ಕನ್ನಡ ಸಾಹಿತ್ಯ ಪರಿಷತ್ತು

ಸಾಹಿತ್ಯ ಸಮ್ಮೇಳನಗಳ ಹಿನ್ನೆಲೆ

ಸಾಹಿತ್ಯ ಸಮ್ಮೇಳನಗಳು

ಕನ್ನಡ ನಾಡಿನ  ಏಕೀಕರಣ ಹಾಗೂ  ಇಪ್ಪತ್ತನೆಯ  ಶತಮಾನದಿಂದ  ಮೊದಲ್ಗೊಂಡಂತೆ  ಕನ್ನಡ  ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ  ಬೆಳವಣಿಗೆಯಲ್ಲಿ  ಕನ್ನಡ  ಸಾಹಿತ್ಯ  ಪರಿಷತ್ತು  ಮತ್ತು  ಕನ್ನಡ  ಸಾಹಿತ್ಯ  ಪರಿಷತ್ತು  ನಡೆಸುತ್ತಾ  ಬಂದಿರುವ  ಸಾಹಿತ್ಯ ಸಮ್ಮೇಳನಗಳ  ಪಾತ್ರ  ಅತ್ಯಂತ  ಮಹತ್ವದ್ದಾಗಿದೆ.  ಕನ್ನಡ  ಸಾಹಿತ್ಯ ಪರಿಷತ್ತಿನ ಉಗಮದ  ಕುರಿತಾದ  ವಿವರಗಳನ್ನು ಸಾಂಸ್ಕೃತಿಕ  ಇತಿಹಾಸ ಪುಟದಲ್ಲಿ ಸಮಗ್ರವಾಗಿ  ವಿವರಿಸಲಾಗಿದೆ.

೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ  ಕನ್ನಡ ಭಾಷೆಯ ಅಭಿವೃದ್ಧಿಗೆ  ಪೂರಕವಾದ ಪರಿಷತ್ತನ್ನು  ಸ್ಥಾಪಿಸುವ  ವಿಚಾರದಲ್ಲಿ   ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಲಾಯಿತು.  ಈ  ಉಪಸಮಿತಿಯು  ಅಂದಿನ  ವಿವಿಧ  ಕನ್ನಡ  ನಾಡುಗಳ  ಪ್ರಾಜ್ಞರೊಡನೆ  ಸಮಾಲೋಚಿಸಿ  ಸಾಹಿತ್ಯ  ಸಮ್ಮೇಳನಗಳನ್ನು  ಆಯೋಜಿಸಿ,  ಆ ಸಮ್ಮೇಳನಗಳಲ್ಲಿ  ಈ ಕೆಳಕಂಡ ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ  ಮಾರ್ಗದರ್ಶನ  ಸೂತ್ರಗಳನ್ನು  ರೂಪಿಸಿತು:

  1. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
  2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
  3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
  4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
  5. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
  6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
  7. ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
  8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
  9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
  10. ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
  11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
  12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.

ಹೀಗೆ  ಪ್ರಾರಂಭಗೊಂಡ  ಮಹತ್ವದ  ಚಿಂತನೆಗಳು  ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ನಾಂದಿಯಾದವು.  ಇದುವರೆಗೆ  ನಡೆದಿರುವ  ಎಲ್ಲ  ಸಾಹಿತ್ಯ  ಸಮ್ಮೇಳನಗಳು ಹಾಗೂ ಸಮ್ಮೇಳನಾಧ್ಯಕ್ಷರ  ಭಾಷಣದ  ಸಂಗ್ರಾಹ್ಯ  ವಿವರಗಳನ್ನು ನೀಡಲಾಗಿದೆ,

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ

Tag: Sahitya Sammelanagala Hinnele

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್
ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬
ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್
ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭
ಅಧ್ಯಕ್ಷತೆ: ಎಲ್. ಬಸವರಾಜು
ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯
ಅಧ್ಯಕ್ಷತೆ: ಗೀತಾ ನಾಗಭೂಷಣ
ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0
ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ
ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧
ಅಧ್ಯಕ್ಷತೆ: ಸಿ.ಪಿ. ಕೃಷ್ಣಕುಮಾರ್
ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ
ಡಿಸೆಂಬರ್ ೨0೧೧
ಅಧ್ಯಕ್ಷತೆ: ಕೋ. ಚೆನ್ನಬಸಪ್ಪ
ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩
ಅಧ್ಯಕ್ಷತೆ: ನಾ. ಡಿಸೋಜ
ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ
ಜನವರಿ ೨0೧೪
ಅಧ್ಯಕ್ಷತೆ: ಸಿದ್ದಲಿಂಗಯ್ಯ
ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)
ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ
ಸಾಹಿತ್ಯ ಸಮ್ಮೇಳನ-೮೨ : ರಾಯಚೂರು
ಡಿಸೆಂಬರ್ ೨0೧೬
ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ
ಸಾಹಿತ್ಯ ಸಮ್ಮೇಳನ-೮೩ : ಮೈಸೂರು
ನವೆಂಬರ ೨೦೧೭
ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ
ಸಾಹಿತ್ಯ ಸಮ್ಮೇಳನ-೮೪ : ಧಾರವಾಡ
ಜನವರಿ ೨೦೧೯
ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ
ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿ
ಫೆಬ್ರವರಿ ೨೦೨೦
ಸಾಹಿತ್ಯ ಸಮ್ಮೇಳನ ೬೧ರಿಂದ ೭೨

