ಕರ್ನಾಟಕ ಸರಕಾರ ಆದೇಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ – ಆದೇಶ ಪ್ರತಿ

” title=”ankagala sahitta result Jana”]

ಶ್ರೀ ಸಿ.ಹೆಚ್. ಮರಿದೇವರು ಅವರಿಂದ ೨೦ ಲಕ್ಷರೂ ದತ್ತಿ ಸ್ಥಾಪನೆ

ಹಿರಿಯ ಸಮಾಜಮುಖಿ ಚಿಂತಕರಾದ ಶ್ರೀ ಸಿ.ಹೆಚ್. ಮರಿದೇವರವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 20 ಲಕ್ಷ ರೂ. ಮೊತ್ತದ ದತ್ತಿ ಸ್ಥಾಪಿಸಿದ್ದು, ಅದರಿಂದ ಬರುವ ಬಡ್ಡಿ ಹಣದಿಂದ ವಿವಿಧ ಕಲಾಪ್ರಕಾರಗಳಲ್ಲಿ ಪ್ರತಿವರ್ಷ ದತ್ತಿ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುವ ಆಶಯವ್ಯಕ್ತಪಡಿಸಿದ್ದಾರೆ. ಶ್ರೀ ಸಿ.ಹೆಚ್. ಮರಿದೇವರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತಿದೆ. Tag: […]

1 2 3 4