ಕನ್ನಡ ಸಾಹಿತ್ಯ ಪರಿಷತ್ತು

ಪರಿಷತ್ತಿನ ಪ್ರಕಟಣೆಗಳು

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪ್ರಸಾರಂಗ. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಆರಂಭವಾಯಿತು. ಪರಿಷತ್ತಿಗೆ ಆರಂಭದ ವರ್ಷದಲ್ಲಿ ಯಾವುದೇ ಪ್ರಕಟಣೆಯನ್ನೂ ಹೊರತರಲು ಆಗಿರಲಿಲ್ಲ. ಕಾರಣ ಅದು ಸ್ಥಿರಗೊಳ್ಳಬೇಕಾಗಿತ್ತು. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.

ಯಾವ ಪ್ರಕಾರವೇ ಇರಲಿ, ಯಾವ ಕೃತಿಯೇ ಆಗಿರಲಿ ಈ ಪ್ರಕಟಣೆಗಳ ಪೈಕಿ ಪರಿಷತ್ತನ್ನು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಸಿದ್ದು ಅದು ಹೊರತಂದಿರುವ ಬಹೂಪಯೋಗಿ ನಿಘಂಟುಗಳು. ಪರಿಷತ್ತಿನ ಸ್ಥಾಪನೆಯ ಮೂಲ ಉದ್ದೇಶಗಳಲ್ಲಿ ಪಂಡಿತ ಮಾನ್ಯವಾದ, ಪರಾಮರ್ಶನ ಮೌಲ್ಯವುಳ್ಳ ಕನ್ನಡ-ಕನ್ನಡ ನಿಘಂಟಿನ ಪ್ರಕಟಣೆ ಮಹತ್ತ್ವವಾದುದು. ೪೫ ವರ್ಷಗಳ ಕಾಲ ಹತ್ತಿರ ಹತ್ತಿರ ನೂರು ಘನ ವಿದ್ವಾಂಸರ ಅಹರ್ನಿಶಿ ಬೌದ್ಧಿಕ ಶ್ರಮದ ಫಲವಾಗಿ ಹೊರಬಂದ ಒಟ್ಟು ಎಂಟು ಸಂಪುಟಗಳ ೯೨೦೦ ಪುಟಗಳ ಬೃಹತ್ ಸ್ವರೂಪದ ಕನ್ನಡ-ಕನ್ನಡ ನಿಘಂಟು ಪ್ರಕಟವಾಯಿತು. ಈ ಸ್ವರೂಪದ ನಿಘಂಟು ಭಾರತೀಯ ಭಾಷೆಗಳ ಪೈಕಿ ಅತ್ಯಂತ ಅಮೋಘವಾದುದು, ಅಪರೂಪವಾದುದು. ಇದು ಭಾರತೀಯ ಭಾಷೆಗಳ ನಿಘಂಟುಗಳಲ್ಲೇ `ಏಕಂ ಏವಾ ಅದ್ವಿತೀಯ’ವಾದುದು. ಪರಿಷತ್ತಿನ ಮತ್ತೊಂದು ಮಹತ್ವದ ಪ್ರಕಟಣೆ ಸುಮಾರು ೧೪೫೦ ಪುಟಗಳಷ್ಟಿರುವ ಸಂಕ್ಷಿಪ್ತ ಕನ್ನಡ ನಿಘಂಟು. ವಿದ್ಯಾರ್ಥಿಗಳಿಗೆ ನೆರವಾಗುವಂತಹ ಸಣ್ಣ ಆಕಾರದ `ಕನ್ನಡ ರತ್ನಕೋಶ’ ಎಂಬ ನಿಘಂಟು ಪರಿಷತ್ತಿನ ಖ್ಯಾತಿಯನ್ನು ಮನೆಮನೆಗೂ ಹರಡಿತು. ಇದುವರೆಗೆ ಇದರ ೧೦ ಲಕ್ಷ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪ್ರಕಟಣ ಕ್ಷೇತ್ರದ ವಿಕ್ರಮವಿದು. ಸುಭಾಷಿತ ಮಂಜರಿ ಕೃತಿಯು ಸಹ ಪರಿಷತ್ತಿಗೆ ಅಸ್ಮಿತೆ ನೀಡಿದೆ.

ಹಲವಾರು ಹಳಗನ್ನಡ ಕಾವ್ಯಗಳ ಹೊಸಗನ್ನಡ ಗದ್ಯಾನುವಾದ ಪರಿಷತ್ತಿಗೆ ಅನನ್ಯತೆಯನ್ನು ನೀಡಿದೆ. ಇದರಿಂದಾಗಿ ಶ್ರೀಸಾಮಾನ್ಯ ಓದುಗರೂ ಸಹ ಅದರ ಸಾರ ಮತ್ತು ಸತ್ತ್ವವನ್ನು ಪರಿಚಯಿಸಿಕೊಳ್ಳುವಂತಾಯಿತು. ಬಳ್ಳಿ ಬಿಟ್ಟ ಬೆಳ್ಳಿ ಮಾಲೆ ೧೦೮ ಕೃತಿಗಳು, ವಿವಿಧ ನಿಘಂಟುಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು, ದಲಿತ ಸಾಹಿತ್ಯ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ಜಿಲ್ಲಾ ಕಥಾ ಸಂಕಲನಗಳು, ಜೀವನ ಚರಿತ್ರೆ, ಮಕ್ಕಳ ಪುಸ್ತಕಗಳು, ಸ್ಮರಣ ಸಂಚಿಕೆಗಳು, ಮಹಿಳಾ ಮಾಲೆ; ಇವೆಲ್ಲಾ ಪರಿಷತ್ತಿನ ಹೆಮ್ಮೆ. ಪ್ರಕಟಣೆಗಳ ಸಂಬಂಧವಾಗಿ ಪರಿಷತ್ತು ತಾನು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಆಯಾ ಸಮ್ಮೇಳನದ ಸಂಖ್ಯೆಯಷ್ಟು ಕೃತಿಗಳ ಪ್ರಕಟಣೆಯನ್ನು ೧೯೯೯ರಿಂದ ಆರಂಭಿಸಿತು. ಆಗ ಕನಕಪುರದಲ್ಲಿ ನಡೆದ ಸಮ್ಮೇಳನದಲ್ಲಿ ೬೬ ಕೃತಿಗಳನ್ನು ಮೊದಲಬಾರಿಗೆ ಹೊರತಂದಿತು. ಅನಂತರ ಹಲವು ಸಮ್ಮೇಳನಗಳ ಸಂದರ್ಭದಲ್ಲಿ ಈ ಪರಿಪಾಟ ಮುಂದುವರೆದು ೨೦೨೨ರಲ್ಲಿ ಹಾವೇರಿಯಲ್ಲಿ ಆಯೋಜಿಸಲಾಗಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಷ್ಟೇ ಸಂಖ್ಯೆಯ ಕೃತಿಗಳು ಪ್ರಕಟವಾಗಲಿವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಪ್ರವೇಶ, ಕನ್ನಡ ಕಾವ, ಕನ್ನಡ ಜಾಣ, ಕನ್ನಡ ರತ್ನ ಪರೀಕ್ಷೆಗಳ ಎಲ್ಲ ಪಠ್ಯಪುಸ್ತಕಗಳನ್ನೂ ಇದೀಗ ಪರಿಷತ್ತೇ ಪ್ರಕಟಿಸುತ್ತಿದೆ. ಹಾಗಾಗಿ ಈಗ ಪಠ್ಯಪುಸ್ತಕಗಳು ಅಲಭ್ಯ ಎಂಬ ದೂರಿಗೆ ಆಸ್ಪದವಿಲ್ಲದಂತಾಗಿದೆ. ಪರಿಷತ್ತು ೧೦೬ ವರ್ಷಗಳಿಂದ ವಿದ್ವತ್ಪೂರ್ಣವಾದ ಸಂಶೋಧನಾತ್ಮಕ ಷಾಣ್ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪರಿಷತ್ತಿನ ವಾರ್ತಾಪತ್ರ `ಕನ್ನಡನುಡಿ’ ಪತ್ರಿಕೆ ತನ್ನ ಪ್ರಕಟಣೆಯನ್ನು ಆರಂಭಿಸಿದ್ದು ೧೯೩೮ರ ಅಕ್ಟೋಬರ್ ೪ರಂದು. ಈಗಲೂ ಈ ನಿಯತಕಾಲಿಕೆ ತನ್ನ ನಿರಂತರತೆಯನ್ನು ಕಾಯ್ದುಕೊಂಡಿದೆ. ಇನ್ನು ಮುಂದೆ ಅದರ ಡಿಜಿಟಲ್ ಆವೃತ್ತಿ ಪ್ರಕಟಗೊಳ್ಳಲಿದೆ.

ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳೂ ಅನೇಕ ಕೃತಿಗಳನ್ನು ಪ್ರಕಟಿಸಿವೆ. ಅವು ನಡೆಸುವ ಸಾಹಿತ್ಯ ಸಮ್ಮೇಳನಗಳ ಸಂದರ್ಭಗಳಲ್ಲಿ ಸ್ಮರಣ ಸಂಚಿಕೆಗಳನ್ನು ಹೊರತಂದಿವೆ. ಕೇಂದ್ರ ಪರಿಷತ್ತು ಸಹ ಸ್ಮರಣ ಸಂಚಿಕೆಗಳ ಪ್ರಕಟಣೆಯ ಮೂಲಕ ತಾನು ನಡೆದು ಬಂದ ಹಾದಿಯನ್ನು ದಾಖಲಿಸಿದೆ. ಇವೆಲ್ಲ ಇಂದಿಗೂ ಪರಾಮರ್ಶನಯೋಗ್ಯ ಸಂದರ್ಭ ಗ್ರಂಥಗಳು.

ಪರಿಷತ್ತಿನ ಸಮಗ್ರ ಕೃತಿಗಳ ಪಟ್ಟಿ ಇಲ್ಲಿದೆ

ಮ ಸಂಖ್ಯೆಶೀರ್ಷಿಕೆಲೇಖಕರು
ಗದ್ಯಾನುವಾದಅನುವಾದಕರು
ಪಂಪ ಮಹಾಕವಿ ವಿರಚಿತ ಪಂಪಭಾರತಂ (ವಿಕ್ರಮಾರ್ಜುನ ವಿಜಯಂ)ಎನ್. ಅನಂತರಂಗಾಚಾರ್
ಪಂಪ ಮಹಾಕವಿ ವಿರಚಿತ ಆದಿಪುರಾಣಂಕೆ.ಎಲ್. ನರಸಿಂಹಶಾಸ್ತ್ರಿ
ಶಿವಕೋಟ್ಯಾಚಾರ್ಯನ ವಡ್ಡಾರಾಧನೆಟಿ.ಕೇಶವಭಟ್ಟ
ದುರ್ಗಸಿಂಹನ ಕರ್ಣಾಟಕ ಪಂಚತಂತ್ರ(ಗುಂಡ್ಮಿ) ಚಂದ್ರಶೇಖರ ಐತಾಳ
ಹರಿಹರಕವಿಯ ಗಿರಿಜಾಕಲ್ಯಾಣ ಮಹಾಪ್ರಬಂಧಂವಿದ್ವಾನ್ ಎಂ.ಜಿ. ನಂಜುಂಡಾರಾಧ್ಯ
ಶಕ್ತಿಭದ್ರ ವಿರಚಿತ ಆಶ್ಚರ್ಯ ಚೂಡಾಮಣಿಡಾ. ಎಸ್.ಆರ್. ಲೀಲಾ
ರುದ್ರಭಟ್ಟನ ಜಗನ್ನಾಥ ವಿಜಯಂಎಂ.ಆರ್. ವರದಾಚಾರ್ಯ
ಬಸವರಾಜ ವಿಜಯಂ ಭಾಗ-೧ಪಂಡಿತ ಚನ್ನಪ್ಪ ಎರೇಸೀಮೆ
ಬಸವರಾಜ ವಿಜಯಂ ಭಾಗ-೨ಪಂಡಿತ ಚನ್ನಪ್ಪ ಎರೇಸೀಮೆ
೧೦ಷಡಕ್ಷರ ದೇವನ ರಾಜಶೇಖರ ವಿಳಾಸಂಚನ್ನಪ್ಪ ಎರೇಸೀಮೆ
೧೧ಜನ್ನಕವಿಯ ಯಶೋಧರ ಚರಿತೆತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೧೨ಆಂಡಯ್ಯನ ಕಬ್ಬಿಗರ ಕಾವಂಆರ್.ವಿ. ಕುಲಕರ್ಣಿ
೧೩ಲಿಂಗಣ್ಣ ಕವಿಯ ಕೆಳದಿ ನೃಪವಿಜಯಕೆಳದಿ ಗುಂಡಾಜೋಯಿಸ್
೧೪ರಾಘವಾಂಕ ಕವಿಯ ಸಿದ್ಧರಾಮ ಚಾರಿತ್ರಆರ್.ಎಸ್. ರಾಮರಾವ್
೧೫ಚಾಮರಸ ವಿರಚಿತ ಪ್ರಭುಲಿಂಗಲೀಲೆಅನು: ಡಾ. ಎಸ್. ವಿದ್ಯಾಶಂಕರ್
೧೬ಬಸವಪ್ಪಶಾಸ್ತ್ರಿಗಳ ದಮಯಂತೀ ಸ್ವಯಂವರಕೆ.ಆರ್. ಲಕ್ಷ್ಮೀಕಾಂತಯ್ಯ
೧೭ಕನಕದಾಸರ ನಳಚರಿತ್ರೆಹಾತೂರು ಶಂಕರನಾರಾಯಣ ಭಟ್ಟ
೧೮ನಾಗವರ್ಮ ವಿರಚಿತ ಕರ್ಣಾಟಕ ಕಾದಂಬರಿಹ.ವೆಂ. ನಾರಾಯಣಶಾಸ್ತ್ರಿ
೧೯ಚಾವುಂಡರಾಜನ ಅಭಿನವ ದಶಕುಮಾರ ಚರಿತ್ರೆಜಿ.ಆರ್. ಶ್ರೀನಿವಾಸ ಅಯ್ಯಂಗಾರ್
೨೦ಕುಮಾರ ವಾಲ್ಮೀಕಿ ವಿರಚಿತ ತೊರವೆ ರಾಮಾಯಣ ಸಂ:೧, ೨ಕೆ.ಎಸ್. ಕೃಷ್ಣಮೂರ್ತಿ
೨೧ನಯಸೇನ ವಿರಚಿತ ಧರ್ಮಾಮೃತಕೆ. ವೆಂಕಟರಾಮಪ್ಪ
೨೨ಸಂಚಿಯ ಹೊನ್ನಮ್ಮ ವಿರಚಿತ ಹದಿಬದೆಯ ಧರ್ಮಎನ್. ರಂಗನಾಥಶರ್ಮಾ
೨೩ಚೆನ್ನಬಸವ ಪುರಾಣ ಸಂಪುಟ ೧, ೨ಎಂ. ಚಂದ್ರಶೇಖರ್
೨೪ನಳಚಂಪುಡಾ.ಜಿ. ವರದರಾಜರಾವ್
೨೫ನೇಮಿನಾಥ ಪುರಾಣ- ಸಂಪುಟ ೧,೨ಹಂಪನಾಗರಾಜಯ್ಯ, ಆರ್.ವಿ. ಕುಲಕರ್ಣಿ
೨೬ವರದ ಕರಕಮಲಸ್ತವಂಶ್ರೀ ಹೆಮ್ಮಿಗೆ ದೇಶಿಕಾಚಾರ್ಯ
೨೭ಪರ್ವದರ್ಶನ ಸಂಗ್ರಹಃಶ್ರೀ ಲಕ್ಷ್ಮೀಪುರಂ ಶ್ರೀನಿವಾಸಚಾರ್ಯ
೨೮ಮಹಾಪುರಾಣ (ಪೂರ್ವ ಪುರಾಣ) ಸಂ.೧-೨ಎ. ಶಾಂತಿರಾಜ ಶಾಸ್ತ್ರಿಗಳು
೨೯ಮಹಾಪುರಾಣ (ಉತ್ತರ ಪುರಾಣ) ಸಂ.೧-೨ಎ. ಶಾಂತಿರಾಜ ಶಾಸ್ತ್ರಿಗಳು
೩೦ರಾಘವಾಂಕನ ಹರಿಶ್ಚಂದ್ರ ಚರಿತೆಎನ್. ರಂಗನಾಥಶರ್ಮಾ
೩೧ಭಿಕ್ಷಾಟನ ಚರಿತೆಡಾ. ಬಿ.ವ್ಹಿ. ಶಿರೂರ
೩೨ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿಮ.ಬಾ. ಭೋಯಿ
೩೩ಶಾಂತಿಪುರಾಣಂಸಂ: ಹಂಪ ನಾಗರಾಜಯ್ಯ
೩೪ಶ್ರೀ ಶಾಂತೀಶ್ವರ ಪುರಾಣಂಆರ್.ವಿ. ಕುಲಕರ್ಣಿ
೩೫ಅಗ್ಗಳ ವಿರಚಿತ ಚಂದ್ರಪ್ರಭ ಪುರಾಣಂಆರ್.ವಿ. ಕುಲಕರ್ಣಿ
೩೬ರತ್ನಾಕರವರ್ಣಿಯ ಭರತೇಶ ವೈಭವ (ಸಾಂಗತ್ಯ ಕೃತಿ)ಸಂ: ಪ್ರೊ. ಜಿ. ಬ್ರಹ್ಮಪ್ಪ, ಡಾ. ಹಂಪ ನಾಗರಾಜಯ್ಯ, ಡಾ. ಸಿ.ಆರ್. ಕಮಲಮ್ಮ ಹಂಪನಾ
೩೭ಸಾಹಸಭೀಮ ವಿಜಯಂಆರ್.ವಿ. ಕುಲಕರ್ಣಿ
೩೮ಜೈಮಿನಿ ಭಾರತ- ಕಡಬದ ನಂಜುಂಡ ಶಾಸ್ತ್ರಿಗಳುಎನ್. ರಂಗನಾಥಶರ್ಮಾ
೩೯ಕೇಶೀರಾಜ ವಿರಚಿತ ಶಬ್ದಮಣಿದರ್ಪಣಂ (ಪರಿಷ್ಕೃತ)ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ
೪೦ಶಬರ ಶಂಕರ ವಿಳಾಸಂದಿಬ್ಬೂರು ಶ್ರೀನಿವಾಸರಾವ್
೪೧ವಿದುರನೀತಿಅನು: ಎನ್. ರಂಗನಾಥಶರ್ಮ
೪೨ಕನಕದಾಸ ವಿರಚಿತ ಮೋಹನ ತರಂಗಿಣಿಎಸ್.ಎಸ್. ಕೋತಿನ
೪೩ಜೈಮಿನಿ ಭಾರತದ ಕನ್ನಡ ಗದ್ಯಾನುವಾದ (ಅಶ್ವಮೇಧಿಕ ಪರ್ವ)
೪೪ಭರತೇಶ ವೈಭವಸಂ: ಡಾ. ಹಂಪ ನಾಗರಾಜಯ್ಯ ಡಾ. ಕಮಲಾ ಹಂಪನಾ, ಪ್ರೊ. ಬ್ರಹ್ಮಪ್ಪ
೪೫ಶ್ರೀ ಶಿವರಹಸ್ಯ ಸಂಪುಟ -೧ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೬ಶ್ರೀ ಶಿವರಹಸ್ಯ ಸಂಪುಟ -೨ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೭ಶ್ರೀ ಶಿವರಹಸ್ಯ ಸಂಪುಟ -೩ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
೪೮ಶ್ರೀ ಶಿವರಹಸ್ಯ ಸಂಪುಟ -೪ಆಸ್ಥಾನವಿದ್ವಾನ್ ಎಚ್. ಗಂಗಾಧರಶಾಸ್ತ್ರಿ
ಗೌರವ ಸದಸ್ಯತ್ವದ ಪುಸ್ತಕಗಳು
೪೯ವಿಚಾರ ಕ್ರಾಂತಿಗೆ ಆಹ್ವಾನಡಾ. ಕುವೆಂಪು
೫೦ಮೈಸೂರು ಮಲ್ಲಿಗೆಡಾ. ಕೆ.ಎಸ್. ನರಸಿಂಹಸ್ವಾಮಿ
೫೧ಪ್ರತಿಧ್ವನಿನಿರಂಜನ
೫೨ಯಶೋಧರಾಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೫೩ಸಾಗರ ಸಿಂಪಿಸಂ: ಡಾ. ಎಂ.ಜಿ. ಬಿರಾದಾರ
೫೪ವ್ಯಾಕರಣತೀರ್ಥಸಂ: ಡಾ. ಬಸವರಾಜ ಮಲಶೆಟ್ಟಿ
೫೫ಸಿಂಧುಶ್ರೀಸಂ: ಟಿ.ವಿ. ಸುಬ್ರಮಣ್ಯ
೫೬ನವಿಲುಗರಿಸಂ: ಡಾ. ಸುಜನಾ
೫೭ಶಾಂತಕಿರಣಸಂ: ಶ್ರೀಮತಿ ಎಚ್.ಎಂ.ಬೀಳಗಿ
ಅಮೃತೋತ್ಸವ ಮಾಲೆ
೫೮ಕನ್ನಡ ಸಾಂಗತ್ಯ ಸಾಹಿತ್ಯಡಾ. ವೀರಣ್ಣ ರಾಜೂರ
೫೯ಜಾನಪದ ಸಾಮಾಜಿಕ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆಡಾ. ದೇವೇಂದ್ರಕುಮಾರ ಹಕಾರಿ
೬೦ಅಂಡಯ್ಯಡಾ. ಎಸ್.ಎಸ್. ಕೋತಿನ
೬೧ತುಳು ಜನಪದ ಸಾಹಿತ್ಯಡಾ. ಬಿ.ಎ. ವಿವೇಕ ರೈ
೬೨ಶ್ರೀ ಉತ್ಸವಸಂ: ವಿಶಾಲಾಕ್ಷಿ
೬೩ಧ್ವನ್ಯಾಲೋಕ - ಒಂದು ಅಧ್ಯಯನಡಾ. ಕೆ.ವಿ. ನಾರಾಯಣ
೬೪ಕನ್ನಡ ಸಾಹಿತ್ಯದಲ್ಲಿ ಪುರಾಣಪ್ರಜ್ಞೆಡಾ. ಕೆ.ಎಲ್. ಗೋಪಾಲಕೃಷ್ಣಯ್ಯ
೬೫ರಾಘವಾಂಕ - ಒಂದು ಅಧ್ಯಯನಡಾ. ಎಲ್.ಎ. ಸೂರ್ಯನಾರಾಯಣ
೬೬ಡಿ.ವಿ.ಜಿ. ಅವರ ಸಾಹಿತ್ಯ ಕೃತಿಗಳು- ಒಂದು ಅಧ್ಯಯನಡಾ. ಗುಂಡ್ಮಿ ಚಂದ್ರಶೇಖರ ಐತಾಳ
೬೭ಮಧ್ಯಕಾಲೀನ ಭಕ್ತಿ ಮತ್ತು ಅನುಭಾವ ಸಾಹಿತ್ಯ ಹಾಗೂ ಚಾರಿತ್ರಿಕ ಪ್ರಜ್ಞೆಡಾ. ಬಸವರಾಜ ಕಲ್ಗುಡಿ
ಬೆಳ್ಳಿ ಬಿಟ್ಟ ಬಳ್ಳಿ ಮಾಲೆ
೬೮ಬರಕೋ ಪದಾ ಬರಕೋಡಾ. ಶಿವಾನಂದ ಗುಬ್ಬಣ್ಣವರ
೬೯ಗೊಮ್ಮಟೇಶ್ವರ ಚರಿತೆಡಾ. ಎಂ.ವಿ. ಶಿರೂರ
೭೦ನಿಂಬ ಸಾಮಂತ ಚರಿತೆಡಾ. ಎಂ.ಎಂ. ಕಲಬುರ್ಗಿ
೭೧ಕುಮುದೇಂದು ರಾಮಾಯಣಡಾ. ಪಿ.ವಿ. ನಾರಾಯಣ
೭೨ಕಂನುಡಿಯ ಹುಟ್ಟುಡಾ. ಶಂ.ಬಾ. ಜೋಶಿ
೭೩ಸಾಹಿತ್ಯ ವಿಹಾರಡಾ. ಬೆಟಗೇರಿ ಕೃಷ್ಣಶರ್ಮ
೭೪ತೊರವೆ ರಾಮಾಯಣ ಕಥಾವಸ್ತು ವಿವೇಚನೆಡಾ. ಎಸ್.ಎಸ್. ಬ್ಯಾತನಾಳ
೭೫ಕನ್ನಡ ಪ್ರತಿಭಟನೆ ಕಾವ್ಯಡಾ. ಸಿ. ವೀರಣ್ಣ
೭೬ಅಮೆರಿಕಾದಲ್ಲಿ ಗೊರೂರುಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್
೭೭ಮಹಾಭಾರತದ ಭೀಮಬಿ.ಎಸ್. ಗೋಪಾಲಕೃಷ್ಣ
೭೮ರಂಗಗೀತೆಗಳುಕೆ.ವಿ. ಆಚಾರ್
೭೯ಪಾರಿಜಾತಎಚ್.ಜಿ.ಸಣ್ಣಗುಡ್ಡಯ್ಯ
೮೦ಜಾನಪದ ಅಧ್ಯಯನ ವಿಚಾರ ಸಂಕಿರಣಹಂಪ ನಾಗರಾಜಯ್ಯ
೮೧ಚಂದುಳ್ಳ ಮಕ್ಕಳ ಒಂಬತ್ತು ಕೊಡು ಸ್ವಾಮಿಬಿ. ಸಿದ್ದಗಂಗಯ್ಯ ಕಂಬಾಳು
೮೨ದಾಸಪ್ಪ ಜೋಗಪ್ಪಹಿ.ಚಿ. ಬೋರಲಿಂಗಯ್ಯ
೮೩ಕತ್ತಾಲ ದಾರಿ ದೂರಕೃಷ್ಣಮೂರ್ತಿ ಹನೂರು
೮೪ಜಾನಪದ ಜಾಣ್ಮೆಡಾ. ವೀರಣ್ಣ ರಾಜೂರ, ಬಿ.ವಿ. ಬಿರಾದಾರ
೮೫ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲೆಸುಶೀಲಾ ಸೊಂಡೂರ್
೮೬ತುಮಕೂರು ಜಿಲ್ಲೆಯ ಜಾನಪದ ನಂಬಿಕೆಗಳುಎನ್.ಎಸ್. ತಿಮ್ಮೇಗೌಡ
೮೭ಮುತ್ತು ಮುತ್ತಿನ ತ್ವಾಟಡಾ. ಚಂದ್ರಶೇಖರ ಕಂಬಾರ, ಜಯಪ್ರಕಾಶ ಬರಗೂರು
೮೮ಬಣ್ಣವಾಡುದೇವಂಗಿ ಟಿ. ಚಂದ್ರಶೇಖರ
೮೯ಮೂವತ್ತು ಜನಪದ ಕಥೆಗಳುಡಾ. ಕೆ.ಆರ್. ಸಂಧ್ಯಾರೆಡ್ಡಿ
೯೦ಜಾನಪದ ಅಧ್ಯಯನ ಸಂಕ್ಷಿಪ್ತ ಇತಿಹಾಸಡಾ. ನಂ. ತಪಸ್ವೀಕುಮಾರ್
೯೧ಉತ್ತರ ಕನ್ನಡದ ಹವ್ಯಕರ ಜನಪದ ಕಥೆಗಳುಡಾ. ಶಾಂತಿ ನಾಯಕ
೯೨ಐವರು ಹೇಳಿದ ಜಾನಪದ ಕಥೆಗಳುತರೀಕೆರೆ ರಹಮತ್
೯೩ಧರ್ಮದೇವತೆಡಾ. ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ
೯೪ಜನಪದ ಬಸವ ಪುರಾಣಪಿ.ಕೆ. ರಾಜಶೇಖರ
೯೫ಸಾತು ಕ್ಯಾಮಣ್ಣನ ಲಾವಣಿಗಳುನಿಂಗಣ್ಣ ಸಣ್ಣಕ್ಕಿ
೯೬ಬೆಳವಲ ಬೆಳಕುಜಿ.ಬಿ. ಖಾಡೆ
೯೭ವಡ್ಡಗೆರೆ ನಾಗಮ್ಮವೈಜಯಂತಿಮಾಲ
೯೮ಎರಡು ಕಿನ್ನರಿಜೋಗಿ ಕಾವ್ಯಗಳುಜಿ.ಎಸ್. ವಸಂತಮಾಲ
೯೯ಉತ್ತರ ಕರ್ನಾಟಕದ ಬೈಗುಳಗಳುಮೃತ್ಯುಂಜಯ ಹೊರಕೇರಿ
೧೦೦ಗ್ರಾಮೀಣ ಗಾದೆಗಳುಬಿ. ಕೃಷ್ಣಪ್ಪ ರೆಡ್ಡಿ
೧೦೧ಜನಪದ ಶಿಶುಪ್ರಾಸಗಳುಶ್ರೀಕಂಠ ಕೊಡಿಗೆ
೧೦೨ಗುಲಗಂಜಿ ಮಾದೇವಿಕುರುವ ಬಸವರಾಜ್
೧೦೩ಹಸರ ಗಿಡದ ಮ್ಯಾಲ ಮೊಸರ ಚಲ್ಲೇದಜಂಬುನಾಥ ಕಂಚ್ಯಾಣಿ
೧೦೪ಸಂಸಾರಿ ಹೆಚ್ಚೋ ಸನ್ಯಾಸಿ ಹೆಚ್ಚೋಡಾ. ಎಂ.ಎ. ಜಯಚಂದ್ರ
೧೦೫ಜಾನಪದ ಒಡಪುಗಳುಶಂಕರಾನಂದ ಉತ್ಲಾಸರ
೧೦೬ಹಳ್ಳಿ ಹಬ್ಬಿಸಿದ ಹೂಬಳ್ಳಿಜಿ.ಬಿ. ಖಾಡೆ
೧೦೭ಜನಪದದಲ್ಲಿ ಮಳೆರಾಯನ ಮುನಿಸುಬಸವರಾಜ ಆಕಳವಾಡಿ
೧೦೮ಲಂಬಾಣಿಗರ ಜನಪದ ಗೀತೆಗಳುಬೇನಹಳ್ಳಿ ಜಿ. ನಾಯಕ್
೧೦೯ಕಥೆ ಕೇಳೇ ಗುಬಲಾಡಿಜೀನಹಳ್ಳಿ ಸಿದ್ಧಲಿಂಗಪ್ಪ
೧೧೦ಎಣ್ಣೆಗೆರೆಯ ಜನಪದ ಗೀತೆಗಳುಎಣ್ಣೆಗೆರೆ ಆರ್. ಸಿದ್ಧಹನುಮಪ್ಪ
೧೧೧ಲಂಬಾಣಿ ಗಾದೆಗಳುಸಣ್ಣರಾಮ
೧೧೨ನಲ್ಲೂರು ದೊರೆಕಾಳಿಡಾ. ನಲ್ಲೂರು ಪ್ರಸಾದ್ ಆರ್.ಕೆ.
೧೧೩ಕನ್ನಡ ನಾಟಕ ಸಂಪುಟಡಾ. ಚಂದ್ರಶೇಖರ ಕಂಬಾರ
೧೧೪ಕೋಲಾಟದ ಪದಗಳುಬಸವರಾಜ ಮಲಶೆಟ್ಟಿ
೧೧೫ಮರಾಠಿ ಲೋಕಸಾಹಿತ್ಯಡಾ. ಎಸ್.ಎಸ್. ಬ್ಯಾತನಾಳ
೧೧೬ಜನಪದ ಜೀವನ ತರಂಗಗಳುಪ್ರೊ. ಎಂ.ಎನ್. ವಾಲಿ
೧೧೭ಬಂದೀರೆ ನನ್ನ ಜಡೆವೊಳಗೆಡಾ. ಚಂದ್ರಶೇಖರ ಕಂಬಾರ, ಡಾ. ಜಿ.ಆರ್. ತಿಪ್ಪೇಸ್ವಾಮಿ
೧೧೮ಕರ್ನಾಟಕದ ವೀರಗಲ್ಲುಗಳುಡಾ. ಆರ್. ಶೇಷಶಾಸ್ತ್ರೀ
೧೧೯ಜನಪದ ಕಲಾವಿದರ ಸೂಚಿಡಾ. ಹಂಪ ನಾಗರಾಜಯ್ಯ
೧೨೦ಕನ್ನಡ ಗಾದೆಗಳ ಮಹಾಕೋಶ ಸಂ-೧ಹು.ಮ. ರಾಮಾರಾಧ್ಯ
೧೨೧ಕನ್ನಡ ಗಾದೆಗಳ ಮಹಾಕೋಶ ಸಂ-೨ಹು.ಮ. ರಾಮಾರಾಧ್ಯ
೧೨೨ಕಾದಂಬರಿಕಾರನ ಕಥೆಬಸವರಾಜ ಕಟ್ಟೀಮನಿ
೧೨೩ನಾನು ಯಾರುಜಿ.ವಿ.ಡಿ.