ಸಾಹಿತ್ಯ ಸಮ್ಮೇಳನ ೬೧ರಿಂದ ೭೨

ಅಧ್ಯಕ್ಷತೆ: ಜಿ.ಎಸ್. ಶಿವರುದ್ರಪ್ಪ
ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆ
ಜನವರಿ ೧೯೯೨
ಅಧ್ಯಕ್ಷತೆ: ಸಿಂಪಿ ಲಿಂಗಣ್ಣ
ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳ
ಫೆಬ್ರವರಿ ೧೯೯೩
ಅಧ್ಯಕ್ಷತೆ: ಚದುರಂಗ
ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ
ಫೆಬ್ರವರಿ ೧೯೯೪
ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ
ಸಾಹಿತ್ಯ ಸಮ್ಮೇಳನ-೬೪ : ಮುಧೋಳ
ಜೂನ್ ೧೯೯೫
ಅಧ್ಯಕ್ಷತೆ: ಚೆನ್ನವೀರ ಕಣವಿ
ಸಾಹಿತ್ಯ ಸಮ್ಮೇಳನ-೬೫ : ಹಾಸನ
ಡಿಸೆಂಬರ್ ೧೯೯೬
ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ
ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು
ಡಿಸೆಂಬರ್ ೧೯೯೭
ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ
ಸಾಹಿತ್ಯ ಸಮ್ಮೇಳನ-೬೭ : ಕನಕಪುರ
ಫೆಬ್ರವರಿ ೧೯೯೯
ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ
ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ
ಜೂನ್ ೨000
ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ
ಸಾಹಿತ್ಯ ಸಮ್ಮೇಳನ-೬೯ : ತುಮಕೂರು
ಫೆಬ್ರವರಿ ೨00೨
ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ
ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿ
ಮಾರ್ಚ್ ೨00೩
ಅಧ್ಯಕ್ಷತೆ: ಕಮಲಾ ಹಂಪನಾ
ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ
ಡಿಸೆಂಬರ್ ೨00೩
ಅಧ್ಯಕ್ಷತೆ: ಶಾಂತರಸ ಹೆಂಬೇರಾಳು
ಸಾಹಿತ್ಯ ಸಮ್ಮೇಳನ-೭೨ : ಬೀದರ
ಜನವರಿ ೨00೬
ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಅಧ್ಯಕ್ಷತೆ: ಎಸ್.ವಿ. ರಂಗಣ್ಣ
ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬
ಅಧ್ಯಕ್ಷತೆ: ಜಿ.ಪಿ. ರಾಜರತ್ನಂ
ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮
ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ
ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯
ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ
ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ
ಫೆಬ್ರವರಿ ೧೯೮0
ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು
ಮಾರ್ಚ್ ೧೯೮೧
ಅಧ್ಯಕ್ಷತೆ: ಶಂ.ಬಾ. ಜೋಶಿ
ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧
ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮
ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್
ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪
ಅಧ್ಯಕ್ಷತೆ: ಹಾ.ಮಾ. ನಾಯಕ
ಸಾಹಿತ್ಯ ಸಮ್ಮೇಳನ-೫೭ : ಬೀದರ್
ಏಪ್ರಿಲ್ ೧೯೮೫
ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ
ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭
ಅಧ್ಯಕ್ಷತೆ: ಆರ್.ಸಿ. ಹಿರೇಮಠ
ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0
ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ
ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0
ಸಾಹಿತ್ಯ ಸಮ್ಮೇಳನ ೩೭ರಿಂದ ೪೮

ಸಾಹಿತ್ಯ ಸಮ್ಮೇಳನ ೩೭ರಿಂದ ೪೮

ಅಧ್ಯಕ್ಷತೆ: ಕೋಟ ಶಿವರಾಮಕಾರಂತ
ಸಾಹಿತ್ಯ ಸಮ್ಮೇಳನ-೩೭ : ಮೈಸೂರು
ಜೂನ್ ೧೯೫೫
ಅಧ್ಯಕ್ಷತೆ: ಆದ್ಯ ರಂಗಾಚಾರ್ಯ
ಸಾಹಿತ್ಯ ಸಮ್ಮೇಳನ-೩೮ : ರಾಯಚೂರು
ಡಿಸೆಂಬರ್ ೧೯೫೫
ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ
ಸಾಹಿತ್ಯ ಸಮ್ಮೇಳನ-೩೯ : ಧಾರವಾಡ
ಮೇ ೧೯೫೭
ಅಧ್ಯಕ್ಷತೆ: ವಿ.ಕೃ. ಗೋಕಾಕ್
ಸಾಹಿತ್ಯ ಸಮ್ಮೇಳನ-೪0 : ಬಳ್ಳಾರಿ
ಜನವರಿ ೧೯೫೮
ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೪೧ : ಬೀದರ್
ಫೆಬ್ರವರಿ ೧೯೬0
ಅಧ್ಯಕ್ಷತೆ: ಅ.ನ. ಕೃಷ್ಣರಾಯರು
ಸಾಹಿತ್ಯ ಸಮ್ಮೇಳನ-೪೨ : ಮಣಿಪಾಲ
ಡಿಸೆಂಬರ್ ೧೯೬0
ಅಧ್ಯಕ್ಷತೆ: ಕೆ.ಜಿ. ಕುಂದಣಗಾರ
ಸಾಹಿತ್ಯ ಸಮ್ಮೇಳನ-೪೩ : ಗದಗ
ಡಿಸೆಂಬರ್ ೧೯೬೧
ಅಧ್ಯಕ್ಷತೆ: ರಂ. ಶ್ರೀ. ಮುಗಳಿ
ಸಾಹಿತ್ಯ ಸಮ್ಮೇಳನ-೪೪ : ತುಮಕೂರು
ಡಿಸೆಂಬರ್ ೧೯೬೩
ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ
ಸಾಹಿತ್ಯ ಸಮ್ಮೇಳನ-೪೫ : ಕಾರವಾರ
ಮೇ ೧೯೬೫
ಅಧ್ಯಕ್ಷತೆ: ಆ.ನೇ ಉಪಾಧ್ಯೆ
ಸಾಹಿತ್ಯ ಸಮ್ಮೇಳನ-೪೬ : ಶ್ರವಣಬೆಳಗೊಳ
ಮೇ ೧೯೬೭
ಅಧ್ಯಕ್ಷತೆ: ದೇ. ಜವರೇಗೌಡ
ಸಾಹಿತ್ಯ ಸಮ್ಮೇಳನ-೪೭ : ಬೆಂಗಳೂರು
ಡಿಸೆಂಬರ್ ೧೯೭0
ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ
ಸಾಹಿತ್ಯ ಸಮ್ಮೇಳನ-೪೮ : ಮಂಡ್ಯ
ಮೇ-ಜೂನ್ ೧೯೭೪
ಸಾಹಿತ್ಯ ಸಮ್ಮೇಳನ ೨೫ರಿಂದ ೩೬

