಿರಾ ಹೆಗಡೆ
೮೯೦ ಅಲಬನೂರು ಅಮರಕವಿ ರಚಿಸಿದ ಭಸ್ಮಾಸುರ ಕಥಾ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ಲಾಟಿನಂ ಜ್ಯುಬಿಲಿ ದತ್ತಿನಿಧಿ :
೮೯೧ ಸಹಕಾರ ಪರಿಚಯ  ಎಚ್. ಜಯದೇವ್
೮೯೨ ಬ್ಯಾಂಕಿಂಗ್  ಶಾರದಾ ಶಾಮಣ್ಣ
೮೯೩ ಸಹಕಾರ ಚಳುವಳಿ ಕೆ. ಶಿವಚಿತ್ತಪ್ಪ
೮೯೪ ಶತಕದ ಸಂಭ್ರಮದಲ್ಲಿ ಭಾರತದ ಸಹಕಾರ ಕ್ಷೇತ್ರ ನಾರಾಯಣ ಯಾಜಿ ಶಿರಾಲಿ
೮೯೫ ಸಹಕಾರ ಸಿಂಚನ  ಕೆ.ಎನ್. ವೆಂಕಟಪ್ಪ
ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಬೃಹನ್ಮಠ ದತ್ತಿನಿಧಿ
೮೯೬ ಒಡಲೊಳಗಣ ಕಿಚ್ಚು ಡಾ. ಬಸವಲಿಂಗ ಸೊಪ್ಪಿಮಠ
೮೯೭ ಗೂಳೂರು ಸಿದ್ಧವೀರಣ್ಣೊಡೆಯರ-ಪ್ರಭುದೇವರ ಶೂನ್ಯಸಂಪಾದನೆ ಸಂಗ್ರಹ ಸಂಗ್ರಹ - ಸಂ. ಜಿ. ವಿ. ಜಯರಾಜಶೇಖರ್
೮೯೮ ವೀರಶೈವ ಸಾಹಿತ್ಯ ಮತ್ತು ಇತರ ಲೇಖನಗಳು  ಪ್ರೊ. ಸಿ. ಮಹಾದೇವಪ್ಪ
೮೯೯ ವಚನ ಚಳುವಳಿ ಕೆಲವು ಅಧ್ಯಯನಗಳು ಡಾ. ಅಶೋಕ ನರೋಡೆ
೯೦೦ ಶರಣರ ಸೊಲ್ನುಡಿ ಶ್ರೀ ಯು. ವಿ. ಸಂಗನಾಳ
ಕಾವೇರಿ ಕನ್ನಡ ಟ್ರಸ್ಟ್ ದತ್ತಿನಿಧಿ
೯೦೧ ಹೊಸಗನ್ನಡ ಕವಿತೆ ಛಂದಸ್ಸು (ಸಂಪ್ರಬಂಧ) ಡಾ. ಕೆ.ಜಿ. ನಾರಾಯಣ ಪ್ರಸಾದ್
೯೦೨ ವ್ಯಕ್ತಿಶ್ರೀ ಭಾಗ - ೨  ಶಾಂತಾದೇವಿ ಮಾಳವಾಡ
೯೦೩ ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟ ಪ್ರೊ. ಜಿ. ಶಂಕರಯ್ಯ
೯೦೪  ಅಮೂಲ್ಯ ಜೀವಗಳು ಶ್ರೀ ಮಹೇಶ ಕಿಳ್ಳಕ್ಯಾತರ
೯೦೫ ಚಂದನವನದಲ್ಲೊಂದು ಚಾರಣ ಶ್ರೀ ಕೆ.ಎನ್. ಭಗವಾನ್
೯೦೬ ಭಾರತೀಯ ಯೋಗ ಮೀಮಾಂಸೆ ಡಾ. ಎನ್. ಎಂ. ಗಿರಿಜಾಪತಿ
೯೦೭ ಮಾನನೀಯೆ ದ್ರೌಪದಿ- ಕಥೆ-ವ್ಯಥೆ ಶ್ರೀಮತಿ ಸತ್ಯವತಿ ರಾಮನಾಥನ್
೯೦೮  ತೆರೆದಷ್ಟು ಕಣ್ಣು ಶ್ರೀಮತಿ ಹರ್ಷಿತಾ ಜಿ. ರಾಜು
೯೦೯ ಶ್ರೀ ಕಡಕೋಳ ಮಡಿವಾಳೇಶ್ವರ ಚರಿತ್ರೆ ಶ್ರೀ ಎಲ್.ಬಿ.ಕೆ. ಆಲ್ದಾಳ
೯೧೦ ತತ್ತಿ ಗರ್ಭದ ಹಳದಿ ಶ್ರೀ ಗುರುನಾಥ ಬೋರಗಿ
ಕಾರ್ಯದರ್ಶಿ, ಪಿ.ಇ.ಎಸ್. ವಿದ್ಯಾಸಂಸ್ಥೆ ದತ್ತಿನಿಧಿ
೯೧೧ ಕಾನೂನು ದರ್ಶಿನಿ ಎಸ್. ನಾರಾಯಣಮೂರ್ತಿ
೯೧೨ ಪರಮ ವಿದ್ಯುದ್ವಾಹಕಗಳ ಪರಿಶೋಧಕರು (ನೊಬೆಲ್ ಪ್ರಶಸ್ತಿ ವಿಜೇತ ನಾಲ್ವರು ಭೌತ ವಿಜ್ಞಾನಿಗಳು) ಡಾ. ಬಿ. ಸಿದ್ಧಲಿಂಗಪ್ಪ
೯೧೩ ಸೂಕ್ಷ್ಮಣು ಜೀವಿಗಳು  ಸಾತನೂರು ದೇವರಾಜ್
ಲಿಂಗೈಕ್ಯ ಡಾ.ಶಿವಬಸವ ಶಿವಯೋಗಿಗಳ ಸ್ಮರಣಾರ್ಥ-ನಾಗನೂರು ರುದ್ರಕ್ಷಿಮಠದ ದತ್ತಿ
೯೧೪ ಶೂನ್ಯ ಸಂಪಾದನೆಗಳು ಒಂದು ಅವಲೋಕನ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
೯೧೫ ವಚನ ಶೋಧ - ೧ ಡಾ. ಎಂ. ಚಿದಾನಂದಮೂರ್ತಿ
೯೧೬ ಸಾಹಿತ್ಯ ಪರಿಶೋಧನ ಡಾ. ಬಿ. ಆರ್. ಹಿರೇಮಠ
೯೧೭ ವೀರಶೈವ ವಿನ್ಯಾಸ  ಡಾ. ಸಂಗಮೇಶ ಸವದತ್ತಿ ಮಠ
೯೧೮ ಅನುಭಾವ ಮತ್ತು ವಿಜ್ಞಾನ  ಎಂ. ಎಸ್. ಹುಲ್ಲೋಳಿ
೯೧೯ ಶರಣಸಂಪದ ಪ್ರೊ. ಎಸ್. ಉಮಾಪತಿ
೯೨೦ ಸುಧಾರ್ಣವ-೩ ಡಾ. ಬಿ.ವಿ. ಮಲ್ಹಾಪುರ (ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು) 
೯೨೧ ಮೋಳಿಗೆ ಮಾರಯ್ಯನವರ ವಚನಗಳ ದೀಪಿಕೆ ಡಾ. ರಾಜಶೇಖರ ಜಮದಂಡಿ
ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಹಿತ್ಯ ಸಂಶೋಧನೆ ಪ್ರತಿಷ್ಠಾನ ದತ್ತಿನಿಧಿ
೯೨೨ ಉಜ್ಜನೀಶ ವಿರಚಿತ ಸಿದ್ದಾಂತ ಶಿಖಾಮಣಿ ವ್ಯಾಖ್ಯೆ ಜಿ.ಜಿ. ಮಂಜುನಾಥನ್
೯೨೩ ಅಜ್ಞಾತ ಕವಿಯ ಸಿದ್ಧಾಂತ ಶಿಖಾಮಣಿ ವ್ಯಾಖ್ಯೆ  ಪರಿಷ್ಕರಣ - ಜಿ. ಜಿ. ಮಂಜುನಾಥ್
೯೨೪ ಸಿದ್ದಾಂತ ಶಿಖಾಮಣಿ ವ್ಯಾಖ್ಯೆ(ಸುಪ್ರಬೋಧಿನೀಟೀಕು)- ಪರಿಷ್ಕರಣ- ಜಿ. ಜಿ.ಮಂಜುನಾಥನ್ 
೯೨೫ ಶಿವಾಗಮಗಳು ಮತ್ತು ವಚನ ಸಾಹಿತ್ಯ ಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ
೯೨೬ ಶರಣ ಸಾಹಿತ್ಯ ಸಂಸ್ಕೃತಿ ಕವಳಿಗೆ ಡಾ. ಸಿ. ನಾಗಭೂಷಣ
೯೨೭ ವೀರಶೈವ ಪರಿಶೋಧ -ಪರಂಪರೆ, ಇತಿಹಾಸ ಮತ್ತು ವರ್ತಮಾನ                   ಡಾ. ಸಂಗಮೇಶ ಸವದತ್ತಿಮಠ
ಶ್ರೀ ಬಿ.ಟಿ. ಲಕ್ಷ್ಮಣ್ ದತ್ತಿನಿಧಿ
೯೨೮ ಗ್ರಾಮೀಣ ಬದುಕು ಮತ್ತು ಮಹಿಳೆ  ನಾಜನೀನ ಬೇಗಂ
೯೨೯ ಪರಿವರ್ತನೆಯ ಸುಳಿಯಲ್ಲಿ (ಕಿರುಸಮುದಾಯ)  ಎನ್.ಪಿ. ಶಂಕರನಾರಾಯಣ
೯೩೦ ಜಗತ್ತಿನ ಜನಪದ ಕಥೆಗಳು ಹ.ಕ. ರಾಜೇಗೌಡ
೯೩೧ ನನ್ನೂರು - ನನ್ನೋರು  ನಾಗವೇಂದ್ರಸ್ವಾಮಿ ಚಿದರವಳ್ಳಿರಾವ್
೯೩೨ ಗಾಮೊಕ್ಕಲ ಹಾಡುಗಳು ಡಾ. ಎನ್.ಆರ್. ನಾಯಕ್
೯೩೩ ಗ್ರಾಮೀಣ ಸಮಾಜ ಸಂಸ್ಕೃತಿ ಡಾ.ಕೆ.ಜಿ. ಗುರುಮೂರ್ತಿ
೯೩೪ ಬೇಸಾಯವ ಮಾಡಿ.......  ಶ್ರೀ ಬಿಳಿಗೆರೆ ಕೃಷ್ಣಮೂರ್ತಿ
೯೩೫ ಕೃಷಿ ಕಾರಣ ಶ್ರೀ ಚನ್ನಪ್ಪ ಅಂಗಡಿ
೯೩೬ ನೀರಹನಿ ಮಧುರಹನಿ ಮತ್ತು ಇತರ ಲೇಖನಗಳು ಶ್ರೀ ಮಹಾಬಲೇಶ್ವರ ಹೊನ್ನೆಮಡಿಕೆ
೯೩೭ ಜಾನಪದ ದರ್ಶನ ಡಾ. ಎಸ್.ಎಂ. ಮುತ್ತಯ್ಯ
ಪರಮಪೂಜ್ಯ ಡಾ.ಮ.ಘ.ಚನ್ನಬಸವ ಪಟ್ಟದ್ದೇವರು, ಹಿರೇಮಠಸಂಸ್ಥಾನ ದತ್ತಿ
೯೩೮ ವಚನ ವೈಭವ ವಿ. ಎಸ್. ಚರಂತಿಮಠ
೯೩೯ ವಚನ ಸಾಹಿತ್ಯದಲ್ಲಿ  ಸ್ತ್ರೀಯರ ಕ್ರಾಂತಿ ಹೆಚ್. ಜಿ. ಶೋಭಾ
೯೪೦ ವಚನಗಳ ದೇಸಿಗುಣ ಡಾ. ವೀರಣ್ಣ ದಂಡೆ
೯೪೧ ವಚನಗಳಲ್ಲಿ ಲಿಂಗಾಯತ ಸಂಸ್ಕೃತಿ, ಸಂಸ್ಕಾರ ಮತ್ತು ಆಚರಣೆಗಳು ಶ್ರೀ ಕೆ.ಎಂ. ರೇವಣ್ಣ
ಇನ್‌ಫೋಸಿಸ್ ಫೌಂಡೇಶನ್ ದತ್ತಿನಿಧಿ
೯೪೨ ಸಸ್ಯಲೋಕ  ಈಶ್ವರಲಾಲ್ ಬಿ. ಸೇಡಂಕರ್
೯೪೩ ಖಗೋಳ ವಿಜ್ಞಾನ  ಬೆಸೂರು ಮೋಹನ ಪಾಳೇಗಾರ್
೯೪೪ ವೈಜ್ಞಾನಿಕ ವಿಶೇಷತೆಗಳು ಡಾ.ವೆಂಕಟಯ್ಯ ಅಪ್ಪಗೆರೆ
೯೪೫ ಮಲೇರಿಯ ಡಾ. ಪಿ. ಎಸ್. ಶಂಕರ್
೯೪೬  ಕಂಪನ ಮತ್ತು ಶಬ್ದಮಾಪನ ಕೆ. ಎನ್. ಭಗವಾನ್
೯೪೭ ನಾದನಂದನ ಶಾರದಾ ಶಾಮಣ್ಣ
೯೪೮ ಮೂಢನಂಬಿಕೆಗಳು ಶ್ರೀ ಜಿ. ರಂಗನಗೌಡ ನಿಲೋಗಲ್
ದಿ ಯೇನಪೊಯ ಮೊಹಿದ್ದೀನ್ ಕುನ್ಹಿ ದತ್ತಿನಿಧಿ
೯೪೯ ಕೋಳಿ ಹುಂಜದ ಹೂವು ಶ್ರೀ ಶಿ.ಜು. ಪಾಶ (ಜುಬೇರ್ ಪಾಶ)
ಶ್ರೀಮತಿ ಲಲಿತಾ ಅಶ್ವತ್ಥ ಟ್ರಸ್ಟ್ ದತ್ತಿನಿಧಿ
೯೫೦ ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ-೧ ಅಶ್ವತ್ಥ
೯೫೧ ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ ೨  ಅಶ್ವತ್ಥ
೯೫೨ ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ ೩  ಅಶ್ವತ್ಥ
ಡಾ. ರಾಜಕುಮಾರ್ ದತ್ತಿ
೯೫೩ ಗ್ರೀಕ್ ಮಿಥಕಗಳು ಪ್ರೊ. ಕೆ.ಎಂ. ಸೀತಾರಾಮಯ್ಯ
೯೫೪ ಮುಳುಗುತ್ತಿರುವ ಕನ್ನಡ ಚಿತ್ರರಂಗ  ಸಂಪತ್‌ರಾಜ್
೯೫೫ ಬಾಳ ಲಹರಿ (ಗೀತಪ್ರಿಯ ಆತ್ಮಕಥನ) ಜಗನ್ನಾಥ್‌ರಾವ್ ಬಕುಳೆ
೯೫೬ ಕಲೆ ಎಂದರೇನು? ಗೋವಿಂದೇಗೌಡ
ಇತರೆ ಪ್ರಕಟಣೆಗಳು
೯೫೭ ಜ್ಯೋತಿರ್ವಿನೋದಿನಿ ನಂಗಪುರಂ, ವೆಂಕಟೇಶ ಅಯ್ಯಂಗಾರ್
೯೫೮ ಜೇಮ್ಸೇಬ್ರಾಮ್ ಗಾರ್ ಫೀಲ್ಡನ ಚರಿತ್ರೆ ವೈ. ಕೆ. ರಾಮಚಂದ್ರರಾವ್
೯೫೯ ನಕ್ಷತ್ರ ದರ್ಶನ
೯೬೦ ಪಂಪ ಭಾರತದ ಕತೆ (ವಚನ)
೯೬೧ ಪಂಪ ಭಾರತದ ನಿಘಂಟು
೯೬೨ ಪಂಪ  ರಾಮಾಯಣದ ಕತೆ (ವಚನ)
೯೬೩ ಪಂಪ ರಾಮಾಯಣ (೪ನೇ ಆಶ್ವಾಸ)
೯೬೪ ಪಂಪ ರಾಮಾಯಣದ ನಿಘಂಟು
೯೬೫ ತೊರವೆಯ ರಾಮಾಯಣ (ಬಾಲಕಾಂಡ ಸಂಧಿ.೧೩/೧೬)
೯೬೬ ಸೀತಾ ಪರಿತ್ಯಾಗ (ಜೈಮಿನಿ ಭಾರತದಿಂದ)
೯೬೭ ಶ್ರೀ ಹರಿದಾಸರ ಕೃತಿಗಳು (ಸ್ವರ ಪ್ರಸ್ತಾರ ಸಹಿತ)
೯೬೮ ಹೂಮಾಲೆ ಡಿ. ಕೆ. ಭೀಮಸೇನರಾವ್
೯೬೯ ಹರಿಶ್ಚಂದ್ರನ ರಾಜ್ಯ ಸಮರ್ಪಣ
೯೭೦ ಶಿವಶರಣರ ಕೃತಿಗಳು ವೀಣೆ. ಎಲ್. ರಾಜಾರಾವ್
೯೭೧ ಹರಿದಾಸ ಸಾಹಿತ್ಯ ಆರ್. ಎಸ್. ಪಂಚಮುಖಿ
೯೭೨ ಜನ್ನ ವಿರಚಿತ ಅನುಭವ ಮುಕುರಂ ಸಂ. ಎಂ.ಎಸ್. ಸುಬ್ರಹ್ಮಣ್ಯಶಾಸ್ತ್ರಿ
೯೭೩ ಪ್ಲೇಟೋವಿನ ಆದರ್ಶ ರಾಜ್ಯ ಎಂ.ಎ. ವೆಂಕಟರಾವ್
೯೭೪ ದೂತವಾಕ್ಯವು (ಭಾಸನ ರೂಪಕದ ಕನ್ನಡ ಪರಿವರ್ತನೆ)
೯೭೫ ಶ್ರೀ ವಿಜಯಕೃತ ಕವಿರಾಜಮಾರ್ಗಂ ಸಂ. ಎಂ.ವಿ.ಸೀತಾರಾಮಯ್ಯ
೯೭೬ ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಡಾ. ಬಿ.ವಿ. ಮಹೀದಾಸ್
೯೭೭ ಮಹಲಿಂಗರಂಗನ ಅನುಭವಾಮೃತ ಸಂ: ಬಿದರಹಳ್ಳಿ ನರಸಿಂಹಮೂರ್ತಿ
೯೭೮ ರನ್ನವಿರಚಿತ ಅಜಿತ ತೀರ್ಥಕರ ಪುರಾಣಂ ಶ್ರೀ ಬಿ.ಎಸ್. ಸಣ್ಣಯ್ಯ & ಡಾ. ರಾಮೇಗೌಡ
೯೭೯ ಕನ್ನಡ ಕಾವ್ಯಾವಲೋಕನಂ ಸಂ. ಹೆಚ್. ದೇವೀರಪ್ಪ
೯೮೦ ರಾಘವಾಂಕ ವಿರಚಿತ ಸೋಮನಾಥಚಾರಿತ್ರ ಸಂ.ಡಾ.ಆರ್.ಸಿ.ಹಿರೇಮಠ, ಡಾ.ಎಂ.ಎಸ್.ಸುಂಕಾಪುರ
೯೮೧ ಮಲ್ಲಿಕಾರ್ಜುನ ವಿರಚಿತ ಸೂಕ್ತಿ ಸುಧಾರ್ಣವ ಸಂ. ಎನ್.ಅನಂತರಂಗಾಚಾರ್
೯೮೨ ಕನ್ನಡ ಕುವಲಯಾನಂದ  ಸಂ. ಡಾ.ಎಸ್.ಸಿ. ನಂದಿಮಠ
೯೮೩ ಸುಭಾಷಿತ ಮಂಜರಿ ಸಂಪಾದಿತ
೯೮೪ ಕನ್ನಡ ಮೂಲ ವ್ಯಾಕರಣ ಪಂಜೆ ಮಂಗೇಶರಾಯರು
೯೮೫ ಅರುಂಧತಿ ಸಂ : ಎಲ್. ಗುಂಡಪ್ಪ
೯೮೬ ಸರ್ವೋದಯ
೯೮೭ ಕುಮಾರವ್ಯಾಸ ದರ್ಶನ
೯೮೮ ಸಂಕಲನ
೯೮೯ ಚಂದ್ರಹಾಸೋಪಾಖ್ಯಾನ
೯೯೦ ಕನ್ನಡದಲ್ಲಿ ಸುಧಾರಣೆಗಳು
೯೯೧ ಹರಿದಾಸ ಕೃತಿ ಮಂಜರಿ
೯೯೨ ಕಾದಂಬರಿ - ಸಾಮಾನ್ಯ ಮನುಷ್ಯ ಎಲ್. ಎಸ್. ಶೇಷಗಿರಿರಾವ್
೯೯೩ ವಚನ ಕಾವ್ಯ ಮಂಜರಿ
೯೯೪ ಮೂರು ಸ್ಪರ್ಧಾ ನಾಟಕಗಳು
೯೯೫ ಕವಿ ಹೃದಯ
೯೯೬ ಕರ್ನಾಟಕದ ಕುಲಚರಿಗಳು
೯೯೭ ಕನ್ನಡ ಕಾವ್ಯ ಸೌರಭ
೯೯೮ ಕಾಳಿದಾಸನ ದೃಷ್ಟಿ ಸೃಷ್ಟಿ
೯೯೯ ಈಶ್ವರ ಕವಿ ವಿರಚಿತ ಕವಿ ಜಿಹ್ವಾಬಂಧನಂ ಸಂ: ಎ.ಆರ್. ಕೃಷ್ಣಶಾಸ್ತ್ರಿ
೧೦೦೦ ಪಂಪ ಭಾರತದ ಉಪೋದ್ಭಾತ
೧೦೦೧ ಚಾವುಂಡರಾಯ ಪುರಾಣಂ ಸಂ : ರಾಮಶೇಷಶಾಸ್ತಿç ಮತ್ತು ಎಂ. ಕೃಷ್ಣಪ್ಪ
೧೦೦೨ ಜಗನ್ನಾಥ ವಿಜಯದ ನಿಘಂಟು  ಸೋಸಲೆ ಅಯ್ಯಶಾಸ್ತ್ರಿ
೧೦೦೩ ಗಾಳಿಯಲ್ಲಿನ ಅಗೋಚರ ಶಕ್ತಿಗಳು
೧೦೦೪ ನಕ್ಷತ್ರ ದರ್ಶನ ಆರ್.ಎಲ್. ನರಸಿಂಹಯ್ಯ
೧೦೦೫ ಕನ್ನದ ಬಾವುಟ ಬಿ.ಎಂ.ಶ್ರೀ.