೧೨೪ಜನಪದ ಝೇಂಕಾರಬಿ.ಎಸ್. ಸ್ವಾಮಿ
೧೨೫ನಮ್ಮ ಕಣ್ಣುಡಾ. ಎಸ್.ಬಿ. ವಸಂತಕುಮಾರ್
೧೨೬ರಿವಾಯತ ಪದಗಳುತೇಜಸ್ವಿ ಕಟ್ಟೀಮನಿ
೧೨೭ಕನ್ನಡ ಜನಪದ ಕಥೆಗಳುಡಾ. ಕೆ.ಆರ್. ಸಂಧ್ಯಾರೆಡ್ಡಿ
೧೨೮ಹಠಮಾರಿ ಹೆಣ್ಣು ಮತ್ತು ಇತರ ಜನಪದ ಕಥೆಗಳುಬಸವರಾಜ ನೆಲ್ಲಿಸರ
೧೨೯ಕೋಲಾಟಗಳು ಮತ್ತು ಕೋಲಪದಗಳುಡಾ. ಎಸ್.ಪಿ. ಪದ್ಮಪ್ರಸಾದ್
೧೩೦ಮಹಿಳೆಯರ ಕೆಲವು ಮರಾಠಿ ಕಥೆಗಳುಅನು: ಎಸ್.ಪಿ. ಪಾಟೀಲ
೧೩೧ಶಿವಗಂಗೆ ಸುತ್ತಿನ ಜನಪದ ಕಥೆಗಳುಸುಧಾಕರ
೧೩೨ಭಾರತದ ಪ್ರಾಚೀನ ವಿದ್ಯಾಪೀಠಗಳುಬಿ.ಪಿ. ಶಿವಾನಂದರಾವ್
೧೩೩ಕನ್ನಡ ವೃತ್ತಿಗಾಯಕ ಕಾವ್ಯಗಳುಡಾ. ಜೀ.ಶಂ. ಪರಮಶಿವಯ್ಯ
೧೩೪ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನವಿವಿಧ ಲೇಖಕಿಯರು
೧೩೫ನಮ್ಮ ಲೇಖಕಿಯರುಸಂ: ಸಂಧ್ಯಾಶರ‍್ಮ, ಕುಲಶೇಖರಿ
೧೩೬ರಿವಾಯತಗಳುಪ್ರೊ. ಶ್ರೀಮತಿ ಎಚ್.ಎಂ. ಬೀಳಗಿ
೧೩೭ಕೊಡವ ಕನ್ನಡ ನಿಘಂಟುಐ.ಮಾ. ಮುತ್ತಣ್ಣ
೧೩೮ಹಾಸಿಗೆ ಹಾವಾಯಿತಲ್ಲ
೧೩೯ಚಿನ್ನದ ಕರ‍್ಹಾಂಗೆ ಸಲಹಿನಿಗುಂಡ್ಮಿ ಚಂದ್ರಶೇಖರ ಐತಾಳ
೧೪೦ಕೂಸಾಯ್ತು ನಮ್ಮ ಕೊಮರಾಗೆಡಾ. ಎನ್.ಆರ್. ನಾಯಕ್
೧೪೧ವೀರಶೈವ ಪುರಾಣಗಳುಡಾ. ಎಸ್. ವಿದ್ಯಾಶಂಕರ
೧೪೨ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯ ಸತ್ವಡಾ. ಎಂ. ಅಕಬರ ಅಲಿ
೧೪೩ಸರ್ವಜ್ಞನ ವಚನ ಸಂಗ್ರಹ
೧೪೪ಚಿತ್ರಾಂಗದ ಮತ್ತು ಇಸ್ಪೀಟ್ ರಾಜ್ಯ
೧೪೫ನಾಗಚಂದ್ರ ಒಂದು ಅಧ್ಯಯನಡಾ. ವಿಜಯಾ ದಬ್ಬೆ
೧೪೬ಭಕ್ತ ಮಾರ್ಕಂಡೇಯಎಮ್.ಟಿ.ಧೂಪದ
೧೪೭ಕೊಡಗು ಇತಿಹಾಸ ಪುಟಗಳಿಂದಕಾಕೆಮಾನಿ
೧೪೮ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯಗೌರೀಶ ಕಾಯ್ಕಿಣಿ
೧೪೯ಗುಮ್ನಳ್ಳಿ ಕದನಹೆಚ್.ವಿ. ವೀರನಾಯಕ
೧೫೦ತಿಳಿದ ಮಾಡು ಹಾದರಾಬೈರಮಂಗಲ ರಾಮೇಗೌಡ
೧೫೧ಹನುಮಾನ್ ವೆಂಕಟರಾಯರುಕ.ರಾ. ಲಕ್ಷ್ಮೀಕಾಂತಯ್ಯ
೧೫೨ಸಂಪ್ರದಾಯದ ಗೀತೆಗಳು
೧೫೩ಹಳ್ಳಿಯ ಹಾಡುಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್
೧೫೪ಹತ್ತೊಂಬತ್ತನೆಯ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಎ.ಎಸ್. ಜಯರಾಂ
ಕಾವ್ಯ
೧೫೫ಹಳೆಯ ಬೇರು ಹೊಸ ಚಿಗುರುಪು.ತಿ.ನ.
೧೫೬ಜೈನ ಪರಿಭಾಷಾ ರತ್ನಕೋಶಸಂ: ತ.ಸು. ಶಾಮರಾಯರು, ಪ. ನಾಗರಾಜಯ್ಯ
೧೫೭ಕಲಿಗಣನಾಥನ ಸಾಂಗತ್ಯಎಸ್. ಉಮಾಪತಿ
೧೫೮ಕಪೋತ ಚರಿತೆಟಿ.ಎಸ್. ಸತ್ಯನಾಥ್
೧೫೯ಕರ್ಣಾಟ ಕೃಷ್ಣರಾಯ ಭಾರತತಿಮ್ಮಣ್ಣ ಕವೀಂದ್ರ ವಿರಚಿತ
೧೬೦ಕುಸುಮಾವಳೀ ಕಾವ್ಯದೇವಕವಿ
೧೬೧ಕಾವ್ಯಸಾರಂಸಂ: ಎನ್. ಅನಂತರಂಗಾಚಾರ್
೧೬೨ರಾಮಚಂದ್ರ ಚರಿತ ಪುರಾಣಂನಾಗಚಂದ್ರ
೧೬೩ವರ್ಧಮಾನ ಪುರಾಣ (ಜಿನಸೇನ ದೇಶವ್ರತಿ ವಿರಚಿತ)ಸಂ: ಬಿ.ಎಸ್. ಸಣ್ಣಯ್ಯ
೧೬೪ಚೇರಮಕಾವ್ಯಂಸಂ: ಎನ್. ಬಸವಾರಾಧ್ಯ
೧೬೫ಉದ್ಭಟದೇವಚರಿತೆಸಂ: ಎನ್. ಬಸವಾರಾಧ್ಯ
೧೬೬ತ್ರಿಪುರ ದಹನ ಸಾಂಗತ್ಯಸಂ: ಎನ್. ಬಸವಾರಾಧ್ಯ
೧೬೭ಕನಕದಾಸ ವಿರಚಿತ ಹರಿಭಕ್ತಿಸಾರಅನು: ಎನ್. ರಂಗನಾಥಶರ್ಮ
೧೬೮ಕವನಗಳ ಸಂಗ್ರಹವಿವಿಧ ಲೇಖಕರು
೧೬೯ಕವನಗಳುವಿವಿಧ ಲೇಖಕರು
೧೭೦ಕಾವ್ಯಸೌಂದರ್ಯವಿವಿಧ ಲೇಖಕರು
೧೭೧ಚೆನ್ನಬಸವ ಪುರಾಣ ಸಂಗ್ರಹಸಂ: ಎಂ.ಆರ್. ಶ್ರೀನಿವಾಸಮೂರ್ತಿ
೧೭೨ಭಕ್ತವಾಣಿ
೧೭೩ಸೋಮೇಶ್ವರ ಶತಕಸಂ: ಬೆಳ್ಳಾವೆ ವೆಂಕಟನಾರಣಪ್ಪ
೧೭೪ಎಡತೊರೆ ಅರ್ಕ ಪುಷ್ಕರಣೀ ಮಹಾತ್ಮೆಟಿ.ಆರ್. ಶಾಂತ
೧೭೫ಸುಸ್ಮಿತಅ.ರಾ.ಸೇ.
೧೭೬ನವೋದಯ ಕಾವ್ಯದಲ್ಲಿ ಪ್ರಕೃತಿಎಚ್.ಎಸ್. ಪಾರ್ವತಿ
೧೭೭ಪದ್ಮಿನೀ ಪರಿಣಯಡಾ. ಪಿ.ವಿ. ನಾರಾಯಣ
೧೭೮ಚಂದ್ರಸಾಗರ ವರ್ಣಿಯ ಕೃತಿಗಳುಸಂ: ಡಾ. ಹಂಪ ನಾಗರಾಜಯ್ಯ, ಎಸ್. ಶಿವಣ್ಣ
೧೭೯ನಿರಂಜನ ಸ್ತೋತ್ರಸಂಗ್ರಹ
೧೮೦ಸೀತಾಪರಿತ್ಯಾಗಸಂಗ್ರಹ
೧೮೧ನಾಂದಿಸಂ: ಟಿ.ಆರ್. ಮಹದೇವಯ್ಯ
೧೮೨ಹೊಸಧ್ವನಿವಿವಿಧ ಲೇಖಕರು
೧೮೩ಹೊಸಹೆಜ್ಜೆಸಂ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ವೀಣಾ ಶಾಂತೇಶ್ವರ
ಸಾಹಿತ್ಯ
೧೮೪ಸಾಹಿತ್ಯ ವಿಹಾರವಿವಿಧ ಲೇಖಕರು
೧೮೫ಆಧುನಿಕ ಗದ್ಯ ಸಾಹಿತ್ಯ (ಲಲಿತ)ಸಂ: ಕೆ. ಗೋಪಾಲಕೃಷ್ಣರಾಯರು
೧೮೬ಆಧುನಿಕ ಗದ್ಯ ಸಾಹಿತ್ಯ (ವಿಚಾರ)ಸಂ: ಕೆ. ಗೋಪಾಲಕೃಷ್ಣರಾಯರು
೧೮೭ಸಾಹಿತ್ಯಯ ಶಾಸ್ತ್ರಕರ್ಪೂರ ಶ್ರೀನಿವಾಸರಾವ್
೧೮೮ಸಾಹಿತ್ಯ ವಿಮರ್ಶೆವಿವಿಧ ಲೇಖಕರು
೧೮೯ಭಾರತೀಯ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳುವಿವಿಧ ಲೇಖಕರು
೧೯೦ಸಂಸ್ಕೃತ ಸಾಹಿತ್ಯಕ್ಕೆ ಕಾಶ್ಮೀರದ ಕೊಡುಗೆಡಾ. ಕೆ.ಎಸ್. ನಾಗರಾಜನ್
೧೯೧ಗಾಂಧಿ ಸಾಹಿತ್ಯಜಿ.ವಿ. ನಾರಾಯಣಮೂರ್ತಿ
ವಿಮರ್ಶೆ
೧೯೨ಭವಭೂತಿ ಮಹಾಕವಿಸಿ.ಕೆ. ವೆಂಕಟರಾಮಯ್ಯ
೧೯೩ಪ್ರಬಂಧಗಳುವಿವಿಧ ಲೇಖಕರು
೧೯೪ಶ್ರೀ ವೈಷ್ಣವ ದರ್ಶನವಿವಿಧ ಲೇಖಕರು
ಸಂಗೀತ
೧೯೫ಹರಿದಾಸ ಕೃತಿ ಮಂಜರಿಎಲ್. ರಾಜಾರಾವ್
೧೯೬ಸಂಗೀತ ಸರಿತಾಎಸ್. ಕೃಷ್ಣಮೂರ್ತಿ
೧೯೭ನಾದಯಾತ್ರೆವಸಂತ ಕವಲಿ
೧೯೮ಪುರಂದರದಾಸರ ಸಾಹಿತ್ಯ ವಿಮರ್ಶೆವಿವಿಧ ಲೇಖಕರು
೧೯೯ಓಂಕಾರನಾದಸುಧಾಸಿ. ಹೊನ್ನಪ್ಪ ಭಾಗವತರ್
ಗಮಕ
೨೦೦ಗಮಕ ಸೌರಭಸಂಪಾದಕ ಮಂಡಲಿ
೨೦೧ಗಮಕ ಕಲೆವಿವಿಧ ಲೇಖಕರು
೨೦೨ಗಮಕ ಕಲ್ಪವಲ್ಲರಿಸಂಪಾದಕ ಮಂಡಲಿ
೨೦೩ಗಮಕ ಚಿಂತಾಮಣಿಸಂಪಾದಕ ಮಂಡಲಿ
೨೦೪ಗಮಕ ಪ್ರಚಾರ ಬೋಧಿನಿಎಂ. ರಾಘವೇಂದ್ರರಾವ್
೨೦೫ಕರ್ನಾಟಕದ ಗಮಕಿಗಳುಸಂಪಾದಕ ಮಂಡಲಿ
೨೦೬ಕಾವ್ಯಗಾಯನ ಕಲಾ ಸಂಗ್ರಹಎಂ.ರಾಘವೇಂದ್ರರಾವ್
೨೦೭ಚಂದ್ರಹಾಸನ ಕಥೆಎನ್. ಬಸವಾರಾಧ್ಯ
೨೦೮ಗಮಕ-ಗಮಕಿಸಂ: ಎಚ್.ಎಂ. ರಾಮಾರಾಧ್ಯ
೨೦೯ಗಮಕ ಚಂದ್ರಿಕೆಎಚ್.ಎಂ. ರಾಮಾರಾಧ್ಯ
ಶಿಶು ಸಾಹಿತ್ಯ
೨೧೦ಬಾಲಾಪರಾಧಿಕೆ.ಜಿ. ಬೆಳ್ಳುಬ್ಬಿ
೨೧೧ಕರ್ನಾಟಕ ಶಿಶುಪ್ರಾಸಗಳುಜಿವಿಡಿ
ಜನಪದ ಸಾಹಿತ್ಯಯ
೨೧೨ಸೋಬಾನೆ ಚಿಕ್ಕಮ್ಮನ ಪದಗಳುಸಂ: ಎಚ್.ಎಲ್. ನಾಗೇಗೌಡ
೨೧೩ಬಯಲು ಸೀಮೆಯ ಜನಪದ ಗೀತೆಗಳುಸಂ: ಡಿ. ಲಿಂಗಯ್ಯ
೨೧೪ಗೊಂಡರ ಪದಗಳುಡಾ. ಎಲ್.ಆರ್. ಹೆಗಡೆ
೨೧೫ಕರ್ನಾಟಕ ಜನಪದ ಕಥೆಗಳುಸಂ: ಎಚ್.ಎಲ್. ನಾಗೇಗೌಡ
೨೧೬ಕರ್ನಾಟಕ ಜನಪದ ಕಲೆಗಳುಸಂ: ಗೊ.ರು. ಚನ್ನಬಸಪ್ಪ
೨೧೭ಜನಪದ ಸಾಹಿತ್ಯವಿವಿಧ ಲೇಖಕರು
೨೧೮ಕರ್ನಾಟಕದ ಜನಪದ ಕಲಾಮಹೋತ್ಸವಸಂ: ಗೊ.ರು. ಚನ್ನಬಸಪ್ಪ
೨೧೯ಬೀಗರ ಹಾಡುಕೆ.ವಿ. ಆಚಾರ್ಯ
೨೨೦ಕರ್ನಾಟಕದ ಕಲೆಗಳು - ಭೂಮಿಕೆ. ಸಂ-೧ಪ್ರೊ. ಎಸ್.ಕೆ. ರಾಮಚಂದ್ರರಾವ್
೨೨೧ಕರ್ನಾಟಕದ ಕಲೆಗಳು - ಸಂಗೀತ ಸಂ-೨ಡಾ. ರಾ. ಸತ್ಯನಾರಾಯಣ
೨೨೨ಕರ್ನಾಟಕದ ಕಲೆಗಳು - ಕರಕುಶಲಕಲೆಬೆನಕನಹಳ್ಳಿ ಜಿ. ನಾಯಕ್
೨೨೩ಕರ್ನಾಟಕದ ಕಲೆಗಳು-ಕನ್ನಡ ನಾಡಿನ ಕಲಾವಿದರುಡಾ. ಜಿ.ಆರ್. ತಿಪ್ಪೇಸ್ವಾಮಿ
೨೨೪ಸುಭಾಷಿತ ಮಂಜರಿಸಂಪಾದಿತ
೨೨೫ಕರ್ನಾಟಕದ ಜಾತ್ರೆಗಳುಪ್ರೊ. ಹಂಪ ನಾಗರಾಜಯ್ಯ
೨೨೬ಜಾನಪದ ದರ್ಶನಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೨೨೭ಜೇನವ್ವನ ಸಂಸಾರಶಾ. ಬಾಲೂರಾವ್
ವಿಜ್ಞಾನ
೨೨೮ನಕ್ಷತ್ರಗಳು ಮತ್ತು ಗ್ರಹಗಳುವಿ. ಚಲುವರಾಜ ಅಯ್ಯಂಗಾರ್
೨೨೯ವಿದ್ಯುಚ್ಛಕ್ತಿವಿವಿಧ ಲೇಖಕರು
೨೩೦ಯಂತ್ರಶಿಲ್ಪವಿವಿಧ ಲೇಖಕರು
೨೩೧ಮಾರ್ಗಗಳ ನಿರ್ಮಾಣವಿವಿಧ ಲೇಖಕರು
೨೩೨ದಿನಬಳಕೆಯ ವಸ್ತುಗಳುವಿವಿಧ ಲೇಖಕರು
೨೩೩ಪ್ಲಾಸ್ಟಿಕ್ ಪ್ರಪಂಚಬೆ.ಗೋ ರಮೇಶ್
೨೩೪ಜೀವಿಗಳಲ್ಲಿ ವಿದ್ಯುತ್ತುಎಸ್.ಕೆ. ವಿಜಯಲಕ್ಷ್ಮಮ್ಮ
೨೩೫ಕಾಲಡಾ. ಎಂ. ಶಿವರಾಂ
ಸ್ವಯಂಬೋಧಿನಿಗಳು
೨೩೬ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೧ಕೆ.. ಪಟ್ಟಾಭಿರಾಮಯ್ಯ
೨೩೭ಕನ್ನಡ ತಮಿಳು ಸ್ವಯಂಬೋಧಿನಿ - ಭಾಗ-೨ಕೆ. ಪಟ್ಟಾಭಿರಾಮಯ್ಯ
೨೩೮ಕನ್ನಡ ಮಲೆಯಾಳ ಬೋಧಿನಿಡಾ. ಬಿ.ಕೆ. ತಿಮ್ಮಪ್ಪ, ಎಸ್.ಎಂ. ಕುಮಾರ್
೨೩೯ಕನ್ನಡ ತೆಲುಗು ಸ್ವಯಂಬೋಧಿನಿಎಸ್.ಎಂ. ಕುಮಾರ್
ಇತಿಹಾಸ
೨೪೦ಕನ್ನಡ ನಾಡಿನ ಚರಿತ್ರೆ ಭಾಗ-೧ಡಾ. ಬಿ.ಎ. ಸಾಲೆತ್ತೂರೆ/ ಡಾ. ದೇಸಾಯಿ ಪಾಂಡುರಂಗರಾಯರು
೨೪೧ಕನ್ನಡ ನಾಡಿನ ಚರಿತ್ರೆ ಭಾಗ-೨ಡಾ. ಎಸ್.ಸಿ. ನಂದಿಮಠ
೨೪೨ಕನ್ನಡ ನಾಡಿನ ಚರಿತ್ರೆ ಭಾಗ-೩ಡಾ. ಎಂ.ಎಚ್. ಕೃಷ್ಣ
೨೪೩ಚಾರಿತ್ರಿಕ ದಾಖಲೆಗಳುಆರ್.ವಿ.ಎಸ್. ಸುಂದರಂ
೨೪೪ದ್ವಿತೀಯ ಮಹಾಯುದ್ಧತಿ.ತಾ. ಶರ್ಮ
೨೪೫ಕರ್ನಾಟಕ ಯಾತ್ರೆಕೃಷ್ಣ ಕೊಲ್ಹಾರ ಕುಲಕರ್ಣಿ
೨೪೬ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀ ಸಾಮಾನ್ಯ………………………………………………………..
೨೪೭ಕರ್ನಾಟಕದ ವೀರಯೋಧರುವಿ.ಎಸ್. ನಾರಾಯಣರಾವ್
೨೪೮ವಿಜಯನಗರ ಸಾಮ್ರಾಜ್ಯ ಸ್ಥಾಪನೆಡಾ. ವಸುಂಧರಾ ಫಿಲಿಯೋಜಾ
೨೪೯ಮ್ಯಾಕ್ಸ್ ಪಾಂಕ್ಡಾ. ಬಿ. ಸಿದ್ಧಲಿಂಗಪ್ಪ
೨೫೦ಆಲ್ಬರ್ಟ್ ಐನ್‌ಸ್ಟೈನ್ಡಾ. ಬಿ. ಸಿದ್ಧಲಿಂಗಪ್ಪ
೨೫೧ನೀಲ್ಸ್ಬೋರ್ಡಾ. ಬಿ. ಸಿದ್ಧಲಿಂಗಪ್ಪ
೨೫೨ಲೂಯಿಸ್ ಡಿ. ಬೋಗ್ಲಿಡಾ. ಬಿ. ಸಿದ್ಧಲಿಂಗಪ್ಪ
೨೫೩ವರ್ನರ್ ಹೈಸನ್ ಬರ್ಗ್ಡಾ. ಬಿ. ಸಿದ್ಧಲಿಂಗಪ್ಪ
೨೫೪ಇರ್ವಿನ್ ಶ್ರೋಡಿಂಜರ್ಡಾ. ಬಿ. ಸಿದ್ಧಲಿಂಗಪ್ಪ
೨೫೫ಮ್ಯಾಕ್ಸ್ ಬಾರ್ನ್ಡಾ. ಬಿ. ಸಿದ್ಧಲಿಂಗಪ್ಪ
೨೫೬ವುಲ್ಘ್‍ಗೆಂಗ್ ಪೌಲಿಡಾ. ಬಿ. ಸಿದ್ಧಲಿಂಗಪ್ಪ
೨೫೭ಪಿ.ಎ. ಎಂ. ಡರ‍್ಯಾಕ್ಡಾ. ಬಿ. ಸಿದ್ಧಲಿಂಗಪ್ಪ
೨೫೮ಸುಬ್ರಮಣ್ಯನ್ ಚಂದ್ರಶೇಖರ್ಡಾ. ಬಿ. ಸಿದ್ಧಲಿಂಗಪ್ಪ
ಮಹಿಳಾ ಮಾಲಿಕೆ
೨೫೯ಮಹಿಳೆ ಮತ್ತು ದಾದಿಯರ ವೃತ್ತಿಟಿ. ಗಿರಿಜ
೨೬೦ಮಹಿಳೆ ಮತ್ತು ಉದ್ಯೋಗವೈ.ಕೆ. ಸಂಧ್ಯಾ
೨೬೧ಮಹಿಳೆ ಮತ್ತು ಧರ್ಮಪ್ರಭಾಮಣಿ
೨೬೨ಮಹಿಳೆ ಮತ್ತು ವಿವಾಹನಿರುಪಮಾ
೨೬೩ಕೊಳಚೆ ಪ್ರದೇಶದಲ್ಲಿ ಮಹಿಳೆಯರುಕೆ. ಸಾವಿತ್ರಿ
೨೬೪ಮಹಿಳೆ ಮತ್ತು ಮಕ್ಕಳ ಪೋಷಣೆಸಿ.ವಿ. ಗೀತಾ
೨೬೫ಮಹಿಳೆ ಮತ್ತು ನಗರ ಜೀವನವಿಮಲಾ ರಾಮರಾವ್
೨೬೬ಮಹಿಳೆ ಮತ್ತು ಆಸ್ತಿಯ ಹಕ್ಕುಕೆ. ಪದ್ಮಾವತಮ್ಮ
೨೬೭ಮಹಿಳೆ ಮತ್ತು ಉಳಿತಾಯಲೀಲಾದೇವಿ ಆರ್. ಪ್ರಸಾದ್
೨೬೮ರಾಜಕಾರಣದಲ್ಲಿ ಮಹಿಳೆಡಾ. ಎಂ.ಎ. ಸಿಂಗಮ್ಮಾಳ್
೨೬೯ಮಹಿಳೆ ಮತ್ತು ಕನ್ನಡಎಂ. ಜಯಂತಿ ಬಾಯಿ
೨೭೦ಮಹಿಳೆ ಮತ್ತು ಸಾಕ್ಷರತೆಎಸ್.ಎನ್. ರತ್ನಮ್ಮ
೨೭೧ಮಹಿಳೆ ಮತ್ತು ಕುಟುಂಬ ಯೋಜನೆಡಾ. ಲಲಿತಾ ಭಟ್
೨೭೨ಮಹಿಳೆ ಮತ್ತು ಸಮಾಜ ಕಲ್ಯಾಣಪ್ರಮೀಳಾ ಬಿ. ದೇಶಪಾಂಡೆ
೨೭೩ಮಹಿಳೆ ಮತ್ತು ಕಲೆಯ.ಶ್ರೀ. ಜ್ಯೋತಿ
೨೭೪ಮಹಿಳೆ ಮತ್ತು ವಿಜ್ಞಾನಶೋಭಾ ಕಟ್ಟಿ
೨೭೫ಮಹಿಳೆ ಮತ್ತು ಕೋಮುವಾದಡಾ.ಮಾಧವಿ ಎಸ್.ಭಂಡಾರಿ
೨೭೬ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆಶ್ರೀಮತಿ ಬಾ.ಹ.ರಮಾಕುಮಾರಿ
೨೭೭ಮಹಿಳಾ ಸ್ವಾತಂತ್ರ್ಯಎನ್.ವಿ. ಭಾಗ್ಯಲಕ್ಷ್ಮೀ
೨೭೮ಮಹಿಳೆ ಮತ್ತು ಶಿಕ್ಷಣಶಾಲಿನಿ ರಾಮಚಂದ್ರ ಹೆಗಡೆ
೨೭೯ಅನಾಥ ಮಹಿಳೆಯರುಅಂಜನಾ ಗೋವಿಂದರಾಜು
೨೮೦ವಿಧವೆಯರ ಸಮಸ್ಯೆಗಳುನಂದಿನಿ
೨೮೧ಮಹಿಳೆ ಮತ್ತು ಅಲಂಕರಣಜಿ. ಸರಸ್ವತಿ
೨೮೨ಗ್ರಾಮೀಣ ಮಹಿಳೆಯರುಎ.ಪಿ. ಮಾಲತಿ
೨೮೩ಮೂಢನಂಬಿಕೆ ಮತ್ತು ಮಹಿಳೆಎಂ. ಲೀಲಾವತಿ
೨೮೪ನಮಗೆಂಥ ಮಕ್ಕಳು ಬೇಕುಡಾ. ಶಮಂತಕಮಣಿ ನರೇಂದ್ರನ್
೨೮೫ಮಹಿಳಾ ಚೇತನಶಾಂತಾದೇವಿ ಮಾಳವಾಡ
೨೮೬ಇಂಗ್ಲಿಷ್‌ನಲ್ಲಿ ಕೃತಿರಚನೆ ಮಾಡಿದ ಭಾರತೀಯಮಹಿಳೆಯರುವಿಮಲಾ ರಾಮರಾವ್
೨೮೭ಶಿಲ್ಪದಲ್ಲಿ ಸ್ತ್ರೀಎಸ್.ಕೆ. ಕಿಟ್ಟಮ್ಮ
೨೮೮ಪ್ರಗತಿಪಥದಲ್ಲಿ ಕರ್ನಾಟಕದ ಮಹಿಳೆಯರುವಿವಿಧ ಲೇಖಕರು
೨೮೯ಭಾರತೀಯ ಸ್ತ್ರೀ, ಸಂಸ್ಕೃತಿ ಮತ್ತು ಸಮಾಜಪದ್ಮಾ ಎಂ. ಶೆಣೈ
ಜೀವನ ಚರಿತ್ರೆ
೨೯೦ಆಲೂರು ವೆಂಕಟರಾಯರುವೆಂಕಟೇಶ ಸಾಂಗ್ಲಿ
೨೯೧ಎಚ್.ವಿ. ನಂಜುಂಡಯ್ಯಎಚ್.ವಿ. ಸಾವಿತ್ರಮ್ಮ
೨೯೨ಮಧುರಚೆನ್ನರ ಜೀವನ ಮತ್ತು ಕಾರ್ಯಸಿಂಪಿ ಲಿಂಗಣ್ಣ
೨೯೩ರಾ. ನರಸಿಂಹಾಚಾರ್ಯಎಚ್. ಅನಂತರಂಗಾಚಾರ್ಯ
೨೯೪ಗಳಗನಾಥ ಮಾಸ್ತರರುಡಾ. ಶ್ರೀನಿವಾಸ ಹಾವನೂರ
೨೯೫ಸುಭೋಧ ರಾಮರಾಯರುಡಾ. ಕೆ.ಎಂ. ಕೃಷ್ಣರಾವ್
೨೯೬ನಾಟಕಕಾರ ನರಹರಿ ಶಾಸ್ತ್ರಿಗಳುಬ.ನ. ಸುಂದರರಾವ್
೨೯೭ಮುಳಿಯ ತಿಮ್ಮಪ್ಪಯ್ಯತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ
೨೯೮ಶ್ಯಾಮರಾವ ವಿಠಲ ಕೈಕಿಣಿಗೌರೀಶ ಕಾಯ್ಕಿಣಿ
೨೯೯ಬೆಳ್ಳಾವೆ ವೆಂಕಟನಾರಣಪ್ಪಡಿ. ಲಿಂಗಯ್ಯ
೩೦೦ತಿರುಳುಗನ್ನಡ ತಿರುಕವರದರಾಜ ಹುಯಿಲಗೋಳ
೩೦೧ಬಿ.ಎಂ. ಶ್ರೀಕಂಠಯ್ಯಎ.ಎನ್. ಮೂರ್ತಿರಾವ್
೩೦೨ಗೋವಿಂದ ಪೈಹಂಪನಾ ಮತ್ತು ಕಾವ್ಯಜೀವಿ
೩೦೩ಬಾಲಗಂಗಾಧರ ತಿಲಕತಿ.ತಾ. ಶರ್ಮ
೩೦೪ಜನರಲ್ ಕಾರ್ಯಪ್ಪಐ.ಮಾ. ಮುತ್ತಣ್ಣ
೩೦೫ಜನರಲ್ ತಿಮ್ಮಯ್ಯಐ.ಮಾ. ಮುತ್ತಣ್ಣ
೩೦೬ನಾಟಕ ಶಿರೋಮಣಿ - ಎ.ವಿ. ವರದಾಚಾರ್ಯಎಂ.ಜಿ. ಮರಿರಾವ್
೩೦೭ಮಿರ್ಜಾ ಇಸ್ಮಾಯಿಲ್ವಿ.ಎಸ್. ನಾರಾಯಣರಾವ್
೩೦೮ಅ.ನ.ಕೃ ಜೀವನ ಮತ್ತು ಕಾರ್ಯಮ.ಗ.ಶೆಟ್ಟಿ
೩೦೯ಬೆನಗಲ್ ರಾಮರಾವ್ಶೇಕರ ಇಡ್ಕ
೩೧೦ಎಂ.ಆರ್.ಶ್ರೀ ಜೀವನ ಮತ್ತು ಕಾರ್ಯಹೊ.ರಾ. ಸತ್ಯನಾರಾಯಣರಾವ್, ರಾ.ಶಾ. ಪ್ರಸನ್ನ ವೆಂಕಟೇಶಮೂರ್ತಿ
೩೧೧ಶರತ್ ಚಂದ್ರವಿವಿಧ ಲೇಖಕರು
೩೧೨ಚ. ವಾಸುದೇವಯ್ಯಬ.ನ. ಸುಂದರರಾವ್
೩೧೩ಡಾಕ್ಟರ್ ಕರೇನ್ ಹರ‍್ನಿಬಿ.ಜೆ. ಸುವರ್ಣ
೩೧೪ಆರ್. ಕಲ್ಯಾಣಮ್ಮ ಜೀವನ ಮತ್ತು ಕಾರ್ಯಎಚ್.ಎಸ್. ಪಾರ್ವತಿ
೩೧೫ತ್ರಿವೇಣಿ ವ್ಯಕ್ತಿ ಮತ್ತು ಸಾಹಿತ್ಯಎಸ್.ವಿ. ವಿಮಲ
೩೧೬ವಿಶ್ವದ ಶ್ರೇಷ್ಠ ಮಹಿಳಾ ಮಣಿಗಳುಹೇಮಲತಾ ಪದಕಿ
೩೧೭ಅದೃಷ್ಟ ಶಿಲ್ಪಿರಜತಾದ್ರಿ
೩೧೮ಶಿ.ಶಿ. ಬಸವನಾಳಡಾ. ಬಿ.ಸಿ. ಜವಳಿ
೩೧೯ಹೆಲನ್ ಕೆಲರ್ಎಂ.ಆರ್. ರಾಮಯ್ಯ
೩೨೦ಜಾನಪದ ದರ್ಶನಗೊ.ರು. ಚನ್ನಬಸಪ್ಪ, ಬೈರಮಂಗಲ ರಾಮೇಗೌಡ, ಚಕ್ಕೆರೆ ಶಿವಶಂಕರ್
೩೨೧ಕರ್ನಾಟಕ ಸಂಸ್ಕೃತಿಡಾ. ಎಂ. ಚಿದಾನಂದಮೂರ್ತಿ
೩೨೨ತಿರುಮಲಾಂಬಾಚಿ.ನ. ಮಂಗಳಾ
೩೨೩ದ.ರಾ. ಬೇಂದ್ರೆಎನ್ಕೆ ಕುಲಕರ್ಣಿ
೩೨೪ಸಿದ್ಧವನಹಳ್ಳಿ ಕೃಷ್ಣಶರ್ಮಹ.ವೆಂ. ನಾಗರಾಜರಾವ್
೩೨೫ಡಾ. ಎಂ.ಎಚ್. ಕೃಷ್ಣಕೆ.ಜಿ. ನಾಗರಾಜನ್
೩೨೬ಉತ್ತಂಗಿ ಚನ್ನಪ್ಪಪ್ರೊ. ಎಸ್.ಆರ್. ಗುಂಜಾಳ
೩೨೭ನಾ. ಕಸ್ತೂರಿಡಾ. ಎ.ಎಸ್. ವೇಣುಗೋಪಾಲರಾವ್
೩೨೮ನಾನೊಂದು ಕನಸುಕಂಡೆಡಾ. ಸರೋಜಿನಿ ಶಿಂತ್ರಿ
೩೨೯ಮೋಕ್ಷಗುಂಡಂ ವಿಶ್ವೇಶ್ವರಯ್ಯಎಲ್.ಎಸ್. ಶೇಷಗಿರಿರಾವ್
೩೩೦ತಿರುಮಲೆ ರಾಜಮ್ಮಎಚ್.ಎಸ್. ಪಾರ್ವತಿ
೩೩೧ಎಂ. ಶಿವರಾಂಎಂ. ಶಿವಕುಮಾರ್
೩೩೨ಆ.ನೇ. ಉಪಾಧ್ಯೆಡಾ. ಎಂ.ಎ. ಜಯಚಂದ್ರ
೩೩೩ಡಿ.ಎಲ್. ನರಸಿಂಹಾಚಾರ್ಡಾ. ಎಸ್. ವಿದ್ಯಾಶಂಕರ
೩೩೪ತೀ.ನಂ. ಶ್ರೀಕಂಠಯ್ಯಎಚ್.ಜಿ.ಸಣ್ಣಗುಡ್ಡಯ್ಯ
೩೩೫ದೇವುಡುಡಾ. ಸಂ.ಶಿ. ಮರುಳಯ್ಯ
ಕಥೆಗಳು
೩೩೬ಅತ್ಯುತ್ತಮ ಸಣ್ಣ ಕಥೆಗಳುಸಂ: ಕೆ. ನರಸಿಂಹಮೂರ್ತಿ
೩೩೭ಗೋವಾ ಕಥೆಗಳುಅನು: ಮ.ಗ.ಶೆಟ್ಟಿ
೩೩೮ತೆಲುಗು ಕಥೆಗಳುಅನು: ಕಾರುಪಲ್ಲಿ ಜಾನಕಿರಾಮಯ್ಯ
೩೩೯ತೆಲುಗು ಕಥೆಗಳುಅನು: ಕೆ.ಎಸ್. ಕರುಣಾಕರನ್
೩೪೦ಕಥೆಗಳು (ಉ.ಲೇ.ಕ.ಸಂಗ್ರಹ)ವಿವಿಧ ಲೇಖಕರು
೩೪೧ಸಣ್ಣ ಕಥೆಗಳುವಿವಿಧ ಲೇಖಕರು
೩೪೨ಉದಯೋನ್ಮುಖರ ಕಥೆಗಳುವಿವಿಧ ಲೇಖಕರು
ನಾಟಕಗಳು
೩೪೩ಠಾಕೂರರ ಎರಡು ನಾಟಕಗಳುಅನು:ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಬಿ.ಎಲ್. ಮಂಜುನಾಥ್
೩೪೪ಕರ್ನಾಟಕ ರಂಗಭೂಮಿಕೆ.ವಿ. ಆಚಾರ್
೩೪೫ನಾಟಕವಿವಿಧ ಲೇಖಕರು
೩೪೬ಕನ್ನಡ ನಾಟಕ ಪ್ರಪಂಚವಿವಿಧ ಲೇಖಕರು
೩೪೭ಆಕಾಶ ಬಾಣಗಳುಯಶೋಧರಾ ಆತ್ಮಾನಂದ ಭಟ್
ಹಾಸ್ಯ ಬರಹಗಳು
೩೪೮ನಗೆಗಡಲುರಂ. ನರಸಿಂಹಾಚಾರ್ಯ
೩೪೯ಆಧುನಿಕ ನಗೆ ಸಾಹಿತ್ಯಟಿ. ಸುನಂದಮ್ಮ
೩೫೦ಹಾಸ್ಯ ಲೇಖನಗಳುವಿವಿಧ ಲೇಖಕರು
೩೫೧ಹಾಸ್ಯದರ್ಶನತವಗ ಭೀಮಸೇನರಾವ್
೩೫೨ವ್ಯಂಗ್ಯ ದರ್ಪಣವಿವಿಧ ವ್ಯಂಗ್ಯಚಿತ್ರ ಕಲಾವಿದರು
೩೫೩ಹರಟೆಗಳುವಿವಿಧ ಲೇಖಕಿಯರು
ಸ್ಮರಣ ಸಂಚಿಕೆಗಳು
೩೫೪ಚಿನ್ನದ ಬೆಳಸುಸಂ: ಎಂ.ವಿ. ಸೀತಾರಾಮಯ್ಯ
೩೫೫ಪುಸ್ತಕ ಭಾಗ್ಯಸಂ: ಹಿ.ಮ. ನಾಗಯ್ಯ
೩೫೬ಸುಚೇತನಸಂ: ಚಿ.ನ. ಮಂಗಳಾ
೩೫೭ಇಕ್ಷುಕಾವೇರಿಸಂ: ಕೆ.ಟಿ. ವೀರಪ್ಪ, ಸಿ.ಪಿ. ಕೃಷ್ಣಕುಮಾರ್
೩೫೮ಇಕ್ಷುಗಂಗಾಸಂ:ಜೀ.ಶಂ.ಪ, ಕೃ. ಭೈರವಮೂರ್ತಿ
೩೫೯ಸಿಹಿಮೊಗೆಸಂ: ಪ್ರೊ. ಎಸ್. ಪಂಚಾಕ್ಷರಿ
೩೬೦ಕೌಸ್ತುಭಸಂ:ಎಂ.ವಿ. ಸೀತಾರಾಮಯ್ಯ
೩೬೧ಅಂತರಭಾರತಿಸಂ:ಎಲ್.ಎಸ್. ಶೇಷಗಿರಿರಾವ್
೩೬೨ಲಿಪಿಕಾರ
೩೬೩ತರುಣ ಸಂಚಿಕೆಗೌ.ಸಂ:ಎಂ.ಕೆ. ವೆಂಕಟೇಶನ್
೩೬೪ದಲಿತ ಮಕ್ಕಳುಗೌ.ಸಂ: ಕಲ್ಲೆ ಶಿವೋತ್ತಮರಾವ್
೩೬೫ಶ್ರೀಲಿಪಿಸಂ: ಲಕ್ಷ್ಮಣ್ ತೆಲಗಾವಿ, ಎಸ್.ಆರ್. ಸಿದ್ಧರಾಜು
೩೬೬ಅಮೃತಶ್ರೀಸಂ: ಸಿ.ಕೆ. ನಾಗರಾಜರಾವ್, ಡಾ. ಹಂಪ ನಾಗರಾಜಯ್ಯ
೩೬೭ಕನ್ನಡ ನುಡಿಯ ಸುವರ್ಣ ಮಹೋತ್ಸವ ಸಂಚಿಕೆಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
೩೬೮ಪರಿಷತ್ತು-೮೦ ಕನ್ನಡ ನುಡಿ ವಿಶೇಷ ಸಂಚಿಕೆ
೩೬೯ಹಚ್ಚೇವು ಕನ್ನಡದ ದೀಪ೫೯ನೇ ಸಾಹಿತ್ಯ ಸಮ್ಮೇಳನ, ಹುಬ್ಬಳ್ಳಿ
೩೭೦ವಜ್ರದೀಪ್ತಿ೬೦ನೇ ಸಾಹಿತ್ಯ ಸಮ್ಮೇಳನ, ಮೈಸೂರು
೩೭೧ದವನಸಿರಿ೬೧ನೇ ಸಾಹಿತ್ಯ ಸಮ್ಮೇಳನ, ದಾವಣಗೆರೆ
೩೭೨ರನ್ನಗನ್ನಡಿ೬೪ನೇ ಸಾಹಿತ್ಯ ಸಮ್ಮೇಳನ, ಮುಧೋಳ
೩೭೩ಕಡಗೋಲು೬೩ನೇ ಸಾಹಿತ್ಯ ಸಮ್ಮೇಳನ, ಮಂಡ್ಯ
೩೭೪ಕನಕಸಿರಿ (೬೭ನೇ. ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ)
೩೭೫ಅರ್ಕಾವತಿ
೩೭೬ಚೈತ್ರೋತ್ಸವ (ಕವನ ಸಂಕಲನ)ಸಂ. ಪಾ. ಕೆ. ವಿ. ಚಂದ್ರಣ್ಣಗೌಡ.