ಸಾಹಿತ್ಯ ಸಮ್ಮೇಳನ ೨೫ರಿಂದ ೩೬

ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೫ : ಧಾರವಾಡ
ಡಿಸೆಂಬರ್ ೧೯೪0
ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್
ಡಿಸೆಂಬರ್ ೧೯೪೧
ಅಧ್ಯಕ್ಷತೆ: ದ. ರಾ. ಬೇಂದ್ರೆ
ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗ
ಜನವರಿ ೧೯೪೩
ಅಧ್ಯಕ್ಷತೆ: ಶಿ. ಶಿ. ಬಸವನಾಳ
ಸಾಹಿತ್ಯ ಸಮ್ಮೇಳನ-೨೮ : ರಬಕವಿ
ಡಿಸೆಂಬರ್ ೧೯೪೪
ಅಧ್ಯಕ್ಷತೆ: ಟಿ.ಪಿ. ಕೈಲಾಸಂ
ಸಾಹಿತ್ಯ ಸಮ್ಮೇಳನ-೨೯ : ಮದರಾಸು
ಡಿಸೆಂಬರ್ ೧೯೪೫
ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ
ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ
ಮೇ ೧೯೪೭
ಅಧ್ಯಕ್ಷತೆ: ತಿ.ತಾ. ಶರ್ಮ
ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡು
ಡಿಸೆಂಬರ್ ೧೯೪೮
ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ
ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ
ಮಾರ್ಚ್ ೧೯೪೯
ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ
ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ
ಮೇ ೧೯೫0
ಅಧ್ಯಕ್ಷತೆ: ಎಂ. ಗೋವಿಂದ ಪೈ
ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ
ಡಿಸೆಂಬರ್ ೧೯೫೧
ಅಧ್ಯಕ್ಷತೆ: ಶಿ.ಚ. ನಂದೀಮಠ
ಸಾಹಿತ್ಯ ಸಮ್ಮೇಳನ-೩೫ : ಬೇಲೂರು
ಮೇ ೧೯೫೨
ಅಧ್ಯಕ್ಷತೆ: ವಿ. ಸೀತಾರಾಮಯ್ಯ
ಸಾಹಿತ್ಯ ಸಮ್ಮೇಳನ-೩೬ : ಕುಮಟಾ
ಡಿಸೆಂಬರ್ ೧೯೫೩
ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಅಧ್ಯಕ್ಷತೆ: ಆರ್. ತಾತಾಚಾರ್ಯ
ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು
ಮೇ ೧೯೨೭
ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ
ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ
ಜೂನ್ ೧೯೨೮
ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ
ಮೇ ೧೯೨೯
ಅಧ್ಯಕ್ಷತೆ: ಆಲೂರು ವೆಂಕಟರಾಯರು
ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0
ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ
ಸಾಹಿತ್ಯ ಸಮ್ಮೇಳನ-೧೭ : ಕಾರವಾರ
ಡಿಸೆಂಬರ್ ೧೯೩೧
ಅಧ್ಯಕ್ಷತೆ: ಡಿ.ವಿ. ಗುಂಡಪ್ಪ
ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨
ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩
ಅಧ್ಯಕ್ಷತೆ: ಪಂಜೆ ಮಂಗೇಶರಾಯರು
ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪
ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್
ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫
ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ
ಅಧ್ಯಕ್ಷತೆ: ದಿವಾಕರ ರಂಗರಾಯರು
ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮
ಅಧ್ಯಕ್ಷತೆ: ಮುದವೀಡು ಕೃಷ್ಣರಾಯ
ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯
ಸಾಹಿತ್ಯ ಸಮ್ಮೇಳನ ೧ರಿಂದ ೧೨

ಸಾಹಿತ್ಯ ಸಮ್ಮೇಳನ ೧ ರಿಂದ ೧೨

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೧ : ಬೆಂಗಳೂರು
ಮೇ ೧೯೧೫
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೨ : ಬೆಂಗಳೂರು
ಮೇ ೧೯೧೬
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ–೩ : ಮೈಸೂರು
ಜೂನ್ ೧೯೧೭
ಅಧ್ಯಕ್ಷತೆ: ಆರ್. ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೪ : ಧಾರವಾಡ
ಮೇ ೧೯೧೮
ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು
ಸಾಹಿತ್ಯ ಸಮ್ಮೇಳನ-೫ : ಹಾಸನ
ಮೇ ೧೯೧೯
ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು
ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆ
ಜೂನ್ ೧೯೨0
ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ
ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರು
ಮೇ ೧೯೨೧
ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ
ಸಾಹಿತ್ಯ ಸಮ್ಮೇಳನ-೮ : ದಾವಣಗೆರೆ
ಮೇ ೧೯೨೨
ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೯ : ಬಿಜಾಪುರ
ಮೇ ೧೯೨೩
ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ
ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರ
ಮೇ ೧೯೨೪
ಅಧ್ಯಕ್ಷತೆ: ಬೆನಗಲ್ ರಾಮರಾವ್
ಸಾಹಿತ್ಯ ಸಮ್ಮೇಳನ-೧೧ : ಬೆಳಗಾವಿ
ಮೇ ೧೯೨೫
ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ
ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿ
ಮೇ ೧೯೨೬

