ಸೆಪ್ಬಂಬರ್ 24ರಂದು ಮಾಧ್ಯಮ ಭಾಷಾ ಕೌಶಲ್ಯ ತರಬೇತಿ ಶಿಬಿರ

ಸೆಪ್ಬಂಬರ್ 24ರಂದು ಮಾಧ್ಯಮ ಭಾಷಾ ಕೌಶಲ್ಯ ತರಬೇತಿ ಶಿಬಿರ

WhatsApp Image 2022-09-22 at 5.54.34 PM

WhatsApp Image 2022-09-22 at 5.54.47 PM

ಫ್ಲೇರ್ ಮೀಡಿಯಾ ಮತ್ತು ಭಾರತೀಯ ವಿದ್ಯಾ ಭವನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಸೆಪ್ಟಂಬರ್ 24ರ ಶನಿವಾರ ಒಂದು ದಿನದ ‘ಮಾಧ್ಯಮ ಭಾಷಾ ಕೌಶಲ್’ ತರಬೇತಿ ಕಾರ್ಯಗಾರವನ್ನು ಏರ್ಪಡಿಸಿದೆ. ಹಿರಿಯ ಪತ್ರಕರ್ತ ಶ್ರೀ ತಿಮ್ಮಪ್ಪ ಭಟ್, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ಶ್ರೀ ರವೀಂದ್ರ ಭಟ್, ಮಾಧ್ಯಮ ಅಕಾಡಮಿ ಅಧ್ಯಕ್ಷ ಶ್ರೀ ಸದಾಶಿವ ಶೆಣ್ಯೆ, ಪತ್ರಕರ್ತರಾದ ಶ್ರೀ ಶ್ರೀನಾಥ್ ಜೋಶಿ, ಶ್ರೀ ಎನ್.ಎಸ್.ಶ್ರೀಧರ ಮೂರ್ತಿ, ಮಾಧ್ಯಮ ತಜ್ಞ ಡಾ.ಕಿಶೋರ್ ತರಬೇತುದಾರರಾಗಿ ಭಾಗವಹಿಸಲಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್ ಸುರೇಶ್ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ. ಸಂಪೂರ್ಣ ಉಚಿತವಾದ ಈ ಕಾರ್ಯಗಾರದಲ್ಲಿ ನೊಂದಾಯಿತ ಐವತ್ತು ಶಿಬಿರಾರ್ಥಿಗಳಿಗೆ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಎಸ್.ಲಲಿತಾ (ಮೊಬೈಲ್ ಸಂಖ್ಯೆ 99862 44603 ) ಅವರನ್ನು ಸಂಪರ್ಕಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Press release

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)