೧೦೦೬ ಕರ್ಣಕರ್ಣಾಮೃತ ಸಂ : ಜಿ. ವೆಂಕಟಸುಬ್ಬಯ್ಯ
೧೦೦೭ ಶಬ್ದಾವರ್ತ ನಿರುಕ್ತ
೧೦೦೮ ಮಾದರಿ ಪತ್ರಗಳು ಎಸ್.ಆರ್. ಸಿದ್ಧರಾಜು
೧೦೦೯ ಮಾತಾಡುವ ಕನ್ನಡ
೧೦೧೦ ದೇಶವಿದೇಶಗಳಲ್ಲಿ ಕನ್ನಡ ಸಂಘ-ಸಂಸ್ಥೆಗಳು ವೆಂಕಟೇಶ ಸಾಂಗ್ಲಿ
೧೦೧೧ ಶ್ರೀ ತುರಂಗ ಭಾರತ
೧೦೧೨ ಕನ್ನಡ ರಂಗಭೂಮಿ ನಡೆದು ಬಂದ ದಾರಿ ಶ್ರೀರಂಗ
೧೦೧೩ ನಮ್ಮ ಪರಿಷತ್ತು ವೆಂಕಟೇಶ ಸಾಂಗ್ಲಿ
೧೦೧೪ ವಯಸ್ಕರ ಶಿಕ್ಷಣ ಸಾಧನೆ ಟಿ.ಆರ್. ನಾಗಪ್ಪ
೧೦೧೫ ಲಾಭಕರ ಸಾಕಣೆ ಕೆ.ಎಸ್. ಪ್ರತಾಪಕುಮಾರ್, ಆರ್.ಎಸ್. ಶ್ರೀನಿವಾಸಗೌಡ
೧೦೧೬ ಬೇಸಾಯ ವಿವಿಧ ಲೇಖಕರು
೧೦೧೭ ಆಧುನಿಕ ವ್ಯವಸಾಯ ಗೊದ್ದು ವೀರೇಶ್
೧೦೧೮ ಕನ್ನಡದಲ್ಲಿ ಶಿಲ್ಪ ಮತ್ತು ತಾಂತ್ರಿಕ ಸಾಹಿತ್ಯ ಕ.ರಾ. ಮೋಹನ್
೧೦೧೯ ಕನ್ನಡ ಹಸ್ತಪ್ರತಿಗಳ ಇತಿಹಾಸ ಎಚ್. ದೇವೀರಪ್ಪ
೧೦೨೦ ಕನ್ನಡದಲ್ಲಿ ಜೈನ ವಾಙ್ಮಯ ವಿವಿಧ ಲೇಖಕರು
೧೦೨೧ ಜನಪ್ರಳಯ ಬಿ. ನಾರಾಯಣಮ್ಮ
೧೦೨೨ ಶಿಕ್ಷಣದಲ್ಲಿ ಪ್ರೇರಣೆ ಮತ್ತು ಕಲಿಕೆ ಜಯಲಕ್ಷ್ಮೀ
೧೦೨೩ ಕನ್ನಡದ ಸರ್ವಾಂಗೀಣ ಪ್ರಗತಿ ವಿವಿಧ ಲೇಖಕರು
೧೦೨೪ ಪಿನೋಕಿಯೋ ಎನ್. ಪ್ರಹ್ಲಾದರಾವ್
೧೦೨೫ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಲೇಖನ ಸೂಚಿ(೧೯೭೧-೮೨) ಟಿ.ವಿ. ವೆಂಕಟರಮಣಯ್ಯ
೧೦೨೬ ಆಕಾಶ ಜಾನಪದ ಪ್ರೊ. ಹಂಪ ನಾಗರಾಜಯ್ಯ
೧೦೨೭ ಉತ್ತರ ಕನ್ನಡ ದರ್ಶನ ಸಂ: ಟಿ.ಕೆ. ಮಹಮೂದ್
೧೦೨೮ ಸಮಕಾಲೀನ ಕಥೆ ಕಾದಂಬರಿ ಮತ್ತು ಹೊಸ ಪ್ರಯೋಗಗಳು ಡಾ. ಜಿ.ಎಸ್. ಆಮೂರ
೧೦೨೯ ಹೊಸಗನ್ನಡ ವ್ಯಾಕರಣ ಎನ್. ರಂಗನಾಥಶರ್ಮಾ
೧೦೩೦ ಪತ್ರಲೇಖನ ಕಲೆ ಡಿ.ಟಿ. ರಂಗಸ್ವಾಮಿ
೧೦೩೧ ನಗೆಗೆ ಇರಲಿ ಬಾಳಿಕೆ ರಾಮಭಟ್ಟ
೧೦೩೨ ಗುರುಭಕ್ತಾಂಡಾರಿ ಚೌಪದನ ಅಂದನೂರು ಶೋಭಾ
೧೦೩೩ ಅತ್ಯುತ್ತಮ ಸಣ್ಣ ಕಥೆಗಳು (೧೨ ಕಥೆಗಳ ಸಂಗ್ರಹ) ವಿವಿಧ ಲೇಖಕರು
೧೦೩೪ ಗದ್ಯ ಕುಸುಮಾಂಜಲಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಸಾ.ಶಿ. ಮರುಳಯ್ಯ, ಡಿ. ಲಿಂಗಯ್ಯ
೧೦೩೫ ಹೊಸಗನ್ನಡ ಸಾಹಿತ್ಯ ಪ್ರೊ. ಎಲ್.ಎಸ್. ಶೇಷಗಿರಿರಾವ್
೧೦೩೬ ಕರ್ನಾಟಕತ್ವದ ವಿಕಾಸ ಆಲೂರು ವೆಂಕಟರಾಯರು
೧೦೩೭ ಕರ್ಣಾಟಕ ಕವಿ ಚರಿತೆ- ಸಂಪುಟ ೧ ಆರ್. ನರಸಿಂಹಾಚಾರ್ಯ
೧೦೩೮ ಕರ್ಣಾಟಕ ಕವಿ ಚರಿತೆ- ಸಂಪುಟ ೨ ಆರ್. ನರಸಿಂಹಾಚಾರ್ಯ
೧೦೩೯ ಕರ್ಣಾಟಕ ಕವಿ ಚರಿತೆ- ಸಂಪುಟ ೩ ಆರ್. ನರಸಿಂಹಾಚಾರ್ಯ
೧೦೪೦ ಶಾಸನ ಸಂಗ್ರಹ ಸಂ: ಎ.ಎಂ. ಅಣ್ಣಿಗೇರಿ, ಆರ್. ಶೇಷಶಾಸ್ತ್ರಿ
೧೦೪೧ ಕರ್ನಾಟಕ ಸಂಪದ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ
೧೦೪೨ ಸಮನ್ವಯ ಕನ್ನಡ  ಸಾಹಿತ್ಯ ಪರಿಷತ್ತು
೧೦೪೩ ದಾಸಪ್ಪ ಜೋಗಪ್ಪ ಹಿ.ಚಿ. ಬೋರಲಿಂಗಯ್ಯ
೧೦೪೪ ಹಾಸನ ಜಿಲ್ಲೆಯ ಸಾರಸ್ವತ ದಿಗ್ಗಜರು ಉದಯರವಿ
೧೦೪೫ ಗ್ರಾಮದರ್ಶನ ಶಿವಳ್ಳಿ ಕೆಂಪೇಗೌಡ
೧೦೪೬ ಗಿರಿಚಂದನ ಟಿ.ಪಿ. ರಮೇಶ್
೧೦೪೭ ಜೀವವೈವಿಧ್ಯ ಮತ್ತು ಪರಿಸರ ಮಾಲಿನ್ಯ ಬೇಸೂರು ಮೋಹನ್ ಪಾಳೇಗಾರ್
೧೦೪೮ ಬಳ್ಳಾರಿಯ ಬೆಡಗು ಪ್ರೊ. ಇಟಗಿ ಈರಣ್ಣ
೧೦೪೯ ಬೇವು ಚಿಗುರು ಜರಗನಹಳ್ಳಿ ಶಿವಶಂಕರ್
೧೦೫೦ ಪ್ರತಿಬಿಂಬ ಡಿ.ಎಂ. ಹಿರೇಮಠ
೧೦೫೧ ತಟ್ಯಾವು ಕಾವ್ಯಕಿರಣ ಡಿ.ಎಂ. ಹಿರೇಮಠ
೧೦೫೨ ಹಾಲರವಿ ಬಂತು ಎಸ್. ನಿರಂಜನಕುಮಾರ್
೧೦೫೩ ಎಸಳುಗಳು ಟಿ.ಪಿ. ರಮೇಶ್
೧೦೫೪ ದಾವಣಗೆರೆ ಜಿಲ್ಲೆ ಒಂದು ಪಕ್ಷಿನೋಟ ಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೦೫೫ ಧಾರಾನಗರಿ ಡಿ.ಎಂ. ಹಿರೇಮಠ
೧೦೫೬ ಕಾವ್ಯ ಕಲರವ ಡಿ. ಮಂಜುನಾಥ
೧೦೫೭ ಕೊಪ್ಪಳ ಜಿಲ್ಲೆ ಸಾಹಿತ್ಯ ಸಂಸ್ಕೃತಿ ಪರಂಪರೆ ಲಿಂಗರಾಜ ಕಮ್ಮಾರ
೧೦೫೮ ಒಡಲ ನುಡಿಗಳು ಶೇಖರಗೌಡ ಮಾಲೀಪಾಟೀಲ
೧೦೫೯ ಪ್ರಣತಿ ಸೂರ್ಯಕಾಂತ ಪಾಟೀಲ ಸರಸಂಪಾ
೧೦೬೦ ನೆಲದ ದನಿ ಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೬೧ ಕಟ್ಟಾಣಿ ಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೬೨ ಕನ್ನಡ ಶೌರ್ಯಸಾಗರ ಗೂಳಪ್ಪ ಕೊಟ್ರಪ್ಪ ಅರಳಿ
೧೦೬೩ ನಿತ್ಯ ಸತ್ಯ ಪರಮೇಶ್ ತ್ಯಾವಿಹಳ್ಳಿ
೧೦೬೪ ಸಾವಿನಾಚೆಯ ಅಳಲು ಕೊಟ್ರೇಶ್ ಎಸ್. ಉಪ್ಪಾರ್
೧೦೬೫ ಜಾನಪದ ಸಿರಿ ಡಾ. ನಲ್ಲೂರು ಪ್ರಸಾದ್ ಆರ್.ಕೆ.
೧೦೬೬ ಮದ್ದುಂಟೆ ಜನನ ಮರಣಕೆ ಗುಂಡ್ಮಿ ಚಂದ್ರಶೇಖರ ಐತಾಳ
೧೦೬೭ ಸದ್ದಿಲ್ಲದ ನಗು ಸುಶೀಲಾ ಸೋಮಶೇಖರ್
೧೦೬೮ ಚಿಕ್ಕಮಗಳೂರು ಜಿಲ್ಲಾ ಮಹತ್ವದ ಲೇಖಕರ ಸತ್ಯಾವಲೋಕನ ಡಾ. ಹಂ.ಮ. ನಾಗಾರ್ಜುನ
೧೦೬೯ ಕಾವ್ಯ ಕುಸುಮ ಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೭೦ ಹೆಜ್ಜೆ ಗುರುತು ರಾಜೇಶ್ವರಿ ಹುಲ್ಲೇನಹಳ್ಳಿ
೧೦೭೧ ವರ್ತುಲದೊಳಗಿನ ಸ್ತ್ರಿ ಕೆ.ಟಿ. ಜಯಶ್ರೀ
೧೦೭೨ ಹೊಯ್ಸಳನಾಡಿನ ಕೋಲಾಟದ ಪದಗಳು ಮೇಟಿಕೆರೆ ಹಿರಿಯಣ್ಣ
೧೦೭೩ ಮುಟ್ಟಿದರೆ ಮಾತನಾಡುವೆ ತ.ರಾ. ಚಂದ್ರ
೧೦೭೪ ನಮ್ಮೂರ ತೇರು ಎಂ. ಉಮೇಶ ಬಾಬು
೧೦೭೫ ಅಡ್ಡ ಹೆಸರಿನ ಉದ್ದ ನಾಮ ಡಿ.ಎನ್. ರಾಮಸ್ವಾಮಿ
೧೦೭೬ ರಜನಿಗಂಧ ಎಂ. ಕುಸುಮ
೧೦೭೭ ಒಡೆದ ಹೊಂಬಾಳೆ ಎನ್.ಎಲ್. ಚನ್ನೇಗೌಡ
೧೦೭೮ ಎಂ.ಎಲ್. ಶ್ರೀಕಂಠೇಗೌಡರು ಕಾಂತರಾಜಪುರ ಸುರೇಶ್
೧೦೭೯ ಏನು ದಾಹ ಯಾವ ಮೋಹ ಎನ್. ಶೈಲಜಾ
೧೦೮೦ ದವನ ಕಟ್ಟು ಡಾ. ಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೦೮೧ ರೂಪ-ನಿರೂಪ ಮಧುವನ ಶಂಕರ
೧೦೮೨ ಕನ್ನಡದಲ್ಲಿ ಇಂಗ್ಲಿಷ್ ಗೀತೆಗಳು ಟಿ.ಕೆ.ಜಿ. ಭಟ್ಟ ಸಂಪಾಜೆ
೧೦೮೩ ಕಚಗುಳಿ ದಿನಮಣಿ ಹೇಮರಾಜ್
೧೦೮೪ ಬರ ಮತ್ತು ರಣಹದ್ದುಗಳು ಡಾ. ಶ್ರೀವತ್ಸ ಎಸ್. ವಟಿ
೧೦೮೫ ಕೊಡಗಿನ ಧಾರ್ಮಿಕ ಕೇಂದ್ರಗಳು ಸಿ.ಎಸ್. ಸುರೇಶ್
೧೦೮೬ ಮಂಜುಳಾ ಹೊನ್ನಶೆಟ್ಟಿಹಳ್ಳಿ ಗಿರಿರಾಜ್
೧೦೮೭ ಶೂದ್ರ ಸಂವಾದ ಮಂಜು ಕೋಡಿಉಗನೆ
೧೦೮೮ ಹವಾಲ್ದಾರ ನಂಜಪ್ಪ ಕಿಗ್ಗಾಲು ಎಸ್. ಗಿರೀಶ
೧೦೮೯ ಸಂತೆಯೊಳಗೊಂದು ಮನೆಯ ಮಾಡಿ ಗೊರೂರು ಶಿವೇಶ
೧೦೯೦ ಗ್ರಾಮ ಪುರಾಣ ದ್ಯಾವನೂರು ಮಂಜುನಾಥ್
೧೦೯೧ ೧೯೬೦ರ ಮಣಿಪಾಲ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತು
೧೦೯೨ ಅತ್ತರ ಹಾಜಕ ಮತ್ತುಇತರ ಕಥೆಗಳು ಕನ್ನಡ  ಸಾಹಿತ್ಯ ಪರಿಷತ್ತು
೧೦೯೩ ಪಾಣಾರಾಟ ಡಾ. ಗಾಯತ್ರಿ ನಾವಡ
೧೦೯೪ ಹೊಸಬೆಳಕು ಇಂದಿರಾ ಹಾಲಂಬಿ
೧೦೯೫ ಮುಳಿಯ ಮೂಕಾಂಬಿಕೆ ಗಂಗಾ ಪಾದೇಕಲ್
೧೦೯೬ ಬೆಳ್ಳಿ ಸೀತಾರತ್ನ ಕನ್ನಡ ಸಾಹಿತ್ಯ ಪರಿಷತ್ತು
೧೦೯೭ ದಾವಣಗೆರೆ ಜಿಲ್ಲಾ ಜಾನಪದ ಡಾ. ಆರ್.ಕೆ. ನಲ್ಲೂರು ಪ್ರಸಾದ್
೧೦೯೮ ಜೇನಹನಿ ಡಾ. ಲಕ್ಷ್ಮೀದೇವಿ ಗವಾಯಿ
೧೦೯೯ ಕನ್ನಡ-ಕ ಅಂಶುಮಾಲ
೧೧೦೦ ಬಿಸಿಲ ಹುಡಿ ಎಸ್. ದೇವೇಂದ್ರಗೌಡ
೧೧೦೧ ಹಳೆಯಮ್ಮನ ಆತ್ಮಕಥೆ ಕನ್ನಡ  ಸಾಹಿತ್ಯ ಪರಿಷತ್ತು
೧೧೦೨ ಪ್ರಬಂಧ ಲೋಕ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೦೩ ಭಾಷಿಕ ಸಾಂಸ್ಕೃತಿಕ ಚಿಂತನೆಗಳು ಡಾ. ಯು.ಪಿ. ಉಪಾಧ್ಯಾಯ
೧೧೦೪ ಸಾಣೆಹಳ್ಳಿ ಶಿವಸಂಚಾರ ಜ್ಞಾನದೇವ ಸಿ.ಪಿ.