ಸಾಹಿತ್ಯ ಸಮ್ಮೇಳನಗಳು

ಕನ್ನಡ ನಾಡಿನ  ಏಕೀಕರಣ ಹಾಗೂ  ಇಪ್ಪತ್ತನೆಯ  ಶತಮಾನದಿಂದ  ಮೊದಲ್ಗೊಂಡಂತೆ  ಕನ್ನಡ  ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ  ಬೆಳವಣಿಗೆಯಲ್ಲಿ  ಕನ್ನಡ  ಸಾಹಿತ್ಯ  ಪರಿಷತ್ತು  ಮತ್ತು  ಕನ್ನಡ  ಸಾಹಿತ್ಯ  ಪರಿಷತ್ತು  ನಡೆಸುತ್ತಾ  ಬಂದಿರುವ  ಸಾಹಿತ್ಯ ಸಮ್ಮೇಳನಗಳ  ಪಾತ್ರ  ಅತ್ಯಂತ  ಮಹತ್ವದ್ದಾಗಿದೆ.  ಕನ್ನಡ  ಸಾಹಿತ್ಯ ಪರಿಷತ್ತಿನ ಉಗಮದ  ಕುರಿತಾದ  ವಿವರಗಳನ್ನು ಸಾಂಸ್ಕೃತಿಕ  ಇತಿಹಾಸ ಪುಟದಲ್ಲಿ ಸಮಗ್ರವಾಗಿ  ವಿವರಿಸಲಾಗಿದೆ.

೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ  ಕನ್ನಡ ಭಾಷೆಯ ಅಭಿವೃದ್ಧಿಗೆ  ಪೂರಕವಾದ ಪರಿಷತ್ತನ್ನು  ಸ್ಥಾಪಿಸುವ  ವಿಚಾರದಲ್ಲಿ   ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಲಾಯಿತು.  ಈ  ಉಪಸಮಿತಿಯು  ಅಂದಿನ  ವಿವಿಧ  ಕನ್ನಡ  ನಾಡುಗಳ  ಪ್ರಾಜ್ಞರೊಡನೆ  ಸಮಾಲೋಚಿಸಿ  ಸಾಹಿತ್ಯ  ಸಮ್ಮೇಳನಗಳನ್ನು  ಆಯೋಜಿಸಿ,  ಆ ಸಮ್ಮೇಳನಗಳಲ್ಲಿ  ಈ ಕೆಳಕಂಡ ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ  ಮಾರ್ಗದರ್ಶನ  ಸೂತ್ರಗಳನ್ನು  ರೂಪಿಸಿತು:

  1. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
  2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
  3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
  4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
  5. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
  6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
  7. ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
  8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
  9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
  10. ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
  11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
  12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.

ಹೀಗೆ  ಪ್ರಾರಂಭಗೊಂಡ  ಮಹತ್ವದ  ಚಿಂತನೆಗಳು  ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ನಾಂದಿಯಾದವು.  ಇದುವರೆಗೆ  ನಡೆದಿರುವ  ಎಲ್ಲ  ಸಾಹಿತ್ಯ  ಸಮ್ಮೇಳನಗಳು ಹಾಗೂ ಸಮ್ಮೇಳನಾಧ್ಯಕ್ಷರ  ಭಾಷಣದ  ಸಂಗ್ರಾಹ್ಯ  ವಿವರಗಳನ್ನು ನೀಡಲಾಗಿದೆ,

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ

Tag: Sahitya Sammelanagala Hinnele

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್
ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬
ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್
ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭
ಅಧ್ಯಕ್ಷತೆ: ಎಲ್. ಬಸವರಾಜು
ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯
ಅಧ್ಯಕ್ಷತೆ: ಗೀತಾ ನಾಗಭೂಷಣ
ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0
ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ
ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧
ಅಧ್ಯಕ್ಷತೆ: ಸಿ.ಪಿ. ಕೃಷ್ಣಕುಮಾರ್
ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ
ಡಿಸೆಂಬರ್ ೨0೧೧
ಅಧ್ಯಕ್ಷತೆ: ಕೋ. ಚೆನ್ನಬಸಪ್ಪ
ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩
ಅಧ್ಯಕ್ಷತೆ: ನಾ. ಡಿಸೋಜ
ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ
ಜನವರಿ ೨0೧೪
ಅಧ್ಯಕ್ಷತೆ: ಸಿದ್ದಲಿಂಗಯ್ಯ
ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)
ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ
ಸಾಹಿತ್ಯ ಸಮ್ಮೇಳನ-೮೨ : ರಾಯಚೂರು
ಡಿಸೆಂಬರ್ ೨0೧೬
ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ
ಸಾಹಿತ್ಯ ಸಮ್ಮೇಳನ-೮೩ : ಮೈಸೂರು
ನವೆಂಬರ ೨೦೧೭
ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ
ಸಾಹಿತ್ಯ ಸಮ್ಮೇಳನ-೮೪ : ಧಾರವಾಡ
ಜನವರಿ ೨೦೧೯
ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ
ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿ
ಫೆಬ್ರವರಿ ೨೦೨೦

ಸಾಹಿತ್ಯ ಸಮ್ಮೇಳನ ೬೧ರಿಂದ ೭೨

ಅಧ್ಯಕ್ಷತೆ: ಜಿ.ಎಸ್. ಶಿವರುದ್ರಪ್ಪ
ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆ
ಜನವರಿ ೧೯೯೨
ಅಧ್ಯಕ್ಷತೆ: ಸಿಂಪಿ ಲಿಂಗಣ್ಣ
ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳ
ಫೆಬ್ರವರಿ ೧೯೯೩
ಅಧ್ಯಕ್ಷತೆ: ಚದುರಂಗ
ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ
ಫೆಬ್ರವರಿ ೧೯೯೪
ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ
ಸಾಹಿತ್ಯ ಸಮ್ಮೇಳನ-೬೪ : ಮುಧೋಳ
ಜೂನ್ ೧೯೯೫
ಅಧ್ಯಕ್ಷತೆ: ಚೆನ್ನವೀರ ಕಣವಿ
ಸಾಹಿತ್ಯ ಸಮ್ಮೇಳನ-೬೫ : ಹಾಸನ
ಡಿಸೆಂಬರ್ ೧೯೯೬
ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ
ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು
ಡಿಸೆಂಬರ್ ೧೯೯೭
ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ
ಸಾಹಿತ್ಯ ಸಮ್ಮೇಳನ-೬೭ : ಕನಕಪುರ
ಫೆಬ್ರವರಿ ೧೯೯೯
ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ
ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ
ಜೂನ್ ೨000
ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ
ಸಾಹಿತ್ಯ ಸಮ್ಮೇಳನ-೬೯ : ತುಮಕೂರು
ಫೆಬ್ರವರಿ ೨00೨
ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ
ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿ
ಮಾರ್ಚ್ ೨00೩
ಅಧ್ಯಕ್ಷತೆ: ಕಮಲಾ ಹಂಪನಾ
ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ
ಡಿಸೆಂಬರ್ ೨00೩
ಅಧ್ಯಕ್ಷತೆ: ಶಾಂತರಸ ಹೆಂಬೇರಾಳು
ಸಾಹಿತ್ಯ ಸಮ್ಮೇಳನ-೭೨ : ಬೀದರ
ಜನವರಿ ೨00೬