೩೭೭ದೇವಶ್ರೀ (ಅ. ಭಾ. ೬೫ನೇ ಕ.ಸಾ. ಸಮ್ಮೇಳನ ಸ್ಮರಣ ಸಂಚಿಕೆ - ಹಾಸನ)
೩೭೮ಹೊಯ್ಸಳ ಸಂಪದ (ಅ.ಭಾ. ೬೫ನೇ ಕ.ಸಾ.ಪ. ಸ್ಮರಣ ಸಂಜಿಕೆ)
೩೭೯ಪೊನ್ನ ಕಂಠಿ(ಅ.ಭಾ.೬೬ನೇ ಕಸಾಸ ಸ್ಮರಣ ಸಂಚಿಕೆ)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಪುಟಗಳು
೩೮೦ಧರ್ಮಸ್ಥಳ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೧ಬೆಳಗಾವಿ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೨ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೩ಮಡಿಕೇರಿ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೪ಶಿರಸಿ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೫ಕೈವಾರ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೬ಬೀದರ್ ಸಾಹಿತ್ಯ ಸಮ್ಮೇಳನವಿವಿಧ ಲೇಖಕರು
೩೮೭ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೧ಕನ್ನಡ ಸಾಹಿತ್ಯ ಪರಿಷತ್ತು
೩೮೮ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೨ಕನ್ನಡ ಸಾಹಿತ್ಯ ಪರಿಷತ್ತು
೩೮೯ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೩ಕನ್ನಡ ಸಾಹಿತ್ಯ ಪರಿಷತ್ತು
೩೯೦ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೪ಕನ್ನಡ ಸಾಹಿತ್ಯ ಪರಿಷತ್ತು
೩೯೧ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೫ಕನ್ನಡ ಸಾಹಿತ್ಯ ಪರಿಷತ್ತು
೩೯೨ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೬ಕನ್ನಡ ಸಾಹಿತ್ಯ ಪರಿಷತ್ತು
೩೯೩ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣ-ಸಂ-೭ಸಂ: ಪ್ರೊ. ಜಿ. ಅಶ್ವತ್ಥನಾರಾಯಣ
ವಿಚಾರ ಸಂಕಿರಣಗಳು
೩೯೪ಕುಮಾರವ್ಯಾಸ ಪ್ರಶಸ್ತಿವಿವಿಧ ಲೇಖಕರು
೩೯೫ರನ್ನಕವಿ ಪ್ರಶಸ್ತಿವಿವಿಧ ಲೇಖಕರು
೩೯೬ಸಂಭಾವನೆವಿವಿಧ ಲೇಖಕರು
೩೯೭ಹರಿಹರದೇವವಿವಿಧ ಲೇಖಕರು
೩೯೮ಕುಮಾರವ್ಯಾಸವಿವಿಧ ಲೇಖಕರು
೩೯೯ಪ್ರೇಮಚಂದ್ವಿವಿಧ ಲೇಖಕರು
೪೦೦ಬಿ.ಎಂ.ಶ್ರೀ ಅವರ ಬದುಕು ಬರಹವಿವಿಧ ಲೇಖಕರು
೪೦೧ರನ್ನ ಕವಿ ಕಾವ್ಯ ವಿಮರ್ಶೆವಿವಿಧ ಲೇಖಕರು
೪೦೨ರತ್ನಾಕರವರ್ಣಿ ಕವಿ ಕಾವ್ಯ ವಿಚಾರವಿವಿಧ ಲೇಖಕರು
೪೦೩ರಾಘವಾಂಕವಿವಿಧ ಲೇಖಕರು
೪೦೪ಹರಿಹರವಿವಿಧ ಲೇಖಕರು
೪೦೫ರುದ್ರಭಟ್ಟ ಕವಿವಿವಿಧ ಲೇಖಕರು
೪೦೬ಲಕ್ಷ್ಮೀಶ ಕವಿ ವಿಚಾರ ಸಂಕಿರಣವಿವಿಧ ಲೇಖಕರು
೪೦೭ಉತ್ತಂಗಿ ಚೆನ್ನಪ್ಪನವರುವಿವಿಧ ಲೇಖಕರು
೪೦೮ಚಾಮರಸ ವಿಚಾರ ಸಂಕಿರಣವಿವಿಧ ಲೇಖಕರು
೪೦೯ವಚನ ವಾಙ್ಮಯ ದರ್ಶನವಿವಿಧ ಲೇಖಕರು
ಆರೋಗ್ಯ
೪೧೦ಆರೋಗ್ಯ ಮತ್ತು ಇತರ ಪ್ರಬಂಧಗಳುಡಾ. ಪಿ.ಎಸ್. ಶಂಕರ
೪೧೧ಕೆಲವು ಆರೋಗ್ಯ ವಿಚಾರಗಳುರಾಮಲಿಂಗಯ್ಯ ಉಪ್ಪಿನಕೆರೆ
೪೧೨ಚರ್ಮ ಮತ್ತು ಮೇಹರೋಗಗಳುಡಾ. ಡಿ.ಪಿ. ಜಯರಾಂ, ಡಾ. ಎನ್. ಕೃಷ್ಣಮೂರ್ತಿ
೪೧೩ರೋಗನಿರೋಧ ಮತ್ತು ಶಸ್ತ್ರಚಿಕಿತ್ಸೆಡಾ. ಎಸ್.ವಿ. ರಾಮರಾವ್
೪೧೪ಡಾ. ಸಿ.ಎಫ್.ಎಸ್.ಹಾನಿಮನ್ನರ ಹೋಮಿಯೋಪತಿಡಾ. ಬಿ. ಶಾಮಸುಂದರ
೪೧೫ಶಿಕ್ಷಣಶಾಸ್ತ್ರಮತ್ತು ಮನೋವಿಜ್ಞಾನಡಾ. ಎನ್.ಎಸ್. ವೀರಪ್ಪ
೪೧೬ಸ್ವಸ್ಥ ಜೀವನಡಾ. ಎಂ. ಗೋಪಾಲಕೃಷ್ಣರಾವ್
೪೧೭ಹದಿವಯಸ್ಸು ಅಸ್ವಸ್ಥ ಮನಸ್ಸುಡಾ. ಸಿ.ಆರ್. ಚಂದ್ರಶೇಖರ್
೪೧೮ಮನಮಂಥನಡಾ. ಎಂ. ಶಿವರಾಂ
೪೧೯ಅಲರ್ಜಿಓಂ ಪ್ರಕಾಶ್
೪೨೦ಲೆಮೂರಿಯ ರಹಸ್ಯಕೆ. ನಾಗರಾಜರಾವ್
ಮಕ್ಕಳ ಪುಸ್ತಕಗಳು
೪೨೧ಪ್ರಾರ್ಥನಾ ಶ್ಲೋಕಗಳುಎನ್. ರಂಗನಾಥಶರ್ಮಾ
೪೨೨ಗಾಳಿಸರಿತಾ ಜ್ಞಾನಾನಂದ
೪೨೩ಭೂಮಿಶಾರದಾ ನಾಗಭೂಷಣ
೪೨೪ಅರಣ್ಯಬೆ.ಗೋ. ರಮೇಶ್
೪೨೫ನದಿಗಳುಸಿ.ವಿ. ಕೆರಿಮನಿ
೪೨೬ಕುಂಕುಮ ಕೇಸರಿಎಂ. ಜಯಂತಿ ಬಾಯಿ
೪೨೭ನಾಯಿಎಂ. ಗಣೇಶ್
೪೨೮ವನರಾಜ ಹುಲಿಸಿ.ಎಚ್. ಬಸಪ್ಪನವರ
೪೨೯ಕ್ಯಾಮೆರಾಕೇಶವ ಎಸ್. ವಟಿ
೪೩೦ದುರ್ಬೀನುಎಸ್. ರಾಮಪ್ರಸಾದ್
೪೩೧ಗಡಿಯಾರಕ.ರಾ. ಮೋಹನ್
೪೩೨ದೂರವಾಣಿಬಿ.ಎಸ್. ಶೈಲಜಾ
೪೩೩ಮನೆಯಲ್ಲೊಂದು ಹವಾವೀಕ್ಷಣಾಲಯವೀರಬ್ರಹ್ಮಯ್ಯ
೪೩೪ನಮ್ಮ ಶರೀರಎಂ. ದಯಾಕರ
೪೩೫ಕಾಯಿಲೆಗಳುಪಿ.ಎಸ್. ಶಂಕರ್
೪೩೬ವೀಣೆರಂಜಶ್ರೀ
೪೩೭ಗಾಳಿ ವಾದ್ಯಗಳುಆರ್.ಆರ್. ಕೇಶವಮೂರ್ತಿ
೪೩೮ಪುಸ್ತತಕೋದ್ಯಮಅಂದನೂರು ಶೋಭಾ
೪೩೯ಆಟಗಳುಜಯಲಕ್ಷ್ಮೀ ಶ್ರೀನಿವಾಸನ್, ಮಾಲತೀ ಸುಬ್ರಹ್ಮಣ್ಯಂ
೪೪೦ಆಟಿಕೆಗಳುಕೆ.ಎಸ್.ಲಕ್ಷ್ಮಣರಾವ್
೪೪೧ಸರ್ವಧರ್ಮ ಸಮಭಾವಗೊರೂರು ರಾಮಸ್ವಾಮಿ ಅಯ್ಯಂಗಾರ್
೪೪೨ಸುಂದರ ಕರ್ನಾಟಕಅನಸೂಯರಾವ್
೪೪೩ಕನ್ನಡದ ಕಥೆಎಂ.ವಿ. ಸೀತಾರಾಮಯ್ಯ
೪೪೪ನಗುಎಂ. ಶಿವರಾಂ
೪೪೫ಗೆಳೆತನಈಶ್ವರಚಂದ್ರ
೪೪೬ಕುಟುಂಬಶಾಂತಾದೇವಿ ಮಾಳವಾಡ
೪೪೭ಸಂತೆಕೆ. ವಿಜಯಕುಮಾರ್
೪೪೮ಜಾತ್ರೆಗಳುಕರೀಗೌಡ ಬೀಚನಹಳ್ಳಿ
೪೪೯ಹಬ್ಬಗಳುಎ.ಕೆ. ರಾಮೇಶ್ವರ
೪೫೦ನಾಣ್ಯದ ಕತೆವೈ.ಜಿ. ಶಾಂತರಾಜಯ್ಯ
೪೫೧ಬಾವುಟಆರ್.ಎಸ್. ರಾಮರಾವ್
೪೫೨ನಾನಾ ಫಡ್ನವೀಸ್ಕೇಶವ ಮೊಕಾಶಿ
೪೫೩ಕವಿ ರವೀಂದ್ರಗುರುಲಿಂಗ ಕಾಪಸೆ
೪೫೪ಗಾಂಧಿಕೆ.ಎಸ್. ನಾರಾಯಣಸ್ವಾಮಿ
೪೫೫ಅರವಿಂದರುಸಿಂಪಿ ಲಿಂಗಣ್ಣ
೪೫೬ಸರ್ ಎಂ. ವಿಶ್ವೇಶ್ವರಯ್ಯಎ.ಎಚ್. ಶಿವಾನಂದ
೪೫೭ಎನ್.ಎಸ್. ಹರ್ಡೀಕರ್ವಿ.ಎಸ್. ನಾರಾಯಣರಾವ್
೪೫೮ರಜತಗಿರಿಯ ರಾಜಮಾದೇವ ಮಿತ್ರ
೪೫೯ಷೇಕ್ಸ್ಪಿಯರ್ಎಲ್.ಎಸ್. ಶೇಷಗಿರಿರಾವ್
೪೬೦ಗ್ಯಾರಿಬಾಲ್ಡಿಕೈವಾರ ವಾಮನರಾವ್
೪೬೧ಒಡಪುಗಳುಐ.ಎ. ಚಿಂತಾಮಣಿ
೪೬೨ಪುಟ್ಟನ ಪ್ರಶ್ನೆ ಅಮ್ಮನ ಉತ್ತರಜಯಶ್ರೀ ಜಯರಾಂ
೪೬೩ಮಹಿಮೆಯ ಉಂಗುರಪ. ಸೀತಾರಾಮಭಟ್ಟ
೪೬೪ಬಲಿಗುಹೆಜಿ. ಲಕ್ಷ್ಮೀನಾರಾಯಣ
೪೬೫ಹಳ್ಳಿಗೆ ಬಂದ ಎಳೆಯರುಎ.ಪಿ. ಮಾಲತಿ
೪೬೬ಭೂತಯ್ಯನ ಗುಡಿಎಸ್.ಎಸ್. ಸರಸ್ವತೀ ವೆಂಕಟೇಶ್
೪೬೭ನಾಗ-ಸಾಕಿಜಗ್ಗು ಪ್ರಿಯದರ್ಶಿನಿ
೪೬೮ರಶ್ಮಿ ಸರ್ಕಸ್ ಕಂಪನಿಲಲಿತಮ್ಮ ಚಂದ್ರಶೇಖರ್
೪೬೯ಹಿಮಾನಿ ಮತ್ತು ಏಳು ಜನ ಕುಳ್ಳರುಎನ್.ಎಸ್. ವೆಂಕಟರಾಮ್
೪೭೦ಜಾಣ ಮೊಲಉಷಾದೇವಿ
೪೭೧ವಿದ್ಯುತ್ವಿ. ಚೆಲುವರಾಜಯ್ಯಂಗಾರ್
೪೭೨ಗುಡುಗು-ಮಿಂಚುಡಿ.ಆರ್. ಬಳೂರಗಿ
೪೭೩ಅಂಕಿಗಳುಎನ್. ಸುಬ್ರಹ್ಮಣ್ಯ
೪೭೪ಮೀನುಗಳುಕೆ.ವಿ. ದೇವರಾಜ್
೪೭೫ಆನೆಮೈಸೂರು ನಾಗರಾಜಶರ್ಮ
೪೭೬ಹೆಲಿಕ್ಯಾಪ್ಟರ್ಡಾ. ಕೆ. ಶ್ರೀನಿವಾಸ್
೪೭೭ಕಣ್ಣುಡಾ. ಎಸ್.ಬಿ. ವಸಂತಕುಮಾರ್
೪೭೮ಮಿದುಳುಡಾ. ಸಿ.ಆರ್. ಚಂದ್ರಶೇಖರ್
೪೭೯ಹಿಮಾಲಯಡಿ. ರಂಗಯ್ಯ
೪೮೦ಚಿನ್ನಬಿ.ಪಿ. ರಾಧಾಕೃಷ್ಣ
೪೮೧ಗಾಜುಎಸ್. ವೆಂಕಟೇಶ ಮೂರ್ತಿ
೪೮೨ಅಂಚೆಕೆ.ಆರ್. ಮೂರ್ತಿ
೪೮೩ಕ್ರಿಕೆಟ್ಎಂ.ಎನ್. ಪಾರ್ಥಸಾರಥಿ
೪೮೪ಟೆನ್ನಿಸ್ಲೀಲಾ ಶಾಂತಮಲ್ಲಪ್ಪ
೪೮೫ಮಣ್ಣುಬಿ.ವಿ. ವೆಂಕಟರಾವ್
೪೮೬ಬೆಳೆಗಳುಡಾ. ಕೆ. ಶಿವಶಂಕರ್
೪೮೭ಹತ್ತಿವಿಜಯಕುಮಾರ ಗಿಡ್ನವರ
೪೮೮ಸಕ್ಕರೆಕೆ.ಎನ್. ನರಸಿಂಹೇಗೌಡ
೪೮೯ಕಾಫಿಡಾ. ವೈ.ಎಸ್. ಲೂಯಿಸ್
೪೯೦ಭಾಷೆಡಾ. ಜಯವಂತ ಕುಳ್ಳಿ
೪೯೧ಕಲ್ಯಾಣದ ಚಾಳುಕ್ಯರುಡಾ. ಬಾ.ರಾ.ಗೋಪಾಲ
೪೯೨ಕಾಮನಬಿಲ್ಲುವಿವಿಧ ಕವಿಗಳು
೪೯೩ಹೂಗೊಂಚಲುವಿವಿಧ ಕವಿಗಳು
೪೯೪ಕಣ್ಣು ತೆರೆದಾಗಎ.ಪಿ. ಮಾಲತಿ
೪೯೫ಕಿಟ್ಟನ ಕಥೆಪ. ಸೀತಾರಾಮಭಟ್ಟ
೪೯೬ಮರುಭೂಮಿಪ್ರೊ. ಎ. ಸಾಂಬೇಗೌಡ
೪೯೭ಮನುಷ್ಯ ವಂಶಾವಳಿಅಡ್ಯನಡ್ಕ ಕೃಷ್ಣಭಟ್ಟ
೪೯೮ಜಾನುವಾರುಎಂ. ಸತ್ಯನಾರಾಯಣರಾವ್
೪೯೯ಕೋತಿಎಂ.ಡಿ. ಪಾರ್ಥಸಾರಥಿ, ಎಂ.ಜಿ. ವೆಂಕಟೇಶ್
೫೦೦ಬೆಂಕಿಕಡ್ಡಿಎಸ್.ಕೆ. ವಿಜಯಲಕ್ಷ್ಮಮ್ಮ
೫೦೧ಹಕ್ಕಿಗಳ ವಲಸೆಎಚ್.ಆರ್. ಕೃಷ್ಣಮೂರ್ತಿ
೫೦೨ಸಸ್ತನಿಗಳುಎಂ. ಸುವರ್ಣಲತಾ
೫೦೩ಕೋಳಿಗಳುಆರ್.ಎನ್. ಶ್ರೀನಿವಾಸಗೌಡ
೫೦೪ಹೂ ಬಿಡದ ಸಸ್ಯಗಳುಎಂ.ಕೆ. ನಂಜಪ್ಪ
೫೦೫ಐಸಾಕ್ ನ್ಯೂಟನ್ಅಡ್ಯನಡ್ಕ ಕೃಷ್ಣಭಟ್ಟ
೫೦೬ಐನ್​ಸ್ಟೈನ್ಶ್ರೀರಂಗರಾಜು
೫೦೭ಕೀಟಾಹಾರಿ ಸಸ್ಯಗಳುಎಂ.ಎಸ್.ಎಸ್.ರಾವ್
೫೦೮ಕಾರಾಗೃಹಗಳುಸಿ.ಎಸ್. ಮಲ್ಲಯ್ಯ
೫೦೯ಸೌರವ್ಯೂಹಡಿ.ಟಿ. ನಾರಾಯಣರಾವ್
೫೧೦ವನಸಂಪತ್ತುಜಿ.ವಿ.ಟಿ. ನಾಯ್ಡು
೫೧೧ಸಾಕು ಪ್ರಾಣಿಗಳುಎಂ.ಜಿ. ವೆಂಕಟೇಶ್
೫೧೨ಬಂದರುಗಳುವೈ. ಲಿಂಗರಾಜು
೫೧೩ದೇಹರಕ್ಷಣೆಡಾ. ಎಸ್.ವಿ. ರಾಮರಾವ್
೫೧೪ಹೂ ಗಿಡಗಳುಕೆ. ಲಕ್ಷ್ಮೀನರಸಿಂಹಮೂರ್ತಿ
೫೧೫ಅನುವಂಶೀಯತೆಹೆಚ್.ಹೆಚ್. ಷಣ್ಮುಖಯ್ಯ
೫೧೬ಜೀವವಿಕಾಸಡಾ. ಎಚ್.ಬಿ. ದೇವರಾಜ್ ಸರ್ಕಾರ್
೫೧೭ಬೇಸಾಯಪ್ರೊ. ವಿ.ಸಿ. ಹಿತ್ತಲಮನಿ
೫೧೮ಉಳಿತಾಯಟಿ.ಎನ್. ವಿಜಯಪ್ಪ
೫೧೯ಜರೀಗಿಡಗಳುಪಿ.ಕೆ. ರಾಜಗೋಪಾಲ್
೫೨೦ಫುಟ್‌ಬಾಲ್ಅ.ರಾ. ಆನಂದ
೫೨೧ಪ್ರಥಮ ಚಿಕಿತ್ಸೆಡಾ. ಎಂ. ಬಸವರಾಜ ಅರಸ್
೫೨೨ಮಳೆಡಾ. ಬಿ.ಆರ್. ಹೆಗಡೆ
೫೨೩ಕಲ್ಲಿದ್ದಲುಎಸ್.ಜಿ. ಪರಮಶಿವಯ್ಯ
೫೨೪ಗಗನಯಾತ್ರಿಗಳುಡಾ. ಪಿ.ಎಸ್. ವೆಂಕಟಸ್ವಾಮಿಶೆಟ್ಟಿ
೫೨೫ದೀಪಸ್ತಂಭಗಳುಹೆಚ್.ಆರ್. ಕೃಷ್ಣಮೂರ್ತಿ
೫೨೬ಪರ್ವತಗಳುಎನ್.ಎಚ್. ನಾಗರಾಜ
೫೨೭ಹೈನುಗಾರಿಕೆಡಾ. ಎಸ್.ಆರ್. ಸಂಪತ್
೫೨೮ಗಣಕಯಂತ್ರಡಾ. ಎಂ.ಆರ್. ಚಿದಂಬರ್
೫೨೯ಸಮತೋಲನ ಆಹಾರಇಂದಿರಾ ಕೃಷ್ಣ
೫೩೦ಜನಪದ ಪ್ರಾಣಿ ಕತೆಗಳುಡಿ. ಲಿಂಗಯ್ಯ
೫೩೧ಸೂಕ್ಷ್ಮದರ್ಶಕಡಾ. ಎನ್. ಮಾದಯ್ಯ
೫೩೨ಎಡಿಸನ್ಡಾ. ಎಚ್. ಸಂಜೀವಯ್ಯ
೫೩೩ಸಂವಿಧಾನಹೆಚ್.ಆರ್. ದಾಸೇಗೌಡ
೫೩೪ಬಿಸಿ ನೀರಿನ ಬಗ್ಗೆಗಳುಟಿ.ಆರ್. ಅನಂತರಾಮು
೫೩೫ಋತುಗಳುಡಾ. ಆರ್. ನಿಜಗುಣಪ್ಪ
೫೩೬ವಾಹನಗಳುಎಚ್.ಎಚ್.ಗಂಗಾಧರಾಚಾರ್
೫೩೭ಚಾರ್ಲ್ಸ್ಡಾರ್ವಿನ್ಎಚ್.ವಿ. ದೇವರಾಜ ಸರ್ಕಾರ್
೫೩೮ರಾಷ್ಟ್ರಗೀತೆಡಾ.ಜಿ. ವರದರಾಜಾರಾವ್
೫೩೯ದ್ಯುತಿ ಸಂಶ್ಲೇಷಣೆಡಾ. ಪಿ.ಎಸ್. ಚಿಕ್ಕಣ್ಣಯ್ಯ
೫೪೦ಪವಾಡ ಪರೀಕ್ಷೆಬಿ.ವಿ. ವೀರಭದ್ರಪ್ಪ
೫೪೧ಕನಸುಗಳುಡಾ ಎಂ. ಬಸವಣ್ಣ
೫೪೨ವೈದ್ಯಕೀಯ ಉಪಕರಣಗಳುಡಾ. ಎಂ. ಚಂದ್ರಶೇಖರ ಉಡುಪ
೫೪೩ಸರ್. ಸಿ.ವಿ. ರಾಮನ್ಎ.ಎಸ್. ಕಲ್ಲೂರ
೫೪೪ಲೆನಿನ್ಡಾ. ಜಿ. ರಾಮಕೃಷ್ಣ
೫೪೫ಪರಮಾಣುಡಾ. ಕೆ. ಶೇಷಾದ್ರಿ ಐಯ್ಯಂಗಾರ್
೫೪೬ಕೋಪರ್ನಿಕಸ್ಎಚ್.ಎನ್. ಸುಧೀಂದ್ರ
೫೪೭ಉಪಗ್ರಹಗಳುಸಿ. ರಾಮಚಂದ್ರ
೫೪೮ಯಂತ್ರಮಾನವಡಿ.ವಿ. ಹೆಗಡೆ
೫೪೯ಬೆರಳಚ್ಚು ಯಂತ್ರಎಸ್.ಆರ್.ಸಿದ್ದರಾಜು
೫೫೦ಕೃಷಿ ಉಪಕರಣಗಳುಕೆ.ಸಿ ಕೃಷ್ಣಮೂರ್ತಿ
೫೫೧ಅಹಿಂಸೆಹೆಚ್.ಎಸ್. ದೊರೆಸ್ವಾಮಿ
೫೫೨ಸಮಾಜಎಂ. ನಂಜಮ್ಮಣ್ಣಿ
೫೫೩ರೆಂಬ್ರಾಂಡ್ರಜನಿ ಪ್ರಸನ್ನ
೫೫೪ಸಿಗ್ಮಂಡ್ ಫ್ರಾಯ್ಡ್ಅಚಲಾ ಉಮಾಪತಿ
೫೫೫ಮನುಷ್ಯ ಪ್ರಯತ್ನಟಿ. ಗೋವಿಂದರಾಜು
೫೫೬ಹೊಲಿಗೆಸಿ.ವಿ. ಗೀತಾ
೫೫೭ಬುದ್ಧವಂತಿಕೆ ಕಥೆಗಳುಎಂ.ವಿ. ಜಯಚಂದ್ರ
೫೫೮ನ್ಯಾಯಾಲಯದ ಕಥೆಗಳುಟಿ.ಕೆ. ತುಕೋಳ್
೫೫೯ಅಂಕಿ ಸಂಖ್ಯೆ ಸ್ವಾರಸ್ಯವಿ.ಕೆ. ದೊರೆಸ್ವಾಮಿ
೫೬೦ರೇಡಿಯೋಶ್ರೀನಾಥ ಶಾಸ್ತ್ರಿ
೫೬೧ಹಾಲುಜಿ. ಸರಸ್ವತಿ
೫೬೨ಚಿತ್ರಕಲೆಬಿ.ಪಿ. ಬಾಯಿರಿ
೫೬೩ಚೌಬೀನೆಬಿ.ಕೆ.ಸಿ. ರಾಜನ್
೫೬೪ಜನಪದ ಸಾಹಸ ಕತೆಗಳುಕ್ಯಾತನಹಳ್ಳಿ ರಾಮಣ್ಣ
೫೬೫ಮೋಟಾರುಎಸ್. ವಿಶ್ವನಾಥ
೫೬೬ಚಹಾಕಿ.ಶಾ. ರಘುನಂದನ
೫೬೭ಜನಪದ ಮಕ್ಕಳ ಆಟಗಳುಸುಶೀಲಾ ಹೊನ್ನೇಗೌಡ
೫೬೮ಭಾಸ್ಕರಎನ್.ಕೆ. ನರಸಿಂಹಮೂರ್ತಿ
೫೬೯ವಸ್ತುಸಂಗ್ರಹಾಲಯಗಳುಎ.ಎಸ್. ಬಾಲಸುಬ್ರಹ್ಮಣ್ಯ
೫೭೦ಸರೋವರಎಂ.ಜಿ. ಚಂದ್ರಶೇಖರಗೌಡ
೫೭೧ಹೋಮಿ ಜೆ. ಬಾಬಾವ್ಯಾಸರಾವ್ ನಿಂಜೂರ್
೫೭೨ಆರ್ಯಭಟಎಸ್. ಬಾಲಚಂದ್ರರಾವ್
೫೭೩ಟೆಲಿಪ್ರಿಂಟರ‍್ಸ್ಸಿ.ಎಚ್. ಗೋಪಾಲಕೃಷ್ಣಭಟ್
೫೭೪ವಿಶ್ವದ ಆಶ್ಚರ್ಯಗಳುಮೋಹನ ಸಾಸನೂರ
೫೭೫ಗೊಂಬೆಯಾಟಗಳುಡಾ.ಎಚ್.ಎಸ್.ರಾಮಚAದ್ರೇಗೌಡ
೫೭೬ಪತ್ರಿಕೋದ್ಯಮಬಿ.ಎ. ಶ್ರೀಧರ
೫೭೭ಹೊಗೆಸೊಪ್ಪುಎಸ್. ಶಿವಾನಂದಪ್ಪ
೫೭೮ಗಾದೆಗಳುಟಿ.ವಿ. ವೆಂಕಟರಮಣಯ್ಯ
೫೭೯ಶಕ್ತಿಯ ಮೂಲಗಳುಡಾ. ಎನ್. ರುದ್ರಯ್ಯ
೫೮೦ವಿಚಿತ್ರ ಪ್ರಾಣಿಗಳುಡಾ. ಕೆ.ಎಂ. ಕದಂ
೫೮೧ಅಂತರ್ಜಲಬಿ.ಪಿ. ರಾಧಾಕೃಷ್ಣ
೫೮೨ಹಣಸಿ.ಕೆ. ರೇಣುಕಾರ್ಯ
೫೮೩ಪೆಟ್ರೋಲ್ಗೋಪಾಲ ಆಶ್ರಿತ
೫೮೪ದೂರದರ್ಶಕಬಿ.ಎಸ್. ಶೈಲಜಾ
೫೮೫ನೇಯ್ಗೆಡಿ.ಎಂ. ಮುನಿಸ್ವಾಮಿ
೫೮೬ಕಾರ್ಲ್ಮಾರ್ಕ್ಸ್ಜಿ.ಬಿ. ಮನ್ವಾಚಾರ್
೫೮೭ಅನಿಲಗಳುಕೆ. ಹರಿದಾಸಭಟ್
೫೮೮ಕುಸ್ತಿಟಿ.ಆರ್. ಸ್ವಾಮಿ
೫೮೯ರಕ್ತಡಾ. ಮಹಾಬಲೇಶ್ವರಯ್ಯ
೫೯೦ಪ್ರಮಾಣಿಕತೆಉ.ಕಾ. ಸುಬ್ಬರಾಯಾಚಾರ್
೫೯೧ವಾಸ್ತುಶಿಲ್ಪಪ್ರೊ. ಕೆ.ಎಸ್. ಸದಾನಂದ
೫೯೨ವಾಗ್ಗೇಯಕಾರರುಎಂ.ಆರ್. ಶಂಕರಮೂರ್ತಿ
೫೯೩ಪ್ಲಾಸ್ಟಿಕ್ಕೆ.ಎಸ್. ಲಕ್ಷö್ಮಣರಾವ್
೫೯೪ಯಕ್ಷಗಾನ ಬಯಲಾಟಡಾ. ಡಿ.ಕೆ. ರಾಜೇಂದ್ರ
೫೯೫ಬಣ್ಣಗಳುದು. ವೈ . ಮುನಿಸ್ವಾಮಿ
೫೯೬ನೃತ್ಯಎಸ್.ಎನ್. ಚಂದ್ರಶೇಖರ
೫೯೭ಸಂಗೀತರತ್ನ ಶಿವಶಂಕರ್
೫೯೮ಜೀವಸತ್ವಗಳುಡಾ. ಕೆ. ಪದ್ಮಾ ಉಮಾಪತಿ
೫೯೯ಒಲಂಪಿಕ್ ಆಟಗಳುಸೂರಿ
೬೦೦ನಮ್ಮ ಜನಪದ ವಾದ್ಯಗಳುಪಿ.ಕೆ. ರಾಜಶೇಖರ
೬೦೧ಜನಪದ ವೀರರ ಕಥೆಗಳುಸದಾಶಿವ ಎಣ್ಣೆಹೊಳೆ
೬೦೨ಪುರಾತತ್ವ ಶೋಧನೆಡಾ. ಎ.ವಿ. ನರಸಿಂಹಮೂರ್ತಿ
೬೦೩ತರಕಾರಿಎಂ.ಎ. ನಾರಾಯಣರೆಡ್ಡಿ
೬೦೪ವಿಜ್ಞಾನದೃಷ್ಟಿಕುವೆಂಪು, ಪ್ರಭುಶಂಕರ್