೧೧೦೫ ಬಾಳಬುತ್ತಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೦೬ ಉರಿಯುಂಡ ಕರ್ಪೂರ ಕನ್ನಡ ಸಾಹಿತ್ಯ ಪರಿಷತ್ತು
೧೧೦೭ ಭಾವ ಚಿತ್ತಾರ ಟಿ.ಪಿ. ರಮೇಶ್
೧೧೦೮ ಮಳೆಬಿಲ್ಲು ಎನ್.ಡಿ. ಮಂಜುಳಾ
೧೧೦೯ ಅಂತರಗಂಗೆ ಡಾ. ರಾಜೇಂದ್ರ ಎಸ್. ಗಡಾದ
೧೧೧೦ ಕತ್ತಲರಾಜ್ಯದ ಕಥೆ ಸೋಮಶೇಖರ ಬಿಸಲ್ವಾಡಿ
೧೧೧೧ ಏಕಾಂಕ ಪಂಚಕ ಮೋಹನ ಹಬ್ಬು
೧೧೧೨ ಧರಿನಾಡಿನ ಕಾವ್ಯ ಕನ್ನಡ ಸಾಹಿತ್ಯ ಪರಿಷತ್ತು
೧೧೧೩ ಅರಳು ಮಲ್ಲಿಗೆ ಪ್ರೊ. ಇಟಗಿ ಈರಣ್ಣ
೧೧೧೪ ಕಾವ್ಯವಾಹಿನಿ ಬನ್ನೂರು ಕೆ. ರಾಜು
೧೧೧೫ ಶಿಖರಗನ್ನಡಿ ಕನ್ನಡ ಸಾಹಿತ್ಯ ಪರಿಷತ್ತು
೧೧೧೬ ದವನ ಕಾವ್ಯ ಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೧೧೭ ಯಾಲಕ್ಕಿ ಗೊಂಚಲು ವಿರೂಪಾಕ್ಷಪ್ಪ ಕೋರಗಲ್ಲ
೧೧೧೮ ಕಾಲ ಕಥಾ ದೀಪ ಎ.ಎಸ್. ಮಕಾನದಾರ
೧೧೧೯ ತಾರೆಗಳ ತೋಟ ಕಮಲಾ ಕೊಂಡದಕುಳಿ
೧೧೨೦ ಬದುಕುವ ಕಲೆ ವಿ.ಎಸ್. ಶಿರಹಟ್ಟಿಮಠ
೧೧೨೧ ಕೊಡಗಿನ ಸೈನಿಕ ಪರಂಪರೆ ಬಿ.ಸಿ. ದಿನೇಶ್
೧೧೨೨ ಕಂಬನಿ ಎಂ.ಪಿ. ಪುಷ್ಪಲತ ಶಿವಪ್ಪ
೧೧೨೩ ಬೆಳಗಾವಿ ಭಾಗ್ಯ ಡಾ. ರಾಮಕೃಷ್ಣ ಮರಾಠೆ ಶಿರೀ಼ಷ
೧೧೨೪ ಸೂರ್ಯನ ಬೆಳದಿಂಗಳ ಕನಸು ಡಾ. ದಸ್ತಗೀರ ಸಾಬ್ ದಿನ್ನಿ
೧೧೨೫ ಮುಂಬಯಿ ದರ್ಪಣ ಎಚ್.ಬಿ.ಎಲ್. ರಾವ್
೧೧೨೬ ಸಿರಿಭೂಮಿ ಗೋಪಾಲಗೌಡ ಕಲ್ವಮಂಜಲಿ
೧೧೨೭ ಇನ್ನೊಂದು ಬೆಳಗು ಸುಬ್ರಾಯ ಚೊಕ್ಕಾಡಿ
೧೧೨೮ ಸತ್ಯದ ನಿಲವ ಡಾ. ಬಂಡಯ್ಯಸ್ವಾಮಿ, ಡಾ. ಜಗನ್ನಾಥ ಹೆಬ್ಬಾಳೆ
೧೧೨೯ ಸೂರ್ಯಕಾಂತಿ ಸುಕನ್ಯ ಕಳಸ
೧೧೩೦ ಚುಂಬಕ ಗಾಳಿ ಫಾಲ್ಗುನಗೌಡ  ಅಚವೆ
೧೧೩೧ ಅವಿಭಜಿತ ದಕ್ಷಿಣ ಕನ್ನಡದ ಧೀಮಂತ ಪತ್ರಕರ್ತರು ಡಾ. ಮಧುವನ ಶಂಕರ
೧೧೩೨ ಪ್ರಸಂಗೋಚಿತ ಕನ್ನಡ ಸಾಹಿತ್ಯ ಪರಿಷತ್ತು
೧೧೩೩ ಜೋಕಾಲಿ ಕೆ.ಎ. ರೋಹಿಣಿ
೧೧೩೪ ನಲ್ವಾಡುಗಳು ಆನಂದಕಂದ
೧೧೩೫ ಮೌನರಾಗ ಡಾ. ಜಿ.ಎಸ್. ಶಿವರುದ್ರಪ್ಪ
೧೧೩೬ ಸತ್ವಾವಲೋಕನಂ ಡಾ. ಎಚ್. ಜಯಮ್ಮ ಕರಿಯಣ್ಣ
೧೧೩೭ ನಮ್ಮ ನಿಮ್ಮ ಕಥೆಗಳು ಪ್ರೊ. ಟಿ. ಕೇಶವಭಟ್ಟ
೧೧೩೮ ಕನ್ನಡ ಸಾಹಿತ್ಯಕ್ಕೆ ಮೂಡಬಿದಿರೆ ಲೇಖಕರ ಕೊಡುಗೆ  ವೈ. ಉಮಾನಾಥ ಶೆಣೈ
೧೧೩೯ ಅರಿವು- ಹರಿವು ಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೧೪೦ ಸಿಡಿಲು ಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೪೧ ದ್ರೌಪದಿಯ ಸ್ವಗತ ಮಂಜುಳಾ ಶೆಟ್ಟಿ
೧೧೪೨ ಸಾಹಿತ್ಯ ಸವ್ಯಸಾಚಿ ಭಾರತೀಸುತ ಎನ್.ಪಿ. ಕಾವೇರಿ ಪ್ರಕಾಶ್
೧೧೪೩ ಮಹಾಮರ ಡಾ. ಅಮೀರುದ್ದೀನ್ ಖಾಜಿ
೧೧೪೪ ಬಿಜಾಪುರ ಜಿಲ್ಲೆ ಸಾಂಸ್ಕೃತಿಕ ಪರಂಪರೆ ಎಚ್.ಎಂ. ಕಡಕೋಳ
೧೧೪೫ ಚಾಮರಾಜನಗರ ಜಿಲ್ಲೆಯ ಗಡಿನಾಡ ಸಮಸ್ಯೆಗಳು ಎ.ಎಂ. ನಾಗಮಲ್ಲಪ್ಪ
೧೧೪೬ ಜೀವನ್ಮುಖಿ ಟಿ. ಸತೀಶ್ ಜವರೇಗೌಡ
೧೧೪೭ ಪ್ರಬಂಧ ಪರಿಮಳ ಡಾ. ಬಸವರಾಜ ಜಗಜಂಪಿ
೧೧೪೮ ಹಳಗನ್ನಡ ವ್ಯಾಕರಣ ಸೂತ್ರಗಳು ಪ್ರಾಂಶುಪಾಲರು, ಕರ್ನಾಟಕ ಥಿಯಾಲಾಜಿಕಲ್ ಕಾಲೇಜ್, ಬಲ್ಮಠ, ಮಂಗಳೂರು
೧೧೪೯ ನೂರೊಂದು ಚಿಂತನ ಸಂ: ಡಾ. ಬಸವರಾಜ ಸಾದರ,                 ಗೊ.ರು. ಚನ್ನಬಸಪ್ಪ
೧೧೫೦ ಕನ್ನಡನುಡಿ ಲೇಖನ ಸೂಚಿ ಅಗರಂ ಕೃಷ್ಣಮೂರ್ತಿ
೧೧೫೧ ಹರಿಶ್ಚಂದ್ರನ ಕಥೆಯ ಬೆಳವಣಿಗೆ ಒಂದು ಅಧ್ಯಯನ ಡಾ. ಎನ್.ವಿ. ವಿಮಲ
೧೧೫೨ ಕನ್ನಡ ಸಾಹಿತ್ಯದಲ್ಲಿ ದ್ರೌಪದಿ ಡಾ. ಎಸ್.ವಿ. ಪ್ರಭಾವತಿ
೧೧೫೩ ಜಯದೇವಿ ತಾಯಿ ಲಿಗಾಡೆ(ಸಂಪ್ರಬಂಧ) ಡಾ. ಸರೋಜಿನಿ ಚವಲಾರ
೧೧೫೪ ಜಯದೇವಿ ತಾಯಿ ಲಿಗಾಡೆ(ಜೀವನ ಚರಿತ್ರೆ) ಡಾ. ಚೆನ್ನಾಂಬಿಕಾ ಪಾವಟೆ
೧೧೫೫ ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು ಡಾ. ಬಸವರಾಜ ಸಬರದ
೧೧೫೬ ಕನ್ನಡ ಶಬ್ದಾನುಶಾಸನ ಡಾ. ಉಪ್ಪಂಗಳ ರಾಮಭಟ್ಟ
೧೧೫೭ ಪ್ರಸಾರ ಹಾಸ್ಯ ಸಂ. ಡಾ. ಬಸವರಾಜ ಸಾದರ
೧೧೫೮ ನಮ್ಮವರ ಬದುಕು ಪ್ರೊ. ಸಿ.ವಿ. ಕೆರಿಮನಿ
೧೧೫೯ ಬಂಧ-ಪ್ರಬಂಧ ಪ್ರೊ. ಎಸ್. ಶ್ರೀನಿವಾಸನ್, ಜಿ. ಅಬ್ದುಲ್‌ಬಷೀರ್
೧೧೬೦ ಕೀಚಕ ಪರ್ವತವಾಣಿ
೧೧೬೧ ಆಧುನಿಕ ಕನ್ನಡ ಕವನಗಳು ಡಾ. ಎಂ.ಎ. ಜಯಚಂದ್ರ, ಶಾಂತಲಕ್ಷ್ಮೀ, ಶಶಿಕಲಾ ವೀರಯ್ಯಸ್ವಾಮಿ
೧೧೬೨ ಆರು ನಾಟಕಗಳು ಸಂ: ಡಾ. ಎಚ್.ಎಸ್. ಶಿವಪ್ರಕಾಶ್
೧೧೬೩ ಕನ್ನಡ ಗದ್ಯಾವಲೋಕನ ಸಂ: ಎನ್. ಬಸವಾರಾಧ್ಯ
೧೧೬೪ ತಲಕಾಡಿನ ಗಂಗರ ದೇವಾಲಯಗಳು ಡಾ. ದೇವರಕೊಂಡಾರೆಡ್ಡಿ
೧೧೬೫ ಪಂಪಭಾರತ- ಒಂದು ಸಾಂಸೃತಿಕ ಅಧ್ಯಯನಗಳು ಡಾ. ಶಾಂತಿನಾಥ ದಿಬ್ಬದ
೧೧೬೬ ಕರ್ನಾಟಕದ ಹೆಳವರು-ಒಂದು ಜಾನಪದೀಯ ಅಧ್ಯಯನ ಡಾ. ಹರಿಲಾಲ್ ಕೆ. ಪವಾರ್
೧೧೬೭ ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು ಡಾ. ನಾ. ದಾಮೋದರ ಶೆಟ್ಟಿ
೧೧೬೮ ತ.ರಾ.ಸು. ಅವರ ಕಾದಂಬರಿಗಳು ಡಾ. ಮಂಗಳಾ ಪ್ರಿಯದರ್ಶಿನಿ
೧೧೬೯ ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ ಡಾ. ಎಂ.ಜಿ. ಈಶ್ವರಪ್ಪ
೧೧೭೦ ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು ಡಾ. ಎಂ.ಎ. ಜಯಚಂದ್ರ
೧೧೭೧ ಅಕ್ಕಮಹಾದೇವಿ- ಜೀವನ ಕೃತಿಗಳು ಡಾ. ವಿ. ಕಮಲಮ್ಮ
೧೧೭೨ ಜಿನಸೇನನ ಹರಿವಂಶಪುರಾಣ- ಒಂದು ಅಧ್ಯಯನ ಡಾ. ಬಿ.ಎನ್. ಸುಮಿತ್ರಾಬಾಯಿ
೧೧೭೩ ಹೊನ್ನಮ್ಮನ ಹದಿಬದೆಯ ಧರ್ಮ-ಒಂದು ಅಧ್ಯಯನ ಡಾ. ಮಧುವೆಂಕಾರೆಡ್ಡಿ
೧೧೭೪ ಕನ್ನಡ ಮಾರ್ಗಕಾವ್ಯದ ಮೇಲೆ ಕಾಳಿದಾಸನ ಪ್ರಭಾವ ಡಾ. ಶ್ರೀರಾಮಭಟ್ಟ
೧೧೭೫ ವ್ಯಾಸನಾಯಕರು-ಒಂದು ಜನಾಂಗಿಕ ಅಧ್ಯಯನ ಡಾ. ಕರಿಶೆಟ್ಟಿ ರುದ್ರಪ್ಪ
೧೧೭೬ ಕನ್ನಡ ತೆಲುಗು ದ್ವಿಭಾಷೀಯ ಅಧ್ಯಯನ ಡಾ. ಕೃಷ್ಣಪರಮೇಶ್ವರಭಟ್ಟ
೧೧೭೭ ಶಾಂತಿರಾಜ ಶಾಸ್ತ್ರಿಗಳ ಕೃತಿಗಳು-ಒಂದು ಅಧ್ಯಯನ ಡಾ. ಸತ್ಯವತಿ
೧೧೭೮ ೨೦ನೇ ಶತಮಾನದ ವಚನ ಸಾಹಿತ್ಯ-ಒಂದು ಅಧ್ಯಯನ ಡಾ. ಪ್ರೀತಿ ಶುಭಚಂದ್ರ
೧೧೭೯ ಭಾರತ ಸಿಂಧು ರಶ್ಮಿ-ಒಂದು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಮಾಲೋಕನ ಡಾ. ಟಿ.ವಿ. ಸುಬ್ರಹ್ಮಣ್ಯ
೧೧೮೦ ಕುಮಾರವ್ಯಾಸ ಭಾರತದ ಭಾಷಾ ವೈಜ್ಞಾನಿಕ ವಿಶ್ಲೇಷಣೆ ಡಾ ಸಿ. ಓಂಕಾರಪ್ಪ
೧೧೮೧ ಕನ್ನಡ ಗೀತ ನಾಟಕಗಳ ಅಧ್ಯಯನ ಡಾ. ವಿಜಯಾ ಸುಬ್ಬರಾಜ್
೧೧೮೨ ಸಂಸ್ಕೃತ ಸಾಹಿತ್ಯಕ್ಕೆ ಮಹಾಕವಿ ಷಡಕ್ಷರಿದೇವನ ಕೊಡುಗೆ ಡಾ. ಡಿ. ಶೀಲಾಕುಮಾರಿ
೧೧೮೩ ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರು ಡಾ. ಕೆ.ಎಸ್. ಕುಮಾರಸ್ವಾಮಿ
೧೧೮೪ ಆಂಧ್ರಪ್ರದೇಶದ ಕನ್ನಡ ಶಾಸನಗಳು ಡಾ. ಕೆ.ಆರ್. ಗಣೇಶ್
೧೧೮೫ ಕೆಳದಿ ಶಾಸನಗಳು-ಸಾಂಸ್ಕೃತಿಕ ಅದ್ಯಯನ ಡಾ. ಕೆ.ಜಿ. ವೆಂಕಟೇಶ್ ಜ್ಯೋಯಿಸ
೧೧೮೬ ಹಿಂದಿ ಕಾವ್ಯದಲ್ಲಿ ವೀರರಸ ಡಾ. ಏಜಾಸುದ್ದೀನ್
೧೧೮೭ ಕನ್ನಡ ಜೀವಂಧರ ಚರಿತ್ರೆಗಳ ತೌಲನಿಕ ಅಧ್ಯಯನ ಡಾ. ಪದ್ಮಾಶೇಖರ್
೧೧೮೮ ಮೂರು ನಾಟಕಗಳು ಡಾ. ಜೋಳದರಾಶಿ ದೊಡ್ಡನಗೌಡ
೧೧೮೯ ಗೊಂಬೀಗೌಡರ ಸೂತ್ರದ ಗೊಂಬೆ ಆಟಗಳು ಮುದೇನೂರು ಸಂಗಣ್ಣ
೧೧೯೦ ಬದುಕು ನನ್ನ ದೃಷ್ಟಿಯಲ್ಲಿ ಸಂ: ಡಾ. ಬಸವರಾಜ ಸಾದರ
೧೧೯೧ ವೃತ್ತಿರಂಗದರ್ಶನ ಡಾ. ಎಚ್.ಕೆ. ರಂಗನಾಥ
೧೧೯೨ ಕರ್ನಾಟಕದ ಕಲೆಗಳು ವಾಸ್ತು ಡಾ. ಬಾ.ರಾ. ಗೋಪಾಲ್, ನಿ. ರಾಜಶೇಖರ
೧೧೯೩ ಚಿಲುಮೆ (ಚಿಂತನ ಬರಹಗಳು) ಲೇ: ಡಾ. ಸಿ.ಪಿ. ಕೃಷ್ಣಕುಮಾರ್
೧೧೯೪ ಜಂಬದ ಕೋಳಿ ಮತ್ತು ಇತರ ಕಥೆಗಳು ಸಂ: ರಸಿಕ ಪುತ್ತಿಗೆ
೧೧೯೫ ಚುಕ್ಕಿ ಚಂದ್ರಮ ಮತ್ತು ಕನಕ ಕೃಷ್ಣ ಸಂ: ರಸಿಕ ಪುತ್ತಿಗೆ
೧೧೯೬  ಮೈಸೂರು ದಾರಿಯಲ್ಲಿ (ಪ್ರವಾಸ ಕಥನ) ಉದಯ ಧರ್ಮಸ್ಥಳ, ಎನ್. ವೆಂಕಟೇಶಪ್ಪ
೧೧೯೭ ಚಲುವನಹಳ್ಳಿ ಚತುರರು (ಸಾಹಸ ಕಥೆ) ಟಿ.ಎಸ್. ನಾಗರಾಜಶೆಟ್ಟಿ, ಮೂರ್ತಿ ರಾಮನಾಥಪುರ
೧೧೯೮ ಇಲಿಬೋನು (ನಾಟಕ) ಚದುರಂಗ
೧೧೯೯ ಆಲೋಚನೆ ಸಂ: ಟಿ.ಸಿ. ಪೂರ್ಣಿಮಾ
೧೨೦೦ ಸೋಬಾನೆ ಚಿಕ್ಕಮ್ಮನ ಪದಗಳು ಎಚ್.ಎಲ್. ನಾಗೇಗೌಡ
೧೨೦೧ ಸಂವೇದನೆ ಶಶಿಕಲಾ ವೀರಯ್ಯಸ್ವಾಮಿ
೧೨೦೨ ಹಸ್ತಪ್ರತಿ ಸೂಚೀ ಎಸ್. ಶಿವಣ್ಣ
೧೨೦೩ ಸರ್ಪಭೂಷಣ ಶಿವಯೋಗಿ ಡಾ. ಜಿ.ಎಸ್. ಶಿವರುದ್ರಪ್ಪ
೧೨೦೪ ಅರಿವು-ಆಚರಣೆ ಡಾ. ಎಚ್.ಎಂ. ಮರುಳಸಿದ್ದಯ್ಯ
೧೨೦೫ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ದತ್ತಿಗಳು ಕೆ. ಶಿವರಾಮಯ್ಯ
೧೨೦೬ ಎಂ. ಶಾಮರಾಯರು ಡಾ. ಟಿ. ಗೋವಿಂದಯ್ಯ
೧೨೦೭ ದಲಿತೋದಯ ಭಾಗ ೧ ಹಾಗೂ ೨ ಟಿ.ಆರ್. ಮಹಾದೇವಯ್ಯ
೧೨೦೮ ತನಿ ಎರೆದವರು ಡಾ. ಜಿ.ವಿ.ಡಿ.
೧೨೦೯ ಮಾನಸಾಂತರ ಡಾ. ಎಚ್.ಎಸ್. ಶಿವಪ್ರಕಾಶ
೧೨೧೦ ಜೈಮಿನಿಭಾರತ ಸಂಗ್ರಹ ಜಿ. ಗುಂಡಣ್ಣ
೧೨೧೧ ಹದಿನೈದರ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ ಪ್ರೊ. ಕೆ. ನಾಗೇಂದ್ರಪ್ಪ
೧೨೧೨ ಪರ್ವತ ಮಹಾತ್ಮೆ ಸಂ: ಎಸ್. ಉಮಾಪತಿ
೧೨೧೩ ಸದ್ಗುಣಿ ಕೃಷ್ಣಬಾಯಿ (ಉತ್ತಮ ಗೃಹಿಣಿ) ಶಾಂತಾಬಾಯಿ ನೀಲಗಾರ
೧೨೧೪ ಕನ್ನಡ ನುಡಿ ನಿಪುಣರು ನಾ. ರೇವನ್
೧೨೧೫ ಹರಪನಹಳ್ಳಿ ಪಾಳೇಗಾರರು ಕುಂ.ಬಾ. ಸದಾಶಿವಪ್ಪ
೧೨೧೬ ಗೋವಿನ ಹಾಡು ಕನ್ನಡ ಸಾಹಿತ್ಯ ಪರಿಷತ್ತು
೧೨೧೭ ಶೃಂಗಾರ ಚತುರೋಲ್ಲಾಸಿನಿ ಗುಬ್ಬಿ ಸೊ. ಮುರಿಗಾರಾಧ್ಯ
೧೨೧೮ ತಮಿಳು ನಾಡಿನ ಕನ್ನಡ ಶಾಸನಗಳು ಪಿ.ವಿ. ಕೃಷ್ಣಮೂರ್ತಿ
೧೨೧೯ ಬಿಡುಗಡೆಯ ಮಡಿಲಲ್ಲಿ ಎಂ.ಜಿ. ಕೃಷ್ಣಮೂರ್ತಿ
೧೨೨೦ ಕರ್ನಾಟಕ ಏಕೀಕರಣ ಸಿದ್ಧಿ ಸಾಧನೆ ಡಾ. ಸೂರ್ಯನಾಥ ಕಾಮತ್
೧೨೨೧ ಜಾನಪದ ಸ್ವರೂಪ ಮತ್ತು ಸಾಹಿತ್ಯ ಡಾ. ಕೆ.ಆರ್. ಸಂಧ್ಯಾರೆಡ್ಡಿ, ಡಿ. ಲಿಂಗಯ್ಯ
೧೨೨೨ ಸುವರ್ಣಭಾರತಿ ಸಂ.೧ ನಾ. ನಂಜಮ್ಮ, ಶಕುಂತಲ ಪ್ರಸಾದ್
೧೨೨೩ ಸುವರ್ಣಭಾರತಿ ಸಂ.೨ ಡಾ. ಪಿ.ವಿ. ನಾರಾಯಣ, ಎಸ್.ಕೆ. ಸುಮಂಗಲಿ
೧೨೨೪ ಸುವರ್ಣಭಾರತಿ ಸಂ.೩ ಡಾ. ಕಮಲಾ ಹಂಪನಾ, ಡಾ. ಎಸ್.ಪಿ. ಪದ್ಮಪ್ರಸಾದ್
೧೨೨೫ ಎಲ್ಲಾರು ಮಾಡುವುದು (ನಾಟಕ) ಭರತೇಶ
೧೨೨೬ ಡಾ. ಗೌರೀಶ್ ಕಾಯ್ಕಿಣಿ ಬದುಕು ಬರಹ ನಾ.ಸು. ಭರತೇಶ
೧೨೨೭ ಹೊಸಗನ್ನಡ ವ್ಯಾಕರಣ, ಛಂದಸ್ಸು, ವ್ಯಾವಹಾರಿಕ ಕನ್ನಡ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ.ಕೆ.ಆರ್. ಗಣೇಶ್, ಪ್ರೊ. ಜಿ. ಅಶ್ವತ್ಥನಾರಾಯಣ
೧೨೨೮ ಹೊಸಗನ್ನಡ ಕವಿತೆ
೧೨೨೯ ಕನ್ನಡ ಭಾಷೆಯ ಚರಿತ್ರೆ ಡಾ. ಸಾ.ಶಿ. ಮರುಳಯ್ಯ
೧೨೩೦ ಕನ್ನಡದಲ್ಲಿ ಕಡತಗಳು ಎ.ಕೆ. ಶಾಸ್ತ್ರಿ
೧೨೩೧ ಕಯ್ಯಾರ ಕಿಞ್ಞಣ್ಣ ರೈ (ಬದುಕು ಬರಹ) ಪ್ರೇಮಾಭಟ್
೧೨೩೨ ಕಥಾ ಶ್ರವಣ ಮಾಡೈ ಡಾ. ಸಾ.ಶಿ. ಮರುಳಯ್ಯ
೧೨೩೩ ಸೂಜಿಮಲ್ಲಿಗೆ (ಕವನ ಸಂಕಲನ)  ಎಚ್. ಡುಂಡಿರಾಜ್, ಸಾ. ಶಿ. ಮರುಳಯ್ಯ
೧೨೩೪ ಕನ್ನಡ ಜೈನ ಕಥಾ ಸಾಹಿತ್ಯ ಸಮೀಕ್ಷೆ  ಕೆ. ನಾಗೇಂದ್ರಪ್ಪ
೧೨೩೫ ಶಾಸ್ತ್ರದಲ್ಲಿ ವಾಮನ  ಅರವಿಂದ ನಾಡಕರ್ಣಿ
೧೨೩೬ ಶರಣ ಸಾಹಿತ್ಯ ಸಂಸ್ಕ ತಿ ಕೆಲವು ಅಧ್ಯಯನಗಳು  ಡಾ. ಸಿ. ನಾಗಭೂಷಣ
೧೨೩೭ ಆಯುರ್ವೇದದ ಆರೋಗ್ಯ ಸೂತ್ರಗಳು  ಡಾ. ವಿ. ಆರ್. ಪದ್ಮನಾಭರಾವ್
೧೨೩೮ ದ್ವಿಲಿಂಗ  ಡಾ. ಸುನಂದಾ ಕುಲಕರ್ಣಿ
೧೨೩೯ ಕನ್ನಡ ಲಿಪಿಶಾಸ್ತ್ರ ಎಂ. ಜಿ. ಮಂಜುನಾಥ, ಜಿ. ಕೆ. ದೇವರಾಜಸ್ವಾಮಿ, 
೧೨೪೦ ಡಾ. ಸಿ.ಪಿ.ಕೆ. ಅವರ ವಿಮರ್ಶೆ ಮತ್ತು ವಿಚಾರ ಡಾ. ಪರ್ವೀನ್ ಸಲೀಂ
೧೨೪೧ ಆಧುನಿಕ ವಚನ ಸಿರಿ  ಸಂ. ಎಂ. ಜಿ. ನಾಗರಾಜ್
೧೨೪೨ ಭಾವಗಂಗೆ - ಎಲ್ಲೇಗೌಡ ಬೆಸಗರಹಳ್ಳಿ  ತಾ. ಸಿ. ತಿಮ್ಮಯ್ಯ
೧೨೪೩ ಬೆಸಗರಹಳ್ಳಿ ರಾಮಣ್ಣ ಅವರ ಆಯ್ದ ಕಥೆಗಳು ಸಂ. ರವಿಕಾಂತೇಗೌಡ
೧೨೪೪ ಬೆಸಗರಹಳ್ಳಿ ರಾಮಣ್ಣ ಅವರ ಆಯ್ದ (ಎಂಟು) ಕಥೆಗಳು  ಸಂ. ರವಿಕಾಂತೇಗೌಡ
೧೨೪೫ ಕನ್ನಡ ಕವಿವಾಣಿ  ಸಂಪಾದಕ ವರ್ಗ
೧೨೪೬ ವಿಚಾರ ವೀಳ್ಯ  ಡಾ. ಕೆ. ವಿ. ಚಂದ್ರಣ್ಣಗೌಡ
೧೨೪೭ ಜ್ಞಾನೋಪಾಸಕ -(ಡಿ. ಎಲ್. ಎನ್. ಅವರ ವ್ಯಕ್ತಿತ್ವ ಮತ್ತು ಕೃತಿಗಳ ಕುರಿತ ಲೇಖನಗಳು)
೧೨೪೮ ರಾಮಾಯಣ ಮಹಾಕಾವ್ಯ ಸಾಂಗತ್ಯ  ಸಂ. ಲಿ. ಹು. ಬ. ಶಿವರುದ್ರಯ್ಯ ಬಾಪುರಿ.