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಅಧ್ಯಕ್ಷತೆ: ಎಸ್.ವಿ. ರಂಗಣ್ಣ
ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬
ಅಧ್ಯಕ್ಷತೆ: ಜಿ.ಪಿ. ರಾಜರತ್ನಂ
ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮
ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ
ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯
ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ
ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ
ಫೆಬ್ರವರಿ ೧೯೮0
ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು
ಮಾರ್ಚ್ ೧೯೮೧
ಅಧ್ಯಕ್ಷತೆ: ಶಂ.ಬಾ. ಜೋಶಿ
ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧
ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮
ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್
ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪
ಅಧ್ಯಕ್ಷತೆ: ಹಾ.ಮಾ. ನಾಯಕ
ಸಾಹಿತ್ಯ ಸಮ್ಮೇಳನ-೫೭ : ಬೀದರ್
ಏಪ್ರಿಲ್ ೧೯೮೫
ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ
ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭
ಅಧ್ಯಕ್ಷತೆ: ಆರ್.ಸಿ. ಹಿರೇಮಠ
ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0
ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ
ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0

ಸಾಹಿತ್ಯ ಸಮ್ಮೇಳನ ೨೫ರಿಂದ ೩೬

ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೫ : ಧಾರವಾಡ
ಡಿಸೆಂಬರ್ ೧೯೪0
ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್
ಡಿಸೆಂಬರ್ ೧೯೪೧
ಅಧ್ಯಕ್ಷತೆ: ದ. ರಾ. ಬೇಂದ್ರೆ
ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗ
ಜನವರಿ ೧೯೪೩
ಅಧ್ಯಕ್ಷತೆ: ಶಿ. ಶಿ. ಬಸವನಾಳ
ಸಾಹಿತ್ಯ ಸಮ್ಮೇಳನ-೨೮ : ರಬಕವಿ
ಡಿಸೆಂಬರ್ ೧೯೪೪
ಅಧ್ಯಕ್ಷತೆ: ಟಿ.ಪಿ. ಕೈಲಾಸಂ
ಸಾಹಿತ್ಯ ಸಮ್ಮೇಳನ-೨೯ : ಮದರಾಸು
ಡಿಸೆಂಬರ್ ೧೯೪೫
ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ
ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ
ಮೇ ೧೯೪೭
ಅಧ್ಯಕ್ಷತೆ: ತಿ.ತಾ. ಶರ್ಮ
ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡು
ಡಿಸೆಂಬರ್ ೧೯೪೮
ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ
ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ
ಮಾರ್ಚ್ ೧೯೪೯
ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ
ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ
ಮೇ ೧೯೫0
ಅಧ್ಯಕ್ಷತೆ: ಎಂ. ಗೋವಿಂದ ಪೈ
ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ
ಡಿಸೆಂಬರ್ ೧೯೫೧
ಅಧ್ಯಕ್ಷತೆ: ಶಿ.ಚ. ನಂದೀಮಠ
ಸಾಹಿತ್ಯ ಸಮ್ಮೇಳನ-೩೫ : ಬೇಲೂರು
ಮೇ ೧೯೫೨
ಅಧ್ಯಕ್ಷತೆ: ವಿ. ಸೀತಾರಾಮಯ್ಯ
ಸಾಹಿತ್ಯ ಸಮ್ಮೇಳನ-೩೬ : ಕುಮಟಾ
ಡಿಸೆಂಬರ್ ೧೯೫೩

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಅಧ್ಯಕ್ಷತೆ: ಆರ್. ತಾತಾಚಾರ್ಯ
ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು
ಮೇ ೧೯೨೭
ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ
ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ
ಜೂನ್ ೧೯೨೮
ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ
ಮೇ ೧೯೨೯
ಅಧ್ಯಕ್ಷತೆ: ಆಲೂರು ವೆಂಕಟರಾಯರು
ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0
ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ
ಸಾಹಿತ್ಯ ಸಮ್ಮೇಳನ-೧೭ : ಕಾರವಾರ
ಡಿಸೆಂಬರ್ ೧೯೩೧
ಅಧ್ಯಕ್ಷತೆ: ಡಿ.ವಿ. ಗುಂಡಪ್ಪ
ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨
ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩
ಅಧ್ಯಕ್ಷತೆ: ಪಂಜೆ ಮಂಗೇಶರಾಯರು
ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪
ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್
ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫
ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ
ಅಧ್ಯಕ್ಷತೆ: ದಿವಾಕರ ರಂಗರಾಯರು
ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮
ಅಧ್ಯಕ್ಷತೆ: ಮುದವೀಡು ಕೃಷ್ಣರಾಯ
ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯

ಸಾಹಿತ್ಯ ಸಮ್ಮೇಳನ ೧ ರಿಂದ ೧೨

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೧ : ಬೆಂಗಳೂರು
ಮೇ ೧೯೧೫
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೨ : ಬೆಂಗಳೂರು
ಮೇ ೧೯೧೬
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ–೩ : ಮೈಸೂರು
ಜೂನ್ ೧೯೧೭
ಅಧ್ಯಕ್ಷತೆ: ಆರ್. ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೪ : ಧಾರವಾಡ
ಮೇ ೧೯೧೮
ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು
ಸಾಹಿತ್ಯ ಸಮ್ಮೇಳನ-೫ : ಹಾಸನ
ಮೇ ೧೯೧೯
ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು
ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆ
ಜೂನ್ ೧೯೨0
ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ
ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರು
ಮೇ ೧೯೨೧
ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ
ಸಾಹಿತ್ಯ ಸಮ್ಮೇಳನ-೮ : ದಾವಣಗೆರೆ
ಮೇ ೧೯೨೨
ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೯ : ಬಿಜಾಪುರ
ಮೇ ೧೯೨೩
ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ
ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರ
ಮೇ ೧೯೨೪
ಅಧ್ಯಕ್ಷತೆ: ಬೆನಗಲ್ ರಾಮರಾವ್
ಸಾಹಿತ್ಯ ಸಮ್ಮೇಳನ-೧೧ : ಬೆಳಗಾವಿ
ಮೇ ೧೯೨೫
ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ
ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿ
ಮೇ ೧೯೨೬

ಸಾಹಿತ್ಯ ಸಮ್ಮೇಳನಗಳು

ಕನ್ನಡ ನಾಡಿನ  ಏಕೀಕರಣ ಹಾಗೂ  ಇಪ್ಪತ್ತನೆಯ  ಶತಮಾನದಿಂದ  ಮೊದಲ್ಗೊಂಡಂತೆ  ಕನ್ನಡ  ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ  ಬೆಳವಣಿಗೆಯಲ್ಲಿ  ಕನ್ನಡ  ಸಾಹಿತ್ಯ  ಪರಿಷತ್ತು  ಮತ್ತು  ಕನ್ನಡ  ಸಾಹಿತ್ಯ  ಪರಿಷತ್ತು  ನಡೆಸುತ್ತಾ  ಬಂದಿರುವ  ಸಾಹಿತ್ಯ ಸಮ್ಮೇಳನಗಳ  ಪಾತ್ರ  ಅತ್ಯಂತ  ಮಹತ್ವದ್ದಾಗಿದೆ.  ಕನ್ನಡ  ಸಾಹಿತ್ಯ ಪರಿಷತ್ತಿನ ಉಗಮದ  ಕುರಿತಾದ  ವಿವರಗಳನ್ನು ಸಾಂಸ್ಕೃತಿಕ  ಇತಿಹಾಸ ಪುಟದಲ್ಲಿ ಸಮಗ್ರವಾಗಿ  ವಿವರಿಸಲಾಗಿದೆ.

೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ  ಕನ್ನಡ ಭಾಷೆಯ ಅಭಿವೃದ್ಧಿಗೆ  ಪೂರಕವಾದ ಪರಿಷತ್ತನ್ನು  ಸ್ಥಾಪಿಸುವ  ವಿಚಾರದಲ್ಲಿ   ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಲಾಯಿತು.  ಈ  ಉಪಸಮಿತಿಯು  ಅಂದಿನ  ವಿವಿಧ  ಕನ್ನಡ  ನಾಡುಗಳ  ಪ್ರಾಜ್ಞರೊಡನೆ  ಸಮಾಲೋಚಿಸಿ  ಸಾಹಿತ್ಯ  ಸಮ್ಮೇಳನಗಳನ್ನು  ಆಯೋಜಿಸಿ,  ಆ ಸಮ್ಮೇಳನಗಳಲ್ಲಿ  ಈ ಕೆಳಕಂಡ ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ  ಮಾರ್ಗದರ್ಶನ  ಸೂತ್ರಗಳನ್ನು  ರೂಪಿಸಿತು:

  1. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
  2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
  3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
  4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
  5. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
  6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
  7. ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
  8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
  9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
  10. ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
  11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
  12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.

ಹೀಗೆ  ಪ್ರಾರಂಭಗೊಂಡ  ಮಹತ್ವದ  ಚಿಂತನೆಗಳು  ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ನಾಂದಿಯಾದವು.  ಇದುವರೆಗೆ  ನಡೆದಿರುವ  ಎಲ್ಲ  ಸಾಹಿತ್ಯ  ಸಮ್ಮೇಳನಗಳು ಹಾಗೂ ಸಮ್ಮೇಳನಾಧ್ಯಕ್ಷರ  ಭಾಷಣದ  ಸಂಗ್ರಾಹ್ಯ  ವಿವರಗಳನ್ನು ನೀಡಲಾಗಿದೆ,

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ

Tag: Sahitya Sammelanagala Hinnele

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್
ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬
ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್
ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭
ಅಧ್ಯಕ್ಷತೆ: ಎಲ್. ಬಸವರಾಜು
ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯
ಅಧ್ಯಕ್ಷತೆ: ಗೀತಾ ನಾಗಭೂಷಣ
ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0
ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ
ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧
ಅಧ್ಯಕ್ಷತೆ: ಸಿ.ಪಿ. ಕೃಷ್ಣಕುಮಾರ್
ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ
ಡಿಸೆಂಬರ್ ೨0೧೧
ಅಧ್ಯಕ್ಷತೆ: ಕೋ. ಚೆನ್ನಬಸಪ್ಪ
ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩
ಅಧ್ಯಕ್ಷತೆ: ನಾ. ಡಿಸೋಜ
ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ
ಜನವರಿ ೨0೧೪
ಅಧ್ಯಕ್ಷತೆ: ಸಿದ್ದಲಿಂಗಯ್ಯ
ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)
ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ
ಸಾಹಿತ್ಯ ಸಮ್ಮೇಳನ-೮೨ : ರಾಯಚೂರು
ಡಿಸೆಂಬರ್ ೨0೧೬
ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ
ಸಾಹಿತ್ಯ ಸಮ್ಮೇಳನ-೮೩ : ಮೈಸೂರು
ನವೆಂಬರ ೨೦೧೭
ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ
ಸಾಹಿತ್ಯ ಸಮ್ಮೇಳನ-೮೪ : ಧಾರವಾಡ
ಜನವರಿ ೨೦೧೯
ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ
ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿ
ಫೆಬ್ರವರಿ ೨೦೨೦