೬೦೫ಶಾಸನಗಳು ಮತ್ತು ವೀರಗಲ್ಲುಗಳುಪಿ. ಕೃಷ್ಣಭಟ್ಟ
೬೦೬ಮೂಢನಂಬಿಕೆಗಳು ಮತ್ತು ವೈಜ್ಞಾನಿಕ ಮನೋಭಾವಡಾ. ಎಚ್. ನರಸಿಂಹಯ್ಯ
೬೦೭ನೆಲ ಮುಟ್ಟದ ಹೊಟ್ಟೆಪ್ಪಸಿ. ವೀರಣ್ಣ
೬೦೮ಗುಲ್ಪುಟ್ಟಿ-ಮುನ್ಪುಟ್ಟಿಹೆಚ್.ಎಸ್. ಗೋಪಾಲರಾವ್
೬೦೯ಒಂದಾನೊಂದು ಕಾಡಿನಲ್ಲಿಎ.ಎನ್. ಪ್ರಸನ್ನ
೬೧೦ಹಾಸಿಗೆ ಹೂವಾಯಿತಲ್ಲಕೆ.ಎಸ್. ರಂಗಪ್ಪ
೬೧೧ಕಾಬೂಲಿ ವಾಲಎಚ್.ಜಿ. ಸೀತಾರಾಂ
೬೧೨ಡಾ. ಬಿ.ಆರ್. ಅಂಬೇಡ್ಕರ್ಕಮಲಾ ಹಂಪನಾ
೬೧೩ರಬ್ಬರ್ಎಲ್.ಡಿ. ಮೇರವಾಡೆ
೬೧೪ಪ್ಯಾರಾಚೂಟ್ಕೆ.ವಿ.ಘನಶ್ಯಾಮ
೬೧೫ಹಲ್ಲುಡಾ. ಶಿವರತ್ನ ಸಿ. ಸವದಿ
೬೧೬ಮಾನವ ಕುಲಕೆ.ಎನ್. ಸೋಮಯ್ಯ
೬೧೭ಕೆಳದಿ ಅರಸರುಕೆಳದಿ ಗುಂಡಾಜೋಯಿಸ್
೬೧೮ನೊಳಂಬರುಡಾ. ಎ.ವಿ. ನರಸಿಂಹಮೂರ್ತಿ
೬೧೯ಬಾದಾಮಿ ಚಾಲುಕ್ಯರುಡಾ. ಬಾ.ರಾ. ಗೋಪಾಲ್
೬೨೦ಚಿಟ್ಟೆಗಳುಡಾ. ಎ. ಮಂಜುಳ
೬೨೧ರಾಷ್ಟ್ರಕೂಟರುಡಾ. ಎಂ.ವಿ. ಶ್ರೀನಿವಾಸ
೬೨೨ಗ್ರಹಣಯಳನಾಡು ಆಂಜನಪ್ಪ
೬೨೩ಶಶಿ ಕಂಡ ಜರ್ಮನಿಹೊ. ಶ್ರೀನಿವಾಸಯ್ಯ
೬೨೪ಬೆಳಕು ತಂದ ಬಾಲಕಲೀಲಾ ಶ್ರೀನಿವಾಸನ್
ನವಸಾಕ್ಷರ ಮಾಲೆ
೬೨೫ಭಾರತದ ಸ್ವಾತಂತ್ರ್ಯ ಚಳುವಳಿಎಂ.ಪಿ. ಶ್ರೀನಿವಾಸಮೂರ್ತಿ
೬೨೬ಸರ್. ಎಂ. ವಿಶ್ವೇಶ್ವರಯ್ಯಎಂ.ಪಿ. ಶ್ರೀನಿವಾಸಮೂರ್ತಿ
೬೨೭ಸಂಜೀವಿನಿಗಳ ನಡುವೆಡಾ. ನಡಿಬೈಲು ಉದಯಶಂಕರ್
೬೨೮ತಾಯ್ತನ ಗರ್ಭಪಾತಶೇಖರ್ ಖತ್ತಿಗೆ
೬೨೯ಭಾರತದ ಪುರುಷ ಸಿಂಹಮೂರ್ತಿ ರಾಮನಾಥೆಪುರ
೬೩೦ಭಟ್ಟಿ ಜಾರುವುದುಡಾ. ಎಚ್.ಡಿ. ಚಂದ್ರಪ್ಪಗೌಡ
೬೩೧ನಮ್ಮ ಸರಕಾರಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್
೬೩೨ಎರೆಹುಳುಎಂ.ಎಸ್. ಜಯಲಕ್ಷಿö್ಮ
೬೩೩ಜಗಳದ ಬೋರಯ್ಯಚಂದ್ರಶೇಖರಯ್ಯ
೬೩೪ಆರೋಗ್ಯವೇ ಭಾಗ್ಯಎಚ್.ಆರ್. ಚಂದ್ರವದನರಾವ್
೬೩೫ಕನ್ನಡ ಮನರಂಜನೆಡಾ. ಎಚ್.ಟಿ. ಚಂದ್ರಪ್ಪಗೌಡ
೬೩೬ನಮ್ಮು ಕೇಂದ್ರ ಬ್ಯಾಂಕುಡಾ. ಸಿ.ಕೆ. ರೇಣುಕಾರ್ಯ
೬೩೭ಕನ್ನಡ ಸೇನಾನಿಕೊತ್ತಪಲ್ಲಿ ಶೇಖರ
೬೩೮ನಮ್ಮ ಬೇಸಾಯಡಾ. ಎಂ.ಜಿ. ಈಶ್ವರಪ್ಪ
೬೩೯ಡಾ. ಎಸ್. ರಾಧಾಕೃಷ್ಣನ್ಶೀಲಾಕಾಂತ ಪತ್ತಾರ
೬೪೦ರಂಗಣ್ಣನ ಕತೆಎಚ್.ಎಸ್. ಸಿದ್ದಗಂಗಪ್ಪ
೬೪೧ಕಲಿಯೋಣ ಬಾವಿಜಯಮಾಲಾ ರಂಗನಾಥ್
೬೪೨ಬಾಳು ಬೆಳಗಿತುಸುಮತಿ ಪಾಂಗಾಳ್
೬೪೩ಮಬ್ಬು ಹರಿದಾಗವೈ.ಎನ್. ಗುಂಡೂರಾವ್
೬೪೪ಮದ್ಯಪಾನ ಒಂದು ರೋಗಡಾ. ಎಸ್. ಲಲಿತ
೬೪೫ಆರೋಗ್ಯ ರಕ್ಷಣೆ ಮತ್ತು ಜನಸಂಖ್ಯಾ ನಿಯಂತ್ರಣಶ್ರೀ ಸ.ರಾ ಸುಳಕೂಡೆ
೬೪೬ಹರಕೆಕೆ. ಗಣೇಶರಾವ್
೬೪೭ವಚನ ಸಾಹಿತ್ಯಕೆ.ಎಂ. ರೇವಣ್ಣ
೬೪೮ಒಕ್ಕಲುತನಸೌಜನ್ಯ ಸುಭಾಷ್
೬೪೯ಅಣ್ಣ ತಮ್ಮಎಂ.ಬಿ. ಕೊತವಾಲ
೬೫೦ಮುಪ್ಪನ್ನು ಮುಂದೂಡುವುದು ಹೇಗೆಪ್ರೊ. ಕೆ. ರಾಮಕೃಷ್ಣ ಉಡುಪ
೬೫೧ಜನಸೇವೆಯೇ ಜನಾರ್ಧನ ಸೇವೆಲ.ನಾ. ಅರೋರ
೬೫೨ತೇನ್‌ಸಿಂಗ್ಕೆ. ಶಾಂತಮಣಿ
೬೫೩ವರದಕ್ಷಿಣೆಶಾಂತಾ ಸನ್ಮತಿಕುಮಾರ್
೬೫೪ಪರಿಸರಸುಬ್ಬರಾಯ ಕೋಡಶಿಂಗೆ
ಸಮುದಾಯ ಸಾಹಿತ್ಯ ಮಾಲೆ
೬೫೫ಜನಸಂಖ್ಯೆ ಅಂದು ಇಂದು ಮುಂದುಪ್ರೊ. ಸಿ.ವಿ. ನಾಗರಾಜ್
೬೫೬ಹನಿ ನೀರಾವರಿಎಂ.ಎ. ನಾರಾಯಣ ಗೌಡ
೬೫೭ಸಾಂಕ್ರಾಮಿಕ ರೋಗಗಳುಡಾ. ಕರವೀರಪ್ರಭು ಕ್ಯಾಲಕೊಂಡ
೬೫೮ಒಣ ಬೇಸಾಯಡಾ. ಎ.ಎಸ್. ಕುಮಾರಸ್ವಾಮಿ
೬೫೯ಪಾರ್ಥೇನಿಯಂಡಾ. ಎಂ. ಮಹದೇವಪ್ಪ
೬೬೦ಗಿಡಮೂಲಿಕೆಗಳುಡಾ.ಟಿ.ಎಲ್. ದೇವರಾಜ್
೬೬೧ಜ್ಞಾನಪೀಠ ಪ್ರಶಸ್ತಿ ವಿಜೇತರುಪ್ರೊ. ಹೆಚ್.ಆರ್. ದಾಸೇಗೌಡ
೬೬೨ಸಾಹಸ ಕ್ರೀಡೆಗಳುಎಂ.ಕೆ. ಶ್ರೀಧರ
೬೬೩ಕನ್ನಡ ಶಾಸನಗಳುಡಾ. ಬಾ.ರಾ. ಗೋಪಾಲ
೬೬೪ಕತೆ ಹೇಳುವ ಅಂಕಿ ಅಂಶಗಳುಡಾ. ಎಂ. ಶಿವಮೂರ್ತಿ
೬೬೫ಕರ್ನಾಟಕದ ಏಕೀಕರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಸಿ. ಗೋವಿಂದರಾಜು
೬೬೬ಸೂರ್ಯ ನಮಸ್ಕಾರಗಳುಎಚ್.ಎನ್. ಓಂಕಾರ
೬೬೭ಕ್ಯಾನ್ಸರ್ಡಾ. ಪಿ.ಎಸ್. ಶಂಕರ್
೬೬೮ಜನಪದ ಸಾಹಿತ್ಯದಲ್ಲಿ ಮಹಿಳೆಡಾ. ಕೆ.ಆರ್. ಸಂಧ್ಯಾರೆಡ್ಡಿ
೬೬೯ಅಂತರ್ ರಾಷ್ಟ್ರೀಯ ದಿನಗಳುಪ್ರವೀಣ್ ಫರ್ನಾಂಡೀಸ್
೬೭೦ಅಂತರ್ಜಲಡಾ. ಟಿ.ವಿ. ವೆಂಕಟಾಚಲಶಾಸ್ತಿç
೬೭೧ಸಮಾಜವಾದಎಚ್.ಎನ್. ನಾಗಮೋಹನದಾಸ್
೬೭೨ಕನ್ನಡ ಚಲನಚಿತ್ರರಂಗಪಿ.ಜಿ. ಶ್ರೀನಿವಾಸಮೂರ್ತಿ
೬೭೩ಕನ್ನಡ ಸಾಹಿತ್ಯ ಪರಿಷತ್ತುಜಗನ್ನಾಥ ಹೇಮಾದ್ರಿ
ಸಮ್ಮೇಳನಗಳ ಕವಿ ಪರಿಚಯ
೬೭೪ಅಖಿಲ ಭಾರತ ೫೯ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಗೊ.ರು. ಚನ್ನಬಸಪ್ಪ
೬೭೫ಅಖಿಲ ಭಾರತ ೬೦ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಗೊ.ರು. ಚನ್ನಬಸಪ್ಪ
೬೭೬ಅಖಿಲ ಭಾರತ ೬೧ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಎಸ್. ವಿ. ಮನ್ವಾಚಾರ್
೬೭೭ಅಖಿಲ ಭಾರತ ೬೨ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಎನ್. ಚಕ್ರಪಾಣಿ
೬೭೮ಅಖಿಲ ಭಾರತ ೬೩ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಹೆಚ್. ಎಸ್. ಸಿದ್ಧಗಂಗಪ್ಪ
೬೭೯ಅಖಿಲ ಭಾರತ ೬೪ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಹೆಚ್.ಎಚ್. ಸಿದ್ಧಗಂಗಪ್ಪ
೬೮೦ಅಖಿಲ ಭಾರತ ೬೫ನೇ ಕ.ಸಾ. ಸಮ್ಮೇಳನಗಳ ಕವಿ ಪರಿಚಯಹೆಚ್. ಎಸ್. ಸಿದ್ಧಗಂಗಪ್ಪ,
ಜಿಲ್ಲಾ ಕಥಾಸಂಕಲನಗಳು
೬೮೧ಚಿಕ್ಕಮಗಳೂರು ಜಿಲ್ಲಾ ಕಥಾಸಂಕಲನಸಂ. ಅಜ್ಜಂಪುರ ಜಿ. ಸೂರಿ
೬೮೨ಕೊಡಗು ಜಿಲ್ಲಾ ಕಥಾಸಂಕಲನಸಂ. ಎಸ್. ಸಿ. ರಾಜಶೇಖರ
೬೮೩ರಾಯಚೂರು ಜಿಲ್ಲಾ ಕಥಾಸಂಕಲನಸಂ. ಎಸ್. ಶರಣೇಗೌಡ
೬೮೪ಬಾಗಲಕೋಟೆ ಜಿಲ್ಲಾ ಕಥಾಸಂಕಲನಸಂ. ಅನ್ನದಾನಿ ಹಿರೇಮಠ
೬೮೫ಬಳ್ಳಾರಿ ಜಿಲ್ಲಾ ಕಥಾಸಂಕಲನಸಂ.ಹೆಚ್. ಹಂಪನಗೌಡ
೬೮೬ಮಹಾರಾಷ್ಟ್ರ ಕನ್ನಡ ಕಥಾಸಂಕಲನಸಂ. ಡಾ. ಜಿ. ಡಿ. ಜೋಶಿ
೬೮೭ಬೆಳಗಾವಿ ಜಿಲ್ಲಾ ಕಥಾಸಂಕಲನಸಂ.ಡಾ.ಎಸ್.ಎಂ.ಹರದಗಟ್ಟಿ
೬೮೮ಹಾವೇರಿ ಜಿಲ್ಲಾ ಕಥಾಸಂಕಲನಸಂ. ಎಸ್.ವೈ. ಗುಬ್ಬಣ್ಣವರ
೬೮೯ಉತ್ತರ ಕನ್ನಡ ಜಿಲ್ಲಾ ಕಥಾಸಂಕಲನಸಂ. ಶಾಂತಿನಾಯಕ್
೬೯೦ಹಾಸನ ಜಿಲ್ಲಾ ಕಥಾಸಂಕಲನಸಂ. ಹೆಚ್.ಬಿ. ಮದನಗೌಡ
೬೯೧ಗದಗ ಜಿಲ್ಲಾ ಕಥಾಸಂಕಲನಸಂ. ಸಿ. ವಿ. ಕೆರಿಮನಿ
೬೯೨ಗುಲ್ಬರ್ಗಾ ಜಿಲ್ಲಾ ಕಥಾಸಂಕಲನಸಂ. ಅಪ್ಪಾರಾವ್ ಅಕ್ಕೋಣಿ
೬೯೩ಬೀದರ್ ಜಿಲ್ಲಾ ಕಥಾಸಂಕಲನಸಂ. ಸಿದ್ರಾಮಪ್ಪ ಮಾಸಿಮಡೆ
೬೯೪ಬೆಂ|| ಗ್ರಾಮಾಂತರ ಜಿಲ್ಲಾ ಕಥಾಸಂಕಲನಸಂ. ಸು.ತ. ರಾಮೇಗೌಡ
೬೯೫ಚಿತ್ರದುರ್ಗ ಜಿಲ್ಲಾ ಕಥಾಸಂಕಲನಸಂ.ಶ. ಮಂಜುನಾಥ್
೬೯೬ದ.ಕ. ಜಿಲ್ಲಾ ಕಥಾಸಂಕಲನಸಂ. ಪ್ರದೀಪ್ ಕಲ್ಕೂರ
೬೯೭ಕೋಲಾರ ಜಿಲ್ಲಾ ಕಥಾ ಸಂಕಲನಸಂ. ಕಾ. ನ. ಶ್ರೀನಿವಾಸ
೬೯೮ಕೊಪ್ಪಳ ಜಿಲ್ಲಾ ಕಥಾ ಸಂಕಲನಸಂ. ರವಿತೇಜ ಅಬ್ಬಿಗೇರಿ
೬೯೯ಶಿವಮೊಗ್ಗ ಜಿಲ್ಲಾ ಕಥಾಸಂಕಲನಸಂ. ಕತ್ತಿಗೆ ಬಿ. ಚನ್ನಪ್ಪ
೭೦೦ತುಮಕೂರು ಜಿಲ್ಲಾ ಕಥಾಸಂಕಲನಸಂ.ಚಿ.ನಾ.ಏಕೇಶ್ವರ್
೭೦೧ಚಾಮರಾಜನಗರ ಜಿಲ್ಲಾ ಕಥಾಸಂಕಲನಸಂ. ಮಲೆಯೂರು ಗುರುಸ್ವಾಮಿ
೭೦೨ಧಾರವಾಡ ಜಿಲ್ಲಾ ಕಥಾಸಂಕಲನ (ಕಥಾಶಾಲ್ಮಲಾ)ಡಾ. ವೀರಣ್ಣ ರಾಜೂರ
೭೦೩ದಾವಣಗೆರೆ ಜಿಲ್ಲಾ ಕಥಾಸಂಕಲನಪ್ರೊ. ಎಸ್.ಬಿ. ರಂಗನಾಥ್
ಶತಮಾನೋತ್ಸವ ಪುಸ್ತಕಗಳು
೭೦೪ಕನ್ನಡ ಕುಲರಸಿಕರುಅ.ನ. ಕೃಷ್ಣರಾಯ
೭೦೫ಶ್ರೀ ರಾಮಾಯಣ ದರ್ಶನಂಕುವೆಂಪು
೭೦೬ಬೆಳಗಿನ ಗಾಳಿಬಸವರಾಜ ಕಟ್ಟೀಮನಿ
೭೦೭ಬಡೇಸಾಬು ಪುರಾಣಶಾಂತರಸ
೭೦೮ಸಾಮಗಾನಜಿ.ಎಸ್. ಶಿವರುದ್ರಪ್ಪ
೭೦೯ಸುನೀತ ಸಂಪದಚೆನ್ನವೀರ ಕಣವಿ
೭೧೦ಆಕಾಶಕ್ಕೆ ಸರಹದ್ದುಗಳಿಲ್ಲಕೆ.ಎಸ್. ನಿಸಾರ್ ಅಹಮದ್
೭೧೧ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚಎಚ್.ಎಲ್. ನಾಗೇಗೌಡ
೭೧೨ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆಡಾ. ಎಂ. ಚಿದಾನಂದಮೂರ್ತಿ
೭೧೩ಕಮ್ಮಟದ ಕಿಡಿಗಳುಹಂಪ ನಾಗರಾಜಯ್ಯ
೭೧೪ಎಲಿಯಟ್ಟನ ಮೂರು ಉಪನ್ಯಾಸಗಳುಸಿ.ಪಿ.ಕೆ
೭೧೫ದ್ವೀಪನಾ. ಡಿಸೋಜ
೭೧೬ಧುಮ್ಮಸುಗೀತಾ ನಾಗಭೂಷಣ
೭೧೭ಭಾವಮೈದುನಪ್ರೊ.ವೀರೇಂದ್ರ ಸಿಂಪಿ
೭೧೮ಅಮ್ಮಚ್ಚಿಯೆಂಬ ನೆನಪುವೈದೇಹಿ
೭೧೯ಉತ್ತರಾಯಣ ಮತ್ತು....ಹೆಚ್.ಎಸ್. ವೆಂಕಟೇಶಮೂರ್ತಿ
೭೨೦ಗತಿಬಿ.ಟಿ. ಲಲಿತಾ ನಾಯಕ್
೭೨೧ಬೆಟ್ಟಸಾಲು ಮಳೆಡಾ. ಕಾಳೇಗೌಡ ನಾಗವಾರ
೭೨೨ವಜ್ರಗಳುಸಾ.ರಾ. ಅಬೂಬಕ್ಕರ್
೭೨೩ಕರ್ಣರಾಗಡಾ.ಎಲ್. ಹನುಮಂತಯ್ಯ
೭೨೪ದಜ್ಜಾಲಫಕೀರ್ ಮುಹಮದ್ ಕಟ್ಪಾಡಿ
೭೨೫ಮುಂಜಾವುಕಾ ತ ಚಿಕ್ಕಣ್ಣ
೭೨೬ಲೋಹದ ಕಣ್ಣುಡಾ.ಎಚ್.ಎಲ್.ಪುಷ್ಪ
೭೨೭ನೀಲಿತತ್ತಿಲಕ್ಷ್ಮೀಪತಿ ಕೋಲಾರ
೭೨೮ಗೋಪಾಲಕೃಷ್ಣ ಗೋಖಲೆಡಿ.ವಿ.ಜಿ.
೭೨೯ಜುಗಾರಿ ಕ್ರಾಸ್ಪೂರ್ಣಚಂದ್ರ ತೇಜಸ್ವಿ
೭೩೦ಇಂದಿರಾಬಾಯಿಗುಲ್ವಾಡಿ ವೆಂಕಟರಾವ್
೭೩೧ಅಮೇರಿಕಾ ಗಾಂಧಿ-ಮಾರ್ಟಿನ್ ಲೂಥರ್ ಕಿಂಗ್ದೇಜಗೌ
೭೩೨ವಿಚಯಡಾ. ಬಿ.ಎನ್. ಸುಮಿತ್ರಾಬಾಯಿ
೭೩೩ಕಡಲ ತೆರೆಗೆ ದಂಡೆಕೇಶವ ಮಳಗಿ
೭೩೪ಕಪ್ಪುಕುಂ.ವೀರಭದ್ರಪ್ಪ
೭೩೫ಕೊಡಗಿನ ಕಥೆಗಳುಕೂತಂಡ ಪಾರ್ವತಿ ಪೂವಯ್ಯ
೭೩೬ಗಾಂಧಿಸ್ಮರಣೆಚಂದ್ರಶೇಖರ ಪಾಟೀಲ
೭೩೭ಮರುಚಿಂತನೆಕೆ.ಜಿ. ನಾಗರಾಜಪ್ಪ
೭೩೮ಬಕುಲದ ಹೂವುಗಳುಸು.ರಂ. ಎಕ್ಕುಂಡಿ
೭೩೯ಆಹುತಿ ಇತ್ಯಾದಿ ಕಥೆಗಳುಸರಸ್ವತಿಬಾಯಿ ರಾಜವಾಡೆ
೭೪೦ಪ್ರಜ್ಞೆ ಮತ್ತು ಪರಿಸರಡಾ. ಯು.ಆರ್. ಅನಂತಮೂರ್ತಿ
೭೪೧ಉರಿಯ ನಾಲಗೆಕೀರ್ತಿನಾಥ ಕುರ್ತಕೋಟಿ
೭೪೨ಮಂಟೇಸ್ವಾಮಿ ಕಥಾಪ್ರಸಂಗಹೆಚ್.ಎಸ್. ಶಿವಪ್ರಕಾಶ್
೭೪೩ಶಾಸನಗಳಲ್ಲಿ ಶಿವಶರಣರುಡಾ. ಎಂ.ಎಂ. ಕಲಬುರ್ಗಿ
೭೪೪ಭಯಂಕರ ಬೈರಾಗಿಎನ್. ನರಸಿಂಹಯ್ಯ
೭೪೫ಸೀತೆ-ರಾಮ-ರಾವಣ ಮತ್ತು ವಿಮುಕ್ತಿಹೆಚ್.ವಿ. ಸಾವಿತ್ರಮ್ಮ
೭೪೬ಸಿರಿ ಸಂಪಿಗೆಡಾ. ಚಂದ್ರಶೇಖರ ಕಂಬಾರ
೭೪೭ದೇವರ ದಾಸಿಮಯ್ಯ- ಶಂಕರದಾಸಿಮಯ್ಯ - ಜೇಡರ ದಾಸಿಮಯ್ಯಡಾ. ಎಂ. ಚಿದಾನಂದಮೂರ್ತಿ
೭೪೮ನನ್ನ ಜನಗಳು ಮತ್ತು ಇತರ ಕವಿತೆಗಳುಡಾ. ಸಿದ್ಧಲಿಂಗಯ್ಯ
೭೪೯ಸಾಹಿತ್ಯ : ಸಂಪ್ರದಾಯ ಮತ್ತು ಹೊಸಮಾರ್ಗವಿ. ಸೀತಾರಾಮಯ್ಯ
೭೫೦ಆಧುನಿಕ ಮಾಂತ್ರಿಕರ ಜಾಡಿನಲ್ಲಿಅಗ್ನಿ ಶ್ರೀಧರ್
೭೫೧ಕರ್ನಾಟಕ ಸಂಸ್ಕೃತಿದೇವುಡು
೭೫೨ಆತ್ಮಶೋಧಮಧುರಚೆನ್ನ
೭೫೩ಹರಿದಾಸ ಸಾಹಿತ್ಯ ಸಾರಜಿ. ವರದರಾಜರಾವ್
೭೫೪ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಡಾ. ಶಾಲಿನಿ ರಜನೀಶ್, ಉಷಾವಾಸು
೭೫೫ಬರೀ ಕಥೆಯಲ್ಲೋ ಅಣ್ಣಾಡಾ. ಕುಂ. ವೀರಭದ್ರಪ್ಪ
೭೫೬ಬೆಸಗರಹಳ್ಳಿ ರಾಮಣ್ಣ-ಸಮಗ್ರ ಕಥೆಗಳುಬೆಸಗರಹಳ್ಳಿ ರಾಮಣ್ಣ
೭೫೭ಅಮೃತಬಳ್ಳಿ ಕಷಾಯಜಯಂತ ಕಾಯ್ಕಿಣಿ
೭೫೮ಸಮಸ್ಯೆಯ ಮಗುತ್ರಿವೇಣಿ
೭೫೯ನಾಗಾರ್ಜುನ ಮೂಲಮಾಧ್ಯಮಕಕಾರಿಕಾಡಾ. ನಟರಾಜ ಬೂದಾಳು
೭೬೦ಕರ್ಣಾಟ ಭಾರತ ಕಥಾಮಂಜರಿಕುಮಾರವ್ಯಾಸ
೭೬೧ಬನಶಂಕರಿನಿರಂಜನ
೭೬೨ಶಿಲ್ಪಶ್ರೀತರಾಸು
೭೬೩ಇತಿಹಾಸಎಸ್. ದಿವಾಕರ್
೭೬೪ರೂಪದರ್ಶಿಕೆ.ವಿ. ಅಯ್ಯರ್
೭೬೫ದುಮ್ಮಸ್ಸುಗೀತಾ ನಾಗಭೂಷಣ
೭೬೬ಬಂಡಾಯವ್ಯಾಸರಾಯ ಬಲ್ಲಾಳ
೭೬೭ಅಳಿದ ಮೇಲೆಡಾ. ಶಿವರಾಮ ಕಾರಂತ
೭೬೮ಮಣ್ಣಿನ ಮಗಳುಕೃಷ್ಣಮೂರ್ತಿ ಪುರಾಣಿಕ
೭೬೯ಕ್ಷಿತಿಜಶಾಂತಿನಾಥ ದೇಸಾಯಿ
೭೭೦ಉಲ್ಲಂಘನೆ ಮತ್ತು ಇತರ ಕಥೆಗಳುಲಂಕೇಶ
೭೭೧ದಲಿತ ಸಾಹಿತ್ಯ ಮತ್ತು ಇತರ ಕಥೆಗಳುದೇವಯ್ಯ ಹರವೆ
೭೭೨ಸಾಹಿತಿಯ ಆತ್ಮಜಿಜ್ಞಾಸೆಶ್ರೀರಂಗ
೭೭೩ಕಥೆಯಾದಳು ಹುಡುಗಿಯಶವಂತ ಚಿತ್ತಾಲ
೭೭೪ದ್ಯಾವನೂರುದೇವನೂರು ಮಹಾದೇವ
೭೭೫ಸರ್ವಮಂಗಳಚದುರಂಗ
೭೭೬ಗೋಕುಲ ನಿರ್ಗಮನಪು.ತಿ.ನ.
೭೭೭ಬೆಟ್ಟದ ಅರಸುಸಂಸ
೭೭೮ಅಶ್ವತ್ಥಾಮನ್ಬಿ.ಎಂ.ಶ್ರೀ.
೭೭೯ಉರಿ ಚಮ್ಮಾಳಿಗೆಡಿ.ಆರ್. ನಾಗರಾಜ್
೭೮೦ಕನ್ನಡ ಸಾಹಿತ್ಯದಲ್ಲಿ ಸರಸ್ವತಿ ದರ್ಶನರಂ.ಶ್ರೀ ಮುಗುಳಿ
೭೮೧ಜೋಹರಾಜಿ. ರಾಜಪುರೋಹಿತ
೭೮೨ಶ್ರಮ, ಸಂಸ್ಕೃತಿ ಮತ್ತು ಸೃಜನಶೀಲತೆಬರಗೂರು ರಾಮಚಂದ್ರಪ್ಪ
೭೮೩ದ್ಯಾವಾ ಪೃಥಿವಿವಿನಾಯಕ
೭೮೪ಬಿಡಿಮುತ್ತುತೀ.ನಂ.ಶ್ರೀ
೭೮೫ಗಿಳಿವಿಂಡುಗೋವಿಂದ ಪೈ
೭೮೬ಭೂಮಿಗೀತಗೋಪಾಲಕೃಷ್ಣ ಅಡಿಗ
೭೮೭ತೆರೆದ ಬಾಗಿಲುಕೆ.ಎಸ್.ನರಸಿಂಹಸ್ವಾಮಿ
೭೮೮ಈ ನೆಲದ ಹಾಡುಸ.ಉಷಾ
೭೮೯ಚಿತ್ರದ ಬೆನ್ನುಎನ್.ಕೆ. ಹನುಮಂತಯ್ಯ
೭೯೦ನೂರು ಮರ, ನೂರು ಸ್ವರ: ಒಂದೊಂದು ಅತಿಮಧುರಬೇಂದ್ರೆ
೭೯೧ಅವಳೆದೆಯ ಜಂಗಮಎಸ್.ಜಿ. ಸಿದ್ಧರಾಮಯ್ಯ
೭೯೨ಮಧ್ಯಕಾಲೀನ ಕರ್ನಾಟಕ ಸಾಹಿತ್ಯ ಮತ್ತು ಅಸ್ಪೃಶ್ಯತೆಡಾ.ಎಂ. ಚಿದಾನಂದಮೂರ್ತಿ
೭೯೩ಭರತನಾಟ್ಯ ದಿಗ್ದರ್ಶನಕೌಶಿಕ್
೭೯೪ಕವಿರಾಜಮಾರ್ಗಡಾ. ಕೆ. ಕೃಷ್ಣಮೂರ್ತಿ
೭೯೫ಮಾಡಿದ್ದುಣ್ಣೋ ಮಹಾರಾಯಎಂ.ಎಸ್. ಪುಟ್ಟಣ್ಣ
೭೯೬ಜೀವ ಸಂಕುಲದ ಉಗಮಕೆ. ಪುಟ್ಟಸ್ವಾಮಿ
೭೯೭ಬಂಜಗೆರೆ: ಈವರೆಗಿನ ಕವಿತೆಗಳುಬಂಜಗೆರೆ ಜಯಪ್ರಕಾಶ
೭೯೮ಯಕ್ಷಗಾನಕುಬಣೂರು ಬಾಲಕೃಷ್ಣರಾವ್
೭೯೯ಅನಿವಾರ್ಯಜಿ.ಎಚ್. ನಾಯಕ
೮೦೦ಜನಪದ ಸಾಹಿತ್ಯ ಸಮೀಕ್ಷೆಜಿ.ಶಂ. ಪರಮಶಿವಯ್ಯ
೮೦೧ತಿಂಮನ ತಲೆಬೀ.ಚಿ
೮೦೨ಸ್ವಾಮಿ ವಿವೇಕಾನಂದರ ಸಮಗ್ರ ಕೃತಿ- ಸಾರ ಸಂಗ್ರಹಕೋ. ಚೆನ್ನಬಸಪ್ಪ
೮೦೩ಸಂಪ್ರತಿಹಾ.ಮಾ.ನಾ.