೧೨೪೯ ಶಾಂತಶ್ರೀ  ಸಂ. ಪ್ರಭುಖಾನಪುರೆ
೧೨೫೦ ಪುರಾಣ ಜಾನಪದ ಮತ್ತು ದೇಶೀವಾದ     ಡಾ. ಅರವಿಂದ ಮಾಲಗತ್ತಿ
೧೨೫೧ ಶಬ್ದಮಣಿ ದರ್ಪಣ ದೀಪಿಕೆ  ಪ್ರೊ. ಜಿ. ಅಬ್ದುಲ್ ಬಷೀರ್
೧೨೫೨ ಸತ್ಯಕಾಮರ ಕಥೆಗಳು ಸತ್ಯಕಾಮ
೧೨೫೩ ಕನ್ನಡ ಪ್ರಾದೇಶಿಕ ಕಾದಂಬರಿಗಳ ಜಾನಪದೀಯತೆ  ಡಾ. ಪಿ. ಕೆ. ಖಂಡೋಬ.
೧೨೫೪ ದಲಿತೋದಯ ಭಾಗ - ೧
೧೨೫೫ ದಲಿತೋದಯ ಭಾಗ - ೨
೧೨೫೬ ಕೆಲವು ಲಲಿತ ಪ್ರಬಂಧಗಳು  ಸಂ. ಜಯಮ್ಮ ಕರಿಯಣ್ಣ, ಇಂದಿರಾ ಹೆಗಡೆ
೧೨೫೭ ಪ್ರೊ. ಕೆ. ಜಿ. ಕುಂದಣಗಾರರ ಅವರ ಲೇಖನ ಸಾಹಿತ್ಯ  ಡಾ. ಎಂ. ಜಿ. ಬಿರಾದಾರ
೧೨೫೮ ಪರಿಸರ ಮಾಲಿನ್ಯದ ಅಪಾಯಗಳು       ಎಸ್. ವಿ.ಶ್ರೀನಿವಾಸರಾವ್
೧೨೫೯ ರಾಜ್ಯೋತ್ಸವ ಮತ್ತು ಇತರ ರೂಪಕಗಳು  ಶಾಂತಾದೇವಿ ಮಾಳವಾಡ
೧೨೬೦ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ  ಹೆಚ್. ನಂಜೇಗೌಡ
೧೨೬೧ ಭಾರತೀಯ ಭಕ್ತಿ ಚಳುವಳಿಗಳು  ಷಣ್ಮುಖಯ್ಯ ಅಕ್ಕೂರಮಠ
೧೨೬೨ ಪ್ರೊ. ಡಿ. ಕೆ. ಭೀಮಸೇನರಾಯರ ಬದುಕು-ಬರಹ- ಕೆ. ರಾಘವೇಂದ್ರರಾವ್
೧೨೬೩ ಚರ್ಮದ ಸಮಸ್ಯೆಗಳು ಮತ್ತು ಪರಿಹಾರಗಳು  ಡಾ. ಬಿ. ಡಿ. ಸತ್ಯನಾರಾಯಣ
೧೨೬೪ ದುರ್ಗಶೋಧನ  ರಾಜಶೇಖರಪ್ಪ
೧೨೬೫ ಕಾನೂನು ದೀಪಿಕೆ  ಎಸ್. ಮಿಠ್ಠಲ್‌ಕೋಡ್
೧೨೬೬ ಕನ್ನಡ - ಕರ್ನಾಟಕ ಡಾ. ಯು. ಆರ್. ಅನಂತಮೂರ್ತಿ
೧೨೬೭ ಮಾನ್ವಿ ತಾಲ್ಲೂಕಿನ ಶಾಸನಗಳು ಚನ್ನಬಸವ ಹಿರೇಮಠ
೧೨೬೮ ನೇಮಿನಾಥ ಪುರಾಣ (ಗದ್ಯಾನುವಾದ) ಆರ್. ವಿ. ಕುಲಕರ್ಣಿ
೧೨೬೯ ನಮ್ಮ ಕರ್ನಾಟಕ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ
೧೨೭೦ ರಂಗಣ್ಣನ ಕನಸಿನ ದಿನಗಳು ಎಂ. ಆರ್. ಶ್ರೀನಿವಾಸಮೂರ್ತಿ
೧೨೭೧ ಸ್ವಾತಂತ್ರ್ಯ ಸೂರ್ಯೋದಯ ಡಾ. ಸೂರ್ಯನಾಥಕಾಮತ್
೧೨೭೨ ಜನಪದ ಒಗಟುಗಳು ಗಾದೆಯ ಕಥೆಗಳು ಜೀನಹಳ್ಳಿ ಸಿದ್ಧಲಿಂಗಪ್ಪ
೧೨೭೩ ಕನಕಾಂಬರಿಯೊಂದಿಗೆ ಕಂಪಿನ ಪಯಣ ಪ್ರೊ. ಜಿ. ಎಚ್. ಹನ್ನೆರಡು ಮಠ
೧೨೭೪ ಸಾಹಿತ್ಯ ಸುರಭಿ ಪ್ರೊ. ದೊಡ್ಡರಂಗೇಗೌಡ
೧೨೭೫ ಸಾಮಾಜಿಕ ಚಿಂತನೆಗಳು ಪ್ರೊ. ಜಿ. ಅಬ್ದುಲ್ ಬಷೀರ್
೧೨೭೬ ಮಕ್ಕಳ ಎರಡು ನಾಟಕಗಳು ವೈದೇಹಿ
೧೨೭೭ ಜಾಗತೀಕರಣ ಮತ್ತು ಇತರೆ ಲೇಖನಗಳು ಡಾ. ಮೃತ್ಯುಂಜಯ ಹೊರಕೇರಿ.
೧೨೭೮ ಮಾಚಿಯ ಕಥನ ಗೀತೆಗಳು ಡಾ. ಎಲ್.ಆರ್. ಹೆಗಡೆ
೧೨೭೯ ಆಯ್ದ ಲಲಿತ ಪ್ರಬಂಧಗಳು  ಪ್ರೊ. ವೀರೇಂದ್ರ ಸಿಂಪಿ.
೧೨೮೦ ಇನ್ನೊಂದು ಬೆಳಗು ಸುಬ್ರಾಯ ಚೊಕ್ಕಾಡಿ
೧೨೮೧ ಜಾನಪದ ತರಂಗಗಳು  ಡಾ. ನಿಂಗಣ್ಣ ಸಣ್ಣಕ್ಕಿ
೧೨೮೨ ಪರಂಪರೆ ಮತ್ತು ಪ್ರತಿಭೆ ಪ್ರೊ. ವಸಂತಕುಷ್ಟಗಿ
೧೨೮೩ ಕನ್ನಡ ಜನಪದ ಕಥೆಗಳ ನೆಲೆ ಡಾ. ಹಿ. ಶಿ. ರಾಮಚಂದ್ರೇಗೌಡ
೧೨೮೪ ಸಾಹಿತ್ಯಾನ್ವೇಷಣೆ ಡಾ. ವಿ. ಜಿ. ಪೂಜಾರ
೧೨೮೫ ಸಮುದಾಯ ಮತ್ತು ಸಂಸ್ಕೃತಿ ಡಾ. ಬಸವರಾಜ ಸಬರದ
೧೨೮೬ ಗರತಿಯ ಹಾಡುಗಳು  ಸಂ; ಹಲಸಂಗಿ ಗೆಳೆಯರು
೧೨೮೭ ಪಂಚಮವೇದ (ಕವನಸಂಕಲನ)  ಕನ್ನಡ ಅನುವಾದ : ಗುರುಮೂರ್ತಿ ಪೆಂಡಕೂರ್
೧೨೮೮ ಶಬ್ದಾರ್ಥ ಮರುಮಂಥನ ಎಚ್. ವಿ. ಶ್ರೀನಿವಾಸ ಶರ್ಮ
೧೨೮೯ ಕನ್ನಡದಲ್ಲಿ `ಇ' ಕಲಿಕೆ ಡಾ. ಕೆ. ನರ್ಮದಾಂಬ
೧೨೯೦ ಚಾಮುಂಡೇಶ್ವರಿ ಭವನ  ಡಾ. ವ್ಯಾಸರಾವ್ ನಿಂಜೂರ್
೧೨೯೧ ದೇವರ ನ್ಯಾಯ ಹೆಚ್. ವಿ. ನಾಗೇಶ್
೧೨೯೨ ಸಾಹಿತ್ಯ ಸಂವಹನ ಡಾ. ವಿಜಯಶ್ರೀ ಸಬರದ
೧೨೯೩ ಸಮನ್ವಯ (ಶಾಂತಾದೇವಿ ಮಾಳವಾಡರ ಸಮಗ್ರ ಲೇಖನಗಳು) ಶಾಂತಾ ಇಮ್ರಾಪುರ-ಹಸನಬಿ ಬೀಳಗಿ
೧೨೯೪ ತೊರವೆ ರಾಮಾಯಣ ಭಾಗ-೧ ತೊರವೆ ನರಹರಿಶಾಸ್ತ್ರಿ
೧೨೯೫ ತೊರವೆ ರಾಮಾಯಣ ಭಾಗ-೨ ತೊರವೆ ನರಹರಿಶಾಸ್ತ್ರಿ
೧೨೯೬ ದಲಿತ ಸಾಹಿತ್ಯ ದರ್ಶನ  ಡಾ. ವಿ. ಮುನಿವೆಂಕಟಪ್ಪ
೧೨೯೭ ಕನ್ನಡ ನವ್ಯಕಾವ್ಯ ಭೂಮಿ ಡಾ. ಬುದ್ದಣ್ಣ ಹಿಂಗಮಿರೆ
೧೨೯೮ ದಿನಕರನ ಚೌಪದಿ  ದಿ|| ದಿನಕರ ದೇಸಾಯಿ
೧೨೯೯ ಉಮರನ ಒಸಗೆ  ಡಿ. ವಿ. ಜಿ.
೧೩೦೦ ಕನ್ನಡ ಕಾವ್ಯಗಳಲ್ಲಿ ಸೀತೆಯ ಪಾತ್ರ ಡಾ. ಮಂದಾಕಿನಿ ಭೀ. ತವಗ
೧೩೦೧ ವೇಣುಗೋಪಾಲ ಸೊರಬರ ಕವನಗಳು ವೇಣುಗೋಪಾಲ ಸೊರಬ
೧೩೦೨ ಸೋಮರಾಜನ ಉದ್ಭಟ ಕಾವ್ಯ  ಗದ್ಯಾನುವಾದ- ಡಾ. ಎಸ್. ವಿದ್ಯಾಶಂಕರ
೧೩೦೩ ಡಾ. ಯು.ಆರ್.ಅನಂತಮೂರ್ತಿ ಚೈತನ್ಯಶೀಲ ಬದುಕು ಬರಹ ಡಾ. ಮುರಳೀಧರ ಉಪಾಧ್ಯ
೧೩೦೪ ಚೆನ್ನವೀರ ಕಣವಿ ಬದುಕು - ಬರಹ  ಪ್ರೊ. ಕೀರ್ತಿನಾಥ ಕುರ್ತಕೋಟಿ
೧೩೦೫ ಚಿಕ್ಕಮಕ್ಕಳ ಕಥೆಗಳು  ಎಂ. ಆರ್. ರಾಮಯ್ಯ
೧೩೦೬ ನನ್ನದಲ್ಲದ್ದು  ಡಾ. ನಾ. ಮೊಗಸಾಲೆ
೧೩೦೭ ಕಲ್ಹಣನ ರಾಜತರಂಗಿಣಿ  ನೀರ್ಪಾಜೆ ಭೀಮಭಟ್ಟ
೧೩೦೮ ಒರೆಗಲ್ಲು (ವಿಮರ್ಶಾ ಸಂಕಲನ)  ವಿ. ಗ. ನಾಯಕ
೧೩೦೯ ಹಲ್ಮಿಡಿ ಶಾಸನ (ಒಂದು ಅಧ್ಯಯನ) ಶ್ರೀವತ್ಸ ಎಸ್. ವಟಿ
೧೩೧೦ ಸಂಶೋಧನಾ ವಿಧಾನಗಳು  ಡಾ. ನಿರುಪಮಾ
೧೩೧೧ ಪ್ರೌಢ ಪ್ರತಾಪ ವೀರರಾಜೇಂದ್ರ (ಐತಿಹಾಸಿಕ ಕಾದಂಬರಿ) ಎಸ್. ವಿ. ಶ್ರೀನಿವಾಸರಾವ್
೧೩೧೨ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಸಂ. ಎಸ್.ವಿ. ಶ್ರೀನಿವಾಸರಾವ್
೧೩೧೩ ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ  ಡಾ. ಕಿದಿಯೂರು ಗುರುರಾಜ ಭಾಗವತರ್
೧೩೧೪ ಮನದಂಗಳದ ಮಾತುಕತೆ (ಕಥಾಸಂಕಲನ) ಸಂ; ಪ್ರೊ. ಜಿ. ಅಬ್ದುಲ್ ಬಷೀರ್
೧೩೧೫ ಚಿಂತನ ಪುಷ್ಪಮಾಲಿಕಾ  ಕೆ. ಎನ್. ಶಿವಶಂಕರರಾವ್
೧೩೧೬ ಯಕ್ಷಗಾನ ಕಲಾದರ್ಶನ  ಓ. ಕೇಶವಭಟ್ಟ
೧೩೧೭ ಪಲ್ಲಟ (ಸಾಮಾಜಿಕ ಕಾದಂಬರಿ)  ಪ್ರೇಮಾಭಟ್
೧೩೧೮ ಜನಪ್ರಿಯ ಭಾರತ  ರಾ. ಮೊ. ವಿಶ್ವಾಮಿತ್ರ
೧೩೧೯ ಸಾಹಿತ್ಯ ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ  ಡಾ. ಅರವಿಂದ ಮಾಲಗತ್ತಿ
೧೩೨೦ ಜಲಾನಯನ ಸಮಗ್ರ ಅಭಿವೃದ್ಧಿ  ಡಾ. ಕೆ. ಸಿ. ಶಶಿಧರ
೧೩೨೧ ಲೋಹಗಳು  ಪ್ರೊ. ಎ. ಆರ್. ವಾಸುದೇವಮೂರ್ತಿ
೧೩೨೨ ನಮ್ಮ ಸೂರ್ಯ
೧೩೨೩ ಬಾಣ ಕಾದಂಬರಿ  ಗಂಗಾಧರ ಮಡಿವಾಳೇಶ್ವರ ತುರಮುರಿ
೧೩೨೪ ಮನೆತನ (ಕಾದಂಬರಿ)                 ಸೂರ್ಯನಾರಾಯಣ ಚಡಗ
೧೩೨೫ ಕ್ಯಾಂಟರ್‌ಬರಿ ಕತೆಗಳು ಬಿ. ಜನಾರ್ಧನ ಭಟ್
೧೩೨೬ ಲೋಕೋಪಕಾರಂ ಸಂ. ಟಿ. ಚಂದ್ರಶೇಖರನ್
೧೩೨೭ ಕಲೆಯೇ ಕಾಯಕ-ಆತ್ಮಕಥನ ಗುಬ್ಬಿ ವೀರಣ್ಣ
೧೩೨೮ ವಚನ ಧರ್ಮಸಾರ ಎಂ. ಆರ್. ಶ್ರೀನಿವಾಸಮೂರ್ತಿ
೧೩೨೯ ಮಹನೀಯರು (ಜೀವನ ಚಿತ್ರಗಳು) ಡಾ. ವಿ. ಸೀತಾರಾಮಯ್ಯ
೧೩೩೦ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಚರಿತ್ರೆ ಎಲ್. ಸ್ವಾಮಿರಾವ್
೧೩೩೧ ಪಾತಾಳ ಗರಡಿ ಎನ್. ನರಸಿಂಹಯ್ಯ
೧೩೩೨ ಕನ್ನಡ ಸಾಹಿತ್ಯಕ್ಕೆ ಮೂಡುಬಿದಿರೆ ಲೇಖಕರ ಕೊಡುಗೆ ವೈ. ಉಮಾನಾಥ ಶೆಣೈ
೧೩೩೩ ಕರಾವಳಿ ಕವಿಗಳು ಪ್ರೊ. ದೊಡ್ಡರಂಗೇಗೌಡ
೧೩೩೪ ಹೊಸಗನ್ನಡದ ಹಿರಿಯರು ಹಾಗೂ ಒಂದಿಷ್ಟು ಪ್ರಾಚೀನ ಪ್ರಮೇಯಗಳು ಲೇ- ಪಾಡಿಗಾರು ವೆಂಕಟರಮಣ ಆಚಾರ್ಯ, ಸಂ- ಡಾ. ಶ್ರೀನಿವಾಸ ಹಾವನೂರ
೧೩೩೫ ಸಂಭಾವನೆ (ಬಿ. ಎಂ. ಶ್ರೀ ಅವರ ಸಂಭಾವನಾ ಗ್ರಂಥ)  ಸಂಪಾದಕ ಮಂಡಲಿ
೧೩೩೬ ವ್ಯಾಸಂಗ ತರಂಗ ಡಾ. ಬಿ. ಆರ್. ಹಿರೇಮಠ
೧೩೩೭ ಅದೃಶ್ಯಗ್ರಂಥಾಲಯಗಳು  ಡಾ. ಎಸ್. ಆರ್. ಗುಂಜಾಳ
೧೩೩೮ ಪಳೆಯುಳಿಕೆಗಳು ಡಾ. ಎಂ. ಜಿ. ಬಿರಾದಾರ
೧೩೩೯ ಹೊಸ ಬೆಳಕು (ನೀಳ್ಗತೆಗಳು) ಇಂದಿರಾ ಹಾಲಂಬಿ
೧೩೪೦ ಒಂದು ಆತ್ಮಹತ್ಯೆಯ ಕಥೆ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ
೧೩೪೧ ಅತ್ತಿಮಬ್ಬೆ (ಕಾದಂಬರಿ) ಸಮೇತನಹಳ್ಳಿ ರಾಮರಾಯರು
೧೩೪೨ ಕಥೆಗಾದೆಗಳು ಡಾ. ಎಲ್. ಆರ್. ಹೆಗಡೆ
೧೩೪೩ ಕಥಾ ಮಂದಾರ ವಿವಿಧ ಲೇಖಕರು
೧೩೪೪ ವೀರೇಶ ಚರಿತೆ ಬಿ. ಶಿವಮೂರ್ತಿ
೧೩೪೫ ಪಂಜೆ ಮಂಗೇಶರಾಯರು ಡಾ. ವರದಾ ಶ್ರೀನಿವಾಸ್
೧೩೪೬ ಇತಿಹಾಸದಲ್ಲಿ ಮರೆತುಹೋದ ಪುಟಗಳು ವೈ. ಉಮಾನಾಥ ಶೆಣೈ
೧೩೪೭ ಪರ್ವಕಾಲ(ಕಾದಂಬರಿ) ಎಸ್. ಕೃಷ್ಣಸ್ವರ್ಣಸಂದ್ರ
೧೩೪೮ ಬಿಳಿಗಡ್ಡದ ಮನುಷ್ಯ (ಕಥಾಸಂಕಲನ) ಹಂಝಾ ಮಲಾರ್
೧೩೪೯ ಡಿ.ವಿ.ಜಿ. ಬದುಕು ಬರಹ (ಲೇಖನಗಳ ಸಂಕಲನ) ಪ್ರೊ.ಕೆ.ಈ.ರಾಧಾಕೃಷ್ಣ.ವತ್ಸಲಾ ಮೋಹನ್,ಸುಷ್ಮಾ, ವಿಶಾಲ
೧೩೫೦ ಅಂತಃಪುರ (ಪ್ರೇಮಕವನ ಸಂಕಲನ) ಸಂ. ಶಿವಕುಮಾರ ಕಟ್ಟೆ
೧೩೫೧ ಅಪಭ್ರಂಶ ಕನ್ನಡ ಪೆರ್ಲ ಕೃಷ್ಣಭಟ್ಟ
೧೩೫೨ ಬೆಟ್ಟದ ಭಾಗೀರಥಿ (ಹಾಸ್ಯಪ್ರಬಂಧ ಸಂಕಲನ) ಭುವನೇಶ್ವರಿ ಹೆಗಡೆ
೧೩೫೩ ಆವಾಹನೆ (ನಾಟಕ) ಡಾ. ಯು.ಆರ್.ಅನಂತಮೂರ್ತಿ
೧೩೫೪ ವಚನ ಸುಭಾಷಿತಗಳು ಪೆರ್ಲ ಕೃಷ್ಣಭಟ್ಟ
೧೩೫೫ ಸರ್ವಜ್ಞನ ವಚನಗಳು(ಪ್ರಸ್ತಾವನೆ,ಶಬ್ದಾರ್ಥ ಸೇರಿದಂತೆ)    ಸಂ. ಉತ್ತಂಗಿ ಚನ್ನಪ್ಪ
೧೩೫೬ ಸರ್ವಜ್ಞನ ವಚನಗಳು 
೧೩೫೭ ತಿಳಿವಿನ ಒಳಸುಳಿ (ವೈಚಾರಿಕ) ಸುಮುಖಾನಂದ ಜಲವಳ್ಳಿ
೧೩೫೮ ಮನಸ್ಸಿನಿಂದ ತೂರಿದ ಮಾತುಗಳು ಸುರೇಖಾ ಹೆಗಡೆ
೧೩೫೯ ನೃತ್ಯ ಸರಸ್ವತಿ ಶಾಂತಲಾ (ಕಾದಂಬರಿ) ವೈ.ಕೆ. ಸಂಧ್ಯಾಶರ್ಮ
೧೩೬೦ ಭಕ್ತಾಗ್ರಣಿ ಭಕ್ತಮಾರ್ಕಂಡೇಯ ಸಂ. ಯಂ.ರಾಮರಾವ್
೧೩೬೧ ಬಕ್ಕಳರ ಗಝಲ್‌ಗಳು ಸುಬ್ರಾಯಭಟ್ಟ ಬಕ್ಕಳ
೧೩೬೨ ತಮ್ಮನ ತ್ರಿಪದಿಗಳು ಗುರುಸ್ವಾಮಿ ಗಂ. ಗಣಾಚಾರಿ
೧೩೬೩ ನಿರುಪಾಧೀಶನ ಚೌಪದಿ ನಿರುಪಾಧಿ ಸ್ವಾಮಿಗಳು
೧೩೬೪ ಕೊಡಗಿನ ಕೈಮಡಗಳು ಎಂ.ಜಿ. ನಾಗರಾಜ್
೧೩೬೫ ಬೊಬ್ಬಿಹಾಡುಗಳು ಸಂ. ರಾಜೇಂದ್ರ ಯರನಾಳೆ
೧೩೬೬ ಸಂಗತಿ (ಲೇಖನ ಸಂಕಲನ) ಡಾ. ಉಪ್ಪಂಗಳ ರಾಮಭಟ್ಟ