ಸಾಹಿತ್ಯ ಸಮ್ಮೇಳನ ೬೧ರಿಂದ ೭೨

ಅಧ್ಯಕ್ಷತೆ: ಜಿ.ಎಸ್. ಶಿವರುದ್ರಪ್ಪ
ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆ
ಜನವರಿ ೧೯೯೨
ಅಧ್ಯಕ್ಷತೆ: ಸಿಂಪಿ ಲಿಂಗಣ್ಣ
ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳ
ಫೆಬ್ರವರಿ ೧೯೯೩
ಅಧ್ಯಕ್ಷತೆ: ಚದುರಂಗ
ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ
ಫೆಬ್ರವರಿ ೧೯೯೪
ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ
ಸಾಹಿತ್ಯ ಸಮ್ಮೇಳನ-೬೪ : ಮುಧೋಳ
ಜೂನ್ ೧೯೯೫
ಅಧ್ಯಕ್ಷತೆ: ಚೆನ್ನವೀರ ಕಣವಿ
ಸಾಹಿತ್ಯ ಸಮ್ಮೇಳನ-೬೫ : ಹಾಸನ
ಡಿಸೆಂಬರ್ ೧೯೯೬
ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ
ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು
ಡಿಸೆಂಬರ್ ೧೯೯೭
ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ
ಸಾಹಿತ್ಯ ಸಮ್ಮೇಳನ-೬೭ : ಕನಕಪುರ
ಫೆಬ್ರವರಿ ೧೯೯೯
ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ
ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ
ಜೂನ್ ೨000
ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ
ಸಾಹಿತ್ಯ ಸಮ್ಮೇಳನ-೬೯ : ತುಮಕೂರು
ಫೆಬ್ರವರಿ ೨00೨
ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ
ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿ
ಮಾರ್ಚ್ ೨00೩
ಅಧ್ಯಕ್ಷತೆ: ಕಮಲಾ ಹಂಪನಾ
ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ
ಡಿಸೆಂಬರ್ ೨00೩
ಅಧ್ಯಕ್ಷತೆ: ಶಾಂತರಸ ಹೆಂಬೇರಾಳು
ಸಾಹಿತ್ಯ ಸಮ್ಮೇಳನ-೭೨ : ಬೀದರ
ಜನವರಿ ೨00೬

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಅಧ್ಯಕ್ಷತೆ: ಎಸ್.ವಿ. ರಂಗಣ್ಣ
ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬
ಅಧ್ಯಕ್ಷತೆ: ಜಿ.ಪಿ. ರಾಜರತ್ನಂ
ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮
ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ
ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯
ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ
ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ
ಫೆಬ್ರವರಿ ೧೯೮0
ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು
ಮಾರ್ಚ್ ೧೯೮೧
ಅಧ್ಯಕ್ಷತೆ: ಶಂ.ಬಾ. ಜೋಶಿ
ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧
ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮
ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್
ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪
ಅಧ್ಯಕ್ಷತೆ: ಹಾ.ಮಾ. ನಾಯಕ
ಸಾಹಿತ್ಯ ಸಮ್ಮೇಳನ-೫೭ : ಬೀದರ್
ಏಪ್ರಿಲ್ ೧೯೮೫
ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ
ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭
ಅಧ್ಯಕ್ಷತೆ: ಆರ್.ಸಿ. ಹಿರೇಮಠ
ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0
ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ
ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0

ಸಾಹಿತ್ಯ ಸಮ್ಮೇಳನ ೩೭ರಿಂದ ೪೮

ಅಧ್ಯಕ್ಷತೆ: ಕೋಟ ಶಿವರಾಮಕಾರಂತ
ಸಾಹಿತ್ಯ ಸಮ್ಮೇಳನ-೩೭ : ಮೈಸೂರು
ಜೂನ್ ೧೯೫೫
ಅಧ್ಯಕ್ಷತೆ: ಆದ್ಯ ರಂಗಾಚಾರ್ಯ
ಸಾಹಿತ್ಯ ಸಮ್ಮೇಳನ-೩೮ : ರಾಯಚೂರು
ಡಿಸೆಂಬರ್ ೧೯೫೫
ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ
ಸಾಹಿತ್ಯ ಸಮ್ಮೇಳನ-೩೯ : ಧಾರವಾಡ
ಮೇ ೧೯೫೭
ಅಧ್ಯಕ್ಷತೆ: ವಿ.ಕೃ. ಗೋಕಾಕ್
ಸಾಹಿತ್ಯ ಸಮ್ಮೇಳನ-೪0 : ಬಳ್ಳಾರಿ
ಜನವರಿ ೧೯೫೮
ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೪೧ : ಬೀದರ್
ಫೆಬ್ರವರಿ ೧೯೬0
ಅಧ್ಯಕ್ಷತೆ: ಅ.ನ. ಕೃಷ್ಣರಾಯರು
ಸಾಹಿತ್ಯ ಸಮ್ಮೇಳನ-೪೨ : ಮಣಿಪಾಲ
ಡಿಸೆಂಬರ್ ೧೯೬0
ಅಧ್ಯಕ್ಷತೆ: ಕೆ.ಜಿ. ಕುಂದಣಗಾರ
ಸಾಹಿತ್ಯ ಸಮ್ಮೇಳನ-೪೩ : ಗದಗ
ಡಿಸೆಂಬರ್ ೧೯೬೧
ಅಧ್ಯಕ್ಷತೆ: ರಂ. ಶ್ರೀ. ಮುಗಳಿ
ಸಾಹಿತ್ಯ ಸಮ್ಮೇಳನ-೪೪ : ತುಮಕೂರು
ಡಿಸೆಂಬರ್ ೧೯೬೩
ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ
ಸಾಹಿತ್ಯ ಸಮ್ಮೇಳನ-೪೫ : ಕಾರವಾರ
ಮೇ ೧೯೬೫
ಅಧ್ಯಕ್ಷತೆ: ಆ.ನೇ ಉಪಾಧ್ಯೆ
ಸಾಹಿತ್ಯ ಸಮ್ಮೇಳನ-೪೬ : ಶ್ರವಣಬೆಳಗೊಳ
ಮೇ ೧೯೬೭
ಅಧ್ಯಕ್ಷತೆ: ದೇ. ಜವರೇಗೌಡ
ಸಾಹಿತ್ಯ ಸಮ್ಮೇಳನ-೪೭ : ಬೆಂಗಳೂರು
ಡಿಸೆಂಬರ್ ೧೯೭0
ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ
ಸಾಹಿತ್ಯ ಸಮ್ಮೇಳನ-೪೮ : ಮಂಡ್ಯ
ಮೇ-ಜೂನ್ ೧೯೭೪