೮೦೪ಪರ್ಣಕುಟಿಶ್ರೀ ಸಿದ್ದವನಹಳ್ಳಿ ಕೃಷ್ಣಶರ್ಮ
೮೦೫ಕಂದನ ಕಾವ್ಯಮಾಲೆಶ್ರೀ ಜಿ.ಪಿ. ರಾಜರತ್ನಂ
೮೦೬ನೊಬೆಲ್ ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿಗಳುಶ್ರೀನೇಮಿಚಂದ್ರ
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು
೮೦೭ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧, ಮುಂಬೆಳಗು)ಸಂ: ಡಾ. ಎ.ವಿ. ನಾವಡ
೮೦೮ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೮, ಜಾನಪದ)ಸಂ: ಡಾ. ವೀರಣ್ಣ ದಂಡೆ
೮೦೯ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೯, ಮಕ್ಕಳ ಸಾಹಿತ್ಯ)ಸಂ: ಡಾ. ಬಸು ಬೇವಿನಗಿಡದ
೮೧೦ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೦, ಅನುವಾದ ಸಾಹಿತ್ಯ)ಸಂ: ಪ್ರೊ. ಮೋಹನ ಕುಂಟಾರ್
೮೧೧ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೧, ಸಂಶೋಧನೆ)ಸಂ: ಡಾ. ಕಮಲ ಹಂಪನಾ
೮೧೨ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೨, ಶಾಸ್ತ ಸಾಹಿತ್ಯ)ಸಂ: ಡಾ. ದೇವರಕೊಂಡಾರೆಡ್ಡಿ
೮೧೩ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೪, ವಿಜ್ಞಾನ-ತಂತ್ರಜ್ಞಾನ)ಸಂ: ಡಾ. ಟಿ.ಆರ್. ಅನಂತರಾಮು
೮೧೪ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ(ಸಂಪುಟ - ೧೬, ಲಲಿತಕಲೆಗಳು)ಸಂ: ಡಾ. ಕೆ.ವಿ. ಸುಬ್ರಹ್ಮಣ್ಯಂ
೮೧೫ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ - ೧೫- ಮಾನವಿಕಡಾ. ಎಚ್.ಎಲ್. ಪುಷ್ಪ
೮೧೬ಹೈದ್ರಾಬಾದ್ ಕರ್ನಾಟಕ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂ: ೧೮ಡಾ. ಬಸವರಾಜ ಸಬರದ
೮೧೭ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ - ೪ - ಸಣ್ಣಕಥೆ)ಡಾ. ಜಿ.ಆರ್. ತಿಪ್ಪೇಸ್ವಾಮಿ
ದಲಿತ ಸಾಹಿತ್ಯ ಸಂಪುಟಗಳು
೮೧೮ಸಂಶೋಧನೆಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
೮೧೯ಕಾವ್ಯಡಾ. ಮೂಡ್ನಾಕೂಡು ಚಿನ್ನಸ್ವಾಮಿ
೮೨೦ವಿಚಾರ ಸಾಹಿತ್ಯಡಾ. ಬಿ.ಎಂ. ಪುಟ್ಟಯ್ಯ
೮೨೧ಮಾನವಿಕಡಾ. ಅರ್ಜುನ ಗೊಳಸಂಗಿ
೮೨೨ಜಾನಪದಡಾ. ಹೆಚ್.ಟಿ. ಪೋತೆ
೮೨೩ಸಣ್ಣಕಥಾಡಾ. ಸಣ್ಣರಾಮ
೮೨೪ಅಂಕಣ ಬರಹಡಾ. ಅಣ್ಣಮ್ಮ
೮೨೫ಆತ್ಮಚರಿತ್ರೆಡಾ. ಟಿ. ಯಲ್ಲಪ್ಪ
೮೨೬ವಿಮರ್ಶೆಡಾ. ಸತ್ಯಮಂಗಲ ಮಹದೇವ
೮೨೭ನಾಟಕಡಾ. ಜಯದೇವಿ ಗಾಯಕವಾಡ
ಮಹಿಳಾ ಸಾಹಿತ್ಯ ಸಂಪುಟಗಳು
೮೨೮ಕಾವ್ಯಡಾ. ಪಿ. ಚಂದ್ರಿಕಾ
೮೨೯ಕಥೆಡಾ. ಪದ್ಮಿನಿ ನಾಗರಾಜು
೮೩೦ಲಲಿತ ಪ್ರಬಂಧಡಾ. ತಮಿಳ ಸೆಲ್ವಿ, ಬಾ.ಹ. ರಮಾಕುಮಾರಿ
೮೩೧ಸ್ತ್ರೀವಾದಿ ಚಿಂತನೆಡಾ. ಮಲ್ಲಿಕಾ ಘಂಟಿ
೮೩೨ಸಂಕೀರ್ಣಡಾ. ಎನ್. ಲಕ್ಷ್ಮಿ
೮೩೩ಜಾನಪದಡಾ. ಗುರುದೇವಿ ಹುಲೆಪ್ಪನವರಮಠ
೮೩೪ವಿಮರ್ಶೆಡಾ. ಎಂ.ಎಸ್. ಆಶಾದೇವಿ
೮೩೫ಅಂಕಣ ಬರಹಶ್ರೀಮತಿ ಪ್ರತಿಭಾ ನಂದಕುಮಾರ್
ಪರೀಕ್ಷೆ ಪುಸ್ತಕಗಳು
೮೩೬ತಿಳಿ ಕನ್ನಡ ಭಾಗ -೧, ೨ಸಂ. ಡಾ. ಎಚ್.ಎನ್. ಮುರಳೀಧರ, ಪ್ರೊ. ಕೆ.ಎಸ್. ಮಧುಸೂದನ್
೮೩೭ಕನ್ನಡ ಸಾಹಿತ್ಯ ಸಂಗಮಸಂ. ಡಾ. ಬೈರಮಂಗಲ ರಾಮೇಗೌಡ, ಡಾ. ಚಿತ್ತಯ್ಯ ಪೂಜಾರ್
೮೩೮ವ್ಯಾವಹಾರಿಕ ಕನ್ನಡ ಮತ್ತು ಸಂವಹನ ಕನ್ನಡಸಂ. ಡಾ. ಎಚ್.ಎನ್. ಮುರಳೀಧರ, ಪ್ರೊ. ಟಿ.ಯಲ್ಲಪ್ಪ
೮೩೯ನಡುಗನ್ನಡ ಕಾವ್ಯ ಸಂಗಮಸಂ. ಡಾ. ಎಂ.ಟಿ. ರತಿ, ಪ್ರೊ. ಡಿ.ಸಿ. ಗೀತಾ
೮೪೦ಶ್ರೀಕಂಠೇಶಗೌಡರ ಸೀತಾ ಸ್ವಯಂವರಸಂ. ಶ್ರೀ ಹ.ಕ. ರಾಜೇಗೌಡ
೮೪೧ಆಯ್ದ ಪ್ರಬಂಧಗಳುಸಂ. ಡಾ. ಬಿ.ಸಿ. ನಾಗೇಂದ್ರಕುಮಾರ್, ಡಾ. ಎಸ್. ತ್ಯಾಗರಾಜ್
೮೪೨ಕನ್ನಡ ಸಾಹಿತ್ಯ ಚರಿತ್ರೆತ.ಸು. ಶಾಮರಾಯ
೮೪೩ಪ್ರಾಚೀನ ಕನ್ನಡ ಕಾವ್ಯಸಂಗಮಸಂ. ಪ್ರೊ. ಎಂ.ಜಿ. ಚಂದ್ರಶೇಖರಯ್ಯ
೮೪೪ಆಧುನಿಕ ಕನ್ನಡ ಕಾವ್ಯ ಸಂಗಮಸಂ. ಡಾ. ಎಚ್.ಎಲ್. ಪುಷ್ಪ, ಪ್ರೊ. ಡಿ.ಸಿ. ಗೀತಾ
೮೪೫ಕನ್ನಡ ಕಥಾ ಸಂಗಮಸಂ. ಡಾ. ರಾಜೇಗೌಡ ಹೊಸಹಳ್ಳಿ
೮೪೬ಸಾಹಿತ್ಯ ಚಿಂತನೆಸಂ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಪ್ರೊ. ಎ.ವಿ. ನಾವಡ
೮೪೭ಭಾಷೆ ರಚನೆ ಬಳಕೆಡಾ. ಸೋಮಶೇಖರಗೌಡ
೮೪೮ಜಾನಪದ ಪ್ರವೇಶಸಂ. ಡಾ. ಚಕ್ಕೆರೆ ಶಿವಶಂಕರ್
೮೪೯ಕನ್ನಡ ಸಂಸ್ಕೃತಿಡಾ. ದೇ. ಜವರೇಗೌಡ
೮೫೦ಕನ್ನಡ ಸಾಹಿತ್ಯ ಸಮಾಗಮಡಾ. ಎಂ.ಪಿ. ರೇಖಾ ವಸಂತ್, ಡಾ. ಎನ್.ಕೆ. ಲೋಲಾಕ್ಷಿ
೮೫೧ವ್ಯಾವಹಾರಿಕ ಕನ್ನಡ ಮಾತು ಮತ್ತು ಬರೆಹಪ್ರೊ.ರ. ಜಿ. ಅಬ್ದುಲ್ ಬಷೀರ್
೮೫೨ನಡುಗನ್ನಡ ಸಾಹಿತ್ಯ ಸಂಗಮಡಾ. ರಾಮಲಿಂಗಪ್ಪ ಟಿ. ಬೇಗೂರು
೮೫೩ಆಧುನಿಕ ಗದ್ಯ ಸಾಹಿತ್ಯಡಾ. ಟಿ. ಯಲ್ಲಪ್ಪ ಹಿಮ್ಮಡಿ
೮೫೪ಹೊಸಗನ್ನಡ ಕಾವ್ಯ ಮಂಜರಿಡಾ. ಎಚ್.ಎಲ್. ಪುಷ್ಪ, ಡಾ. ಡಿ.ಸಿ. ಗೀತಾ
೮೫೫ವ್ಯಾಕರಣ ಮತ್ತು ಛಂದಸ್ಸುಡಾ. ಕುಮಾರ ಚಲ್ಯ
೮೫೬ಕನ್ನಡ ಸಾಹಿತ್ಯ ಮಂಥನಡಾ. ನಟರಾಜ ಬೂದಾಳು
೮೫೭ಹೊಸಗನ್ನಡ ಕಥಾ ವಲ್ಲರಿಡಾ. ಗಾಯತ್ರಿ ನಾವಡ
೮೫೮ಜನಪದ ಸಾಹಿತ್ಯ ಸಂಚಯಡಾ. ಗಾಯತ್ರಿ ನಾವಡ
೮೫೯ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆಡಾ. ಎಂ. ಚಿದಾನಂದಮೂರ್ತಿ
೮೬೦ಪ್ರಾಚೀನ ಕಾವ್ಯ ಸಂಪುಟಡಾ. ರಾಮಲಿಂಗಪ್ಪ ಟಿ. ಬೇಗೂರು
೮೬೧ಕನ್ನಡ ಪ್ರವೇಶ ಭಾರತಿ ಭಾಗ ೧ ಹಾಗೂ ೨ಡಾ. ಸಂ.ಶಿ. ಮರುಳಯ್ಯ, ಚೆನ್ನವೀರಸ್ವಾಮಿ, ಅಬ್ದುಲ್ ಬಷೀರ್
ನಿಘಂಟುಗಳು
೮೬೨ರ. ಳ (ಱ, ೞ) ನಿಘಂಟುಸಂಪಾದಕ ವರ್ಗ
೮೬೩ಕನ್ನಡ ರತ್ನಕೋಶಸಂಪಾದಕ ಸಮಿತಿ
೮೬೪ಸಂಕ್ಷಿಪ್ತ ಕನ್ನಡ ನಿಘಂಟು--
೮೬೫ಸಂಕ್ಷಿಪ್ತ ಕನ್ನಡ- ಇಂಗ್ಲಿಷ್ ನಿಘಂಟು--
೮೬೬ಕನ್ನಡ ನಿಘಂಟು (೮ ಸಂಪುಟಗಳು)
೮೬೭ಚಂಪೂ ನುಡಿಗನ್ನಡಿಸಂ: ಡಾ. ಪಿ.ವಿ.ನಾರಾಯಣ
೮೬೮ದ್ರಾವಿಡ ಭಾಷಾ ಜ್ಞಾತಿ ಪದಕೋಶಪ್ರ.ಸಂ. ಹಂಪ ನಾಗರಾಜಯ್ಯ, ಸ.ಸಂ. ಕೃಷ್ಣ ಕೊಲ್ಹಾರ ಕುಲಕರ್ಣಿ
೮೬೯ಹಳಗನ್ನಡ ಪದಸಂಪದಡಾ. ಪಿ.ವಿ. ನಾರಾಯಣ
೮೭೦ವರ್ಗೀಕೃತ ಪದಕೋಶನಿ. ರಾಜಶೇಖರ, ನಿ. ಉಮಾಪತಿ, ಮ.ಪಾರ್ವತಮ್ಮ
೮೭೧ಅವಳಿ ಪಡೆನಡಿ ಕೋಶಸಂ. ಡಾ. ಸಾ. ಶಿ. ಮರುಳಯ್ಯ, ಉಮಾದೇವಿ, ಬಿ. ಆರ್. ಬಸವರಾಜ್
೮೭೨ಕನ್ನಡ ಜಾನಪದ ವಿಶ್ವಕೋಶ - ಸಂಪುಟ - ೧ಡಾ. ಚಂದ್ರಶೇಖರ ಕಂಬಾರ
೮೭೩ಕನ್ನಡ ಜಾನಪದ ವಿಶ್ವಕೋಶ - ಸಂಪುಟ - ೨ಡಾ. ಚಂದ್ರಶೇಖರ ಕಂಬಾರ
೮೭೪ಕುಂಬಾರಿಕೆ ವೃತ್ತಿ ಪದಕೋಶಶ್ರೀ ಬಸವರಾಜ ಕುಂಚೂರು
ಪುಸ್ತಕದತ್ತಿನಿಧಿಯಡಿಯಲ್ಲಿ ಮುದ್ರಣವಾದ ಪುಸ್ತಕಗಳು
ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಜಿಗಳ ವಚನ ಸಾಹಿತ್ಯ ದತ್ತಿನಿಧಿ :
೮೭೫ಸಿದ್ಧರಾಮಯ್ಯದೇವರ ವಚನಗಳುಡಾ. ಎಂ. ಎಂ. ಕಲ್ಬುರ್ಗಿ,
೮೭೬ವಚನ ಸಂಶೋಧನೆಡಾ. ವೀರಣ್ಣ ರಾಜೂರ
೮೭೭ಬಸವಪ್ರಜ್ಞೆ ಅಪವರ್ಗೀಕರಣ ಹಾಗೂ ವೈರುಧ್ಯಗಳುಡಾ. ಬಸವರಾಜ ಸಬರದ
೮೭೮ವಚನ ರತ್ನತ್ರಯರುಎಂ.ಎನ್. ಗಿರಿಜಾಪತಿ
೮೭೯ವಚನ ಸಾಹಿತ್ಯದ ಹೊಸ ಪರಿಕಲ್ಪನೆರಘುವಂಶ ಬಾತಂಬ್ರ
೮೮೦ಮಂಗರಾಜ ವಿರಚಿತ ಖಗೇಂದ್ರಮಣಿದರ್ಪಣಗದ್ಯಾನುವಾದ ಬಿ. ಎಸ್. ಸಣ್ಣಯ್ಯ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದತ್ತಿನಿಧಿ :
೮೮೧ಜಾನಪದ ಜಾಹ್ನವಿಶಾರದಾ ಶಾಮಣ್ಣ
೮೮೨ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಗೀತೆಗಳುಟಿ. ಕೇಶವಭಟ್ಟ
೮೮೩ಗೋವಿನ ಕಥಾ ಸಾಹಿತ್ಯಟಿ. ಕೇಶವಭಟ್ಟ
೮೮೪ಹಳ್ಳೇರ ಜನಪದ ಸಾಹಿತ್ಯಡಾ. ಎನ್. ಆರ್. ನಾಯಕ್
೮೮೫ಕರ್ನಾಟಕ ಜನಪದ ಚಿತ್ತಾರಗಳು ಮತ್ತು ಶಿಲ್ಪಗಳುಮಹದೇವ ಮಾ. ಜಗತಾಪ
೮೮೬ಉತ್ತರ ಕರ್ನಾಟಕದ ಪ್ರಸಿದ್ಧ ಗೀಗಿ ಪದಗಳು -ಡಾ. ಅಶೋಕ ನರೋಡೆ
೮೮೭ಜನಪದ ಹೊಲಿಗೆ ಮತ್ತು ಚಿತ್ರಕಲೆಡಾ. ರಾಜೇಂದ್ರ ಯರನಾಳೆ
೮೮೮ಜಾನಪದ ಹಬ್ಬಗಳು ಮತ್ತು ಉತ್ಸವಗಳುಹನುಮಂತಪ್ಪ ಬಿ. ದೊಡ್ಡಮನಿ
೮೮೯ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲುಇಂದಿರಾ ಹೆಗಡೆ
೮೯೦ಅಲಬನೂರು ಅಮರಕವಿ ರಚಿಸಿದ ಭಸ್ಮಾಸುರ ಕಥಾಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ಲಾಟಿನಂ ಜ್ಯುಬಿಲಿ ದತ್ತಿನಿಧಿ :
೮೯೧ಸಹಕಾರ ಪರಿಚಯಎಚ್. ಜಯದೇವ್
೮೯೨ಬ್ಯಾಂಕಿಂಗ್ಶಾರದಾ ಶಾಮಣ್ಣ
೮೯೩ಸಹಕಾರ ಚಳುವಳಿಕೆ. ಶಿವಚಿತ್ತಪ್ಪ
೮೯೪ಶತಕದ ಸಂಭ್ರಮದಲ್ಲಿ ಭಾರತದ ಸಹಕಾರ ಕ್ಷೇತ್ರನಾರಾಯಣ ಯಾಜಿ ಶಿರಾಲಿ
೮೯೫ಸಹಕಾರ ಸಿಂಚನಕೆ.ಎನ್. ವೆಂಕಟಪ್ಪ
ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಬೃಹನ್ಮಠ ದತ್ತಿನಿಧಿ
೮೯೬ಒಡಲೊಳಗಣ ಕಿಚ್ಚುಡಾ. ಬಸವಲಿಂಗ ಸೊಪ್ಪಿಮಠ
೮೯೭ಗೂಳೂರು ಸಿದ್ಧವೀರಣ್ಣೊಡೆಯರ-ಪ್ರಭುದೇವರ ಶೂನ್ಯಸಂಪಾದನೆ ಸಂಗ್ರಹಸಂಗ್ರಹ - ಸಂ. ಜಿ. ವಿ. ಜಯರಾಜಶೇಖರ್
೮೯೮ವೀರಶೈವ ಸಾಹಿತ್ಯ ಮತ್ತು ಇತರ ಲೇಖನಗಳುಪ್ರೊ. ಸಿ. ಮಹಾದೇವಪ್ಪ
೮೯೯ವಚನ ಚಳುವಳಿ ಕೆಲವು ಅಧ್ಯಯನಗಳುಡಾ. ಅಶೋಕ ನರೋಡೆ
೯೦೦ಶರಣರ ಸೊಲ್ನುಡಿಶ್ರೀ ಯು. ವಿ. ಸಂಗನಾಳ
ಕಾವೇರಿ ಕನ್ನಡ ಟ್ರಸ್ಟ್ ದತ್ತಿನಿಧಿ
೯೦೧ಹೊಸಗನ್ನಡ ಕವಿತೆ ಛಂದಸ್ಸು (ಸಂಪ್ರಬಂಧ)ಡಾ. ಕೆ.ಜಿ. ನಾರಾಯಣ ಪ್ರಸಾದ್
೯೦೨ವ್ಯಕ್ತಿಶ್ರೀ ಭಾಗ - ೨ಶಾಂತಾದೇವಿ ಮಾಳವಾಡ
೯೦೩ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟಪ್ರೊ. ಜಿ. ಶಂಕರಯ್ಯ
೯೦೪ಅಮೂಲ್ಯ ಜೀವಗಳುಶ್ರೀ ಮಹೇಶ ಕಿಳ್ಳಕ್ಯಾತರ
೯೦೫ಚಂದನವನದಲ್ಲೊಂದು ಚಾರಣಶ್ರೀ ಕೆ.ಎನ್. ಭಗವಾನ್
೯೦೬ಭಾರತೀಯ ಯೋಗ ಮೀಮಾಂಸೆಡಾ. ಎನ್. ಎಂ. ಗಿರಿಜಾಪತಿ
೯೦೭ಮಾನನೀಯೆ ದ್ರೌಪದಿ- ಕಥೆ-ವ್ಯಥೆಶ್ರೀಮತಿ ಸತ್ಯವತಿ ರಾಮನಾಥನ್
೯೦೮ತೆರೆದಷ್ಟು ಕಣ್ಣುಶ್ರೀಮತಿ ಹರ್ಷಿತಾ ಜಿ. ರಾಜು
೯೦೯ಶ್ರೀ ಕಡಕೋಳ ಮಡಿವಾಳೇಶ್ವರ ಚರಿತ್ರೆಶ್ರೀ ಎಲ್.ಬಿ.ಕೆ. ಆಲ್ದಾಳ
೯೧೦ತತ್ತಿ ಗರ್ಭದ ಹಳದಿಶ್ರೀ ಗುರುನಾಥ ಬೋರಗಿ
ಕಾರ್ಯದರ್ಶಿ, ಪಿ.ಇ.ಎಸ್. ವಿದ್ಯಾಸಂಸ್ಥೆ ದತ್ತಿನಿಧಿ
೯೧೧ಕಾನೂನು ದರ್ಶಿನಿಎಸ್. ನಾರಾಯಣಮೂರ್ತಿ
೯೧೨ಪರಮ ವಿದ್ಯುದ್ವಾಹಕಗಳ ಪರಿಶೋಧಕರು (ನೊಬೆಲ್ ಪ್ರಶಸ್ತಿ ವಿಜೇತ ನಾಲ್ವರು ಭೌತ ವಿಜ್ಞಾನಿಗಳು)ಡಾ. ಬಿ. ಸಿದ್ಧಲಿಂಗಪ್ಪ
೯೧೩ಸೂಕ್ಷ್ಮಣು ಜೀವಿಗಳುಸಾತನೂರು ದೇವರಾಜ್
ಲಿಂಗೈಕ್ಯ ಡಾ.ಶಿವಬಸವ ಶಿವಯೋಗಿಗಳ ಸ್ಮರಣಾರ್ಥ-ನಾಗನೂರು ರುದ್ರಕ್ಷಿಮಠದ ದತ್ತಿ
೯೧೪ಶೂನ್ಯ ಸಂಪಾದನೆಗಳು ಒಂದು ಅವಲೋಕನಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
೯೧೫ವಚನ ಶೋಧ - ೧ಡಾ. ಎಂ. ಚಿದಾನಂದಮೂರ್ತಿ
೯೧೬ಸಾಹಿತ್ಯ ಪರಿಶೋಧನಡಾ. ಬಿ. ಆರ್. ಹಿರೇಮಠ
೯೧೭ವೀರಶೈವ ವಿನ್ಯಾಸಡಾ. ಸಂಗಮೇಶ ಸವದತ್ತಿ ಮಠ
೯೧೮ಅನುಭಾವ ಮತ್ತು ವಿಜ್ಞಾನಎಂ. ಎಸ್. ಹುಲ್ಲೋಳಿ
೯೧೯ಶರಣಸಂಪದಪ್ರೊ. ಎಸ್. ಉಮಾಪತಿ
೯೨೦ಸುಧಾರ್ಣವ-೩ಡಾ. ಬಿ.ವಿ. ಮಲ್ಹಾಪುರ (ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು)
೯೨೧ಮೋಳಿಗೆ ಮಾರಯ್ಯನವರ ವಚನಗಳ ದೀಪಿಕೆಡಾ. ರಾಜಶೇಖರ ಜಮದಂಡಿ
ಶ್ರೀ ಜಗದ್ಗುರು ರೇಣುಕಾಚಾರ್ಯ ಸಾಹಿತ್ಯ ಸಂಶೋಧನೆ ಪ್ರತಿಷ್ಠಾನ ದತ್ತಿನಿಧಿ
೯೨೨ಉಜ್ಜನೀಶ ವಿರಚಿತ ಸಿದ್ದಾಂತ ಶಿಖಾಮಣಿ ವ್ಯಾಖ್ಯೆಜಿ.ಜಿ. ಮಂಜುನಾಥನ್
೯೨೩ಅಜ್ಞಾತ ಕವಿಯ ಸಿದ್ಧಾಂತ ಶಿಖಾಮಣಿ ವ್ಯಾಖ್ಯೆಪರಿಷ್ಕರಣ - ಜಿ. ಜಿ. ಮಂಜುನಾಥ್
೯೨೪ಸಿದ್ದಾಂತ ಶಿಖಾಮಣಿ ವ್ಯಾಖ್ಯೆ(ಸುಪ್ರಬೋಧಿನೀಟೀಕು)-ಪರಿಷ್ಕರಣ- ಜಿ. ಜಿ.ಮಂಜುನಾಥನ್
೯೨೫ಶಿವಾಗಮಗಳು ಮತ್ತು ವಚನ ಸಾಹಿತ್ಯಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ
೯೨೬ಶರಣ ಸಾಹಿತ್ಯ ಸಂಸ್ಕೃತಿ ಕವಳಿಗೆಡಾ. ಸಿ. ನಾಗಭೂಷಣ
೯೨೭ವೀರಶೈವ ಪರಿಶೋಧ -ಪರಂಪರೆ, ಇತಿಹಾಸ ಮತ್ತು ವರ್ತಮಾನಡಾ. ಸಂಗಮೇಶ ಸವದತ್ತಿಮಠ
ಶ್ರೀ ಬಿ.ಟಿ. ಲಕ್ಷ್ಮಣ್ ದತ್ತಿನಿಧಿ
೯೨೮ಗ್ರಾಮೀಣ ಬದುಕು ಮತ್ತು ಮಹಿಳೆನಾಜನೀನ ಬೇಗಂ
೯೨೯ಪರಿವರ್ತನೆಯ ಸುಳಿಯಲ್ಲಿ (ಕಿರುಸಮುದಾಯ)ಎನ್.ಪಿ. ಶಂಕರನಾರಾಯಣ
೯೩೦ಜಗತ್ತಿನ ಜನಪದ ಕಥೆಗಳುಹ.ಕ. ರಾಜೇಗೌಡ
೯೩೧ನನ್ನೂರು - ನನ್ನೋರುನಾಗವೇಂದ್ರಸ್ವಾಮಿ ಚಿದರವಳ್ಳಿರಾವ್
೯೩೨ಗಾಮೊಕ್ಕಲ ಹಾಡುಗಳುಡಾ. ಎನ್.ಆರ್. ನಾಯಕ್
೯೩೩ಗ್ರಾಮೀಣ ಸಮಾಜ ಸಂಸ್ಕೃತಿಡಾ.ಕೆ.ಜಿ. ಗುರುಮೂರ್ತಿ
೯೩೪ಬೇಸಾಯವ ಮಾಡಿ.......ಶ್ರೀ ಬಿಳಿಗೆರೆ ಕೃಷ್ಣಮೂರ್ತಿ
೯೩೫ಕೃಷಿ ಕಾರಣಶ್ರೀ ಚನ್ನಪ್ಪ ಅಂಗಡಿ
೯೩೬ನೀರಹನಿ ಮಧುರಹನಿ ಮತ್ತು ಇತರ ಲೇಖನಗಳುಶ್ರೀ ಮಹಾಬಲೇಶ್ವರ ಹೊನ್ನೆಮಡಿಕೆ
೯೩೭ಜಾನಪದ ದರ್ಶನಡಾ. ಎಸ್.ಎಂ. ಮುತ್ತಯ್ಯ
ಪರಮಪೂಜ್ಯ ಡಾ.ಮ.ಘ.ಚನ್ನಬಸವ ಪಟ್ಟದ್ದೇವರು, ಹಿರೇಮಠಸಂಸ್ಥಾನ ದತ್ತಿ
೯೩೮ವಚನ ವೈಭವವಿ. ಎಸ್. ಚರಂತಿಮಠ
೯೩೯ವಚನ ಸಾಹಿತ್ಯದಲ್ಲಿ ಸ್ತ್ರೀಯರ ಕ್ರಾಂತಿಹೆಚ್. ಜಿ. ಶೋಭಾ
೯೪೦ವಚನಗಳ ದೇಸಿಗುಣಡಾ. ವೀರಣ್ಣ ದಂಡೆ
೯೪೧ವಚನಗಳಲ್ಲಿ ಲಿಂಗಾಯತ ಸಂಸ್ಕೃತಿ, ಸಂಸ್ಕಾರ ಮತ್ತು ಆಚರಣೆಗಳುಶ್ರೀ ಕೆ.ಎಂ. ರೇವಣ್ಣ
ಇನ್‌ಫೋಸಿಸ್ ಫೌಂಡೇಶನ್ ದತ್ತಿನಿಧಿ
೯೪೨ಸಸ್ಯಲೋಕಈಶ್ವರಲಾಲ್ ಬಿ. ಸೇಡಂಕರ್
೯೪೩ಖಗೋಳ ವಿಜ್ಞಾನಬೆಸೂರು ಮೋಹನ ಪಾಳೇಗಾರ್
೯೪೪ವೈಜ್ಞಾನಿಕ ವಿಶೇಷತೆಗಳುಡಾ.ವೆಂಕಟಯ್ಯ ಅಪ್ಪಗೆರೆ
೯೪೫ಮಲೇರಿಯಡಾ. ಪಿ. ಎಸ್. ಶಂಕರ್
೯೪೬ಕಂಪನ ಮತ್ತು ಶಬ್ದಮಾಪನಕೆ. ಎನ್. ಭಗವಾನ್
೯೪೭ನಾದನಂದನಶಾರದಾ ಶಾಮಣ್ಣ
೯೪೮ಮೂಢನಂಬಿಕೆಗಳುಶ್ರೀ ಜಿ. ರಂಗನಗೌಡ ನಿಲೋಗಲ್
ದಿ ಯೇನಪೊಯ ಮೊಹಿದ್ದೀನ್ ಕುನ್ಹಿ ದತ್ತಿನಿಧಿ
೯೪೯ಕೋಳಿ ಹುಂಜದ ಹೂವುಶ್ರೀ ಶಿ.ಜು. ಪಾಶ (ಜುಬೇರ್ ಪಾಶ)
ಶ್ರೀಮತಿ ಲಲಿತಾ ಅಶ್ವತ್ಥ ಟ್ರಸ್ಟ್ ದತ್ತಿನಿಧಿ
೯೫೦ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ-೧ಅಶ್ವತ್ಥ
೯೫೧ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ ೨ಅಶ್ವತ್ಥ
೯೫೨ಅಶ್ವತ್ಥರ ಅಪ್ರಕಟಿತ ಕಥೆಗಳು - ಭಾಗ ೩ಅಶ್ವತ್ಥ
ಡಾ. ರಾಜಕುಮಾರ್ ದತ್ತಿ
೯೫೩ಗ್ರೀಕ್ ಮಿಥಕಗಳುಪ್ರೊ. ಕೆ.ಎಂ. ಸೀತಾರಾಮಯ್ಯ
೯೫೪ಮುಳುಗುತ್ತಿರುವ ಕನ್ನಡ ಚಿತ್ರರಂಗಸಂಪತ್‌ರಾಜ್
೯೫೫ಬಾಳ ಲಹರಿ (ಗೀತಪ್ರಿಯ ಆತ್ಮಕಥನ)ಜಗನ್ನಾಥ್‌ರಾವ್ ಬಕುಳೆ
೯೫೬ಕಲೆ ಎಂದರೇನು?ಗೋವಿಂದೇಗೌಡ
ಇತರೆ ಪ್ರಕಟಣೆಗಳು
೯೫೭ಜ್ಯೋತಿರ್ವಿನೋದಿನಿನಂಗಪುರಂ, ವೆಂಕಟೇಶ ಅಯ್ಯಂಗಾರ್
೯೫೮ಜೇಮ್ಸೇಬ್ರಾಮ್ ಗಾರ್ ಫೀಲ್ಡನ ಚರಿತ್ರೆವೈ. ಕೆ. ರಾಮಚಂದ್ರರಾವ್
೯೫೯ನಕ್ಷತ್ರ ದರ್ಶನ
೯೬೦ಪಂಪ ಭಾರತದ ಕತೆ (ವಚನ)
೯೬೧ಪಂಪ ಭಾರತದ ನಿಘಂಟು
೯೬೨ಪಂಪ ರಾಮಾಯಣದ ಕತೆ (ವಚನ)
೯೬೩ಪಂಪ ರಾಮಾಯಣ (೪ನೇ ಆಶ್ವಾಸ)
೯೬೪ಪಂಪ ರಾಮಾಯಣದ ನಿಘಂಟು
೯೬೫ತೊರವೆಯ ರಾಮಾಯಣ (ಬಾಲಕಾಂಡ ಸಂಧಿ.೧೩/೧೬)
೯೬೬ಸೀತಾ ಪರಿತ್ಯಾಗ (ಜೈಮಿನಿ ಭಾರತದಿಂದ)
೯೬೭ಶ್ರೀ ಹರಿದಾಸರ ಕೃತಿಗಳು (ಸ್ವರ ಪ್ರಸ್ತಾರ ಸಹಿತ)
೯೬೮ಹೂಮಾಲೆಡಿ. ಕೆ. ಭೀಮಸೇನರಾವ್
೯೬೯ಹರಿಶ್ಚಂದ್ರನ ರಾಜ್ಯ ಸಮರ್ಪಣ
೯೭೦ಶಿವಶರಣರ ಕೃತಿಗಳುವೀಣೆ. ಎಲ್. ರಾಜಾರಾವ್
೯೭೧ಹರಿದಾಸ ಸಾಹಿತ್ಯಆರ್. ಎಸ್. ಪಂಚಮುಖಿ
೯೭೨ಜನ್ನ ವಿರಚಿತ ಅನುಭವ ಮುಕುರಂಸಂ. ಎಂ.ಎಸ್. ಸುಬ್ರಹ್ಮಣ್ಯಶಾಸ್ತ್ರಿ
೯೭೩ಪ್ಲೇಟೋವಿನ ಆದರ್ಶ ರಾಜ್ಯಎಂ.ಎ. ವೆಂಕಟರಾವ್
೯೭೪ದೂತವಾಕ್ಯವು (ಭಾಸನ ರೂಪಕದ ಕನ್ನಡ ಪರಿವರ್ತನೆ)
೯೭೫ಶ್ರೀ ವಿಜಯಕೃತ ಕವಿರಾಜಮಾರ್ಗಂಸಂ. ಎಂ.ವಿ.ಸೀತಾರಾಮಯ್ಯ
೯೭೬ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆಡಾ. ಬಿ.ವಿ. ಮಹೀದಾಸ್
೯೭೭ಮಹಲಿಂಗರಂಗನ ಅನುಭವಾಮೃತಸಂ: ಬಿದರಹಳ್ಳಿ ನರಸಿಂಹಮೂರ್ತಿ
೯೭೮ರನ್ನವಿರಚಿತ ಅಜಿತ ತೀರ್ಥಕರ ಪುರಾಣಂಶ್ರೀ ಬಿ.ಎಸ್. ಸಣ್ಣಯ್ಯ & ಡಾ. ರಾಮೇಗೌಡ
೯೭೯ಕನ್ನಡ ಕಾವ್ಯಾವಲೋಕನಂಸಂ. ಹೆಚ್. ದೇವೀರಪ್ಪ
೯೮೦ರಾಘವಾಂಕ ವಿರಚಿತ ಸೋಮನಾಥಚಾರಿತ್ರಸಂ.ಡಾ.ಆರ್.ಸಿ.ಹಿರೇಮಠ, ಡಾ.ಎಂ.ಎಸ್.ಸುಂಕಾಪುರ
೯೮೧ಮಲ್ಲಿಕಾರ್ಜುನ ವಿರಚಿತ ಸೂಕ್ತಿ ಸುಧಾರ್ಣವಸಂ. ಎನ್.ಅನಂತರಂಗಾಚಾರ್
೯೮೨ಕನ್ನಡ ಕುವಲಯಾನಂದಸಂ. ಡಾ.ಎಸ್.ಸಿ. ನಂದಿಮಠ
೯೮೩ಸುಭಾಷಿತ ಮಂಜರಿಸಂಪಾದಿತ
೯೮೪ಕನ್ನಡ ಮೂಲ ವ್ಯಾಕರಣಪಂಜೆ ಮಂಗೇಶರಾಯರು
೯೮೫ಅರುಂಧತಿಸಂ : ಎಲ್. ಗುಂಡಪ್ಪ
೯೮೬ಸರ್ವೋದಯ
೯೮೭ಕುಮಾರವ್ಯಾಸ ದರ್ಶನ
೯೮೮ಸಂಕಲನ
೯೮೯ಚಂದ್ರಹಾಸೋಪಾಖ್ಯಾನ
೯೯೦ಕನ್ನಡದಲ್ಲಿ ಸುಧಾರಣೆಗಳು
೯೯೧ಹರಿದಾಸ ಕೃತಿ ಮಂಜರಿ
೯೯೨ಕಾದಂಬರಿ - ಸಾಮಾನ್ಯ ಮನುಷ್ಯಎಲ್. ಎಸ್. ಶೇಷಗಿರಿರಾವ್
೯೯೩ವಚನ ಕಾವ್ಯ ಮಂಜರಿ
೯೯೪ಮೂರು ಸ್ಪರ್ಧಾ ನಾಟಕಗಳು
೯೯೫ಕವಿ ಹೃದಯ
೯೯೬ಕರ್ನಾಟಕದ ಕುಲಚರಿಗಳು
೯೯೭ಕನ್ನಡ ಕಾವ್ಯ ಸೌರಭ
೯೯೮ಕಾಳಿದಾಸನ ದೃಷ್ಟಿ ಸೃಷ್ಟಿ
೯೯೯ಈಶ್ವರ ಕವಿ ವಿರಚಿತ ಕವಿ ಜಿಹ್ವಾಬಂಧನಂಸಂ: ಎ.ಆರ್. ಕೃಷ್ಣಶಾಸ್ತ್ರಿ
೧೦೦೦ಪಂಪ ಭಾರತದ ಉಪೋದ್ಭಾತ
೧೦೦೧ಚಾವುಂಡರಾಯ ಪುರಾಣಂಸಂ : ರಾಮಶೇಷಶಾಸ್ತಿç ಮತ್ತು ಎಂ. ಕೃಷ್ಣಪ್ಪ
೧೦೦೨ಜಗನ್ನಾಥ ವಿಜಯದ ನಿಘಂಟುಸೋಸಲೆ ಅಯ್ಯಶಾಸ್ತ್ರಿ
೧೦೦೩ಗಾಳಿಯಲ್ಲಿನ ಅಗೋಚರ ಶಕ್ತಿಗಳು
೧೦೦೪ನಕ್ಷತ್ರ ದರ್ಶನಆರ್.ಎಲ್. ನರಸಿಂಹಯ್ಯ
೧೦೦೫ಕನ್ನದ ಬಾವುಟಬಿ.ಎಂ.ಶ್ರೀ.