೧೩೬೭ ದಕ್ಷಿಣ ಕನ್ನಡದ ಸಾರಸ್ವತ ಪರಂಪರೆ ಡಾ. ಶ್ರೀನಿವಾಸ ಹಾವನೂರ
೧೩೬೮ ಏಡ್ಸ್ರೋಗ ಒಂದು : ಸಮಸ್ಯೆ ಹಲವು ಕೆ.ವೈ. ಜಯಂತಿ
೧೩೬೯ ಬೇವು ಕಚ್ಚಿದ ಬಾಯಿ ಪ್ರೊ. ಸೂಗಯ್ಯ ಹಿರೇಮಠ
೧೩೭೦ ತೀರ್ಪು ಹೆಚ್. ಶಕುಂತಳಾಭಟ್
೧೩೭೧ ಹೆಸರಿಲ್ಲದವನು (ಕಥಾಸಂಕಲನ) ಡಾ. ರಾಜೇಂದ್ರ ಯರನಾಳೆ
೧೩೭೨ ವಿಶ್ವಪ್ರೇಮಿ (ಗಾಂಧೀಜಿಯವರ ದಿವ್ಯಕತೆ) ರಾ.ಮೊ. ವಿಶ್ವಾಮಿತ್ರ
೧೩೭೩ ಕಾಸರಗೋಡಿನ ಸಣ್ಣಕತೆಗಳು (ಕಾಸರಗೋಡು ಜಿಲ್ಲೆಯ ಒಂದು ಶತಮಾನದ  ಪ್ರಾತಿನಿಧಿಕ ಕಥಾಸಂಕಲನ) ಸಂ. ವಸಂತಕುಮಾರ ಪೆರ್ಲ, ಡಾ. ಲಲಿತ ಎಸ್.ಎನ್.ಭಟ್, ನಾರಾಯಣ ಕಂಗಿಲ, ಪ್ರದೀಪಕುಮಾರ ಕಲ್ಕೂರ
೧೩೭೪ ಜಯಭೇರಿ ರಾ.ಮೊ. ವಿಶ್ವಾಮಿತ್ರ
೧೩೭೫ ಹೊತ್ತರಳಿ (ಕವನ ಸಂಕಲನ) ಶಿರೋಮಣಿ ತಾರೆ
೧೩೭೬ ಕಾವ್ಯಲಹರಿ ಅಚ್ಚುತಗೌಡ ಕಿನ್ನಿಗೋಳಿ
೧೩೭೭ ಇನ್ನೊಂದು ದನಿ (ಅನುವಾದಿತ ಕವಿತೆಗಳು) ಡಾ. ಕೆ.ಆರ್. ಸಂಧ್ಯಾರೆಡ್ಡಿ
೧೩೭೮ ಶಿಕ್ಷಣ ಶೋಧನ ಡಾ. ಪಾದೇಕಲ್ಲು ನರಸಿಂಹಭಟ್ಟ
೧೩೭೯ ವೈಜ್ಞಾನಿಕ ದೃಷ್ಟಿಯಲ್ಲಿ  ವಿಭೂತಿ ಓಂಪ್ರಕಾಶ ದಡ್ಡೆ
೧೩೮೦ ಜಹೂರ್ ಭಕ್ಷ್ (ಮತೀಯಸೌಹಾರ್ದತೆಯ ಅನುವಾದಿತ ಕಥೆಗಳು ಪ್ರೊ. ಎಸ್.ಬಿ. ರಂಗನಾಥ್
೧೩೮೧ ಸಹ್ಯಾದ್ರಿಯ ಸೂರ್ಯ (ಶ್ರೀ ಕುವೆಂಪು: ಕೃತಿ ಅವಲೋಕನ) ಡಾ. ಚಕ್ಕೆರೆ ಶಿವಶಂಕರ್
೧೩೮೨ ನತದೃಷ್ಟೆ (ಕಾದಂಬರಿ) ನವಗಿರಿನಂದ
೧೩೮೩ ಸತ್ಯಸ್ನೇಹಿ (ಡಾ.ಶಾಂತರಸ ಹೆಂಬೇರಾಳು ಅವರ ಬದುಕು ಬರಹ)  ಡಾ. ಪ್ರಭು ಖಾನಾಪುರೆ
೧೩೮೪ ಶಾಸ್ತ್ರಿಯ ಭಾಷೆಯ ಸ್ವರೂಪ ಮತ್ತು ಪರಿಕಲ್ಪನೆ  ಲಿಂಗದೇವರು ಹಳೆಮನೆ 
೧೩೮೫ ಮಾನವನ ಅನುವಂಶೀಯತೆ ಮೂಲಾಂಶಗಳು ಶ್ರೀ ಸಾತನೂರು ದೇವರಾಜ್
೧೩೮೬ ಕನ್ನಡ ಕರ್ನಾಟಕ ಚಿಂತನೆಗಳು ಶ್ರೀ ಬಿ.ಜಿ. ಬಣಕಾರ
೧೩೮೭ ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿ ಪ್ರೊ. ಭಾಲಚಂದ್ರ ಜಯಶೆಟ್ಟಿ
೧೩೮೮ ಲಾಕುಳ ದರ್ಶನ ಪ್ರೊ. ಎಸ್.ಎಸ್. ಹಿರೇಮಠ
೧೩೮೯ ನವ್ಯ ವಿಮರ್ಶೆ ಡಾ. ಸಿ.ಆರ್.ಯರವಿನತೆಲಿಮಠ
೧೩೯೦ ಕನಸ ಕೇಳವ್ವ ಡಾ. ಕಮಲಾ ಹೆಮ್ಮಿಗೆ
೧೩೯೧ ಜಾಗತೀಕರಣ ಮತ್ತು ಮಹಿಳೆ ಡಾ. ಎಸ್.ವಿ. ಪ್ರಭಾವತಿ
೧೩೯೨ ಹೇರೂರು ವಿರೂಪನ ಗೌಡನ ಕೈವಲ್ಯ ಮಂಜರಿ (ತತ್ವಪದಗಳು) ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ
೧೩೯೩ ಸಾವಯವ ಕೃಷಿ:ದಿಕ್ಸೂಚಿ ಲೇಖನಗಳು ಪ್ರೊ.ಎಸ್.ಎಸ್. ಕಟಗಿಹಳ್ಳಿಮಠ
೧೩೯೪ ಸುನಾಮಿ ಸುತ್ತ ಶ್ರೀ ಎಂ. ವೆಂಕಟಸ್ವಾಮಿ
೧೩೯೫ ನುಡಿಗವಳ (ಮಹಿಳೆಯರ ಸೃಜನೇತರ ಸಾಹಿತ್ಯದ ಅವಲೋಕನ) ಡಾ. ಸಬಿಹಾ ಭೂಮಿಗೌಡ
೧೩೯೬ ತಕ್ಕಡಿಯ ಮುಳ್ಳು (ಕಾನೂನು ಹಾಗೂ ನ್ಯಾಯಸಂಬಂಧಿ ಬರಹಗಳು) ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ
೧೩೯೭  ಇಂದ್ರಜಾಲದಿ ಕಲ್ಲುಕುಸುರಿತು ಡಾ. ಎಸ್.ಕೆ. ಜೋಶಿ
೧೩೯೮ ಅಂಚೆ ಚೀಟಿ ಸಂಗ್ರಹಣೆ ಶ್ರೀ ಎಂ.ಆರ್. ಪ್ರಭಾಕರ್
೧೩೯೯ ತಳಿ ತಂತ್ರಜ್ಞಾನ ಡಾ. ಸಿ.ಎಸ್. ಪಾಟೀಲ
೧೪೦೦ ಬೀದರ್ ಜಿಲ್ಲೆಯ ಹಬ್ಬ ಹರಿದಿನಗಳು ಡಾ. ಹೇಮಲತಾ ವಡ್ಡೆ
೧೪೦೧ ಭಾರತೀಯ ಮಹಿಳೆಯ ಸಾಂಸ್ಕೃತಿಕ ವಿಕಾಸ  ಪ್ರೊ. ಬಿ.ವಿ.ವೀರಭದ್ರಪ್ಪ
೧೪೦೨ ಬೀದರ್ ಜಿಲ್ಲೆಯ ನಾಟಿವೈದ್ಯ ಡಾ. ಜಗನ್ನಾಥ ಹೆಬ್ಬಾಳೆ
೧೪೦೩ ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳು  ಶ್ರೀ ಗುರುಮೂರ್ತಿ ಪೆಂಡಕೂರು
೧೪೦೪ ಆಲ್‌ಫ್ರೆಡ್ ನೊಬೆಲ್ ಮತ್ತು ನೊಬೆಲ್ ಪುರಸ್ಕಾರ  ಪ್ರೊ ಸುಭಾಷ್ ಎನ್. ನೇಳಗೆ
೧೪೦೫ ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಸಂಬಂಧ  ಡಾ. ಜಿ.ಎನ್. ಉಪಾಧ್ಯ
೧೪೦೬ ಪ್ರಭುತ್ವ ಮತ್ತು ದಲಿತರು ಡಾ. ಎನ್.ಚಿನ್ನಸ್ವಾಮಿ ಸೋಸಲೆ
೧೪೦೭ ಸಮೂಹ ಶಿಕ್ಷಣ ಶೋಧ ಡಾ. ಬಿ. ಮಹಾಬಲೇಶ್ವರ ರಾವ್
೧೪೦೮ ಜಾನಪದ ಮತ್ತು ಮಹಿಳೆ ಡಾ. ವಿಜಯಶ್ರೀ ಸಬರದ
೧೪೦೯ ಬೀದರ್ ಜಿಲ್ಲೆಯ ಶರಣ ಸ್ಮಾರಕಗಳು ಡಾ. ಸೋಮನಾಥ ಯಳವಾರ
೧೪೧೦ ಜಾನಪದ ಪರಿಶೀಲನೆ ಡಾ. ಕೆ.ಆರ್. ಸಂಧ್ಯಾರೆಡ್ಡಿ
೧೪೧೧ ಶಿಕ್ಷಣ ಮನಶ್ಶಾಸ್ತ್ರ ಪ್ರೊ. ಸಿ.ಎಚ್. ಮರಿದೇವರು
೧೪೧೨ ಕನ್ನಡ ಭಾವಗೀತೆ ಮತ್ತು ಕಾವ್ಯ ಸಂಗೀತ ಡಾ. ಸರ್ಫ್ರಾಜ್ ಚಂದ್ರಗುತ್ತಿ
೧೪೧೩ ನ್ಯಾಯದಾನ ಒಂದು ಚಿಂತನೆ ಶ್ರೀ ಟಿ.ನಾಗಪ್ಪ
೧೪೧೪ ದೂರ ಶಿಕ್ಷಣ ಶ್ರೀಮತಿ ಅಂದನೂರು ಶೋಭಾ
೧೪೧೫ ತುಳುಜಾನಪದ ಒಂದು ತೌಲನಿಕ ಅಧ್ಯಯನ - ಡಾ. ಸುನೀತಾ ಎಂ.ಶೆಟ್ಟಿ
೧೪೧೬ ಮಕ್ಕಳ ಸಾಹಿತ್ಯದ ನೆಲೆ ಬೆಲೆ ಶ್ರೀ ಎಸ್.ವಿ. ಶ್ರೀನಿವಾಸರಾವ್
೧೪೧೭ ಹರಪನಹಳ್ಳಿ ಪಾಳೇಗಾರರ ಇತಿಹಾಸ ದರ್ಶನ - ಶ್ರೀ ಕುಂ.ಬಾ. ಸದಾಶಿವಪ್ಪ
೧೪೧೮ ಜಾನಪದ ಆಟಗಳು ಡಾ. ಮಲ್ಲಿಕಾರ್ಜುನ ಸಂ. ಮೇತ್ರಿ
೧೪೧೯ ನೆಲದ ನಿಧಾನ ಡಾ. ವಿ.ಎಸ್.ಕಟಗಿಹಳ್ಳಿಮಠ
೧೪೨೦ ನಮ್ಮ ನದಿಗಳು ಮತ್ತು ಸಮಸ್ಯೆಗಳು ಶ್ರೀ ಶೇಷನಾರಾಯಣ
೧೪೨೧ ಗಲಗಲಿ ಅವ್ವನವರು            ಶ್ರೀ ಹಣಮಂತ ತಾಸಗಾಂವಕರ
೧೪೨೨ ಶರಣರು ಹಾಗೂ ಸಂತರ ಸಾಮಾಜಿಕ ಕಾಳಜಿ - ಡಾ. ಕಾಶಿನಾಥ ಅಂಬಲಗೆ
೧೪೨೩ ಪರಮತಂತು ಸಿದ್ಧಾಂತ ಡಾ. ಬಿ. ಸಿದ್ಧಲಿಂಗಪ್ಪ
೧೪೨೪ ಮಹಿಳೆ, ಸಮಾಜ ಮತ್ತು ಸವಾಲುಗಳು ಡಾ. ಪ್ರೇಮಾ ಸಿರ್ಸೆ
೧೪೨೫ ಕರ್ನಾಟಕದಲ್ಲಿ ಚಿತ್ರಕಲಾ ಬೆಳವಣಿಗೆ ಒಂದು ಸಮೀಕ್ಷೆ  ಶ್ರೀ ಎಲ್. ಶಿವಲಿಂಗಪ್ಪ
೧೪೨೬ ಬೆಳವಡಿಯ ಮಲ್ಲವ್ವ ಮಹಾರಾಣಿ ವಿಷಯ-ಇತಿಹಾಸ ಶ್ರೀ ಯ.ರು. ಪಾಟೀಲ
೧೪೨೭ ಬೀದರ್ ಜಿಲ್ಲೆಯ ತತ್ವಪದಕಾರರು ಡಾ. ಗುರುಲಿಂಗಪ್ಪ ಧಬಾಲೆ
೧೪೨೮ ಕಪ್ಪು ಸಾಹಿತ್ಯ : ತತ್ವ ಮತ್ತು ಸತ್ವ ಪ್ರೊ. ಸಿ. ನಾಗಣ್ಣ
೧೪೨೯ ಬೀದರ್ ಜಿಲ್ಲೆಯ ಮಹಿಳಾ ಸಾಹಿತಿಗಳು  ಶ್ರೀಮತಿ ಯಶೋದಮ್ಮ ಸಿದ್‌ಬಟ್ಟೆ
೧೪೩೦ ಕನ್ನಡ ಛಂದಸ್  ಶಾಸ್ತ್ರ (ಸಾರ ಸಂಗ್ರಹ) ಪ್ರೊ. ಎಸ್.ಆರ್.ಮಳಗಿ
೧೪೩೧ ಕೃಷಿ ಜಾನಪದ ಡಾ.ಎಂ.ಎನ್.ವಾಲಿ
೧೪೩೨ ರಿವಾಯತಗಳ ಅನುಸಂಧಾನ ಪ್ರೊ. ಎಚ್.ಎಂ. ಬೀಳಗಿ
೧೪೩೩ ಬಸವಕಲ್ಯಾಣದ ಕಲೆ ಸಂಸ್ಕೃತಿ ಡಾ. ಆರ್.ಎಂ. ಷಡಕ್ಷರಯ್ಯ
೧೪೩೪ ಡಾ. ಚನ್ನಬಸವ ಪಟ್ಟದ್ದೇವರು ಶ್ರೀ ಸಂಜೀವಕುಮಾರ ಜುಮ್ಮಾ
೧೪೩೫ ಕರ್ನಾಟಕದ ರೈಲು ಸೇವೆ ಅಂದು-ಇಂದು.. ಶ್ರೀ ವಿಠಲ ಕುಲಕರಣಿ 
೧೪೩೬ ಯಾನ ಪ್ರತಿಯಾನ ಡಾ. ಎಂ.ಆರ್.ಮಂದಾರವಲಿ
೧೪೩೭ ಕರ್ನಾಟಕದ ಆಯ್ದ ಗ್ರಾಮಾಧ್ಯಯನಗಳು ಶ್ರೀ ಎ.ಕೆ. ಹಿಮಕರ
೧೪೩೮ ಶಿಕ್ಷಣ ಮಾಧ್ಯಮ ಕನ್ನಡಪರ ಆಂದೋಲನ ಮತ್ತು ವರದಿಗಳು  ಶ್ರೀ ಸ.ರ. ಸುದರ್ಶನ
೧೪೩೯ ಭಾವ-ರಸ-ನಿರೂಪಣಂ ಶ್ರೀಮತಿ ಶ್ರೀವಿದ್ಯಾ ಮುರಳೀಧರ 
೧೪೪೦ ಗುರುತು (ಪ್ರಬಂಧ ಸಂಕಲನ) ಶ್ರೀ ಸುಬ್ಬಣ್ಣ ಅಂಬೆಸಂಗೆ
೧೪೪೧ ಜನಪ್ರಿಯ ವಿಜ್ಞಾನ ಲೇಖನಗಳು ಪ್ರೊ. ಎಸ್.ವಿ. ಕಲ್ಮಠ 
೧೪೪೨ ವಿಚಾರ ತರಂಗ ಶ್ರೀ ಜಿ.ಎಸ್. ವಡಗಾಂವಿ
೧೪೪೩ ಪ್ರಬಂಧ - ಶ್ರೀಗಂಧ ಶ್ರೀ ಮೃತ್ಯುಂಜಯ  ಯ. ರಾಮದುರ್ಗ
೧೪೪೪ ಹಳ್ಳೀ ಮನೆ (ಭೌತಿಕ ಮತ್ತು ಸಾಂಸ್ಕೃತಿಕ-ಆಯಾಮಗಳ ಅಧ್ಯಯನ) ಡಾ. ಟಿ. ಗೋವಿಂದರಾಜು
೧೪೪೫ ಅನುಭಾವ ಮಂಟಪ - ಚಾರಿತ್ರಿಕ ನೆಲೆಗಳು ಡಾ. ಬಸವರಾಜ ಬಲ್ಲೂರ
೧೪೪೬ ದ್ರಾವಿಡ ಮೂಲ-ಕನ್ನಡ ತಮಿಳು ಡಾ. ತಮಿಳ್ ಸೆಲ್ವಿ
೧೪೪೭ ಬೀದರ ಜಿಲ್ಲೆಯ ಅರಸು ಮನೆತನಗಳು ಶ್ರೀಮತಿ ಇಂದುಮತಿ ಪಾಟೀಲ
೧೪೪೮ ಗೋಕಾಕ್ ವರದಿ ಡಾ. ಸಿ.ಆರ್. ಗೋವಿಂದರಾಜು
೧೪೪೯ ಕರ್ನಾಟಕತ್ವ -ಸಮಾಜೋ ಆರ್ಥಿಕ ತಳಹದಿ ಡಾ. ಬಂಜಗೆರೆ ಜಯಪ್ರಕಾಶ್
೧೪೫೦ ನಾವು, ನಿಸರ್ಗ ಮತ್ತು ಪ್ರೀತಿ ಶ್ರೀ ರಾಮೇಶ್ವರ ಡಾಣಿ
೧೪೫೧ ಬಸವಣ್ಣ ಮತ್ತು ಅಷ್ಟಾವರಣ ಪೂಜ್ಯಶ್ರೀ ಬಸವಲಿಂಗ ಪಟ್ಟದ್ದೇವರು
೧೪೫೨ ಮಹಾಜನ ವರದಿ ಡಾ. ಓಂಕಾರ ಕಾಕಡೆ
೧೪೫೩ ಬೀದರ್ ಜಿಲ್ಲೆಯ ಕನ್ನಡ ಡಾ. ಎ. ಮುರಿಗೆಪ್ಪ
೧೪೫೪ ಬೀದರ್ ಜಿಲ್ಲೆಯ ಸೃಜನೇತರ ಸಾಹಿತ್ಯ ಚಿತ್ಕಳಾ. ಜಿ. ಮಠಪತಿ
೧೪೫೫ ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ (ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳು) ಪ್ರ.ಸಂ. ಪ್ರೊ ಕೆ.ಈ. ರಾಧಾಕೃಷ್ಣ, ಸಂ.ವತ್ಸಲಾ ಮೋಹನ್, ವಿಶಾಲ, ಸುಗ್ಗನಹಳ್ಳಿ ಷಡಕ್ಷರಿ
೧೪೫೬ ಕನ್ನಡ ಭಾಷಾ ಪ್ರವೇಶ ಡಾ. ಸಬಿಹಾ ಭೂಮಿಗೌಡ,                  ಡಾ. ರಾಜೇಶ್ವರಿ ಮಹೇಶ್ವರಯ್ಯ
೧೪೫೭ ಡಾ. ರಂ.ಶ್ರೀ. ಮುಗಳಿಯವರು ಕಂಡಂತೆ ಕನ್ನಡನಾಡು ನುಡಿ - ಸಂಸ್ಕೃತಿ  ಸಂ. ಶ್ರೀ ಎಂ.ಜಿ. ನಾಗರಾಜರಾವ್
೧೪೫೮ `ಕನ್ನಡ ಸಾಹಿತ್ಯ ಚರಿತ್ರೆ' ಯ ಮುಂದುವರಿಕೆ ಡಾ. ರಂ.ಶ್ರೀ. ಮುಗಳಿ, ಸಂ.ಡಾ. ಶ್ರೀನಿವಾಸ ಹಾವನೂರ  
೧೪೫೯ ಮಾನವಮಿತ್ರ ಗಣಕ ಶ್ರೀಮತಿ ನಿರ್ಮಲ, ಶ್ರೀಮತಿ ಎಸ್. ಕ್ಷಮಾ
೧೪೬೦ ಅದ್ಭುತಯಂತ್ರ ಗಣಕ  ---- " ---
೧೪೬೧ ಕ್ರಾಂತಿಕಾರಿ ಯಂತ್ರ ಗಣಕ  ---- " ---
೧೪೬೨ ವಿಗಡ ವಿಕ್ರಮರಾಯ (ನಾಟಕ)  ಸಂಸ 
೧೪೬೩ ಅಖಂಡ ಕರ್ನಾಟಕದ ಹೆಜ್ಜೆಗಳು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
೧೪೬೪ ಕನ್ನಡ ಕಾವ್ಯ ಮೀಮಾಂಸೆ ಡಾ. ವೀರಣ್ಣ ದಂಡೆ
೧೪೬೫ ವಸುದೇವ ಭೂಪಾಳಂ ಸಮಗ್ರ ಸಾಹಿತ್ಯ - ಸಂ-೧ ಸಂಪಾ : ಡಾ. ಶ್ರೀಕಂಠ ಕೂಡಿಗೆ
೧೪೬೬ ವಸುದೇವ ಭೂಪಾಳಂ ಸಮಗ್ರ ಸಾಹಿತ್ಯ - ಸಂ-೨ ಸಂಪಾ : ಡಾ. ಶ್ರೀಕಂಠ ಕೂಡಿಗೆ
೧೪೬೭ ಗಣಕ ಸಿರಿ (ಪ್ರಪ್ರಥಮ ಕನ್ನಡ ಗಣಕ ಸಮ್ಮೇಳನದ ನೆನಪಿನ ಸಂಚಿಕೆ. ಕ.ಸಾ.ಪ)