ಸಾಹಿತ್ಯ ಸಮ್ಮೇಳನ ೨೫ರಿಂದ ೩೬

ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೫ : ಧಾರವಾಡ
ಡಿಸೆಂಬರ್ ೧೯೪0
ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್
ಡಿಸೆಂಬರ್ ೧೯೪೧
ಅಧ್ಯಕ್ಷತೆ: ದ. ರಾ. ಬೇಂದ್ರೆ
ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗ
ಜನವರಿ ೧೯೪೩
ಅಧ್ಯಕ್ಷತೆ: ಶಿ. ಶಿ. ಬಸವನಾಳ
ಸಾಹಿತ್ಯ ಸಮ್ಮೇಳನ-೨೮ : ರಬಕವಿ
ಡಿಸೆಂಬರ್ ೧೯೪೪
ಅಧ್ಯಕ್ಷತೆ: ಟಿ.ಪಿ. ಕೈಲಾಸಂ
ಸಾಹಿತ್ಯ ಸಮ್ಮೇಳನ-೨೯ : ಮದರಾಸು
ಡಿಸೆಂಬರ್ ೧೯೪೫
ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ
ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ
ಮೇ ೧೯೪೭
ಅಧ್ಯಕ್ಷತೆ: ತಿ.ತಾ. ಶರ್ಮ
ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡು
ಡಿಸೆಂಬರ್ ೧೯೪೮
ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ
ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ
ಮಾರ್ಚ್ ೧೯೪೯
ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ
ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ
ಮೇ ೧೯೫0
ಅಧ್ಯಕ್ಷತೆ: ಎಂ. ಗೋವಿಂದ ಪೈ
ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ
ಡಿಸೆಂಬರ್ ೧೯೫೧
ಅಧ್ಯಕ್ಷತೆ: ಶಿ.ಚ. ನಂದೀಮಠ
ಸಾಹಿತ್ಯ ಸಮ್ಮೇಳನ-೩೫ : ಬೇಲೂರು
ಮೇ ೧೯೫೨
ಅಧ್ಯಕ್ಷತೆ: ವಿ. ಸೀತಾರಾಮಯ್ಯ
ಸಾಹಿತ್ಯ ಸಮ್ಮೇಳನ-೩೬ : ಕುಮಟಾ
ಡಿಸೆಂಬರ್ ೧೯೫೩

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಅಧ್ಯಕ್ಷತೆ: ಆರ್. ತಾತಾಚಾರ್ಯ
ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು
ಮೇ ೧೯೨೭
ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ
ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ
ಜೂನ್ ೧೯೨೮
ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ
ಮೇ ೧೯೨೯
ಅಧ್ಯಕ್ಷತೆ: ಆಲೂರು ವೆಂಕಟರಾಯರು
ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0
ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ
ಸಾಹಿತ್ಯ ಸಮ್ಮೇಳನ-೧೭ : ಕಾರವಾರ
ಡಿಸೆಂಬರ್ ೧೯೩೧
ಅಧ್ಯಕ್ಷತೆ: ಡಿ.ವಿ. ಗುಂಡಪ್ಪ
ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨
ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩
ಅಧ್ಯಕ್ಷತೆ: ಪಂಜೆ ಮಂಗೇಶರಾಯರು
ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪
ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್
ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫
ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ
ಅಧ್ಯಕ್ಷತೆ: ದಿವಾಕರ ರಂಗರಾಯರು
ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮
ಅಧ್ಯಕ್ಷತೆ: ಮುದವೀಡು ಕೃಷ್ಣರಾಯ
ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯

ಸಾಹಿತ್ಯ ಸಮ್ಮೇಳನ ೧ ರಿಂದ ೧೨

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೧ : ಬೆಂಗಳೂರು
ಮೇ ೧೯೧೫
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ-೨ : ಬೆಂಗಳೂರು
ಮೇ ೧೯೧೬
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ಸಾಹಿತ್ಯ ಸಮ್ಮೇಳನ–೩ : ಮೈಸೂರು
ಜೂನ್ ೧೯೧೭
ಅಧ್ಯಕ್ಷತೆ: ಆರ್. ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೪ : ಧಾರವಾಡ
ಮೇ ೧೯೧೮
ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು
ಸಾಹಿತ್ಯ ಸಮ್ಮೇಳನ-೫ : ಹಾಸನ
ಮೇ ೧೯೧೯
ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು
ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆ
ಜೂನ್ ೧೯೨0
ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ
ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರು
ಮೇ ೧೯೨೧
ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ
ಸಾಹಿತ್ಯ ಸಮ್ಮೇಳನ-೮ : ದಾವಣಗೆರೆ
ಮೇ ೧೯೨೨
ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೯ : ಬಿಜಾಪುರ
ಮೇ ೧೯೨೩
ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ
ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರ
ಮೇ ೧೯೨೪
ಅಧ್ಯಕ್ಷತೆ: ಬೆನಗಲ್ ರಾಮರಾವ್
ಸಾಹಿತ್ಯ ಸಮ್ಮೇಳನ-೧೧ : ಬೆಳಗಾವಿ
ಮೇ ೧೯೨೫
ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ
ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿ
ಮೇ ೧೯೨೬
Scroll to Top