೧೦೦೬ಕರ್ಣಕರ್ಣಾಮೃತಸಂ : ಜಿ. ವೆಂಕಟಸುಬ್ಬಯ್ಯ
೧೦೦೭ಶಬ್ದಾವರ್ತ ನಿರುಕ್ತ
೧೦೦೮ಮಾದರಿ ಪತ್ರಗಳುಎಸ್.ಆರ್. ಸಿದ್ಧರಾಜು
೧೦೦೯ಮಾತಾಡುವ ಕನ್ನಡ
೧೦೧೦ದೇಶವಿದೇಶಗಳಲ್ಲಿ ಕನ್ನಡ ಸಂಘ-ಸಂಸ್ಥೆಗಳುವೆಂಕಟೇಶ ಸಾಂಗ್ಲಿ
೧೦೧೧ಶ್ರೀ ತುರಂಗ ಭಾರತ
೧೦೧೨ಕನ್ನಡ ರಂಗಭೂಮಿ ನಡೆದು ಬಂದ ದಾರಿಶ್ರೀರಂಗ
೧೦೧೩ನಮ್ಮ ಪರಿಷತ್ತುವೆಂಕಟೇಶ ಸಾಂಗ್ಲಿ
೧೦೧೪ವಯಸ್ಕರ ಶಿಕ್ಷಣ ಸಾಧನೆಟಿ.ಆರ್. ನಾಗಪ್ಪ
೧೦೧೫ಲಾಭಕರ ಸಾಕಣೆಕೆ.ಎಸ್. ಪ್ರತಾಪಕುಮಾರ್, ಆರ್.ಎಸ್. ಶ್ರೀನಿವಾಸಗೌಡ
೧೦೧೬ಬೇಸಾಯವಿವಿಧ ಲೇಖಕರು
೧೦೧೭ಆಧುನಿಕ ವ್ಯವಸಾಯಗೊದ್ದು ವೀರೇಶ್
೧೦೧೮ಕನ್ನಡದಲ್ಲಿ ಶಿಲ್ಪ ಮತ್ತು ತಾಂತ್ರಿಕ ಸಾಹಿತ್ಯಕ.ರಾ. ಮೋಹನ್
೧೦೧೯ಕನ್ನಡ ಹಸ್ತಪ್ರತಿಗಳ ಇತಿಹಾಸಎಚ್. ದೇವೀರಪ್ಪ
೧೦೨೦ಕನ್ನಡದಲ್ಲಿ ಜೈನ ವಾಙ್ಮಯವಿವಿಧ ಲೇಖಕರು
೧೦೨೧ಜನಪ್ರಳಯಬಿ. ನಾರಾಯಣಮ್ಮ
೧೦೨೨ಶಿಕ್ಷಣದಲ್ಲಿ ಪ್ರೇರಣೆ ಮತ್ತು ಕಲಿಕೆಜಯಲಕ್ಷ್ಮೀ
೧೦೨೩ಕನ್ನಡದ ಸರ್ವಾಂಗೀಣ ಪ್ರಗತಿವಿವಿಧ ಲೇಖಕರು
೧೦೨೪ಪಿನೋಕಿಯೋಎನ್. ಪ್ರಹ್ಲಾದರಾವ್
೧೦೨೫ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಲೇಖನ ಸೂಚಿ(೧೯೭೧-೮೨)ಟಿ.ವಿ. ವೆಂಕಟರಮಣಯ್ಯ
೧೦೨೬ಆಕಾಶ ಜಾನಪದಪ್ರೊ. ಹಂಪ ನಾಗರಾಜಯ್ಯ
೧೦೨೭ಉತ್ತರ ಕನ್ನಡ ದರ್ಶನಸಂ: ಟಿ.ಕೆ. ಮಹಮೂದ್
೧೦೨೮ಸಮಕಾಲೀನ ಕಥೆ ಕಾದಂಬರಿ ಮತ್ತು ಹೊಸ ಪ್ರಯೋಗಗಳುಡಾ. ಜಿ.ಎಸ್. ಆಮೂರ
೧೦೨೯ಹೊಸಗನ್ನಡ ವ್ಯಾಕರಣಎನ್. ರಂಗನಾಥಶರ್ಮಾ
೧೦೩೦ಪತ್ರಲೇಖನ ಕಲೆಡಿ.ಟಿ. ರಂಗಸ್ವಾಮಿ
೧೦೩೧ನಗೆಗೆ ಇರಲಿ ಬಾಳಿಕೆರಾಮಭಟ್ಟ
೧೦೩೨ಗುರುಭಕ್ತಾಂಡಾರಿ ಚೌಪದನಅಂದನೂರು ಶೋಭಾ
೧೦೩೩ಅತ್ಯುತ್ತಮ ಸಣ್ಣ ಕಥೆಗಳು (೧೨ ಕಥೆಗಳ ಸಂಗ್ರಹ)ವಿವಿಧ ಲೇಖಕರು
೧೦೩೪ಗದ್ಯ ಕುಸುಮಾಂಜಲಿಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಸಾ.ಶಿ. ಮರುಳಯ್ಯ, ಡಿ. ಲಿಂಗಯ್ಯ
೧೦೩೫ಹೊಸಗನ್ನಡ ಸಾಹಿತ್ಯಪ್ರೊ. ಎಲ್.ಎಸ್. ಶೇಷಗಿರಿರಾವ್
೧೦೩೬ಕರ್ನಾಟಕತ್ವದ ವಿಕಾಸಆಲೂರು ವೆಂಕಟರಾಯರು
೧೦೩೭ಕರ್ಣಾಟಕ ಕವಿ ಚರಿತೆ- ಸಂಪುಟ ೧ಆರ್. ನರಸಿಂಹಾಚಾರ್ಯ
೧೦೩೮ಕರ್ಣಾಟಕ ಕವಿ ಚರಿತೆ- ಸಂಪುಟ ೨ಆರ್. ನರಸಿಂಹಾಚಾರ್ಯ
೧೦೩೯ಕರ್ಣಾಟಕ ಕವಿ ಚರಿತೆ- ಸಂಪುಟ ೩ಆರ್. ನರಸಿಂಹಾಚಾರ್ಯ
೧೦೪೦ಶಾಸನ ಸಂಗ್ರಹಸಂ: ಎ.ಎಂ. ಅಣ್ಣಿಗೇರಿ, ಆರ್. ಶೇಷಶಾಸ್ತ್ರಿ
೧೦೪೧ಕರ್ನಾಟಕ ಸಂಪದಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ
೧೦೪೨ಸಮನ್ವಯಕನ್ನಡ ಸಾಹಿತ್ಯ ಪರಿಷತ್ತು
೧೦೪೩ದಾಸಪ್ಪ ಜೋಗಪ್ಪಹಿ.ಚಿ. ಬೋರಲಿಂಗಯ್ಯ
೧೦೪೪ಹಾಸನ ಜಿಲ್ಲೆಯ ಸಾರಸ್ವತ ದಿಗ್ಗಜರುಉದಯರವಿ
೧೦೪೫ಗ್ರಾಮದರ್ಶನಶಿವಳ್ಳಿ ಕೆಂಪೇಗೌಡ
೧೦೪೬ಗಿರಿಚಂದನಟಿ.ಪಿ. ರಮೇಶ್
೧೦೪೭ಜೀವವೈವಿಧ್ಯ ಮತ್ತು ಪರಿಸರ ಮಾಲಿನ್ಯಬೇಸೂರು ಮೋಹನ್ ಪಾಳೇಗಾರ್
೧೦೪೮ಬಳ್ಳಾರಿಯ ಬೆಡಗುಪ್ರೊ. ಇಟಗಿ ಈರಣ್ಣ
೧೦೪೯ಬೇವು ಚಿಗುರುಜರಗನಹಳ್ಳಿ ಶಿವಶಂಕರ್
೧೦೫೦ಪ್ರತಿಬಿಂಬಡಿ.ಎಂ. ಹಿರೇಮಠ
೧೦೫೧ತಟ್ಯಾವು ಕಾವ್ಯಕಿರಣಡಿ.ಎಂ. ಹಿರೇಮಠ
೧೦೫೨ಹಾಲರವಿ ಬಂತುಎಸ್. ನಿರಂಜನಕುಮಾರ್
೧೦೫೩ಎಸಳುಗಳುಟಿ.ಪಿ. ರಮೇಶ್
೧೦೫೪ದಾವಣಗೆರೆ ಜಿಲ್ಲೆ ಒಂದು ಪಕ್ಷಿನೋಟಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೦೫೫ಧಾರಾನಗರಿಡಿ.ಎಂ. ಹಿರೇಮಠ
೧೦೫೬ಕಾವ್ಯ ಕಲರವಡಿ. ಮಂಜುನಾಥ
೧೦೫೭ಕೊಪ್ಪಳ ಜಿಲ್ಲೆ ಸಾಹಿತ್ಯ ಸಂಸ್ಕೃತಿ ಪರಂಪರೆಲಿಂಗರಾಜ ಕಮ್ಮಾರ
೧೦೫೮ಒಡಲ ನುಡಿಗಳುಶೇಖರಗೌಡ ಮಾಲೀಪಾಟೀಲ
೧೦೫೯ಪ್ರಣತಿಸೂರ್ಯಕಾಂತ ಪಾಟೀಲ ಸರಸಂಪಾ
೧೦೬೦ನೆಲದ ದನಿಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೬೧ಕಟ್ಟಾಣಿಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೬೨ಕನ್ನಡ ಶೌರ್ಯಸಾಗರಗೂಳಪ್ಪ ಕೊಟ್ರಪ್ಪ ಅರಳಿ
೧೦೬೩ನಿತ್ಯ ಸತ್ಯಪರಮೇಶ್ ತ್ಯಾವಿಹಳ್ಳಿ
೧೦೬೪ಸಾವಿನಾಚೆಯ ಅಳಲುಕೊಟ್ರೇಶ್ ಎಸ್. ಉಪ್ಪಾರ್
೧೦೬೫ಜಾನಪದ ಸಿರಿಡಾ. ನಲ್ಲೂರು ಪ್ರಸಾದ್ ಆರ್.ಕೆ.
೧೦೬೬ಮದ್ದುಂಟೆ ಜನನ ಮರಣಕೆಗುಂಡ್ಮಿ ಚಂದ್ರಶೇಖರ ಐತಾಳ
೧೦೬೭ಸದ್ದಿಲ್ಲದ ನಗುಸುಶೀಲಾ ಸೋಮಶೇಖರ್
೧೦೬೮ಚಿಕ್ಕಮಗಳೂರು ಜಿಲ್ಲಾ ಮಹತ್ವದ ಲೇಖಕರ ಸತ್ಯಾವಲೋಕನಡಾ. ಹಂ.ಮ. ನಾಗಾರ್ಜುನ
೧೦೬೯ಕಾವ್ಯ ಕುಸುಮಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೦೭೦ಹೆಜ್ಜೆ ಗುರುತುರಾಜೇಶ್ವರಿ ಹುಲ್ಲೇನಹಳ್ಳಿ
೧೦೭೧ವರ್ತುಲದೊಳಗಿನ ಸ್ತ್ರಿಕೆ.ಟಿ. ಜಯಶ್ರೀ
೧೦೭೨ಹೊಯ್ಸಳನಾಡಿನ ಕೋಲಾಟದ ಪದಗಳುಮೇಟಿಕೆರೆ ಹಿರಿಯಣ್ಣ
೧೦೭೩ಮುಟ್ಟಿದರೆ ಮಾತನಾಡುವೆತ.ರಾ. ಚಂದ್ರ
೧೦೭೪ನಮ್ಮೂರ ತೇರುಎಂ. ಉಮೇಶ ಬಾಬು
೧೦೭೫ಅಡ್ಡ ಹೆಸರಿನ ಉದ್ದ ನಾಮಡಿ.ಎನ್. ರಾಮಸ್ವಾಮಿ
೧೦೭೬ರಜನಿಗಂಧಎಂ. ಕುಸುಮ
೧೦೭೭ಒಡೆದ ಹೊಂಬಾಳೆಎನ್.ಎಲ್. ಚನ್ನೇಗೌಡ
೧೦೭೮ಎಂ.ಎಲ್. ಶ್ರೀಕಂಠೇಗೌಡರುಕಾಂತರಾಜಪುರ ಸುರೇಶ್
೧೦೭೯ಏನು ದಾಹ ಯಾವ ಮೋಹಎನ್. ಶೈಲಜಾ
೧೦೮೦ದವನ ಕಟ್ಟುಡಾ. ಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೦೮೧ರೂಪ-ನಿರೂಪಮಧುವನ ಶಂಕರ
೧೦೮೨ಕನ್ನಡದಲ್ಲಿ ಇಂಗ್ಲಿಷ್ ಗೀತೆಗಳುಟಿ.ಕೆ.ಜಿ. ಭಟ್ಟ ಸಂಪಾಜೆ
೧೦೮೩ಕಚಗುಳಿದಿನಮಣಿ ಹೇಮರಾಜ್
೧೦೮೪ಬರ ಮತ್ತು ರಣಹದ್ದುಗಳುಡಾ. ಶ್ರೀವತ್ಸ ಎಸ್. ವಟಿ
೧೦೮೫ಕೊಡಗಿನ ಧಾರ್ಮಿಕ ಕೇಂದ್ರಗಳುಸಿ.ಎಸ್. ಸುರೇಶ್
೧೦೮೬ಮಂಜುಳಾಹೊನ್ನಶೆಟ್ಟಿಹಳ್ಳಿ ಗಿರಿರಾಜ್
೧೦೮೭ಶೂದ್ರ ಸಂವಾದಮಂಜು ಕೋಡಿಉಗನೆ
೧೦೮೮ಹವಾಲ್ದಾರ ನಂಜಪ್ಪಕಿಗ್ಗಾಲು ಎಸ್. ಗಿರೀಶ
೧೦೮೯ಸಂತೆಯೊಳಗೊಂದು ಮನೆಯ ಮಾಡಿಗೊರೂರು ಶಿವೇಶ
೧೦೯೦ಗ್ರಾಮ ಪುರಾಣದ್ಯಾವನೂರು ಮಂಜುನಾಥ್
೧೦೯೧೧೯೬೦ರ ಮಣಿಪಾಲ ಸಮ್ಮೇಳನಕನ್ನಡ ಸಾಹಿತ್ಯ ಪರಿಷತ್ತು
೧೦೯೨ಅತ್ತರ ಹಾಜಕ ಮತ್ತುಇತರ ಕಥೆಗಳುಕನ್ನಡ ಸಾಹಿತ್ಯ ಪರಿಷತ್ತು
೧೦೯೩ಪಾಣಾರಾಟಡಾ. ಗಾಯತ್ರಿ ನಾವಡ
೧೦೯೪ಹೊಸಬೆಳಕುಇಂದಿರಾ ಹಾಲಂಬಿ
೧೦೯೫ಮುಳಿಯ ಮೂಕಾಂಬಿಕೆಗಂಗಾ ಪಾದೇಕಲ್
೧೦೯೬ಬೆಳ್ಳಿ ಸೀತಾರತ್ನಕನ್ನಡ ಸಾಹಿತ್ಯ ಪರಿಷತ್ತು
೧೦೯೭ದಾವಣಗೆರೆ ಜಿಲ್ಲಾ ಜಾನಪದಡಾ. ಆರ್.ಕೆ. ನಲ್ಲೂರು ಪ್ರಸಾದ್
೧೦೯೮ಜೇನಹನಿಡಾ. ಲಕ್ಷ್ಮೀದೇವಿ ಗವಾಯಿ
೧೦೯೯ಕನ್ನಡ-ಕಅಂಶುಮಾಲ
೧೧೦೦ಬಿಸಿಲ ಹುಡಿಎಸ್. ದೇವೇಂದ್ರಗೌಡ
೧೧೦೧ಹಳೆಯಮ್ಮನ ಆತ್ಮಕಥೆಕನ್ನಡ ಸಾಹಿತ್ಯ ಪರಿಷತ್ತು
೧೧೦೨ಪ್ರಬಂಧ ಲೋಕಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೦೩ಭಾಷಿಕ ಸಾಂಸ್ಕೃತಿಕ ಚಿಂತನೆಗಳುಡಾ. ಯು.ಪಿ. ಉಪಾಧ್ಯಾಯ
೧೧೦೪ಸಾಣೆಹಳ್ಳಿ ಶಿವಸಂಚಾರಜ್ಞಾನದೇವ ಸಿ.ಪಿ.
೧೧೦೫ಬಾಳಬುತ್ತಿಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೦೬ಉರಿಯುಂಡ ಕರ್ಪೂರಕನ್ನಡ ಸಾಹಿತ್ಯ ಪರಿಷತ್ತು
೧೧೦೭ಭಾವ ಚಿತ್ತಾರಟಿ.ಪಿ. ರಮೇಶ್
೧೧೦೮ಮಳೆಬಿಲ್ಲುಎನ್.ಡಿ. ಮಂಜುಳಾ
೧೧೦೯ಅಂತರಗಂಗೆಡಾ. ರಾಜೇಂದ್ರ ಎಸ್. ಗಡಾದ
೧೧೧೦ಕತ್ತಲರಾಜ್ಯದ ಕಥೆಸೋಮಶೇಖರ ಬಿಸಲ್ವಾಡಿ
೧೧೧೧ಏಕಾಂಕ ಪಂಚಕಮೋಹನ ಹಬ್ಬು
೧೧೧೨ಧರಿನಾಡಿನ ಕಾವ್ಯಕನ್ನಡ ಸಾಹಿತ್ಯ ಪರಿಷತ್ತು
೧೧೧೩ಅರಳು ಮಲ್ಲಿಗೆಪ್ರೊ. ಇಟಗಿ ಈರಣ್ಣ
೧೧೧೪ಕಾವ್ಯವಾಹಿನಿಬನ್ನೂರು ಕೆ. ರಾಜು
೧೧೧೫ಶಿಖರಗನ್ನಡಿಕನ್ನಡ ಸಾಹಿತ್ಯ ಪರಿಷತ್ತು
೧೧೧೬ದವನ ಕಾವ್ಯಬಿ.ಎಂ. ಸದಾಶಿವಪ್ಪ ಶ್ಯಾಗಲೆ
೧೧೧೭ಯಾಲಕ್ಕಿ ಗೊಂಚಲುವಿರೂಪಾಕ್ಷಪ್ಪ ಕೋರಗಲ್ಲ
೧೧೧೮ಕಾಲ ಕಥಾ ದೀಪಎ.ಎಸ್. ಮಕಾನದಾರ
೧೧೧೯ತಾರೆಗಳ ತೋಟಕಮಲಾ ಕೊಂಡದಕುಳಿ
೧೧೨೦ಬದುಕುವ ಕಲೆವಿ.ಎಸ್. ಶಿರಹಟ್ಟಿಮಠ
೧೧೨೧ಕೊಡಗಿನ ಸೈನಿಕ ಪರಂಪರೆಬಿ.ಸಿ. ದಿನೇಶ್
೧೧೨೨ಕಂಬನಿಎಂ.ಪಿ. ಪುಷ್ಪಲತ ಶಿವಪ್ಪ
೧೧೨೩ಬೆಳಗಾವಿ ಭಾಗ್ಯಡಾ. ರಾಮಕೃಷ್ಣ ಮರಾಠೆ ಶಿರೀ಼ಷ
೧೧೨೪ಸೂರ್ಯನ ಬೆಳದಿಂಗಳ ಕನಸುಡಾ. ದಸ್ತಗೀರ ಸಾಬ್ ದಿನ್ನಿ
೧೧೨೫ಮುಂಬಯಿ ದರ್ಪಣಎಚ್.ಬಿ.ಎಲ್. ರಾವ್
೧೧೨೬ಸಿರಿಭೂಮಿಗೋಪಾಲಗೌಡ ಕಲ್ವಮಂಜಲಿ
೧೧೨೭ಇನ್ನೊಂದು ಬೆಳಗುಸುಬ್ರಾಯ ಚೊಕ್ಕಾಡಿ
೧೧೨೮ಸತ್ಯದ ನಿಲವಡಾ. ಬಂಡಯ್ಯಸ್ವಾಮಿ, ಡಾ. ಜಗನ್ನಾಥ ಹೆಬ್ಬಾಳೆ
೧೧೨೯ಸೂರ್ಯಕಾಂತಿಸುಕನ್ಯ ಕಳಸ
೧೧೩೦ಚುಂಬಕ ಗಾಳಿಫಾಲ್ಗುನಗೌಡ ಅಚವೆ
೧೧೩೧ಅವಿಭಜಿತ ದಕ್ಷಿಣ ಕನ್ನಡದ ಧೀಮಂತ ಪತ್ರಕರ್ತರುಡಾ. ಮಧುವನ ಶಂಕರ
೧೧೩೨ಪ್ರಸಂಗೋಚಿತಕನ್ನಡ ಸಾಹಿತ್ಯ ಪರಿಷತ್ತು
೧೧೩೩ಜೋಕಾಲಿಕೆ.ಎ. ರೋಹಿಣಿ
೧೧೩೪ನಲ್ವಾಡುಗಳುಆನಂದಕಂದ
೧೧೩೫ಮೌನರಾಗಡಾ. ಜಿ.ಎಸ್. ಶಿವರುದ್ರಪ್ಪ
೧೧೩೬ಸತ್ವಾವಲೋಕನಂಡಾ. ಎಚ್. ಜಯಮ್ಮ ಕರಿಯಣ್ಣ
೧೧೩೭ನಮ್ಮ ನಿಮ್ಮ ಕಥೆಗಳುಪ್ರೊ. ಟಿ. ಕೇಶವಭಟ್ಟ
೧೧೩೮ಕನ್ನಡ ಸಾಹಿತ್ಯಕ್ಕೆ ಮೂಡಬಿದಿರೆ ಲೇಖಕರ ಕೊಡುಗೆವೈ. ಉಮಾನಾಥ ಶೆಣೈ
೧೧೩೯ಅರಿವು- ಹರಿವುಡಾ. ಬಿ.ಟಿ. ಚಿಕ್ಕಪುಟ್ಟೇಗೌಡ
೧೧೪೦ಸಿಡಿಲುಪ್ರೊ. ಸಿದ್ರಾಮಪ್ಪ ಮಾಸಿಮಾಡೆ
೧೧೪೧ದ್ರೌಪದಿಯ ಸ್ವಗತಮಂಜುಳಾ ಶೆಟ್ಟಿ
೧೧೪೨ಸಾಹಿತ್ಯ ಸವ್ಯಸಾಚಿ ಭಾರತೀಸುತಎನ್.ಪಿ. ಕಾವೇರಿ ಪ್ರಕಾಶ್
೧೧೪೩ಮಹಾಮರಡಾ. ಅಮೀರುದ್ದೀನ್ ಖಾಜಿ
೧೧೪೪ಬಿಜಾಪುರ ಜಿಲ್ಲೆ ಸಾಂಸ್ಕೃತಿಕ ಪರಂಪರೆಎಚ್.ಎಂ. ಕಡಕೋಳ
೧೧೪೫ಚಾಮರಾಜನಗರ ಜಿಲ್ಲೆಯ ಗಡಿನಾಡ ಸಮಸ್ಯೆಗಳುಎ.ಎಂ. ನಾಗಮಲ್ಲಪ್ಪ
೧೧೪೬ಜೀವನ್ಮುಖಿಟಿ. ಸತೀಶ್ ಜವರೇಗೌಡ
೧೧೪೭ಪ್ರಬಂಧ ಪರಿಮಳಡಾ. ಬಸವರಾಜ ಜಗಜಂಪಿ
೧೧೪೮ಹಳಗನ್ನಡ ವ್ಯಾಕರಣ ಸೂತ್ರಗಳುಪ್ರಾಂಶುಪಾಲರು, ಕರ್ನಾಟಕ ಥಿಯಾಲಾಜಿಕಲ್ ಕಾಲೇಜ್, ಬಲ್ಮಠ, ಮಂಗಳೂರು
೧೧೪೯ನೂರೊಂದು ಚಿಂತನಸಂ: ಡಾ. ಬಸವರಾಜ ಸಾದರ, ಗೊ.ರು. ಚನ್ನಬಸಪ್ಪ
೧೧೫೦ಕನ್ನಡನುಡಿ ಲೇಖನ ಸೂಚಿಅಗರಂ ಕೃಷ್ಣಮೂರ್ತಿ
೧೧೫೧ಹರಿಶ್ಚಂದ್ರನ ಕಥೆಯ ಬೆಳವಣಿಗೆ ಒಂದು ಅಧ್ಯಯನಡಾ. ಎನ್.ವಿ. ವಿಮಲ
೧೧೫೨ಕನ್ನಡ ಸಾಹಿತ್ಯದಲ್ಲಿ ದ್ರೌಪದಿಡಾ. ಎಸ್.ವಿ. ಪ್ರಭಾವತಿ
೧೧೫೩ಜಯದೇವಿ ತಾಯಿ ಲಿಗಾಡೆ(ಸಂಪ್ರಬಂಧ)ಡಾ. ಸರೋಜಿನಿ ಚವಲಾರ
೧೧೫೪ಜಯದೇವಿ ತಾಯಿ ಲಿಗಾಡೆ(ಜೀವನ ಚರಿತ್ರೆ)ಡಾ. ಚೆನ್ನಾಂಬಿಕಾ ಪಾವಟೆ
೧೧೫೫ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳುಡಾ. ಬಸವರಾಜ ಸಬರದ
೧೧೫೬ಕನ್ನಡ ಶಬ್ದಾನುಶಾಸನಡಾ. ಉಪ್ಪಂಗಳ ರಾಮಭಟ್ಟ
೧೧೫೭ಪ್ರಸಾರ ಹಾಸ್ಯಸಂ. ಡಾ. ಬಸವರಾಜ ಸಾದರ
೧೧೫೮ನಮ್ಮವರ ಬದುಕುಪ್ರೊ. ಸಿ.ವಿ. ಕೆರಿಮನಿ
೧೧೫೯ಬಂಧ-ಪ್ರಬಂಧಪ್ರೊ. ಎಸ್. ಶ್ರೀನಿವಾಸನ್, ಜಿ. ಅಬ್ದುಲ್‌ಬಷೀರ್
೧೧೬೦ಕೀಚಕಪರ್ವತವಾಣಿ
೧೧೬೧ಆಧುನಿಕ ಕನ್ನಡ ಕವನಗಳುಡಾ. ಎಂ.ಎ. ಜಯಚಂದ್ರ, ಶಾಂತಲಕ್ಷ್ಮೀ, ಶಶಿಕಲಾ ವೀರಯ್ಯಸ್ವಾಮಿ
೧೧೬೨ಆರು ನಾಟಕಗಳುಸಂ: ಡಾ. ಎಚ್.ಎಸ್. ಶಿವಪ್ರಕಾಶ್
೧೧೬೩ಕನ್ನಡ ಗದ್ಯಾವಲೋಕನಸಂ: ಎನ್. ಬಸವಾರಾಧ್ಯ
೧೧೬೪ತಲಕಾಡಿನ ಗಂಗರ ದೇವಾಲಯಗಳುಡಾ. ದೇವರಕೊಂಡಾರೆಡ್ಡಿ
೧೧೬೫ಪಂಪಭಾರತ- ಒಂದು ಸಾಂಸೃತಿಕ ಅಧ್ಯಯನಗಳುಡಾ. ಶಾಂತಿನಾಥ ದಿಬ್ಬದ
೧೧೬೬ಕರ್ನಾಟಕದ ಹೆಳವರು-ಒಂದು ಜಾನಪದೀಯ ಅಧ್ಯಯನಡಾ. ಹರಿಲಾಲ್ ಕೆ. ಪವಾರ್
೧೧೬೭ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳುಡಾ. ನಾ. ದಾಮೋದರ ಶೆಟ್ಟಿ
೧೧೬೮ತ.ರಾ.ಸು. ಅವರ ಕಾದಂಬರಿಗಳುಡಾ. ಮಂಗಳಾ ಪ್ರಿಯದರ್ಶಿನಿ
೧೧೬೯ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದಡಾ. ಎಂ.ಜಿ. ಈಶ್ವರಪ್ಪ
೧೧೭೦ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳುಡಾ. ಎಂ.ಎ. ಜಯಚಂದ್ರ
೧೧೭೧ಅಕ್ಕಮಹಾದೇವಿ- ಜೀವನ ಕೃತಿಗಳುಡಾ. ವಿ. ಕಮಲಮ್ಮ
೧೧೭೨ಜಿನಸೇನನ ಹರಿವಂಶಪುರಾಣ- ಒಂದು ಅಧ್ಯಯನಡಾ. ಬಿ.ಎನ್. ಸುಮಿತ್ರಾಬಾಯಿ
೧೧೭೩ಹೊನ್ನಮ್ಮನ ಹದಿಬದೆಯ ಧರ್ಮ-ಒಂದು ಅಧ್ಯಯನಡಾ. ಮಧುವೆಂಕಾರೆಡ್ಡಿ
೧೧೭೪ಕನ್ನಡ ಮಾರ್ಗಕಾವ್ಯದ ಮೇಲೆ ಕಾಳಿದಾಸನ ಪ್ರಭಾವಡಾ. ಶ್ರೀರಾಮಭಟ್ಟ
೧೧೭೫ವ್ಯಾಸನಾಯಕರು-ಒಂದು ಜನಾಂಗಿಕ ಅಧ್ಯಯನಡಾ. ಕರಿಶೆಟ್ಟಿ ರುದ್ರಪ್ಪ
೧೧೭೬ಕನ್ನಡ ತೆಲುಗು ದ್ವಿಭಾಷೀಯ ಅಧ್ಯಯನಡಾ. ಕೃಷ್ಣಪರಮೇಶ್ವರಭಟ್ಟ
೧೧೭೭ಶಾಂತಿರಾಜ ಶಾಸ್ತ್ರಿಗಳ ಕೃತಿಗಳು-ಒಂದು ಅಧ್ಯಯನಡಾ. ಸತ್ಯವತಿ
೧೧೭೮೨೦ನೇ ಶತಮಾನದ ವಚನ ಸಾಹಿತ್ಯ-ಒಂದು ಅಧ್ಯಯನಡಾ. ಪ್ರೀತಿ ಶುಭಚಂದ್ರ
೧೧೭೯ಭಾರತ ಸಿಂಧು ರಶ್ಮಿ-ಒಂದು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಮಾಲೋಕನಡಾ. ಟಿ.ವಿ. ಸುಬ್ರಹ್ಮಣ್ಯ
೧೧೮೦ಕುಮಾರವ್ಯಾಸ ಭಾರತದ ಭಾಷಾ ವೈಜ್ಞಾನಿಕ ವಿಶ್ಲೇಷಣೆಡಾ ಸಿ. ಓಂಕಾರಪ್ಪ
೧೧೮೧ಕನ್ನಡ ಗೀತ ನಾಟಕಗಳ ಅಧ್ಯಯನಡಾ. ವಿಜಯಾ ಸುಬ್ಬರಾಜ್
೧೧೮೨ಸಂಸ್ಕೃತ ಸಾಹಿತ್ಯಕ್ಕೆ ಮಹಾಕವಿ ಷಡಕ್ಷರಿದೇವನ ಕೊಡುಗೆಡಾ. ಡಿ. ಶೀಲಾಕುಮಾರಿ
೧೧೮೩ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯರುಡಾ. ಕೆ.ಎಸ್. ಕುಮಾರಸ್ವಾಮಿ
೧೧೮೪ಆಂಧ್ರಪ್ರದೇಶದ ಕನ್ನಡ ಶಾಸನಗಳುಡಾ. ಕೆ.ಆರ್. ಗಣೇಶ್
೧೧೮೫ಕೆಳದಿ ಶಾಸನಗಳು-ಸಾಂಸ್ಕೃತಿಕ ಅದ್ಯಯನಡಾ. ಕೆ.ಜಿ. ವೆಂಕಟೇಶ್ ಜ್ಯೋಯಿಸ
೧೧೮೬ಹಿಂದಿ ಕಾವ್ಯದಲ್ಲಿ ವೀರರಸಡಾ. ಏಜಾಸುದ್ದೀನ್
೧೧೮೭ಕನ್ನಡ ಜೀವಂಧರ ಚರಿತ್ರೆಗಳ ತೌಲನಿಕ ಅಧ್ಯಯನಡಾ. ಪದ್ಮಾಶೇಖರ್
೧೧೮೮ಮೂರು ನಾಟಕಗಳುಡಾ. ಜೋಳದರಾಶಿ ದೊಡ್ಡನಗೌಡ
೧೧೮೯ಗೊಂಬೀಗೌಡರ ಸೂತ್ರದ ಗೊಂಬೆ ಆಟಗಳುಮುದೇನೂರು ಸಂಗಣ್ಣ
೧೧೯೦ಬದುಕು ನನ್ನ ದೃಷ್ಟಿಯಲ್ಲಿಸಂ: ಡಾ. ಬಸವರಾಜ ಸಾದರ
೧೧೯೧ವೃತ್ತಿರಂಗದರ್ಶನಡಾ. ಎಚ್.ಕೆ. ರಂಗನಾಥ
೧೧೯೨ಕರ್ನಾಟಕದ ಕಲೆಗಳು ವಾಸ್ತುಡಾ. ಬಾ.ರಾ. ಗೋಪಾಲ್, ನಿ. ರಾಜಶೇಖರ
೧೧೯೩ಚಿಲುಮೆ (ಚಿಂತನ ಬರಹಗಳು)ಲೇ: ಡಾ. ಸಿ.ಪಿ. ಕೃಷ್ಣಕುಮಾರ್
೧೧೯೪ಜಂಬದ ಕೋಳಿ ಮತ್ತು ಇತರ ಕಥೆಗಳುಸಂ: ರಸಿಕ ಪುತ್ತಿಗೆ
೧೧೯೫ಚುಕ್ಕಿ ಚಂದ್ರಮ ಮತ್ತು ಕನಕ ಕೃಷ್ಣಸಂ: ರಸಿಕ ಪುತ್ತಿಗೆ
೧೧೯೬ಮೈಸೂರು ದಾರಿಯಲ್ಲಿ (ಪ್ರವಾಸ ಕಥನ)ಉದಯ ಧರ್ಮಸ್ಥಳ, ಎನ್. ವೆಂಕಟೇಶಪ್ಪ
೧೧೯೭ಚಲುವನಹಳ್ಳಿ ಚತುರರು (ಸಾಹಸ ಕಥೆ)ಟಿ.ಎಸ್. ನಾಗರಾಜಶೆಟ್ಟಿ, ಮೂರ್ತಿ ರಾಮನಾಥಪುರ
೧೧೯೮ಇಲಿಬೋನು (ನಾಟಕ)ಚದುರಂಗ
೧೧೯೯ಆಲೋಚನೆಸಂ: ಟಿ.ಸಿ. ಪೂರ್ಣಿಮಾ
೧೨೦೦ಸೋಬಾನೆ ಚಿಕ್ಕಮ್ಮನ ಪದಗಳುಎಚ್.ಎಲ್. ನಾಗೇಗೌಡ
೧೨೦೧ಸಂವೇದನೆಶಶಿಕಲಾ ವೀರಯ್ಯಸ್ವಾಮಿ
೧೨೦೨ಹಸ್ತಪ್ರತಿ ಸೂಚೀಎಸ್. ಶಿವಣ್ಣ
೧೨೦೩ಸರ್ಪಭೂಷಣ ಶಿವಯೋಗಿಡಾ. ಜಿ.ಎಸ್. ಶಿವರುದ್ರಪ್ಪ
೧೨೦೪ಅರಿವು-ಆಚರಣೆಡಾ. ಎಚ್.ಎಂ. ಮರುಳಸಿದ್ದಯ್ಯ
೧೨೦೫ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ದತ್ತಿಗಳುಕೆ. ಶಿವರಾಮಯ್ಯ
೧೨೦೬ಎಂ. ಶಾಮರಾಯರುಡಾ. ಟಿ. ಗೋವಿಂದಯ್ಯ
೧೨೦೭ದಲಿತೋದಯ ಭಾಗ ೧ ಹಾಗೂ ೨ಟಿ.ಆರ್. ಮಹಾದೇವಯ್ಯ
೧೨೦೮ತನಿ ಎರೆದವರುಡಾ. ಜಿ.ವಿ.ಡಿ.