೧೪೬೮ ಸಂವಹನ ಕನ್ನಡ ಡಾ.ಡಿ.ವಿ. ಪರಮಶಿವಮೂರ್ತಿ
೧೪೬೯ ಸತ್ತ್ವಾಲೋಕನಂ ಪ್ರೊ.ಟಿ. ಕೇಶವಭಟ್ಟ
೧೪೭೦ ಒಂದು ಮಗುವಿನ ಪ್ರಕರಣ (ಕಾದಂಬರಿ) ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ
೧೪೭೧ ಬೊಗಸೆಯೊಳಗಿನ ಸಂಜೆ(ಕವನ ಸಂಕಲನ) ಶ್ರೀಮತಿ ಭಾರತಿ, ಗದಗ
೧೪೭೨ ವಿಚಾರಣೆ (ಕಥಾ ಸಂಕಲನ) ಶ್ರೀ ಲಕ್ಷ್ಮಣ್ ಕೊಡಸೆ
೧೪೭೩ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾಯರು ಶ್ರೀ ಸದಾನಂದ ಕನವಳ್ಳಿ
೧೪೭೪ ಚಿಂತನ ದರ್ಶನ (ಬಿಡಿ ಲೇಖನಗಳು) ಶ್ರೀ ಎಂ. ವೀರಪ್ಪ ಮೊಯ್ಲಿ
೧೪೭೫ ಪ್ರತಿಕ್ರಿಯೆ (ಲೇಖನಗಳ ಸಂಕಲನ)   ಶ್ರೀಮತಿ ಹೇಮಲತಾ ಮಹಿಷಿ
೧೪೭೬ ಕೊಪ್ಪಳ ಜಿಲ್ಲೆಯ ಜನಪದ ಸಂಸ್ಕೃತಿ   ಶ್ರೀ ಬಸವರಾಜ ವಿ. ಮೂಲಿಮನಿ
೧೪೭೭ ಚಂದನ (ಲೇಖನಗಳ ಸಂಕಲನ) ಶ್ರೀ ಕಿಷನ್‌ರಾವ್ ಕುಲಕರ್ಣಿ
೧೪೭೮ ದೈತ್ಯ ದರ್ಶನ (ಪ್ರವಾಸ ಕಥನ) ಶ್ರೀ ಎನ್. ಮಹಾಬಲೇಶ್ವರ ಭಟ್
೧೪೭೯ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಏಕೆ ಬೇಡ? ಶ್ರೀ ಬಿ.ಎಸ್. ನಾಗಭೂಷಣ
೧೪೮೦ ಮೂರನೇ ತಲೆಮಾರು (ಕವನ ಸಂಕಲನ) ಶ್ರೀ ಎನ್.ಎಸ್. ರಘುನಾಥ್
೧೪೮೧ ಹುಲಕುಂದ ಭೀಮಕವಿ ಸಾಹಿತ್ಯ (ಲಾವಣಿಗಳು) ಡಾ. ಚೆನ್ನಕ್ಕ ಪಾವಟೆ
೧೪೮೨ ಕ್ಷಮಿಸು ತಂದೆ (ಕವಿತೆಗಳು) ಶ್ರೀ ಅಶೋಕ್ ಶೆಟ್ಟರ್
೧೪೮೩ ಕುವೆಂಪು ಕಂಡ ಮಂಥರೆ ಮತ್ತು ಇತರೆ ನಾಟಕಗಳು ಶ್ರೀ ಹೆಚ್.ಬಿ. ರಮೇಶ್
೧೪೮೪ ಸ್ಥಳನಾಮ ವೀರರು(ಜಾನಪದ ಲೇಖನಗಳ ಸಂಗ್ರಹ)   ಡಾ. ಕೂಡ್ಲೂರು ವೆಂಕಟಪ್ಪ
೧೪೮೫ ಧರೆಗೆ ದೊಡ್ಡವರು (೨೨ ವ್ಯಕ್ತಿ ಚಿತ್ರಣಗಳು) ಶ್ರೀ ಶರಣಪ್ಪ ಗುಡದಿನ್ನಿ
೧೪೮೬ ವನದ ರಾಮಲಿಂಗಾಂಕಿತ ವಚನಗಳು ಶ್ರೀ ರಾಮಣ್ಣ ಬಿಲ್ವಪತ್ರಿ
೧೪೮೭ ಪಾಂಚಾಲಿ (ಪ್ರಬಂಧ ಸಂಕಲನ) ಶ್ರೀ  ವೆಂಕಟರಾಯ ಪುಣಿಂಚತ್ತಾಯ್
೧೪೮೮ ಒಡೆಯಲಾರದ ಪ್ರತಿಮೆ (ಕವನ ಸಂಕಲನ) ಪ್ರೊ. ಬಸವರಾಜ ವಕ್ಕುಂದ
೧೪೮೯ ಜಲತೀರ್ಥ (ವೈಚಾರಿಕ ಪ್ರಬಂಧ)  ಶ್ರೀ ಈಶ್ವರ ಕಮ್ಮಾರ
೧೪೯೦ ಸ್ಪಂದನ (ವಿಮರ್ಶಾ ಲೇಖನಗಳ ಸಂಕಲನ)  ಡಾ. ವಿ.ಎಸ್. ಮಾಳಿ, ಬೆಳಗಾವಿ
೧೪೯೧ ಕಾಗಿಕೂಟ (ಕತೆಗಳು) ಶ್ರೀ ಜಂಬುನಾಥ ಕಂಚ್ಯಾಣಿ
೧೪೯೨ ಸತ್ಯದ ನಿಲವ (ಲೇಖನಗಳ ಸಂಗ್ರಹ)  ಸಂ. ಡಾ. ಬಂಡಯ್ಯ ಸ್ವಾಮಿ                   ಡಾ. ಜಗನ್ನಾಥ ಹೆಬ್ಬಾಳೆ
೧೪೯೩ ಮೋಹದಬಲೆ ಮತ್ತು ಇತರ ಸಣ್ಣಕಾವ್ಯಗಳು ಡಾ. ಉಪ್ಪಂಗಳ ರಾಮಭಟ್ಟ
೧೪೯೪ ಉಂಡೂ ಉಪವಾಸಿ (ಕಥಾಸಂಕಲನ) ಶ್ರೀಮತಿ ಯು. ವರಮಹಾಲಕ್ಷಿö್ಮ ಹೊಳ್ಳ
೧೪೯೫ ಷಡ್ಯಂತ್ರ (ಕಥಾ ಸಂಕಲನ)  ಪ್ರೊ. ಕಮಲಾ ನರಸಿಂಹ 
೧೪೯೬ ಬಳ್ಳಾರಿಜಿಲ್ಲಾ ಸುವರ್ಣಸಂಭ್ರಮ ಕಥಾಸಂಕಲನ (೧೫ ಕಥೆಗಳ ಸಂಗ್ರಹ) ಸಂ: ಶ್ರೀ ನಿಷ್ಠಿ ರುದ್ರಪ್ಪ
೧೪೯೭ ಸ್ಥಳನಾಮಗಳ ಅಧ್ಯಯನ ಮತ್ತಿತರ ಪ್ರಬಂಧಗಳು ಡಾ. ಕೆ.ಜಿ. ಗುರುಮೂರ್ತಿ
೧೪೯೮ ಕಾವ್ಯ ಪರಿಕರಗಳು(ಭಾರತೀಯ ಹಾಗೂ ಪಾಶ್ಚಿಮಾತ್ಯಮೀಮಾಂಸೆಯ ಚಿಂತನೆಗಳು) ಶ್ರೀ ಎಂ.ಎನ್. ಗಿರಿಜಾಪತಿ 
೧೪೯೯ ಜಾನಪದ ಪರಿಕ್ರಮ(ಜಾನಪದ ಲೇಖನಗಳು) ಪಂ. ಡಾ. ಶ್ರೀರಾಮ ಇಟ್ಟಣ್ಣವರ
೧೫೦೦ ಬದುಕುವ ಕಲೆ (ಮಕ್ಕಳ ೧೨ ನಾಟಕಗಳು)  ಶ್ರೀ ವಿ.ಎಸ್. ಶಿರಹಟ್ಟಿಮಠ
೧೫೦೧ ಮುಸುಕಿನೊಳಗಿನ ಏಕಾಂತ ಮತ್ತು ಇತರೆ ಪ್ರಬಂಧಗಳು  ಶ್ರೀ ತುರುವೇಕೆರೆ ಪ್ರಸಾದ್
೧೫೦೨ ಮಾದೇವಿ ಮತ್ತು ಇತರೆ ನಾಟಕಗಳು ಡಾ. ಸುಜಾತ ಅಕ್ಕಿ 
೧೫೦೩ ಹನಿ ಹನಿ ನೀರಿನ ಹಲವು ಮಜಲುಗಳು ಡಾ. ಆರ್. ವೆಂಕಟೇಶ್(ತಲಕಾಡು ವಿಶ್ವಸಮಾಜ ವೆಂಕಟೇಶ್)
೧೫೦೪ ಭಾಷೆ ಬದುಕು ಸಾಹಿತ್ಯ (ಚಿಂತನಪರ ಲೇಖನಗಳ ಸಂಕಲನ) ಶ್ರೀ ಅರ್ಜುನ ತಾ. ಕೋರಟಕರ
೧೫೦೫ ಸೂಳೆಕೆರೆ ಸಾಂಗತ್ಯ (ಶ್ರೀ ಸಿದ್ಧೇಶ್ವರ ಚರಿತೆ) ಶ್ರೀ ಸಂತೇಬೆನ್ನೂರು ಸುಮತೀಂದ್ರ ನಾಡಿಗ
೧೫೦೬ ಸಂಬಂಧಗಳು (ಕಥಾಸಂಕಲನ) ಶ್ರೀ ಬಿ.ಎ. ಷಂಶುದ್ದೀನ್
೧೫೦೭ ಮೇಲೋಗರ (ಬಿಡಿ ಬರಹಗಳು) ಶ್ರೀ ಎನ್.ಎಸ್. ಶಂಕರ್
೧೫೦೮ ನೆಲದ ಅಳಲು ಶ್ರೀ ಮಂಜುನಾಥ ಗೊರಟ್ಟಿ
೧೫೦೯ ಮೂಗಿಯ ಮನಸ್ಸು ಮತ್ತು ಇತರ ಕಥೆಗಳು  ಶ್ರೀ ಎಂ. ನವೀನ್ ಕುಮಾರ್
೧೫೧೦ ಅನಘ ಕುಮಾರಿ ಎಂ. ಗಾಯನಾ
೧೫೧೧ ಅನುರಾಗ ಯಾಗ  ಶ್ರೀ ಕೃಷ್ಣ ಎಂ. ಜಾದವ್
೧೫೧೨ ಚಿನ್ನದ ಚೆಂಡು ಶ್ರೀ ಎಚ್.ಎಂ. ತಿಮ್ಮಪ್ಪ
೧೫೧೩ ಶಿವಮೊಗ್ಗ ನಗರದ ಇತಿಹಾಸ ದರ್ಶನ ಶ್ರೀ ಬಿ.ಎಸ್. ರಾಮಭಟ್
೧೫೧೪ ಪ್ರಕೃತಿ ಪ್ರಪಂಚ (ಅಂಕಣ ಬರಹಗಳು) ಶ್ರೀ ಎಂ. ಶಶಿಧರ ಹೆಬ್ಬಾರ್ ಹಾಲಾಡಿ
೧೫೧೫ ಇಕ್ಕೇರಿ ಕ್ರಾಂತಿ (ನಾಟಕ) ಶ್ರೀ ಉಳ್ಳೂರು ಸುಬ್ಬರಾವ್
೧೫೧೬ ಕಾಮಧೇನು(ಕವನ ಸಂಕಲನ) ಶ್ರೀ ಬಿ. ಸದಾನಂದ ಶರ್ಮ
೧೫೧೭ ಒಡಲು ಗೊಂಡವ (ವಿಮರ್ಶಾ ಲೇಖನಗಳು) ಡಾ. ಕುಂ.ಸಿ. ಉಮೇಶ್
೧೫೧೮ ಡಾ. ಕೆ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು ಡಾ. ಕೆ. ಶ್ರೀಪತಿ ಹಳಗುಂದ
೧೫೧೯ ತುಂತುರು ಹನಿಹನಿ ಮಳೆಗಳು(ಕವನ ಸಂಕಲನ) ಶ್ರೀಮತಿ ಊರ್ಮಿಳಾ ರಾವ್
೧೫೨೦ ವಿಶ್ವ ಚೇತನ  (ಕವನ ಸಂಕಲನ) ಚಿನ್ಮಯಿ ಎನ್. ರಾವ್
೧೫೨೧ ಸಾವಿಲ್ಲದ ಪುಸ್ತಕಗಳು (ಕವನ ಸಂಕಲನ) ಶ್ರೀ ಡಿ. ಗಣೇಶ
೧೫೨೨ ಹೂಗುಚ್ಚ     ಶ್ರೀಮತಿ ಸುನಿತಾರಾವ್
೧೫೨೩ ಅಕ್ಕಮಹಾದೇವಿ ದ್ವೈತ ಶ್ರೀಮತಿ ವೀಣಾ ಬನ್ನಂಜೆ
೧೫೨೪ `೨೦೫೦ರಲ್ಲಿ ನಾವು-ನೀವು' (ಜನಪ್ರಿಯ ವೈಜ್ಞಾನಿಕ ಭವಿಷ್ಯ ಶಾಸ್ತ್ರ)  ಶ್ರೀ ರಾಜಶೇಖರ ಭೂಸನೂರಮಠ
೧೫೨೫ ಶ್ರೀವೈಷ್ಣವ ಹರಿದಾಸ ಸಾಹಿತ್ಯ ಶ್ರೀ ನಾ. ಗೀತಾಚಾರ್ಯ
೧೫೨೬ ಮಕ್ಕಳ ಕತೆಗಳು (೭೪ ನೀತಿಬೋಧಕ ಕತೆಗಳು) ಶ್ರೀ ಬಸವರಾಜ ಹೂಗಾರ
೧೫೨೭ ಮಾಮೂಲಿ ಮಳೆಯಲ್ಲ (ಕವನ ಸಂಕಲನ) ಶ್ರೀ ಫಾಲ್ಗುಣಗೌಡ ಅಚವೆ
೧೫೨೮ ಕನ್ನಡ ಗ್ರಂಥ ಸಂಪಾದನೆ-ಬಂಧ ವಿನ್ಯಾಸ ಡಾ. ಎಸ್.ಎಸ್. ಅಂಗಡಿ
೧೫೨೯ ಅಂತರ್‌ ಮತೀಯ ವಿವಾಹಗಳು - ಸಿಹಿಕಹಿ ಅನುಭವಗಳು ಡಾ. ಮುಮ್‌ತಾಜ಼್ ಅಲಿಖಾನ್
೧೫೩೦ ಅವಲೋಕನ (ಲೇಖನಗಳ ಸಂಕಲನ) ಡಾ. ಕೆ. ರಘುನಾಥ್
೧೫೩೧ ಅಮೃತಬಿಂದು (ಶ್ರೀಧರ ಕಾವ್ಯವಾಚಿಕೆ) ಸಂ: ಡಾ. ಎಂ.ಜಿ. ಹೆಗಡೆ
೧೫೩೨ ಕನ್ನಡ ನಾಟಕ ಮತ್ತು ವಾಸ್ತವತೆ ಡಾ. ಬಸವರಾಜ ಡೋಣೂರ
೧೫೩೩ ಶ್ರೀ ಗುದ್ಲೆಪ್ಪ ಹಳ್ಳಿಕೇರಿ : ರಾಜಕೀಯ ಜೀವನ ಮತ್ತು ಸಾಧನೆ ಡಾ. ಸಿದ್ಧಲಿಂಗೇಶ ಸಂ.ಹಂಡಿಗಿ
೧೫೩೪ ಕನ್ನಡ ದಾಸಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ ಡಾ. ಶ್ರೀಧರ ಪಿಸ್ಸೆ 
೧೫೩೫ ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ  ಜೀವನ ಡಾ. ಕೆ. ಶ್ರೀಪತಿ ಹಳಗುಂದ
೧೫೩೬ ಕನ್ನಡ ಜನಪದ ಮಹಾಕಾವ್ಯಗಳು ಮತ್ತು ಪ್ರತಿ ಸಂಸ್ಕೃತಿ  ಡಾ. ಎಸ್. ಎಂ. ಮುತ್ತಯ್ಯ
೧೫೩೭ ವಿಜಯನಗರ ಕಾಲದ ಶೈವ ದೇವಾಲಯಗಳು ಡಾ. ಕೆ. ಸತೀಶ
೧೫೩೮ ವಿನಾಯಕ ವಿರಚಿತ ಕನ್ನಡ ಸಾಹಿತ್ಯದಲ್ಲಿ ವ್ಯಕ್ತ ಹಾಗೂ ಸುಪ್ತ ಶೈಕ್ಷಣಿಕ ವಿಚಾರಗಳು ಡಾ. ಎ.ಎಸ್. ಸಮ್ಮಸಗಿ
೧೫೩೯ ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು  ಅಧ್ಯಯನ     ಡಾ. ವಿಜಯಕುಮಾರ್ ಎಸ್.ಕಟಗಿಹಳ್ಳಿಮಠ 
೧೫೪೦ ಭಾಷೆ ಸಾಹಿತ್ಯ ಸಂಸ್ಕೃತಿಗೆ ಪ್ರೊ. ದೇಜಗೌ ಅವರ ಕೊಡುಗೆ ಡಾ. ಟಿ.ಕೆ. ಕೆಂಪೇಗೌಡ
೧೫೪೧ ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು ಡಾ. ರೇವಯ್ಯ ಒಡೆಯರ್
೧೫೪೨ ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ) ಡಾ. ಕೆ.ವಿ. ಮಾನಸ
೧೫೪೩ ಬಳ್ಳಾರಿ ಜಿಲ್ಲೆಯ ಅವಧೂತರು ಡಾ. ಜೆ. ಕರಿಯಪ್ಪ ಮಾಳಿಗೆ
೧೫೪೪ ಕರ್ನಾಟಕದಲ್ಲಿನ ರೈತ ಚಳುವಳಿ  ಡಾ. ಕೆ.ಎಂ. ಕುಮಾರ್
೧೫೪೫ ಸಾವಳಗಿ ಮಹ್ಮದಸಾಬ : ಜೀವನ ಹಾಗೂ ಕೃತಿಗಳ ಸಮೀಕ್ಷೆ   ಡಾ. ಹರಿಶ್ಚಂದ್ರ ದಿಗ್ಸಂಗಿಕರ್
೧೫೪೬ ಜನಪದ ಕಥನಗೀತೆಗಳಲ್ಲಿ ಮಹಿಳೆ : ಒಂದು ಸಾಂಸ್ಕೃತಿಕ ಅಧ್ಯಯನ ಡಾ. ಎಂ.ಕೆ. ರುಕ್ಮಿಣಿ
೧೫೪೭ ಕರ್ನಾಟಕದ ಸಾಂಸ್ಕೃತಿಕ ಸಂಘರ್ಷ : ಒಂದು ಅಧ್ಯಯನ ಡಾ. ಬಿ.ಎಸ್. ಗೀತಾ
೧೫೪೮ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಡಾ. ವಾಸುದೇವಶೆಟ್ಟಿ
೧೫೪೯ ಮಹಿಳೆ ಕಾನೂನು ಮತ್ತು ನ್ಯಾಯ ಡಾ. ಕೆ.ಎಸ್. ಗೀತಾ
೧೫೫೦ ಆಧುನಿಕ ಕನ್ನಡ ಕವಿಗಳ ಕಾವ್ಯ ಜಿಜ್ಞಾಸೆಗಳು ಒಂದು ಅಧ್ಯಯನ  ಡಾ. ಶಾಂತಲಕ್ಷ್ಮೀ
೧೫೫೧  ಚಂದ್ರಶೇಖರ ಪಾಟೀಲರ ಸಾಹಿತ್ಯ: ಸಮಗ್ರ ಅಧ್ಯಯನ ಡಾ. ಎಸ್. ಶಿವಣ್ಣ
೧೫೫೨ ತ.ರಾ.ಸು. ಅವರ ಸಾಮಾಜಿಕ ಕಾದಂಬರಿಗಳು: ಒಂದು ಅಧ್ಯಯನ ಡಾ. ಹು.ರಾ, ಕೋಮಲವಲ್ಲಿ  
೧೫೫೩ ಮೆಡೋಸ ಟೇಲರನು ಚಿತ್ರಿಸಿದ ಭಾರತ ಡಾ. ಆರ್. ಎಸ್ ಚುಳಕಿ  
೧೫೫೪ ಕನ್ನಡ ಸಾಹಿತ್ಯ  ಪರಿಷತ್ತು: ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಡಾ. ಎಂ.ಎಲ್. ಶಂಕರಲಿಂಗಪ್ಪ
೧೫೫೫ ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆಯ ಅಧ್ಯಯನ  ಡಾ. ಎಂ. ಶಂಕರ
೧೫೫೬ ದ.ರಾ.ಬೇಂದ್ರೆಯವರ ಕಾವ್ಯೇತರ ಸಾಹಿತ್ಯ : ಒಂದು ಅಧ್ಯಯನ ಡಾ. ಶ್ರೀಶೈಲೇಶ ವಿ. ಹಿರೇಮಠ
೧೫೫೭ ಕನ್ನಡ ಕಾದಂಬರಿಗಳಲ್ಲಿ ರಾಜಕೀಯ ವಸ್ತು ವಿನ್ಯಾಸ  ಡಾ. ಸುರೇಶ ಪಾಟೀಲ
೧೫೫೮ ಹೈದ್ರಾಬಾದ್ ಕರ್ನಾಟಕದ ಜಾತ್ರೆಗಳು: ಒಂದು ಅಧ್ಯಯನ ಡಾ. ಜಗನ್ನಾಥ ಹೆಬ್ಬಾಳೆ
೧೫೫೯ ಟಿ.ಪಿ.ಕೈಲಾಸಂ ಅವರ ಸಾಮಾಜಿಕ ನಾಟಕಗಳು  ಡಾ. ಆರ್. ಮೋಹನ್‌ಕುಮಾರ್
೧೫೬೦ ಕನ್ನಡ ಕಾವ್ಯಗಳಲ್ಲಿ ಪರ್ಯಾವರ್ಣ :  ಒಂದು ಅಧ್ಯಯನ ಡಾ. ಎಂ. ಕುಮಾರ್
೧೫೬೧ ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು ಡಾ. ಐ.ಜೆ. ಮ್ಯಾಗೇರಿ
೧೫೬೨ ಕನ್ನಡ ಜೈನಪುರಾಣಗಳು: ಸಮಗ್ರ ಅಧ್ಯಯನ  ಡಾ. ಎಸ್. ಶಿವಾನಂದ
೧೫೬೩ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ  ಡಾ. ಜಿ. ನಾರಾಯಣಸ್ವಾಮಿ
೧೫೬೪ ಕರ್ನಾಟಕದ ಸಂಸ್ಕೃತ ಜೈನಕವಿಗಳು ಡಾ. ಎಸ್.ಆರ್. ವಿಘ್ನರಾಜ್
೧೫೬೫ ಸ್ವಾತಂತ್ರ್ಯೋತ್ತರ ಕನ್ನಡ ನಾಟಕಗಳಲ್ಲಿ ಜಾನಪದ ಒಳನೋಟಗಳು ಡಾ. ವಸಂತಕುಮಾರ ಪೆರ್ಲ
೧೫೬೬ ಕರ್ನಾಟಕ ಗೊಂದಲಿಗರು ಹಾಗೂ ಸಾಹಿತ್ಯ  ಡಾ. ನಿಂಗಣ್ಣ ಸಣ್ಣಕ್ಕಿ
೧೫೬೭ ಡಾ. ಆರ್.ಸಿ. ಹಿರೇಮಠ ಅವರ ಜೀವನ ಮತ್ತು ಸಾಧನೆ ಡಾ. ಶಶಿಕಲಾ ಎಸ್. ದಂಡಿಗಿಮಠ
೧೫೬೮ ಪೂರ್ವ ಕರ್ನಾಟಕದ ಪಾಳೆಯಗಾರರು: ಒಂದು ಅಧ್ಯಯನ ಡಾ. ಸಿ.ಆರ್. ಶ್ಯಾಮಲ
೧೫೬೯ ಎಲ್.ಎಸ್.ಶೇಷಗಿರಿರಾವ್ ಬದುಕು-ಸಾಹಿತ್ಯ  ಶ್ರೀ ಎನ್.ಎಸ್. ಶ್ರೀಧರಮೂರ್ತಿ
೧೫೭೦ ಬಸವಣ್ಣ ಜೀವನ - ಸಾಧನೆ      ಎಂ.ಜಿ. ಚಂದ್ರಶೇಖರಯ್ಯ
೧೫೭೧ ಸಿಂಧೂರ ಲಕ್ಷ್ಮಣ ಪಿ.ಬಿ. ಧುತ್ತರಗಿ
೧೫೭೨ ಗಾಂಧಿ ಎಂಬ ಧ್ಯಾನ ಡಾ. ಎನ್. ಜಗದೀಶ್ ಕೊಪ್ಪ
೧೫೭೩ ಚಿತ್ರದುರ್ಗ ಜಿಲ್ಲೆಯ ಪ್ರಾಕ್ಚಾರಿತ್ರಿಕ ಅಧ್ಯಯನ ಡಾ ಎಸ್.ಜಿ. ರಾಮದಾಸ ರೆಡ್ಡಿ
೧೫೭೪ ಬಿ.ಟಿ. ಲಲಿತಾ ನಾಯಕ್‌ರವರ ಕಾವ್ಯ ಒಂದು ಅಧ್ಯಯನ ರವಿ ನಾಯಕ್
೧೫೭೫ ರಂಗಭೂಮಿ ಸಾಹಿತ್ಯ ಕಥನ ಹಂಚಿನಮನೆ ವೀರಭದ್ರಪ್ಪ
೧೫೭೬ ಕನ್ನಡ ಭಾರತದಲ್ಲಿ ದುರ್ಯೋಧನ ಜಿ.ಡಿ. ಚಿತ್ತಣ್ಣ
೧೫೭೭ ಗುರುಸಿದ್ಧರಾಮೇಶ್ವರ ಜೀವನ ದರ್ಶನ ಡಿ.ಟಿ. ರಂಗಸ್ವಾಮಿ
೧೫೭೮ ನಾಟ್ಯರಂಜಿನಿ ಜಿ. ಕಿರಣ್
೧೫೭೯ ಸಹಸ್ಪಂದನ ಡಾ. ಸಿ. ಶಿವಲಿಂಗಪ್ಪ
೧೫೮೦ ಮುಖಾ-ಮುಖಿಯ ಮನಸುಗಳು (ಲೇಖನಗಳ ಸಂಗ್ರಹ) ಬಿ.ಟಿ. ಕುಮುದಾನಾಯಕ್
೧೫೮೧ ಗುಡ್ಡದ ಡೈರಿ ಟಿ.ವಿ. ಸುರೇಶ ಗುಪ್ತ
೧೫೮೨ ನಿಶ್ಶಬ್ದ ಪ್ರೊ. ಜಿ. ಶರಣಪ್ಪ
೧೫೮೩ ದರ್ಶನಪ್ರಭೆ ಆರ್. ಮಹೇಶ್
೧೫೮೪ ಮಹಿಳಾ ದೌರ್ಜನ್ಯ ದಯಾ ಪುತ್ತೂರ್‌ಕರ್
೧೫೮೫ ಚಿತ್ರದುರ್ಗ ಜಿಲ್ಲೆಯ ಕವನ ಸಂಕಲನ (ಪ್ರಾತಿನಿಧಿಕ) ಸಂ. ಡಾ. ಲೋಕೇಶ ಅಗಸನಕಟ್ಟೆ, ಡಾ. ಸಿ. ಶಿವಲಿಂಗಪ್ಪ
೧೫೮೬ ವಚನ ವೈಭವ          ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
೧೫೮೭ ನಮ್ಮೂರ ಬಸ್ ಪ್ರಯಾಣ ಹೆಚ್.ಎನ್. ನವೀನ್‌ಕುಮಾರ್
೧೫೮೮ ಅಯನ ಡಾ. ಎ. ರಘುರಾಂ
೧೫೮೯ ಭಿನ್ನ ವಿಭಿನ್ನ ಶ್ರೀಮತಿ ಪಿ. ಚಂದ್ರಿಕಾ
೧೫೯೦ ಸಾಣೇಹಳ್ಳಿ ಶಿವಸಂಚಾರ ಜ್ಞಾನದೇವ ಸಿ.ಪಿ.
೧೫೯೧ ಪರಿಸರ ಮತ್ತು ನಾವು ಸುಷ್ಮಾರಾಣಿ ಎಂ
೧೫೯೨ ಚಿಂತನಾ ಲಹರಿ - ಗಿರಿಬಾಲೆ ಸಂ. ಡಾ. ಟಿ.ಎಸ್.ಶ್ರೀವಳ್ಳಿ  
೧೫೯೩ ಕಲ್ಯಾಣವೆನ್ನಿ ಜನರೆಲ್ಲಾ! (ಜಾನಪದ ಹಾಡುಗಳು) ಸಂ: ಡಾ. ಟಿ. ಜಯಲಕ್ಷ್ಮೀ ಸೀತಾಪುರ
೧೫೯೪ ನವರತ್ನ , ಇತರ ಜನಪದ ಕಥೆಗಳು ನರಸಿಂಹೇಗೌಡ
೧೫೯೫ ಶಾಸನಗಳಲ್ಲಿ ದಾನದತ್ತಿಗಳು (ಲೇಖನಗಳ ಸಂಕಲನ) ಡಾ.ಎಚ್. ಜಯಮ್ಮಕರಿಯಣ್ಣ
೧೫೯೬ ನಾಮಧಾರಿಗಳ ಕಥನ ಕವನಗಳು ಡಾ. ಎನ್.ಆರ್. ನಾಯಕ
೧೫೯೭ ವಚನಾಚಲ ಇಟಿಗಿ ಈರಣ್ಣ
೧೫೯೮ ತಿಳುವಳಿಕೆ ಬಯಲೈ (ಹೆರೂರ ವಿರೂಪಣ್ಣ ತಾತನವರ ತತ್ವಪದಗಳ ವಿಶ್ಲೇಷಣೆ) ಡಾ. ಸಿ.ಬಿ. ಚಿಲ್ಕಾರಾಗಿ
೧೫೯೯ ಕನ್ನಡ ಧ್ವನಿ (ವ್ಯಾಕರಣ) ಶ್ರೀ ಎನ್.ಪಿ.ಹೊನ್ನಾಕಟ್ಟಿ
೧೬೦೦ ಚಾವುಂಡರಾಯನ ಲೋಕೋಪಕಾರದಲಿ ಜಲವಿಜ್ಞಾನ ತಂತ್ರಜ್ಞಾನ ಡಾ. ಹರಿಹರ ಶ್ರೀನಿವಾಸರಾವ್
೧೬೦೧ ಕನ್ನಡಿಗರ ಬ್ರಿಟಿಷ್ ವಿರೋಧಿ ಸಶಸ್ತ್ರ ಬಂಡಾಯಗಳು ಡಾ. ಡಿ.ಎನ್. ಯೋಗೀಶ್ವರಪ್ಪ
೧೬೦೨ ಲಿಂಗಾಯತ ಜಾಗತೀಕರಣ ಡಾ. ಎಸ್.ಆರ್. ಗುಂಜಾಳ
೧೬೦೩ ಬರ ತರದಿರಲಿ ಬಡತನ ಮಹಾಬಲೇಶ್ವರ ಹೊನ್ನೆಮಡಿಕೆ
೧೬೦೪ ಕೋವೂರ್ ಕಂಡ ವೈಜ್ಞಾನಿಕ ಸತ್ಯ  ಅನು. ಕೆ. ಮಾಯಿಗೌಡ
೧೬೦೫ ಮುಂಬಯಿ ಕರ್ನಾಟಕ: ಸಂಸ್ಕೃತಿ ಮತ್ತು ಜನಾಂಗ  ಲಿಂಗದಹಳ್ಳಿ ಹಾಲಪ್ಪ
೧೬೦೬ ದಂಗೆ (ಕಾದಂಬರಿ) ಗೀತಾ ನಾಗಭೂಷಣ
೧೬೦೭ ನ್ಯಾನೋ ತಂತ್ರಜ್ಞಾನ ಸಾತನೂರು ದೇವರಾಜ್
೧೬೦೮ ಭಕ್ತಿಮಾರ್ಗದ ಪ್ರೇಮಯೋಗಿನೀಯರು  ಹಾ.ವೀ. ಮಂಜುಳಾಶಿವಾನAದ
೧೬೦೯ ಎಂ.ಎಲ್. ಶ್ರೀಕಂಠೇಶಗೌಡರ ಮೂರು ನಾಟಕಗಳು ಹ.ಕ. ರಾಜೇಗೌಡ
೧೬೧೦ ಮಹಾಲಕ್ಷ್ಮೀಯ ಸೇತುವೆ ಮತ್ತು ಇತರ ಉರ್ದು ಕತೆಗಳು ಡಾ. ಪಂಚಾಕ್ಷರಿ ಹಿರೇಮಠ
೧೬೧೧ ನಿರ್ಭೀತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಡಾ. ಸರಜು ಕಾಟ್ಕರ್
೧೬೧೨ ಡಾ. ಆ.ನೇ. ಉಪಾಧ್ಯೆ ಅವರ ಕನ್ನಡ ವಾಙ್ಮಯ ಡಾ. ಹಂಪನಾ
೧೬೧೩ ಆರೋಗ್ಯವಂತರಾಗಿ ಡಾ. ವಸುಂಧರಾ ಭೂಪತಿ
೧೬೧೪ ನಾಡು ನುಡಿ ಚಿಂತನೆ ಕೋಡಿಹೊಸಹಳ್ಳಿ ರಾಮಣ್ಣ
೧೬೧೫ ನುಡಿಗವನ ಕೋ.ವೆಂ. ರಾಮಕೃಷ್ಣೇಗೌಡ
೧೬೧೬ ಆಚಾರ್ಯರಾಮಾನುಜರು ಬೋರಾಪುರದ ಜೈರಾಂ
೧೬೧೭ `ಸುಮ ಸೌರಭ'(ಕವನ ಸಂಕಲನ)  ಸಂ: ಶ್ರೀ ಹೆಚ್.ಬಿ. ಎಲ್. ರಾವ್
೧೬೧೮ ಮೂರು ನಾಟಕಗಳು (ಅಪ್ರಕಟಿತ) ಕೆ. ಜಗದೀಶ್ ಬಳ್ಳಾರಿ
೧೬೧೯ ಜಾನಪದ ಲೇಖನಗಳು ಡಾ.ಮಲ್ಲಿಕಾರ್ಜುನ ಕುಂಬಾರ
೧೬೨೦  ಸಂಸ್ಕೃತಿ ಸಂವಹನ ಡಾ. ಎಂ. ಶಂಕರ 
೧೬೨೧ ಐಕ್ಯಗಾನದ ಶ್ರೀಮುಖ ಕಯ್ಯಾರ ಕಿಞ್ಞಣ್ಣರೈ ಅಂಬಾತನಯ ಮುದ್ರಾಡಿ
೧೬೨೨ ಜನಪದ ಸಂಸ್ಕೃತಿ ಡಾ. ರಂಗಾರೆಡ್ಡಿ ಕೋಡಿ ರಾಂಪುರ
೧೬೨೩ ನೆಲದ ತವಕ(ಗಣಪತಿಯಪ್ಪನವರ ಲೇಖನಗಳ ಸಂಗ್ರಹ) ಸಂ. ಡಾ. ಮೋಹನಚಂದ್ರಗುತ್ತಿ
೧೬೨೪ ಕೊಡಗಿನ ಸಾಂಸ್ಕೃತಿಕ ಜಾನಪದ ನೆಲೆಗಳು ಡಾ.ಎಂ.ಜಿ. ನಾಗರಾಜ್
೧೬೨೫ ಕನ್ನಡ ವ್ಯಾಕರಣ ದರ್ಪಣ ಸಂಪಾದಕ ಸಮಿತಿ
೧೬೨೬ ಕೆ.ಎಚ್. ಪಾಟೀಲ-ವ್ಯಕ್ತಿ-ಶಕ್ತಿ  ಶ್ರೀ ಜಿ. ಕೆ. ಜಮಾದಾರ
೧೬೨೭ ಸಹಕಾರಿ ಪ್ರವರ್ತಕ ಶಿದ್ಧನಗೌಡ ಪಾಟೀಲ ಶ್ರೀ ಮಂಜುನಾಥ ಬಮ್ಮನಕಟ್ಟಿ
೧೬೨೮ ವಿರುಪಾಕ್ಷಪ್ಪ ಅಬ್ಬಿಗೇರಿ(ಜೀವನ ಚರಿತ್ರೆ) ಸಂ. ಬಿ.ಎ. ಕೆಂಚರಡ್ಡಿ
೧೬೨೯ ನೀಲಗಂಗಯ್ಯ ಪೂಜಾರ(ಜೀವನ ಚರಿತ್ರೆ) ಬಿ. ಪೀರ್‌ಭಾಷ
೧೬೩೦ ಕೋಗನೂರು ಸ್ವಾತಂತ್ರ್ಯಯೋಧರು(ನಾಟಕ) ಸಂ. ಎಚ್.ಎಸ್. ಕೆಂಗಡ್ಡಪ್ಪನವರ
೧೬೩೧ ವಿಸ್ಮಯ ವಿಜ್ಞಾನ(ವೈಜ್ಞಾನಿಕ ಪ್ರಬಂಧ)  ಡಾ. ರಾಜೇಂದ್ರ ಎಸ್. ಗಡಾದ
೧೬೩೨ ನೀರಡಿಕೆಗಳಿಗೆ (ಕವನ ಸಂಕಲನ) ಜಗದೀಶ ಪೂಜಾರ
೧೬೩೩ ನಮ್ಮೂರ ತೇರು(ಕವನ ಸಂಕಲನ) ಎಂ. ಉಮೇಶ ಬಾಬು
೧೬೩೪ ಭಾವ ಬೆಳಗು(ಕವನ ಸಂಕಲನ) ಕುಮಾರ ದೇವರು ಬೂದಿಸ್ವಾಮಿ ಹಿರೇಮಠ
೧೬೩೫ ಸುಳ್ಳು ನಮ್ಮಲ್ಲಿಲ್ಲವಯ್ಯ(ಲಲಿತ ಪ್ರಬಂಧ) ಜಯಪ್ರಕಾಶ ಅಬ್ಬಿಗೇರಿ
೧೬೩೬ ಸವದತ್ತಿಯ ರಟ್ಟರು(ಸಂಶೋಧನೆ ಮತ್ತು ವಿಚಾರ ವಿಶ್ಲೇಷಣೆ)- ಡಾ. ರಾಜಶೇಖರ ಇಚ್ಚಂಗಿ 
೧೬೩೭ ದಲಿತ ಚಿಂತನ(ಸಂಶೋಧನೆ ಮತ್ತು ವಿಚಾರ ವಿಶ್ಲೇಷಣೆ) ಡಾ. ಅರ್ಜುನ ಗೊಳಸಂಗಿ
೧೬೩೮ ಕಾಡ ಬೆಳದಿಂಗಳ ಸಿರಿ ಶ್ರೀಮತಿ ವನಮಾಲಾ ಕಟ್ಟೇಗೌಡರ
೧೬೩೯ ಬೆಂಗಳೂರು ಬಾಗಿನ-ಸ್ಮರಣ ಸಂಚಿಕೆ  ಸಂ. ಡಾ. ಬೈರಮಂಗಲ ರಾಮೇಗೌಡ,            ಪ್ರೊ. ಎಂ.ಜಿ. ಚಂದ್ರಶೇಖರಯ್ಯ
೧೬೪೦ ಮುಂಬಯಿ ಮಿಡಿತ  ಸಂ. ಎಚ್.ಬಿ.ಎಲ್. ರಾವ್
೧೬೪೧ ಕನ್ನಡ ತೇರನ್ನೆಳೆವವರು  ನಿಷ್ಠಿರುದ್ರಪ್ಪ
೧೬೪೨ ಬಸವ ಕಾವ್ಯ  ಸಂ. ಡಾ. ಕೋ.ವೆಂ.ರಾಮಕೃಷ್ಣೇಗೌಡ
೧೬೪೩ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು (ಪರಿಷ್ಕೃತ) ಶ್ರೀ ಎಸ್.ವಿ. ಶ್ರೀನಿವಾಸರಾವ್
೧೬೪೪ ಬೆಂಗಳೂರು ಬೆಡಗು   ಸಂ. ಡಾ. ಬೈರಮಂಗಲ ರಾಮೇಗೌಡ
೧೬೪೫ ಹೊಸ ಶತಮಾನದ ಕಾವ್ಯ  ಸಂ. ಡಾ. ಕೆ. ಷರೀಫಾ
೧೬೪೬ ವರ್ತಮಾನದ ಕಥೆಗಳು  ಸಂ. ಡಾ. ಬೈರಮಂಗಲ ರಾಮೇಗೌಡ, ಕಂನಾಡಿಗ ನಾರಾಯಣ
೧೬೪೭ ವಿಚಾರ ಸಾಹಿತ್ಯ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ
೧೬೪೮ ಲೇಖನ ಮಾಲೆ  ಸಂ. ಪ್ರೊ. ಎಚ್.ಕೆ. ಮಳಲಿಗೌಡ
೧೬೪೯ ಪುರಾಣದಲ್ಲೇನಿದೇ ?  ರಮಾ ರಾಮನ್
೧೬೫೦ ಕನ್ನಡದಲ್ಲಿ ವೈದ್ಯಶಾಸ್ತçದ ಹಸ್ತಪ್ರತಿಗಳು-ಸಾಂಸ್ಕೃತಿಕ ನಿರ್ವಚನ  ಡಾ. ಅಯ್.ಎನ್. ಹುರುಳಿ
೧೬೫೧ ಸಂಡೂರು ತಾಲ್ಲೂಕು ಒಂದು ಚಾರಿತ್ರಿಕ ಅಧ್ಯಯನ ಡಾ. ಡಿ.ವಿ. ಪರಮಶಿವಮೂರ್ತಿ
೧೬೫೨ ಸಾಳ್ವಭಾರತ : ಒಂದು ಅಧ್ಯಯನ  ಡಾ ಚಿಕ್ಕಣ್ಣ ಎಣ್ಣೆಕಟ್ಟೆ
೧೬೫೩ ಡಣಾಯಕನ ಕೆರೆ ಎಂ. ಸೋಮೇಶ
೧೬೫೪ ಸೊಲ್ಲಾಪುರ ಕನ್ನಡ ಸಂಶೋಧನೆ ಬಸವರಾಜ ಸಿ. ಮಸೂತಿ
೧೬೫೫ ಬ್ರಿಟಿಷರ ಆಡಳಿತ ಮತ್ತು ರಾಣಿ ಕಿತ್ತೂರ ಚೆನ್ನಮ್ಮ ಮಲ್ಲಿಕಾರ್ಜುನ ಆಯ್. ಮಿಂಚು
೧೬೫೬ ಪುರಾತತ್ವ ಪರ್ಯಟನೆ ಡಾ. ಮೈಸೂರು  ನಾಗರಾಜಶರ್ಮ
೧೬೫೭ ನಿರ್ದೋಷಿ(ಸಾಮಾಜಿಕ ನಾಟಕ)  ಎಸ್.ಕೆ. ಕರೀಂಖಾನ್
೧೬೫೮ ಸಾಹಿತ್ಯ ಚಿಂತನ(ಲೇಖನಗಳ ಸಂಕಲನ) ಡಾ. ವಡ್ಡೆ ಹೇಮಲತಾ
೧೬೫೯ ಕುವೆಂಪು ಅನುಶೀಲನ  ಡಾ. ಕೆ. ಪುಟ್ಟಯ್ಯ
೧೬೬೦ ಕಲ್ಯಾಣದ ಕ್ರಾಂತಿಕಾರರು ಆರ್.ಎಸ್. ಛಾಪಗಾವಿ
೧೬೬೧ ವೀರಬೊಮ್ಮನಹಳ್ಳಿ ದಿಬ್ಬದ ವೀರಬೊಮ್ಮನ ಕಾವ್ಯ ಮತ್ತು ಮಹಾಸತಿ ಬರಗೂರಿನ ಈರಮ್ಮನ ಕಾವ್ಯ (ತುಮಕೂರು ಜಿಲ್ಲೆಯ ಶಿರಾ ತಾಲ್ಲುಕಿನ ಎರಡು ಕಥನ ಕಾವ್ಯಗಳು) ಡಾ. ಕೆ.ವಿ. ಮುದ್ದವೀರಪ್ಪ
೧೬೬೨ ಮಧ್ಯಕಾಲೀನ (ಸಂಶೋಧನಾ ಬರಹಗಳು) ಡಾ. ಜಿ.ಆರ್. ತಿಪ್ಪೇಸ್ವಾಮಿ
೧೬೬೩ ಕನ್ನಡದಲ್ಲಿ ಭಾಷಾಂತರ ಕುರಿತ ಚಿಂತನೆಗಳು ಸತ್ಯಮೂರ್ತಿ ಹೆಚ್.