೧೨೦೯ಮಾನಸಾಂತರಡಾ. ಎಚ್.ಎಸ್. ಶಿವಪ್ರಕಾಶ
೧೨೧೦ಜೈಮಿನಿಭಾರತ ಸಂಗ್ರಹಜಿ. ಗುಂಡಣ್ಣ
೧೨೧೧ಹದಿನೈದರ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆಪ್ರೊ. ಕೆ. ನಾಗೇಂದ್ರಪ್ಪ
೧೨೧೨ಪರ್ವತ ಮಹಾತ್ಮೆಸಂ: ಎಸ್. ಉಮಾಪತಿ
೧೨೧೩ಸದ್ಗುಣಿ ಕೃಷ್ಣಬಾಯಿ (ಉತ್ತಮ ಗೃಹಿಣಿ)ಶಾಂತಾಬಾಯಿ ನೀಲಗಾರ
೧೨೧೪ಕನ್ನಡ ನುಡಿ ನಿಪುಣರುನಾ. ರೇವನ್
೧೨೧೫ಹರಪನಹಳ್ಳಿ ಪಾಳೇಗಾರರುಕುಂ.ಬಾ. ಸದಾಶಿವಪ್ಪ
೧೨೧೬ಗೋವಿನ ಹಾಡುಕನ್ನಡ ಸಾಹಿತ್ಯ ಪರಿಷತ್ತು
೧೨೧೭ಶೃಂಗಾರ ಚತುರೋಲ್ಲಾಸಿನಿಗುಬ್ಬಿ ಸೊ. ಮುರಿಗಾರಾಧ್ಯ
೧೨೧೮ತಮಿಳು ನಾಡಿನ ಕನ್ನಡ ಶಾಸನಗಳುಪಿ.ವಿ. ಕೃಷ್ಣಮೂರ್ತಿ
೧೨೧೯ಬಿಡುಗಡೆಯ ಮಡಿಲಲ್ಲಿಎಂ.ಜಿ. ಕೃಷ್ಣಮೂರ್ತಿ
೧೨೨೦ಕರ್ನಾಟಕ ಏಕೀಕರಣ ಸಿದ್ಧಿ ಸಾಧನೆಡಾ. ಸೂರ್ಯನಾಥ ಕಾಮತ್
೧೨೨೧ಜಾನಪದ ಸ್ವರೂಪ ಮತ್ತು ಸಾಹಿತ್ಯಡಾ. ಕೆ.ಆರ್. ಸಂಧ್ಯಾರೆಡ್ಡಿ, ಡಿ. ಲಿಂಗಯ್ಯ
೧೨೨೨ಸುವರ್ಣಭಾರತಿ ಸಂ.೧ನಾ. ನಂಜಮ್ಮ, ಶಕುಂತಲ ಪ್ರಸಾದ್
೧೨೨೩ಸುವರ್ಣಭಾರತಿ ಸಂ.೨ಡಾ. ಪಿ.ವಿ. ನಾರಾಯಣ, ಎಸ್.ಕೆ. ಸುಮಂಗಲಿ
೧೨೨೪ಸುವರ್ಣಭಾರತಿ ಸಂ.೩ಡಾ. ಕಮಲಾ ಹಂಪನಾ, ಡಾ. ಎಸ್.ಪಿ. ಪದ್ಮಪ್ರಸಾದ್
೧೨೨೫ಎಲ್ಲಾರು ಮಾಡುವುದು (ನಾಟಕ)ಭರತೇಶ
೧೨೨೬ಡಾ. ಗೌರೀಶ್ ಕಾಯ್ಕಿಣಿ ಬದುಕು ಬರಹನಾ.ಸು. ಭರತೇಶ
೧೨೨೭ಹೊಸಗನ್ನಡ ವ್ಯಾಕರಣ, ಛಂದಸ್ಸು, ವ್ಯಾವಹಾರಿಕ ಕನ್ನಡಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ.ಕೆ.ಆರ್. ಗಣೇಶ್, ಪ್ರೊ. ಜಿ. ಅಶ್ವತ್ಥನಾರಾಯಣ
೧೨೨೮ಹೊಸಗನ್ನಡ ಕವಿತೆ
೧೨೨೯ಕನ್ನಡ ಭಾಷೆಯ ಚರಿತ್ರೆಡಾ. ಸಾ.ಶಿ. ಮರುಳಯ್ಯ
೧೨೩೦ಕನ್ನಡದಲ್ಲಿ ಕಡತಗಳುಎ.ಕೆ. ಶಾಸ್ತ್ರಿ
೧೨೩೧ಕಯ್ಯಾರ ಕಿಞ್ಞಣ್ಣ ರೈ (ಬದುಕು ಬರಹ)ಪ್ರೇಮಾಭಟ್
೧೨೩೨ಕಥಾ ಶ್ರವಣ ಮಾಡೈಡಾ. ಸಾ.ಶಿ. ಮರುಳಯ್ಯ
೧೨೩೩ಸೂಜಿಮಲ್ಲಿಗೆ (ಕವನ ಸಂಕಲನ)ಎಚ್. ಡುಂಡಿರಾಜ್, ಸಾ. ಶಿ. ಮರುಳಯ್ಯ
೧೨೩೪ಕನ್ನಡ ಜೈನ ಕಥಾ ಸಾಹಿತ್ಯ ಸಮೀಕ್ಷೆಕೆ. ನಾಗೇಂದ್ರಪ್ಪ
೧೨೩೫ಶಾಸ್ತ್ರದಲ್ಲಿ ವಾಮನಅರವಿಂದ ನಾಡಕರ್ಣಿ
೧೨೩೬ಶರಣ ಸಾಹಿತ್ಯ ಸಂಸ್ಕ ತಿ ಕೆಲವು ಅಧ್ಯಯನಗಳುಡಾ. ಸಿ. ನಾಗಭೂಷಣ
೧೨೩೭ಆಯುರ್ವೇದದ ಆರೋಗ್ಯ ಸೂತ್ರಗಳುಡಾ. ವಿ. ಆರ್. ಪದ್ಮನಾಭರಾವ್
೧೨೩೮ದ್ವಿಲಿಂಗಡಾ. ಸುನಂದಾ ಕುಲಕರ್ಣಿ
೧೨೩೯ಕನ್ನಡ ಲಿಪಿಶಾಸ್ತ್ರಎಂ. ಜಿ. ಮಂಜುನಾಥ, ಜಿ. ಕೆ. ದೇವರಾಜಸ್ವಾಮಿ,
೧೨೪೦ಡಾ. ಸಿ.ಪಿ.ಕೆ. ಅವರ ವಿಮರ್ಶೆ ಮತ್ತು ವಿಚಾರಡಾ. ಪರ್ವೀನ್ ಸಲೀಂ
೧೨೪೧ಆಧುನಿಕ ವಚನ ಸಿರಿಸಂ. ಎಂ. ಜಿ. ನಾಗರಾಜ್
೧೨೪೨ಭಾವಗಂಗೆ - ಎಲ್ಲೇಗೌಡ ಬೆಸಗರಹಳ್ಳಿತಾ. ಸಿ. ತಿಮ್ಮಯ್ಯ
೧೨೪೩ಬೆಸಗರಹಳ್ಳಿ ರಾಮಣ್ಣ ಅವರ ಆಯ್ದ ಕಥೆಗಳುಸಂ. ರವಿಕಾಂತೇಗೌಡ
೧೨೪೪ಬೆಸಗರಹಳ್ಳಿ ರಾಮಣ್ಣ ಅವರ ಆಯ್ದ (ಎಂಟು) ಕಥೆಗಳುಸಂ. ರವಿಕಾಂತೇಗೌಡ
೧೨೪೫ಕನ್ನಡ ಕವಿವಾಣಿಸಂಪಾದಕ ವರ್ಗ
೧೨೪೬ವಿಚಾರ ವೀಳ್ಯಡಾ. ಕೆ. ವಿ. ಚಂದ್ರಣ್ಣಗೌಡ
೧೨೪೭ಜ್ಞಾನೋಪಾಸಕ -(ಡಿ. ಎಲ್. ಎನ್. ಅವರ ವ್ಯಕ್ತಿತ್ವ ಮತ್ತು ಕೃತಿಗಳ ಕುರಿತ ಲೇಖನಗಳು)
೧೨೪೮ರಾಮಾಯಣ ಮಹಾಕಾವ್ಯ ಸಾಂಗತ್ಯಸಂ. ಲಿ. ಹು. ಬ. ಶಿವರುದ್ರಯ್ಯ ಬಾಪುರಿ.
೧೨೪೯ಶಾಂತಶ್ರೀಸಂ. ಪ್ರಭುಖಾನಪುರೆ
೧೨೫೦ಪುರಾಣ ಜಾನಪದ ಮತ್ತು ದೇಶೀವಾದಡಾ. ಅರವಿಂದ ಮಾಲಗತ್ತಿ
೧೨೫೧ಶಬ್ದಮಣಿ ದರ್ಪಣ ದೀಪಿಕೆಪ್ರೊ. ಜಿ. ಅಬ್ದುಲ್ ಬಷೀರ್
೧೨೫೨ಸತ್ಯಕಾಮರ ಕಥೆಗಳುಸತ್ಯಕಾಮ
೧೨೫೩ಕನ್ನಡ ಪ್ರಾದೇಶಿಕ ಕಾದಂಬರಿಗಳ ಜಾನಪದೀಯತೆಡಾ. ಪಿ. ಕೆ. ಖಂಡೋಬ.
೧೨೫೪ದಲಿತೋದಯ ಭಾಗ - ೧
೧೨೫೫ದಲಿತೋದಯ ಭಾಗ - ೨
೧೨೫೬ಕೆಲವು ಲಲಿತ ಪ್ರಬಂಧಗಳುಸಂ. ಜಯಮ್ಮ ಕರಿಯಣ್ಣ, ಇಂದಿರಾ ಹೆಗಡೆ
೧೨೫೭ಪ್ರೊ. ಕೆ. ಜಿ. ಕುಂದಣಗಾರರ ಅವರ ಲೇಖನ ಸಾಹಿತ್ಯಡಾ. ಎಂ. ಜಿ. ಬಿರಾದಾರ
೧೨೫೮ಪರಿಸರ ಮಾಲಿನ್ಯದ ಅಪಾಯಗಳುಎಸ್. ವಿ.ಶ್ರೀನಿವಾಸರಾವ್
೧೨೫೯ರಾಜ್ಯೋತ್ಸವ ಮತ್ತು ಇತರ ರೂಪಕಗಳುಶಾಂತಾದೇವಿ ಮಾಳವಾಡ
೧೨೬೦ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆಹೆಚ್. ನಂಜೇಗೌಡ
೧೨೬೧ಭಾರತೀಯ ಭಕ್ತಿ ಚಳುವಳಿಗಳುಷಣ್ಮುಖಯ್ಯ ಅಕ್ಕೂರಮಠ
೧೨೬೨ಪ್ರೊ. ಡಿ. ಕೆ. ಭೀಮಸೇನರಾಯರ ಬದುಕು-ಬರಹ-ಕೆ. ರಾಘವೇಂದ್ರರಾವ್
೧೨೬೩ಚರ್ಮದ ಸಮಸ್ಯೆಗಳು ಮತ್ತು ಪರಿಹಾರಗಳುಡಾ. ಬಿ. ಡಿ. ಸತ್ಯನಾರಾಯಣ
೧೨೬೪ದುರ್ಗಶೋಧನರಾಜಶೇಖರಪ್ಪ
೧೨೬೫ಕಾನೂನು ದೀಪಿಕೆಎಸ್. ಮಿಠ್ಠಲ್‌ಕೋಡ್
೧೨೬೬ಕನ್ನಡ - ಕರ್ನಾಟಕಡಾ. ಯು. ಆರ್. ಅನಂತಮೂರ್ತಿ
೧೨೬೭ಮಾನ್ವಿ ತಾಲ್ಲೂಕಿನ ಶಾಸನಗಳುಚನ್ನಬಸವ ಹಿರೇಮಠ
೧೨೬೮ನೇಮಿನಾಥ ಪುರಾಣ (ಗದ್ಯಾನುವಾದ)ಆರ್. ವಿ. ಕುಲಕರ್ಣಿ
೧೨೬೯ನಮ್ಮ ಕರ್ನಾಟಕಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ
೧೨೭೦ರಂಗಣ್ಣನ ಕನಸಿನ ದಿನಗಳುಎಂ. ಆರ್. ಶ್ರೀನಿವಾಸಮೂರ್ತಿ
೧೨೭೧ಸ್ವಾತಂತ್ರ್ಯ ಸೂರ್ಯೋದಯಡಾ. ಸೂರ್ಯನಾಥಕಾಮತ್
೧೨೭೨ಜನಪದ ಒಗಟುಗಳು ಗಾದೆಯ ಕಥೆಗಳುಜೀನಹಳ್ಳಿ ಸಿದ್ಧಲಿಂಗಪ್ಪ
೧೨೭೩ಕನಕಾಂಬರಿಯೊಂದಿಗೆ ಕಂಪಿನ ಪಯಣಪ್ರೊ. ಜಿ. ಎಚ್. ಹನ್ನೆರಡು ಮಠ
೧೨೭೪ಸಾಹಿತ್ಯ ಸುರಭಿಪ್ರೊ. ದೊಡ್ಡರಂಗೇಗೌಡ
೧೨೭೫ಸಾಮಾಜಿಕ ಚಿಂತನೆಗಳುಪ್ರೊ. ಜಿ. ಅಬ್ದುಲ್ ಬಷೀರ್
೧೨೭೬ಮಕ್ಕಳ ಎರಡು ನಾಟಕಗಳುವೈದೇಹಿ
೧೨೭೭ಜಾಗತೀಕರಣ ಮತ್ತು ಇತರೆ ಲೇಖನಗಳುಡಾ. ಮೃತ್ಯುಂಜಯ ಹೊರಕೇರಿ.
೧೨೭೮ಮಾಚಿಯ ಕಥನ ಗೀತೆಗಳುಡಾ. ಎಲ್.ಆರ್. ಹೆಗಡೆ
೧೨೭೯ಆಯ್ದ ಲಲಿತ ಪ್ರಬಂಧಗಳುಪ್ರೊ. ವೀರೇಂದ್ರ ಸಿಂಪಿ.
೧೨೮೦ಇನ್ನೊಂದು ಬೆಳಗುಸುಬ್ರಾಯ ಚೊಕ್ಕಾಡಿ
೧೨೮೧ಜಾನಪದ ತರಂಗಗಳುಡಾ. ನಿಂಗಣ್ಣ ಸಣ್ಣಕ್ಕಿ
೧೨೮೨ಪರಂಪರೆ ಮತ್ತು ಪ್ರತಿಭೆಪ್ರೊ. ವಸಂತಕುಷ್ಟಗಿ
೧೨೮೩ಕನ್ನಡ ಜನಪದ ಕಥೆಗಳ ನೆಲೆಡಾ. ಹಿ. ಶಿ. ರಾಮಚಂದ್ರೇಗೌಡ
೧೨೮೪ಸಾಹಿತ್ಯಾನ್ವೇಷಣೆಡಾ. ವಿ. ಜಿ. ಪೂಜಾರ
೧೨೮೫ಸಮುದಾಯ ಮತ್ತು ಸಂಸ್ಕೃತಿಡಾ. ಬಸವರಾಜ ಸಬರದ
೧೨೮೬ಗರತಿಯ ಹಾಡುಗಳುಸಂ; ಹಲಸಂಗಿ ಗೆಳೆಯರು
೧೨೮೭ಪಂಚಮವೇದ (ಕವನಸಂಕಲನ)ಕನ್ನಡ ಅನುವಾದ : ಗುರುಮೂರ್ತಿ ಪೆಂಡಕೂರ್
೧೨೮೮ಶಬ್ದಾರ್ಥ ಮರುಮಂಥನಎಚ್. ವಿ. ಶ್ರೀನಿವಾಸ ಶರ್ಮ
೧೨೮೯ಕನ್ನಡದಲ್ಲಿ `ಇ' ಕಲಿಕೆಡಾ. ಕೆ. ನರ್ಮದಾಂಬ
೧೨೯೦ಚಾಮುಂಡೇಶ್ವರಿ ಭವನಡಾ. ವ್ಯಾಸರಾವ್ ನಿಂಜೂರ್
೧೨೯೧ದೇವರ ನ್ಯಾಯಹೆಚ್. ವಿ. ನಾಗೇಶ್
೧೨೯೨ಸಾಹಿತ್ಯ ಸಂವಹನಡಾ. ವಿಜಯಶ್ರೀ ಸಬರದ
೧೨೯೩ಸಮನ್ವಯ (ಶಾಂತಾದೇವಿ ಮಾಳವಾಡರ ಸಮಗ್ರ ಲೇಖನಗಳು)ಶಾಂತಾ ಇಮ್ರಾಪುರ-ಹಸನಬಿ ಬೀಳಗಿ
೧೨೯೪ತೊರವೆ ರಾಮಾಯಣ ಭಾಗ-೧ತೊರವೆ ನರಹರಿಶಾಸ್ತ್ರಿ
೧೨೯೫ತೊರವೆ ರಾಮಾಯಣ ಭಾಗ-೨ತೊರವೆ ನರಹರಿಶಾಸ್ತ್ರಿ
೧೨೯೬ದಲಿತ ಸಾಹಿತ್ಯ ದರ್ಶನಡಾ. ವಿ. ಮುನಿವೆಂಕಟಪ್ಪ
೧೨೯೭ಕನ್ನಡ ನವ್ಯಕಾವ್ಯ ಭೂಮಿಡಾ. ಬುದ್ದಣ್ಣ ಹಿಂಗಮಿರೆ
೧೨೯೮ದಿನಕರನ ಚೌಪದಿದಿ|| ದಿನಕರ ದೇಸಾಯಿ
೧೨೯೯ಉಮರನ ಒಸಗೆಡಿ. ವಿ. ಜಿ.
೧೩೦೦ಕನ್ನಡ ಕಾವ್ಯಗಳಲ್ಲಿ ಸೀತೆಯ ಪಾತ್ರಡಾ. ಮಂದಾಕಿನಿ ಭೀ. ತವಗ
೧೩೦೧ವೇಣುಗೋಪಾಲ ಸೊರಬರ ಕವನಗಳುವೇಣುಗೋಪಾಲ ಸೊರಬ
೧೩೦೨ಸೋಮರಾಜನ ಉದ್ಭಟ ಕಾವ್ಯಗದ್ಯಾನುವಾದ- ಡಾ. ಎಸ್. ವಿದ್ಯಾಶಂಕರ
೧೩೦೩ಡಾ. ಯು.ಆರ್.ಅನಂತಮೂರ್ತಿ ಚೈತನ್ಯಶೀಲ ಬದುಕು ಬರಹಡಾ. ಮುರಳೀಧರ ಉಪಾಧ್ಯ
೧೩೦೪ಚೆನ್ನವೀರ ಕಣವಿ ಬದುಕು - ಬರಹಪ್ರೊ. ಕೀರ್ತಿನಾಥ ಕುರ್ತಕೋಟಿ
೧೩೦೫ಚಿಕ್ಕಮಕ್ಕಳ ಕಥೆಗಳುಎಂ. ಆರ್. ರಾಮಯ್ಯ
೧೩೦೬ನನ್ನದಲ್ಲದ್ದುಡಾ. ನಾ. ಮೊಗಸಾಲೆ
೧೩೦೭ಕಲ್ಹಣನ ರಾಜತರಂಗಿಣಿನೀರ್ಪಾಜೆ ಭೀಮಭಟ್ಟ
೧೩೦೮ಒರೆಗಲ್ಲು (ವಿಮರ್ಶಾ ಸಂಕಲನ)ವಿ. ಗ. ನಾಯಕ
೧೩೦೯ಹಲ್ಮಿಡಿ ಶಾಸನ (ಒಂದು ಅಧ್ಯಯನ)ಶ್ರೀವತ್ಸ ಎಸ್. ವಟಿ
೧೩೧೦ಸಂಶೋಧನಾ ವಿಧಾನಗಳುಡಾ. ನಿರುಪಮಾ
೧೩೧೧ಪ್ರೌಢ ಪ್ರತಾಪ ವೀರರಾಜೇಂದ್ರ (ಐತಿಹಾಸಿಕ ಕಾದಂಬರಿ)ಎಸ್. ವಿ. ಶ್ರೀನಿವಾಸರಾವ್
೧೩೧೨ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಸಂ. ಎಸ್.ವಿ. ಶ್ರೀನಿವಾಸರಾವ್
೧೩೧೩ಆಯುರ್ವೇದ ದ್ರವ್ಯಗುಣ ಸಾರಸಂಗ್ರಹಡಾ. ಕಿದಿಯೂರು ಗುರುರಾಜ ಭಾಗವತರ್
೧೩೧೪ಮನದಂಗಳದ ಮಾತುಕತೆ (ಕಥಾಸಂಕಲನ)ಸಂ; ಪ್ರೊ. ಜಿ. ಅಬ್ದುಲ್ ಬಷೀರ್
೧೩೧೫ಚಿಂತನ ಪುಷ್ಪಮಾಲಿಕಾಕೆ. ಎನ್. ಶಿವಶಂಕರರಾವ್
೧೩೧೬ಯಕ್ಷಗಾನ ಕಲಾದರ್ಶನಓ. ಕೇಶವಭಟ್ಟ
೧೩೧೭ಪಲ್ಲಟ (ಸಾಮಾಜಿಕ ಕಾದಂಬರಿ)ಪ್ರೇಮಾಭಟ್
೧೩೧೮ಜನಪ್ರಿಯ ಭಾರತರಾ. ಮೊ. ವಿಶ್ವಾಮಿತ್ರ
೧೩೧೯ಸಾಹಿತ್ಯ ಸಂಸ್ಕೃತಿ ಮತ್ತು ದಲಿತ ಪ್ರಜ್ಞೆಡಾ. ಅರವಿಂದ ಮಾಲಗತ್ತಿ
೧೩೨೦ಜಲಾನಯನ ಸಮಗ್ರ ಅಭಿವೃದ್ಧಿಡಾ. ಕೆ. ಸಿ. ಶಶಿಧರ
೧೩೨೧ಲೋಹಗಳುಪ್ರೊ. ಎ. ಆರ್. ವಾಸುದೇವಮೂರ್ತಿ
೧೩೨೨ನಮ್ಮ ಸೂರ್ಯ
೧೩೨೩ಬಾಣ ಕಾದಂಬರಿಗಂಗಾಧರ ಮಡಿವಾಳೇಶ್ವರ ತುರಮುರಿ
೧೩೨೪ಮನೆತನ (ಕಾದಂಬರಿ)ಸೂರ್ಯನಾರಾಯಣ ಚಡಗ
೧೩೨೫ಕ್ಯಾಂಟರ್‌ಬರಿ ಕತೆಗಳುಬಿ. ಜನಾರ್ಧನ ಭಟ್
೧೩೨೬ಲೋಕೋಪಕಾರಂಸಂ. ಟಿ. ಚಂದ್ರಶೇಖರನ್
೧೩೨೭ಕಲೆಯೇ ಕಾಯಕ-ಆತ್ಮಕಥನಗುಬ್ಬಿ ವೀರಣ್ಣ
೧೩೨೮ವಚನ ಧರ್ಮಸಾರಎಂ. ಆರ್. ಶ್ರೀನಿವಾಸಮೂರ್ತಿ
೧೩೨೯ಮಹನೀಯರು (ಜೀವನ ಚಿತ್ರಗಳು)ಡಾ. ವಿ. ಸೀತಾರಾಮಯ್ಯ
೧೩೩೦ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಚರಿತ್ರೆಎಲ್. ಸ್ವಾಮಿರಾವ್
೧೩೩೧ಪಾತಾಳ ಗರಡಿಎನ್. ನರಸಿಂಹಯ್ಯ
೧೩೩೨ಕನ್ನಡ ಸಾಹಿತ್ಯಕ್ಕೆ ಮೂಡುಬಿದಿರೆ ಲೇಖಕರ ಕೊಡುಗೆವೈ. ಉಮಾನಾಥ ಶೆಣೈ
೧೩೩೩ಕರಾವಳಿ ಕವಿಗಳುಪ್ರೊ. ದೊಡ್ಡರಂಗೇಗೌಡ
೧೩೩೪ಹೊಸಗನ್ನಡದ ಹಿರಿಯರು ಹಾಗೂ ಒಂದಿಷ್ಟು ಪ್ರಾಚೀನ ಪ್ರಮೇಯಗಳುಲೇ- ಪಾಡಿಗಾರು ವೆಂಕಟರಮಣ ಆಚಾರ್ಯ, ಸಂ- ಡಾ. ಶ್ರೀನಿವಾಸ ಹಾವನೂರ
೧೩೩೫ಸಂಭಾವನೆ (ಬಿ. ಎಂ. ಶ್ರೀ ಅವರ ಸಂಭಾವನಾ ಗ್ರಂಥ)ಸಂಪಾದಕ ಮಂಡಲಿ
೧೩೩೬ವ್ಯಾಸಂಗ ತರಂಗಡಾ. ಬಿ. ಆರ್. ಹಿರೇಮಠ
೧೩೩೭ಅದೃಶ್ಯಗ್ರಂಥಾಲಯಗಳುಡಾ. ಎಸ್. ಆರ್. ಗುಂಜಾಳ
೧೩೩೮ಪಳೆಯುಳಿಕೆಗಳುಡಾ. ಎಂ. ಜಿ. ಬಿರಾದಾರ
೧೩೩೯ಹೊಸ ಬೆಳಕು (ನೀಳ್ಗತೆಗಳು)ಇಂದಿರಾ ಹಾಲಂಬಿ
೧೩೪೦ಒಂದು ಆತ್ಮಹತ್ಯೆಯ ಕಥೆಬೊಮ್ಮನಾಯಕನಹಳ್ಳಿ ಕೃಷ್ಣಪ್ಪ
೧೩೪೧ಅತ್ತಿಮಬ್ಬೆ (ಕಾದಂಬರಿ)ಸಮೇತನಹಳ್ಳಿ ರಾಮರಾಯರು
೧೩೪೨ಕಥೆಗಾದೆಗಳುಡಾ. ಎಲ್. ಆರ್. ಹೆಗಡೆ
೧೩೪೩ಕಥಾ ಮಂದಾರವಿವಿಧ ಲೇಖಕರು
೧೩೪೪ವೀರೇಶ ಚರಿತೆಬಿ. ಶಿವಮೂರ್ತಿ
೧೩೪೫ಪಂಜೆ ಮಂಗೇಶರಾಯರುಡಾ. ವರದಾ ಶ್ರೀನಿವಾಸ್
೧೩೪೬ಇತಿಹಾಸದಲ್ಲಿ ಮರೆತುಹೋದ ಪುಟಗಳುವೈ. ಉಮಾನಾಥ ಶೆಣೈ
೧೩೪೭ಪರ್ವಕಾಲ(ಕಾದಂಬರಿ)ಎಸ್. ಕೃಷ್ಣಸ್ವರ್ಣಸಂದ್ರ
೧೩೪೮ಬಿಳಿಗಡ್ಡದ ಮನುಷ್ಯ (ಕಥಾಸಂಕಲನ)ಹಂಝಾ ಮಲಾರ್
೧೩೪೯ಡಿ.ವಿ.ಜಿ. ಬದುಕು ಬರಹ (ಲೇಖನಗಳ ಸಂಕಲನ)ಪ್ರೊ.ಕೆ.ಈ.ರಾಧಾಕೃಷ್ಣ.ವತ್ಸಲಾ ಮೋಹನ್,ಸುಷ್ಮಾ, ವಿಶಾಲ
೧೩೫೦ಅಂತಃಪುರ (ಪ್ರೇಮಕವನ ಸಂಕಲನ)ಸಂ. ಶಿವಕುಮಾರ ಕಟ್ಟೆ
೧೩೫೧ಅಪಭ್ರಂಶ ಕನ್ನಡಪೆರ್ಲ ಕೃಷ್ಣಭಟ್ಟ
೧೩೫೨ಬೆಟ್ಟದ ಭಾಗೀರಥಿ (ಹಾಸ್ಯಪ್ರಬಂಧ ಸಂಕಲನ)ಭುವನೇಶ್ವರಿ ಹೆಗಡೆ
೧೩೫೩ಆವಾಹನೆ (ನಾಟಕ)ಡಾ. ಯು.ಆರ್.ಅನಂತಮೂರ್ತಿ
೧೩೫೪ವಚನ ಸುಭಾಷಿತಗಳುಪೆರ್ಲ ಕೃಷ್ಣಭಟ್ಟ
೧೩೫೫ಸರ್ವಜ್ಞನ ವಚನಗಳು(ಪ್ರಸ್ತಾವನೆ,ಶಬ್ದಾರ್ಥ ಸೇರಿದಂತೆ)ಸಂ. ಉತ್ತಂಗಿ ಚನ್ನಪ್ಪ
೧೩೫೬ಸರ್ವಜ್ಞನ ವಚನಗಳು
೧೩೫೭ತಿಳಿವಿನ ಒಳಸುಳಿ (ವೈಚಾರಿಕ)ಸುಮುಖಾನಂದ ಜಲವಳ್ಳಿ
೧೩೫೮ಮನಸ್ಸಿನಿಂದ ತೂರಿದ ಮಾತುಗಳುಸುರೇಖಾ ಹೆಗಡೆ
೧೩೫೯ನೃತ್ಯ ಸರಸ್ವತಿ ಶಾಂತಲಾ (ಕಾದಂಬರಿ)ವೈ.ಕೆ. ಸಂಧ್ಯಾಶರ್ಮ
೧೩೬೦ಭಕ್ತಾಗ್ರಣಿ ಭಕ್ತಮಾರ್ಕಂಡೇಯಸಂ. ಯಂ.ರಾಮರಾವ್
೧೩೬೧ಬಕ್ಕಳರ ಗಝಲ್‌ಗಳುಸುಬ್ರಾಯಭಟ್ಟ ಬಕ್ಕಳ
೧೩೬೨ತಮ್ಮನ ತ್ರಿಪದಿಗಳುಗುರುಸ್ವಾಮಿ ಗಂ. ಗಣಾಚಾರಿ
೧೩೬೩ನಿರುಪಾಧೀಶನ ಚೌಪದಿನಿರುಪಾಧಿ ಸ್ವಾಮಿಗಳು
೧೩೬೪ಕೊಡಗಿನ ಕೈಮಡಗಳುಎಂ.ಜಿ. ನಾಗರಾಜ್
೧೩೬೫ಬೊಬ್ಬಿಹಾಡುಗಳುಸಂ. ರಾಜೇಂದ್ರ ಯರನಾಳೆ
೧೩೬೬ಸಂಗತಿ (ಲೇಖನ ಸಂಕಲನ)ಡಾ. ಉಪ್ಪಂಗಳ ರಾಮಭಟ್ಟ
೧೩೬೭ದಕ್ಷಿಣ ಕನ್ನಡದ ಸಾರಸ್ವತ ಪರಂಪರೆಡಾ. ಶ್ರೀನಿವಾಸ ಹಾವನೂರ
೧೩೬೮ಏಡ್ಸ್ರೋಗ ಒಂದು : ಸಮಸ್ಯೆ ಹಲವುಕೆ.ವೈ. ಜಯಂತಿ
೧೩೬೯ಬೇವು ಕಚ್ಚಿದ ಬಾಯಿಪ್ರೊ. ಸೂಗಯ್ಯ ಹಿರೇಮಠ
೧೩೭೦ತೀರ್ಪುಹೆಚ್. ಶಕುಂತಳಾಭಟ್
೧೩೭೧ಹೆಸರಿಲ್ಲದವನು (ಕಥಾಸಂಕಲನ)ಡಾ. ರಾಜೇಂದ್ರ ಯರನಾಳೆ
೧೩೭೨ವಿಶ್ವಪ್ರೇಮಿ (ಗಾಂಧೀಜಿಯವರ ದಿವ್ಯಕತೆ)ರಾ.ಮೊ. ವಿಶ್ವಾಮಿತ್ರ
೧೩೭೩ಕಾಸರಗೋಡಿನ ಸಣ್ಣಕತೆಗಳು (ಕಾಸರಗೋಡು ಜಿಲ್ಲೆಯ ಒಂದು ಶತಮಾನದ ಪ್ರಾತಿನಿಧಿಕ ಕಥಾಸಂಕಲನ)ಸಂ. ವಸಂತಕುಮಾರ ಪೆರ್ಲ, ಡಾ. ಲಲಿತ ಎಸ್.ಎನ್.ಭಟ್, ನಾರಾಯಣ ಕಂಗಿಲ, ಪ್ರದೀಪಕುಮಾರ ಕಲ್ಕೂರ
೧೩೭೪ಜಯಭೇರಿರಾ.ಮೊ. ವಿಶ್ವಾಮಿತ್ರ
೧೩೭೫ಹೊತ್ತರಳಿ (ಕವನ ಸಂಕಲನ)ಶಿರೋಮಣಿ ತಾರೆ
೧೩೭೬ಕಾವ್ಯಲಹರಿಅಚ್ಚುತಗೌಡ ಕಿನ್ನಿಗೋಳಿ