೧೬೬೪ ಕರ್ನಾಟಕ ಕಾವೇರಿ ಸಂಸ್ಕೃತಿ ಡಾ. ಕೋ.ವೆಂ. ರಾಮಕೃಷ್ಣೇಗೌಡ
೧೬೬೫ ಕನ್ನಡವನ್ನುದ್ದರಿಸಿದ ಪುಣ್ಯ ಪುರುಷರು(ವ್ಯಕ್ತಿಚಿತ್ರ) ಅನ್ನಪೂರ್ಣ ಹುದ್ದಾರ
೧೬೬೬ ಸೃಜನ(ಸಾಹಿತ್ಯ ಅಭ್ಯಾಸಿಗಳಿಗೆ) ರಾಮೇಶ್ವರ ಡಾಣೆ
೧೬೬೭ ಹೈದ್ರಾಬಾದ ಕರ್ನಾಟಕ ಕಥೆ-ವ್ಯಥೆ ಶ್ರೀ ರಝಾಕ ಉಸ್ತಾದ
೧೬೬೮ ಅಜಾತಶತ್ರು ಜಿ.ನಾರಾಯಣ ನೇ.ಭ. ರಾಮಲಿಂಗಶೆಟ್ಟಿ
೧೬೬೯ ದಕ್ಷಿಣಾತ್ಯ ಕೆಲವು ದೇವಾಲಯಗಳ ಸಮೀಕ್ಷೆ ಮತ್ತು ಬಳ್ಳಿಗಾವೆ ಶ್ರೀ ಬಿ.ಎಸ್. ರಾಮಭಟ್ಟ
೧೬೭೦ ಕನ್ನಡದಲ್ಲಿ ಐತಿಹಾಸಿಕ ಜನಪದ ಲಾವಣಿಗಳು ಡಾ. ಜಯಲಕ್ಷ್ಮೀ ಸೀತಾಪುರ
೧೬೭೧ ಕರ್ನಾಟಕ ಕನ್ನಡ ಕನ್ನಡ ಜನಪದ-ಭಾಗ-೧ ಡಾ. ದೇವರಕೊಂಡಾರೆಡ್ಡಿ, ಸ್ಮಿತಾ ಡಿ.
೧೬೭೨ ಕರ್ನಾಟಕ ಕನ್ನಡ ಕನ್ನಡ ಜನಪದ-ಭಾಗ-೨ ಡಾ. ದೇವರಕೊಂಡಾರೆಡ್ಡಿ, ಸ್ಮಿತಾ ಡಿ.
೧೬೭೩ ಮಹಾರಾಷ್ಟ್ರದ ಕನ್ನಡ ಶಾಸನಗಳು ಡಾ. ಎಂ.ಎಂ. ಕಲಬುರ್ಗಿ
೧೬೭೪ ಸಾಹಿತ್ಯಕ್ಕೊಂದು ದಾರಿದೀಪ ಡಾ. ಸಾರಾ. ಅಬೂಬಕ್ಕರ್
೧೬೭೫ ವಿಲಾಪಿಕಾ ರಾಮಚಂದ್ರ ಕೊಟ್ಟಲಗಿ
೧೬೭೬ ಮದಿರೆ ಮತ್ತು ಯೌವನ ಶಾಂತರಸ
೧೬೭೭ ಮಾಡಿ ಮಡಿದವರು ಬಸವರಾಜ ಕಟ್ಟೀಮನಿ
೧೬೭೮ ಕಿತಾಬ್ ಎ ನವರಸ್ ಪ್ರೊ. ಅಬ್ದುಲ್ ಮಜೀದ್ ಖಾನ್
೧೬೭೯ ಖಾಸನೀಸರ ಕಥೆಗಳು ರಾಘವೇಂದ್ರ ಖಾಸನೀಸ
೧೬೮೦ ಕವಿ ಕಂಡ ನಾಡು ಹಿರೇಮಲ್ಲೂರು ಈಶ್ವರನ್
೧೬೮೧ ಇಂದಿರೆ (ಕಾದಂಬರಿ) ಕೆರೂರು ವಾಸುದೇವಾಚಾರ್ಯ
೧೬೮೨ ಪರಿಘ ಕುಸುಮಾಕರ ದೇವರಗೆಣ್ಣೂರು
೧೬೮೩ ಹೊಸಗನ್ನಡ ಸಾಹಿತ್ಯದ ಉದಯಕಾಲ ರಾ.ಯ. ಧಾರವಾಡಕರ
೧೬೮೪ ಕನ್ನಡ ನಾಡಿನ ಶಾಸನ ಕವಿಗಳು ಮೇವುಂಡಿ ಮಲ್ಲಾರಿ
೧೬೮೫ ಪ್ರಬುದ್ಧ ಪದ್ಮನಯನೆ ಗಳಗನಾಥ
೧೬೮೬ ಶ್ರೀ ಮಧುರ ಚೆನ್ನರ ಸ್ಮೃತಿಗಳು ಸಿಂಪಿ ಲಿಂಗಣ್ಣ
೧೬೮೭ ನಿಸರ್ಗ  ಮಿರ್ಜಿ ಅಣ್ಣಾರಾಯ
೧೬೮೮ ಬೋಧವೊಂದೆ ಬ್ರಹ್ಮನಾದವೊಂದೆ       (ಶಿಶುನಾಳಷರೀಫರ ನೂರೊಂದು ತತ್ವಪದಗಳು) ಸಂ: ಶ್ಯಾಮಸುಂದರ ಬಿದರಕುಂದಿ
೧೬೮೯ ಜೇನುಸುಳಿ  ಜಯತೀರ್ಥರಾಜ ಪುರೋಹಿತ
೧೬೯೦ ಕಾಶಿಯಲ್ಲಿ ಕಂಡದ್ದೇನು ಸರಿತಾ ಕುಸುಮಾಕರ ದೇಸಾಯಿ
೧೬೯೧ ಶ್ರೀ ಸಿದ್ಧರಾಮೇಶ್ವರ ಪುರಾಣ ಜಯದೇವಿ ಲಿಗಾಡೆ
೧೬೯೨ ಸಿಸು ಸಂಗಮೇಶ ಆಯ್ದ ಮಕ್ಕಳ ಸಾಹಿತ್ಯ  ಸಂ: ಪ್ರೊ. ಸಿದ್ದಣ್ಣ ಬಿ. ಉತ್ನಾಳ್
೧೬೯೩ ಶ್ಯಾಮಲಾ ಸಂಚಯ ಡಾ. ವಿಜಯಾ ದೆಬ್ಬೆ
೧೬೯೪ ಬಸವೇಶ್ವರ ಡಾ. ಬಿ.ಬಿ. ಹೆಂಡಿ
೧೬೯೫ ವಚನಶಾಸ್ತ್ರರಹಸ್ಯವು ರಂಗನಾಥ ರಾಮಚಂದ್ರ ದಿವಾಕರ
೧೬೯೬ ನೊಂದ ಜೀವ ಜಿ. ವೆಂಕಟಯ್ಯ
೧೬೯೭ ಕಿಟ್ಟಪ್ಪಗೌಡ-ರುಕ್ಮಿಣಮ್ಮ : ಮಲೆನಾಡಿನ ಚಿತ್ರಗಳು ಸಂ. ಪಾರ್ವತೀಶ
೧೬೯೮ ಕನ್ನಡ ಪ್ರಜ್ಞೆ ಪ್ರೊ. ಬರಗೂರು ರಾಮಚಂದ್ರಪ್ಪ
೧೬೯೯ ಇಳಾಭಾರತಂ ಡಾ. ಧರಣೀದೇವಿ ಮಾಲಗತ್ತಿ
೧೭೦೦ ಆಧುನಿಕ ಕೊಡಗು ತಂಬಂಡ  ವಿಜಯ ಪೂಣಚ್ಛ
೧೭೦೧ ಕೊಡವರು ಡಾ. ಪಿ.ಎಸ್. ರಾಮಾನುಜಂ
೧೭೦೨ ಹೂವಿನ ಕೊಲ್ಲಿ ಅಬ್ದುಲ್ ರಶೀದ್
೧೭೦೩ ಕೊಡಗಿನ ಗೌರಮ್ಮನ ಕಥೆಗಳು ಡಾ. ಕಾಳೇಗೌಡ ನಾಗವಾರ
೧೭೦೪ ವಿಧಿ ವಿಲಾಸ ಕೂತಂಡ ಪಾರ್ವತಿ ಪೂವಯ್ಯ
೧೭೦೫ ಆಧುನಿಕ ಕೊಡವ ಸಾಹಿತ್ಯ ಡಾ. ಎಂ.ಪಿ. ರೇಖಾ
೧೭೦೬ ಆಧುನಿಕ ಕೊಡಗಿನ ಇತಿಹಾಸ ಎಸ್. ಕೃಷ್ಣಯ್ಯ
೧೭೦೭ ರಾಜೇಂದ್ರನಾಮೆ ......................
೧೭೦೮ ಬೆಳ್ಳಿ ಮೂಡಿತು ಭಾರತೀಸುತ
೧೭೦೯ ಕೊಡಗಿನ ಸುಮಗಳು ಜಿ.ಎನ್. ಅಶೋಕವರ್ಧನ
೧೭೧೦ ಕನ್ಮಡ ಸಾಹಿತ್ಯ ಪರಿಷತ್ತು-೧೦೦ ಸಂ: ಡಾ. ಅಶ್ವತ್ಥನಾರಾಯಣ
೧೭೧೧ ಕನ್ನಡಿಗರ ಅಸ್ಮಿತೆಯ ತಲಕಾವೇರಿ ಚಂದ್ರವಳ್ಳಿ ಕಣಿವೆ ಡಾ. ಎಂ. ಚಿದಾನಂದಮೂರ್ತಿ
೧೭೧೨ ಸ್ಮಾರ್ಟ್ ಸಿಟಿ ಪ್ರೈಮರ್ ಡಾ. ಎ. ರವೀಂದ್ರ
೧೭೧೩ ಬಾದಾಮಿ ಪರಿಸರದ ಜೋಡುನುಡಿಗಳು ಡಾ. ಎಂ.ಜಿ. ವಾರಿ
೧೭೧೪ ಕನ್ನಡ ಸಾಹಿತ್ಯ ಪರಿಷತ್ತು : ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಡಾ. ಎಂ.ಎಲ್. ಶಂಕರಲಿಂಗಪ್ಪ
೧೭೧೫ ಎಲ್ಲಾ ಕಾಲದ ಬೆಳಕು ಪ್ರ.ಸಂ.ಭೀಮನಗೌಡ ಇಟಗಿ                       ಸಂ: ಡಾ. ದಸ್ತಗೀರಸಾಬ್ ದಿನ್ನಿ
೧೭೧೬ ಬೆನ್ನ ಹಿಂದಿನ ಬೆಳಕು ಡಾ. ಶಾಂತರಸ
೧೭೧೭ ತಾಂತ್ರಿಕ ಪಂಥಗಳ ಹಿನ್ನೆಲೆಯಲ್ಲಿ ಸೂಳೆಕೆರೆ (ಶಾಂತಿಸಾಗರ) ಡಾ. ಎಂ. ಚಿದಾನಂದಮೂರ್ತಿ
೧೭೧೮ ಕನಕದಾಸರ ಕಾವ್ಯಭಾಷೆ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
೧೭೧೯ ಸಮಾಲೋಕ ಡಾ. ಬೈರಮಂಗಲ ರಾಮೇಗೌಡ                  ಡಾ. ಚಿತ್ತಯ್ಯ ಪೂಜಾರ್
೧೭೨೦ ರತ್ನಾಕರ ಶತಕ ಸಂ.ಎಂ.ಆರ್. ನಾಗರಾಜ್
೧೭೨೧ ಕೃಷಿ ಮತ್ತು ಸಹಕಾರ ಸಾಹಿತ್ಯ - ಅನುಸಂಧಾನ ಡಾ. ಹಾ.ಮಾ. ನಾಗಾರ್ಜುನ
೧೭೨೨ ಚಿಂತನ ಲೇಖನಗಳು ಡಾ. ಬಸವರಾಜ ಸಬರದ
೧೭೨೩ ಕಾಯಕಪಥ ಡಾ. ಮನು ಬಳಿಗಾರ್
೧೭೨೪ ಕನ್ನಡ ವೀರ ಸೇನಾನಿ ಶ್ರೀ ರಂ.ನಂ. ಚಂದ್ರಶೇಖರ
೧೭೨೫ ಧರ್ಮ ಸಮನ್ವಯ ಸಾಹಿತ್ಯ ವಿಮೆರ್ಶೆ ಪ್ರೊ. ಜಿ. ಅಬ್ದುಲ್ ಬಷೀರ್
೧೭೨೬ ಕೃಷಿ ಜಾನಪದ ಡಾ. ಎಂ.ಜಿ. ಈಶ್ವರಪ್ಪ
೧೭೨೭ ಕಿತ್ತೂರ ಜನಪದ ಸಾಹಿತ್ಯ ಡಾ. ಶಿವಾನಂದ ಗುಬ್ಬಣ್ಣವರ
೧೭೨೮ ನಾಟಕ ದಂಗೆ ಡಾ. ರಾಮಲಿಂಗಪ್ಪ ಟಿ. ಬೇಗೂರು
೧೭೨೯ ಅಕ್ಕಮಹಾದೇವಿ ಡಾ. ವಿಜಯಶ್ರೀ ಸಬರದ
೧೭೩೦ ಕಾವ್ಯಾನಂದರ ಬದುಕು ಮತ್ತು ಕಾವ್ಯ ಶ್ರೀ ಪ್ರಕಾಶ ಗಿರಿಮಲ್ಲನವರ
೧೭೩೧ ತಮಿಳುನಾಡಿನ ಕನ್ನಡ ಶಾಸನಗಳು ಶ್ರೀ ಪಿ.ವಿ. ಕೃಷ್ಣಮೂರ್ತಿ
೧೭೩೨ ಹಳತು-ಹೊನ್ನು (ಹಳಗನ್ನಡ ಸಾ.ಸ ಮಂಡಿತವಾದ ಪ್ರಬಂಧಗಳು) ಸಂ: ಡ. ಪದ್ಮರಾಜ ದಂಡಾವತಿ
೧೭೩೩ ಆಧುನಿಕ ನೇಪಾಳಿ ಕವನಗಳು ವಿವಿಧ ಲೇಖಕರು
೧೭೩೪ ರಾಯಶಕ್ತಿ(ಅ.ಭಾ. ೮೨ನೇ ಧಾರವಾಡ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ) ಸಂ: ಡಂ. ಬೈರಮಂಗಲ ರಾಮೇಗೌಡ /            ಡಾ. ಚಿತ್ತಯ್ಯ ಪೂಜಾರ್
೧೭೩೫ ಗೋಕಾಕರ ಬರವಣಿಗೆಯ ಮೇಲೆ ಶ್ರೀ ಅರವಿಂದರ ಪ್ರಭಾವ ಡಾ. ಜೀವಿ ಕುಲಕರ್ಣಿ
೧೭೩೬ ಫರ್ಡಿನೆಂಡ್ ಕಿಟೆಲ್‌ರ ಕ್ರಿಸ್ತಕಥನ ಕಾವ್ಯ ಕಥಾಮಾಲೆ ಪ್ರೊ. ಎ.ವಿ. ನಾವಡ
೧೭೩೭ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಡಾ. ಜಿ.ಎಂ. ಹೆಗಡೆ
೧೭೩೮ ಸಂವಿಧಾನ ಓದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್
೧೭೩೯ ಕಾಯಕ ನಿರತ ನಾಡೋಜ ಡಾ. ಮನು ಬಳಿಗಾರ್
೧೭೪೦ ರಾಯಶಕ್ತಿ (ಅ.ಭಾ.೮೨ನೇ ಸಾ.ಸ ಮಂಡಿತವಾದ ಪ್ರಬಂಧಗಳು) ಸಂ: ಡಾ. ಬೈರಮಂಗಲ ರಾಮೇಗೌಡ                     ಡಾ ಚಿತ್ತಯ್ಯ ಪೂಜಾರ್
೧೭೪೧ ನುಡಿಗಂಧ (ಅ.ಭಾ.೮೩ನೇ ಸಾ.ಸ ಮಂಡಿತವಾದ ಪ್ರಬಂಧಗಳು) ಸಂ: ಡಾ. ಬೈರಮಂಗಲ ರಾಮೇಗೌಡ                     ಡಾ ಚಿತ್ತಯ್ಯ ಪೂಜಾರ್
೧೭೪೨ ಹಿಂದಣ ಹೆಜ್ಜೆಗಳು ಭೂವಿಜ್ಞಾನಿಯ ಕಣ್ಣಲ್ಲಿ ಡಾ. ಹೆಚ್. ಚಂದ್ರಶೇಖರ್
೧೭೪೩ ಸಾಹಿತ್ಯ ಶಾಲ್ಮಲಾ (ಅ.ಭಾ. ೮೪ನೇ ಧಾರವಾಡ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ) ಸಂ: ಡಾ. ಪದ್ಮರಾಜ ದಂಡಾವತಿ
೧೭೪೪ ಪರಿಷತ್ತು - ನೂರು ಪ್ರೊ. ಜಿ. ಅಶ್ವತ್ಥನಾರಾಯಣ
English Books
1745 Akademis of Indian Languages  
1746 Karnataka a Hand Book  Dr. Suryanath U. Kamath
1747 An Introduction to Modern Kannada Literature   
1748 Jnananapith Literates for Karnataka  Dr. Shankar Mokashi Punekar
1749 The Presidents  L.S. Sheshagiri Rao
1750 60 Years of Kannada Poetry  Edi:Dr. G. S. Shivarudrappa,                           L.S.Sheshagiri rao
1751 60 Years of Kannada Short Story   L.S. Sheshagiri Rao
1752 60 Years of Kannada Prose    L.S. Sheshagiri Rao
1753 60 Years of Kannada Sahitya Parishat   Venkatesh Sangli
1754 An Anthology of Sarvajana's Sayings  Tr: by D. Sheshagiri Rao
1755 Koustubha  Edi: M. V. Seetharamaiah
1756 Spoken Kannada  Text Book Committee
1757 Kannada Through English  M. G. Nagaraja Rao
1758 God  A. N. Moorthy Rao