೧೩೭೭ಇನ್ನೊಂದು ದನಿ (ಅನುವಾದಿತ ಕವಿತೆಗಳು)ಡಾ. ಕೆ.ಆರ್. ಸಂಧ್ಯಾರೆಡ್ಡಿ
೧೩೭೮ಶಿಕ್ಷಣ ಶೋಧನಡಾ. ಪಾದೇಕಲ್ಲು ನರಸಿಂಹಭಟ್ಟ
೧೩೭೯ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿಓಂಪ್ರಕಾಶ ದಡ್ಡೆ
೧೩೮೦ಜಹೂರ್ ಭಕ್ಷ್ (ಮತೀಯಸೌಹಾರ್ದತೆಯ ಅನುವಾದಿತ ಕಥೆಗಳುಪ್ರೊ. ಎಸ್.ಬಿ. ರಂಗನಾಥ್
೧೩೮೧ಸಹ್ಯಾದ್ರಿಯ ಸೂರ್ಯ (ಶ್ರೀ ಕುವೆಂಪು: ಕೃತಿ ಅವಲೋಕನ)ಡಾ. ಚಕ್ಕೆರೆ ಶಿವಶಂಕರ್
೧೩೮೨ನತದೃಷ್ಟೆ (ಕಾದಂಬರಿ)ನವಗಿರಿನಂದ
೧೩೮೩ಸತ್ಯಸ್ನೇಹಿ (ಡಾ.ಶಾಂತರಸ ಹೆಂಬೇರಾಳು ಅವರ ಬದುಕು ಬರಹ)ಡಾ. ಪ್ರಭು ಖಾನಾಪುರೆ
೧೩೮೪ಶಾಸ್ತ್ರಿಯ ಭಾಷೆಯ ಸ್ವರೂಪ ಮತ್ತು ಪರಿಕಲ್ಪನೆಲಿಂಗದೇವರು ಹಳೆಮನೆ
೧೩೮೫ಮಾನವನ ಅನುವಂಶೀಯತೆ ಮೂಲಾಂಶಗಳುಶ್ರೀ ಸಾತನೂರು ದೇವರಾಜ್
೧೩೮೬ಕನ್ನಡ ಕರ್ನಾಟಕ ಚಿಂತನೆಗಳುಶ್ರೀ ಬಿ.ಜಿ. ಬಣಕಾರ
೧೩೮೭ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿಪ್ರೊ. ಭಾಲಚಂದ್ರ ಜಯಶೆಟ್ಟಿ
೧೩೮೮ಲಾಕುಳ ದರ್ಶನಪ್ರೊ. ಎಸ್.ಎಸ್. ಹಿರೇಮಠ
೧೩೮೯ನವ್ಯ ವಿಮರ್ಶೆಡಾ. ಸಿ.ಆರ್.ಯರವಿನತೆಲಿಮಠ
೧೩೯೦ಕನಸ ಕೇಳವ್ವಡಾ. ಕಮಲಾ ಹೆಮ್ಮಿಗೆ
೧೩೯೧ಜಾಗತೀಕರಣ ಮತ್ತು ಮಹಿಳೆಡಾ. ಎಸ್.ವಿ. ಪ್ರಭಾವತಿ
೧೩೯೨ಹೇರೂರು ವಿರೂಪನ ಗೌಡನ ಕೈವಲ್ಯ ಮಂಜರಿ (ತತ್ವಪದಗಳು)ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ
೧೩೯೩ಸಾವಯವ ಕೃಷಿ:ದಿಕ್ಸೂಚಿ ಲೇಖನಗಳುಪ್ರೊ.ಎಸ್.ಎಸ್. ಕಟಗಿಹಳ್ಳಿಮಠ
೧೩೯೪ಸುನಾಮಿ ಸುತ್ತಶ್ರೀ ಎಂ. ವೆಂಕಟಸ್ವಾಮಿ
೧೩೯೫ನುಡಿಗವಳ (ಮಹಿಳೆಯರ ಸೃಜನೇತರ ಸಾಹಿತ್ಯದ ಅವಲೋಕನ)ಡಾ. ಸಬಿಹಾ ಭೂಮಿಗೌಡ
೧೩೯೬ತಕ್ಕಡಿಯ ಮುಳ್ಳು (ಕಾನೂನು ಹಾಗೂ ನ್ಯಾಯಸಂಬಂಧಿ ಬರಹಗಳು)ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ
೧೩೯೭ಇಂದ್ರಜಾಲದಿ ಕಲ್ಲುಕುಸುರಿತುಡಾ. ಎಸ್.ಕೆ. ಜೋಶಿ
೧೩೯೮ಅಂಚೆ ಚೀಟಿ ಸಂಗ್ರಹಣೆಶ್ರೀ ಎಂ.ಆರ್. ಪ್ರಭಾಕರ್
೧೩೯೯ತಳಿ ತಂತ್ರಜ್ಞಾನಡಾ. ಸಿ.ಎಸ್. ಪಾಟೀಲ
೧೪೦೦ಬೀದರ್ ಜಿಲ್ಲೆಯ ಹಬ್ಬ ಹರಿದಿನಗಳುಡಾ. ಹೇಮಲತಾ ವಡ್ಡೆ
೧೪೦೧ಭಾರತೀಯ ಮಹಿಳೆಯ ಸಾಂಸ್ಕೃತಿಕ ವಿಕಾಸಪ್ರೊ. ಬಿ.ವಿ.ವೀರಭದ್ರಪ್ಪ
೧೪೦೨ಬೀದರ್ ಜಿಲ್ಲೆಯ ನಾಟಿವೈದ್ಯಡಾ. ಜಗನ್ನಾಥ ಹೆಬ್ಬಾಳೆ
೧೪೦೩ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳುಶ್ರೀ ಗುರುಮೂರ್ತಿ ಪೆಂಡಕೂರು
೧೪೦೪ಆಲ್‌ಫ್ರೆಡ್ ನೊಬೆಲ್ ಮತ್ತು ನೊಬೆಲ್ ಪುರಸ್ಕಾರಪ್ರೊ ಸುಭಾಷ್ ಎನ್. ನೇಳಗೆ
೧೪೦೫ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಸಂಬಂಧಡಾ. ಜಿ.ಎನ್. ಉಪಾಧ್ಯ
೧೪೦೬ಪ್ರಭುತ್ವ ಮತ್ತು ದಲಿತರುಡಾ. ಎನ್.ಚಿನ್ನಸ್ವಾಮಿ ಸೋಸಲೆ
೧೪೦೭ಸಮೂಹ ಶಿಕ್ಷಣ ಶೋಧಡಾ. ಬಿ. ಮಹಾಬಲೇಶ್ವರ ರಾವ್
೧೪೦೮ಜಾನಪದ ಮತ್ತು ಮಹಿಳೆಡಾ. ವಿಜಯಶ್ರೀ ಸಬರದ
೧೪೦೯ಬೀದರ್ ಜಿಲ್ಲೆಯ ಶರಣ ಸ್ಮಾರಕಗಳುಡಾ. ಸೋಮನಾಥ ಯಳವಾರ
೧೪೧೦ಜಾನಪದ ಪರಿಶೀಲನೆಡಾ. ಕೆ.ಆರ್. ಸಂಧ್ಯಾರೆಡ್ಡಿ
೧೪೧೧ಶಿಕ್ಷಣ ಮನಶ್ಶಾಸ್ತ್ರಪ್ರೊ. ಸಿ.ಎಚ್. ಮರಿದೇವರು
೧೪೧೨ಕನ್ನಡ ಭಾವಗೀತೆ ಮತ್ತು ಕಾವ್ಯ ಸಂಗೀತಡಾ. ಸರ್ಫ್ರಾಜ್ ಚಂದ್ರಗುತ್ತಿ
೧೪೧೩ನ್ಯಾಯದಾನ ಒಂದು ಚಿಂತನೆಶ್ರೀ ಟಿ.ನಾಗಪ್ಪ
೧೪೧೪ದೂರ ಶಿಕ್ಷಣಶ್ರೀಮತಿ ಅಂದನೂರು ಶೋಭಾ
೧೪೧೫ತುಳುಜಾನಪದ ಒಂದು ತೌಲನಿಕ ಅಧ್ಯಯನ -ಡಾ. ಸುನೀತಾ ಎಂ.ಶೆಟ್ಟಿ
೧೪೧೬ಮಕ್ಕಳ ಸಾಹಿತ್ಯದ ನೆಲೆ ಬೆಲೆಶ್ರೀ ಎಸ್.ವಿ. ಶ್ರೀನಿವಾಸರಾವ್
೧೪೧೭ಹರಪನಹಳ್ಳಿ ಪಾಳೇಗಾರರ ಇತಿಹಾಸ ದರ್ಶನ -ಶ್ರೀ ಕುಂ.ಬಾ. ಸದಾಶಿವಪ್ಪ
೧೪೧೮ಜಾನಪದ ಆಟಗಳುಡಾ. ಮಲ್ಲಿಕಾರ್ಜುನ ಸಂ. ಮೇತ್ರಿ
೧೪೧೯ನೆಲದ ನಿಧಾನಡಾ. ವಿ.ಎಸ್.ಕಟಗಿಹಳ್ಳಿಮಠ
೧೪೨೦ನಮ್ಮ ನದಿಗಳು ಮತ್ತು ಸಮಸ್ಯೆಗಳುಶ್ರೀ ಶೇಷನಾರಾಯಣ
೧೪೨೧ಗಲಗಲಿ ಅವ್ವನವರುಶ್ರೀ ಹಣಮಂತ ತಾಸಗಾಂವಕರ
೧೪೨೨ಶರಣರು ಹಾಗೂ ಸಂತರ ಸಾಮಾಜಿಕ ಕಾಳಜಿ -ಡಾ. ಕಾಶಿನಾಥ ಅಂಬಲಗೆ
೧೪೨೩ಪರಮತಂತು ಸಿದ್ಧಾಂತಡಾ. ಬಿ. ಸಿದ್ಧಲಿಂಗಪ್ಪ
೧೪೨೪ಮಹಿಳೆ, ಸಮಾಜ ಮತ್ತು ಸವಾಲುಗಳುಡಾ. ಪ್ರೇಮಾ ಸಿರ್ಸೆ
೧೪೨೫ಕರ್ನಾಟಕದಲ್ಲಿ ಚಿತ್ರಕಲಾ ಬೆಳವಣಿಗೆ ಒಂದು ಸಮೀಕ್ಷೆಶ್ರೀ ಎಲ್. ಶಿವಲಿಂಗಪ್ಪ
೧೪೨೬ಬೆಳವಡಿಯ ಮಲ್ಲವ್ವ ಮಹಾರಾಣಿ ವಿಷಯ-ಇತಿಹಾಸಶ್ರೀ ಯ.ರು. ಪಾಟೀಲ
೧೪೨೭ಬೀದರ್ ಜಿಲ್ಲೆಯ ತತ್ವಪದಕಾರರುಡಾ. ಗುರುಲಿಂಗಪ್ಪ ಧಬಾಲೆ
೧೪೨೮ಕಪ್ಪು ಸಾಹಿತ್ಯ : ತತ್ವ ಮತ್ತು ಸತ್ವಪ್ರೊ. ಸಿ. ನಾಗಣ್ಣ
೧೪೨೯ಬೀದರ್ ಜಿಲ್ಲೆಯ ಮಹಿಳಾ ಸಾಹಿತಿಗಳುಶ್ರೀಮತಿ ಯಶೋದಮ್ಮ ಸಿದ್‌ಬಟ್ಟೆ
೧೪೩೦ಕನ್ನಡ ಛಂದಸ್ ಶಾಸ್ತ್ರ (ಸಾರ ಸಂಗ್ರಹ)ಪ್ರೊ. ಎಸ್.ಆರ್.ಮಳಗಿ
೧೪೩೧ಕೃಷಿ ಜಾನಪದಡಾ.ಎಂ.ಎನ್.ವಾಲಿ
೧೪೩೨ರಿವಾಯತಗಳ ಅನುಸಂಧಾನಪ್ರೊ. ಎಚ್.ಎಂ. ಬೀಳಗಿ
೧೪೩೩ಬಸವಕಲ್ಯಾಣದ ಕಲೆ ಸಂಸ್ಕೃತಿಡಾ. ಆರ್.ಎಂ. ಷಡಕ್ಷರಯ್ಯ
೧೪೩೪ಡಾ. ಚನ್ನಬಸವ ಪಟ್ಟದ್ದೇವರುಶ್ರೀ ಸಂಜೀವಕುಮಾರ ಜುಮ್ಮಾ
೧೪೩೫ಕರ್ನಾಟಕದ ರೈಲು ಸೇವೆ ಅಂದು-ಇಂದು..ಶ್ರೀ ವಿಠಲ ಕುಲಕರಣಿ
೧೪೩೬ಯಾನ ಪ್ರತಿಯಾನಡಾ. ಎಂ.ಆರ್.ಮಂದಾರವಲಿ
೧೪೩೭ಕರ್ನಾಟಕದ ಆಯ್ದ ಗ್ರಾಮಾಧ್ಯಯನಗಳುಶ್ರೀ ಎ.ಕೆ. ಹಿಮಕರ
೧೪೩೮ಶಿಕ್ಷಣ ಮಾಧ್ಯಮ ಕನ್ನಡಪರ ಆಂದೋಲನ ಮತ್ತು ವರದಿಗಳುಶ್ರೀ ಸ.ರ. ಸುದರ್ಶನ
೧೪೩೯ಭಾವ-ರಸ-ನಿರೂಪಣಂಶ್ರೀಮತಿ ಶ್ರೀವಿದ್ಯಾ ಮುರಳೀಧರ
೧೪೪೦ಗುರುತು (ಪ್ರಬಂಧ ಸಂಕಲನ)ಶ್ರೀ ಸುಬ್ಬಣ್ಣ ಅಂಬೆಸಂಗೆ
೧೪೪೧ಜನಪ್ರಿಯ ವಿಜ್ಞಾನ ಲೇಖನಗಳುಪ್ರೊ. ಎಸ್.ವಿ. ಕಲ್ಮಠ
೧೪೪೨ವಿಚಾರ ತರಂಗಶ್ರೀ ಜಿ.ಎಸ್. ವಡಗಾಂವಿ
೧೪೪೩ಪ್ರಬಂಧ - ಶ್ರೀಗಂಧಶ್ರೀ ಮೃತ್ಯುಂಜಯ ಯ. ರಾಮದುರ್ಗ
೧೪೪೪ಹಳ್ಳೀ ಮನೆ (ಭೌತಿಕ ಮತ್ತು ಸಾಂಸ್ಕೃತಿಕ-ಆಯಾಮಗಳ ಅಧ್ಯಯನ)ಡಾ. ಟಿ. ಗೋವಿಂದರಾಜು
೧೪೪೫ಅನುಭಾವ ಮಂಟಪ - ಚಾರಿತ್ರಿಕ ನೆಲೆಗಳುಡಾ. ಬಸವರಾಜ ಬಲ್ಲೂರ
೧೪೪೬ದ್ರಾವಿಡ ಮೂಲ-ಕನ್ನಡ ತಮಿಳುಡಾ. ತಮಿಳ್ ಸೆಲ್ವಿ
೧೪೪೭ಬೀದರ ಜಿಲ್ಲೆಯ ಅರಸು ಮನೆತನಗಳುಶ್ರೀಮತಿ ಇಂದುಮತಿ ಪಾಟೀಲ
೧೪೪೮ಗೋಕಾಕ್ ವರದಿಡಾ. ಸಿ.ಆರ್. ಗೋವಿಂದರಾಜು
೧೪೪೯ಕರ್ನಾಟಕತ್ವ -ಸಮಾಜೋ ಆರ್ಥಿಕ ತಳಹದಿಡಾ. ಬಂಜಗೆರೆ ಜಯಪ್ರಕಾಶ್
೧೪೫೦ನಾವು, ನಿಸರ್ಗ ಮತ್ತು ಪ್ರೀತಿಶ್ರೀ ರಾಮೇಶ್ವರ ಡಾಣಿ
೧೪೫೧ಬಸವಣ್ಣ ಮತ್ತು ಅಷ್ಟಾವರಣಪೂಜ್ಯಶ್ರೀ ಬಸವಲಿಂಗ ಪಟ್ಟದ್ದೇವರು
೧೪೫೨ಮಹಾಜನ ವರದಿಡಾ. ಓಂಕಾರ ಕಾಕಡೆ
೧೪೫೩ಬೀದರ್ ಜಿಲ್ಲೆಯ ಕನ್ನಡಡಾ. ಎ. ಮುರಿಗೆಪ್ಪ
೧೪೫೪ಬೀದರ್ ಜಿಲ್ಲೆಯ ಸೃಜನೇತರ ಸಾಹಿತ್ಯಚಿತ್ಕಳಾ. ಜಿ. ಮಠಪತಿ
೧೪೫೫ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ (ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳು)ಪ್ರ.ಸಂ. ಪ್ರೊ ಕೆ.ಈ. ರಾಧಾಕೃಷ್ಣ, ಸಂ.ವತ್ಸಲಾ ಮೋಹನ್, ವಿಶಾಲ, ಸುಗ್ಗನಹಳ್ಳಿ ಷಡಕ್ಷರಿ
೧೪೫೬ಕನ್ನಡ ಭಾಷಾ ಪ್ರವೇಶಡಾ. ಸಬಿಹಾ ಭೂಮಿಗೌಡ, ಡಾ. ರಾಜೇಶ್ವರಿ ಮಹೇಶ್ವರಯ್ಯ
೧೪೫೭ಡಾ. ರಂ.ಶ್ರೀ. ಮುಗಳಿಯವರು ಕಂಡಂತೆ ಕನ್ನಡನಾಡು ನುಡಿ - ಸಂಸ್ಕೃತಿಸಂ. ಶ್ರೀ ಎಂ.ಜಿ. ನಾಗರಾಜರಾವ್
೧೪೫೮`ಕನ್ನಡ ಸಾಹಿತ್ಯ ಚರಿತ್ರೆ' ಯ ಮುಂದುವರಿಕೆಡಾ. ರಂ.ಶ್ರೀ. ಮುಗಳಿ, ಸಂ.ಡಾ. ಶ್ರೀನಿವಾಸ ಹಾವನೂರ
೧೪೫೯ಮಾನವಮಿತ್ರ ಗಣಕಶ್ರೀಮತಿ ನಿರ್ಮಲ, ಶ್ರೀಮತಿ ಎಸ್. ಕ್ಷಮಾ
೧೪೬೦ಅದ್ಭುತಯಂತ್ರ ಗಣಕ---- " ---
೧೪೬೧ಕ್ರಾಂತಿಕಾರಿ ಯಂತ್ರ ಗಣಕ---- " ---
೧೪೬೨ವಿಗಡ ವಿಕ್ರಮರಾಯ (ನಾಟಕ)ಸಂಸ
೧೪೬೩ಅಖಂಡ ಕರ್ನಾಟಕದ ಹೆಜ್ಜೆಗಳುಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
೧೪೬೪ಕನ್ನಡ ಕಾವ್ಯ ಮೀಮಾಂಸೆಡಾ. ವೀರಣ್ಣ ದಂಡೆ
೧೪೬೫ವಸುದೇವ ಭೂಪಾಳಂ ಸಮಗ್ರ ಸಾಹಿತ್ಯ - ಸಂ-೧ಸಂಪಾ : ಡಾ. ಶ್ರೀಕಂಠ ಕೂಡಿಗೆ
೧೪೬೬ವಸುದೇವ ಭೂಪಾಳಂ ಸಮಗ್ರ ಸಾಹಿತ್ಯ - ಸಂ-೨ಸಂಪಾ : ಡಾ. ಶ್ರೀಕಂಠ ಕೂಡಿಗೆ
೧೪೬೭ಗಣಕ ಸಿರಿ (ಪ್ರಪ್ರಥಮ ಕನ್ನಡ ಗಣಕ ಸಮ್ಮೇಳನದ ನೆನಪಿನ ಸಂಚಿಕೆ. ಕ.ಸಾ.ಪ)
೧೪೬೮ಸಂವಹನ ಕನ್ನಡಡಾ.ಡಿ.ವಿ. ಪರಮಶಿವಮೂರ್ತಿ
೧೪೬೯ಸತ್ತ್ವಾಲೋಕನಂಪ್ರೊ.ಟಿ. ಕೇಶವಭಟ್ಟ
೧೪೭೦ಒಂದು ಮಗುವಿನ ಪ್ರಕರಣ (ಕಾದಂಬರಿ)ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ
೧೪೭೧ಬೊಗಸೆಯೊಳಗಿನ ಸಂಜೆ(ಕವನ ಸಂಕಲನ)ಶ್ರೀಮತಿ ಭಾರತಿ, ಗದಗ
೧೪೭೨ವಿಚಾರಣೆ (ಕಥಾ ಸಂಕಲನ)ಶ್ರೀ ಲಕ್ಷ್ಮಣ್ ಕೊಡಸೆ
೧೪೭೩ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾಯರುಶ್ರೀ ಸದಾನಂದ ಕನವಳ್ಳಿ
೧೪೭೪ಚಿಂತನ ದರ್ಶನ (ಬಿಡಿ ಲೇಖನಗಳು)ಶ್ರೀ ಎಂ. ವೀರಪ್ಪ ಮೊಯ್ಲಿ
೧೪೭೫ಪ್ರತಿಕ್ರಿಯೆ (ಲೇಖನಗಳ ಸಂಕಲನ)ಶ್ರೀಮತಿ ಹೇಮಲತಾ ಮಹಿಷಿ
೧೪೭೬ಕೊಪ್ಪಳ ಜಿಲ್ಲೆಯ ಜನಪದ ಸಂಸ್ಕೃತಿಶ್ರೀ ಬಸವರಾಜ ವಿ. ಮೂಲಿಮನಿ
೧೪೭೭ಚಂದನ (ಲೇಖನಗಳ ಸಂಕಲನ)ಶ್ರೀ ಕಿಷನ್‌ರಾವ್ ಕುಲಕರ್ಣಿ
೧೪೭೮ದೈತ್ಯ ದರ್ಶನ (ಪ್ರವಾಸ ಕಥನ)ಶ್ರೀ ಎನ್. ಮಹಾಬಲೇಶ್ವರ ಭಟ್
೧೪೭೯ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಏಕೆ ಬೇಡ?ಶ್ರೀ ಬಿ.ಎಸ್. ನಾಗಭೂಷಣ
೧೪೮೦ಮೂರನೇ ತಲೆಮಾರು (ಕವನ ಸಂಕಲನ)ಶ್ರೀ ಎನ್.ಎಸ್. ರಘುನಾಥ್
೧೪೮೧ಹುಲಕುಂದ ಭೀಮಕವಿ ಸಾಹಿತ್ಯ (ಲಾವಣಿಗಳು)ಡಾ. ಚೆನ್ನಕ್ಕ ಪಾವಟೆ
೧೪೮೨ಕ್ಷಮಿಸು ತಂದೆ (ಕವಿತೆಗಳು)ಶ್ರೀ ಅಶೋಕ್ ಶೆಟ್ಟರ್
೧೪೮೩ಕುವೆಂಪು ಕಂಡ ಮಂಥರೆ ಮತ್ತು ಇತರೆ ನಾಟಕಗಳುಶ್ರೀ ಹೆಚ್.ಬಿ. ರಮೇಶ್
೧೪೮೪ಸ್ಥಳನಾಮ ವೀರರು(ಜಾನಪದ ಲೇಖನಗಳ ಸಂಗ್ರಹ)ಡಾ. ಕೂಡ್ಲೂರು ವೆಂಕಟಪ್ಪ
೧೪೮೫ಧರೆಗೆ ದೊಡ್ಡವರು (೨೨ ವ್ಯಕ್ತಿ ಚಿತ್ರಣಗಳು)ಶ್ರೀ ಶರಣಪ್ಪ ಗುಡದಿನ್ನಿ
೧೪೮೬ವನದ ರಾಮಲಿಂಗಾಂಕಿತ ವಚನಗಳುಶ್ರೀ ರಾಮಣ್ಣ ಬಿಲ್ವಪತ್ರಿ
೧೪೮೭ಪಾಂಚಾಲಿ (ಪ್ರಬಂಧ ಸಂಕಲನ)ಶ್ರೀ ವೆಂಕಟರಾಯ ಪುಣಿಂಚತ್ತಾಯ್
೧೪೮೮ಒಡೆಯಲಾರದ ಪ್ರತಿಮೆ (ಕವನ ಸಂಕಲನ)ಪ್ರೊ. ಬಸವರಾಜ ವಕ್ಕುಂದ
೧೪೮೯ಜಲತೀರ್ಥ (ವೈಚಾರಿಕ ಪ್ರಬಂಧ)ಶ್ರೀ ಈಶ್ವರ ಕಮ್ಮಾರ
೧೪೯೦ಸ್ಪಂದನ (ವಿಮರ್ಶಾ ಲೇಖನಗಳ ಸಂಕಲನ)ಡಾ. ವಿ.ಎಸ್. ಮಾಳಿ, ಬೆಳಗಾವಿ
೧೪೯೧ಕಾಗಿಕೂಟ (ಕತೆಗಳು)ಶ್ರೀ ಜಂಬುನಾಥ ಕಂಚ್ಯಾಣಿ
೧೪೯೨ಸತ್ಯದ ನಿಲವ (ಲೇಖನಗಳ ಸಂಗ್ರಹ)ಸಂ. ಡಾ. ಬಂಡಯ್ಯ ಸ್ವಾಮಿ ಡಾ. ಜಗನ್ನಾಥ ಹೆಬ್ಬಾಳೆ
೧೪೯೩ಮೋಹದಬಲೆ ಮತ್ತು ಇತರ ಸಣ್ಣಕಾವ್ಯಗಳುಡಾ. ಉಪ್ಪಂಗಳ ರಾಮಭಟ್ಟ
೧೪೯೪ಉಂಡೂ ಉಪವಾಸಿ (ಕಥಾಸಂಕಲನ)ಶ್ರೀಮತಿ ಯು. ವರಮಹಾಲಕ್ಷಿö್ಮ ಹೊಳ್ಳ
೧೪೯೫ಷಡ್ಯಂತ್ರ (ಕಥಾ ಸಂಕಲನ)ಪ್ರೊ. ಕಮಲಾ ನರಸಿಂಹ
೧೪೯೬ಬಳ್ಳಾರಿಜಿಲ್ಲಾ ಸುವರ್ಣಸಂಭ್ರಮ ಕಥಾಸಂಕಲನ (೧೫ ಕಥೆಗಳ ಸಂಗ್ರಹ)ಸಂ: ಶ್ರೀ ನಿಷ್ಠಿ ರುದ್ರಪ್ಪ
೧೪೯೭ಸ್ಥಳನಾಮಗಳ ಅಧ್ಯಯನ ಮತ್ತಿತರ ಪ್ರಬಂಧಗಳುಡಾ. ಕೆ.ಜಿ. ಗುರುಮೂರ್ತಿ
೧೪೯೮ಕಾವ್ಯ ಪರಿಕರಗಳು(ಭಾರತೀಯ ಹಾಗೂ ಪಾಶ್ಚಿಮಾತ್ಯಮೀಮಾಂಸೆಯ ಚಿಂತನೆಗಳು)ಶ್ರೀ ಎಂ.ಎನ್. ಗಿರಿಜಾಪತಿ
೧೪೯೯ಜಾನಪದ ಪರಿಕ್ರಮ(ಜಾನಪದ ಲೇಖನಗಳು)ಪಂ. ಡಾ. ಶ್ರೀರಾಮ ಇಟ್ಟಣ್ಣವರ
೧೫೦೦ಬದುಕುವ ಕಲೆ (ಮಕ್ಕಳ ೧೨ ನಾಟಕಗಳು)ಶ್ರೀ ವಿ.ಎಸ್. ಶಿರಹಟ್ಟಿಮಠ
೧೫೦೧ಮುಸುಕಿನೊಳಗಿನ ಏಕಾಂತ ಮತ್ತು ಇತರೆ ಪ್ರಬಂಧಗಳುಶ್ರೀ ತುರುವೇಕೆರೆ ಪ್ರಸಾದ್
೧೫೦೨ಮಾದೇವಿ ಮತ್ತು ಇತರೆ ನಾಟಕಗಳುಡಾ. ಸುಜಾತ ಅಕ್ಕಿ
೧೫೦೩ಹನಿ ಹನಿ ನೀರಿನ ಹಲವು ಮಜಲುಗಳುಡಾ. ಆರ್. ವೆಂಕಟೇಶ್(ತಲಕಾಡು ವಿಶ್ವಸಮಾಜ ವೆಂಕಟೇಶ್)
೧೫೦೪ಭಾಷೆ ಬದುಕು ಸಾಹಿತ್ಯ (ಚಿಂತನಪರ ಲೇಖನಗಳ ಸಂಕಲನ)ಶ್ರೀ ಅರ್ಜುನ ತಾ. ಕೋರಟಕರ
೧೫೦೫ಸೂಳೆಕೆರೆ ಸಾಂಗತ್ಯ (ಶ್ರೀ ಸಿದ್ಧೇಶ್ವರ ಚರಿತೆ)ಶ್ರೀ ಸಂತೇಬೆನ್ನೂರು ಸುಮತೀಂದ್ರ ನಾಡಿಗ
೧೫೦೬ಸಂಬಂಧಗಳು (ಕಥಾಸಂಕಲನ)ಶ್ರೀ ಬಿ.ಎ. ಷಂಶುದ್ದೀನ್
೧೫೦೭ಮೇಲೋಗರ (ಬಿಡಿ ಬರಹಗಳು)ಶ್ರೀ ಎನ್.ಎಸ್. ಶಂಕರ್
೧೫೦೮ನೆಲದ ಅಳಲುಶ್ರೀ ಮಂಜುನಾಥ ಗೊರಟ್ಟಿ
೧೫೦೯ಮೂಗಿಯ ಮನಸ್ಸು ಮತ್ತು ಇತರ ಕಥೆಗಳುಶ್ರೀ ಎಂ. ನವೀನ್ ಕುಮಾರ್
೧೫೧೦ಅನಘಕುಮಾರಿ ಎಂ. ಗಾಯನಾ
೧೫೧೧ಅನುರಾಗ ಯಾಗಶ್ರೀ ಕೃಷ್ಣ ಎಂ. ಜಾದವ್
೧೫೧೨ಚಿನ್ನದ ಚೆಂಡುಶ್ರೀ ಎಚ್.ಎಂ. ತಿಮ್ಮಪ್ಪ
೧೫೧೩ಶಿವಮೊಗ್ಗ ನಗರದ ಇತಿಹಾಸ ದರ್ಶನಶ್ರೀ ಬಿ.ಎಸ್. ರಾಮಭಟ್
೧೫೧೪ಪ್ರಕೃತಿ ಪ್ರಪಂಚ (ಅಂಕಣ ಬರಹಗಳು)ಶ್ರೀ ಎಂ. ಶಶಿಧರ ಹೆಬ್ಬಾರ್ ಹಾಲಾಡಿ
೧೫೧೫ಇಕ್ಕೇರಿ ಕ್ರಾಂತಿ (ನಾಟಕ)ಶ್ರೀ ಉಳ್ಳೂರು ಸುಬ್ಬರಾವ್
೧೫೧೬ಕಾಮಧೇನು(ಕವನ ಸಂಕಲನ)ಶ್ರೀ ಬಿ. ಸದಾನಂದ ಶರ್ಮ
೧೫೧೭ಒಡಲು ಗೊಂಡವ (ವಿಮರ್ಶಾ ಲೇಖನಗಳು)ಡಾ. ಕುಂ.ಸಿ. ಉಮೇಶ್
೧೫೧೮ಡಾ. ಕೆ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರುಡಾ. ಕೆ. ಶ್ರೀಪತಿ ಹಳಗುಂದ
೧೫೧೯ತುಂತುರು ಹನಿಹನಿ ಮಳೆಗಳು(ಕವನ ಸಂಕಲನ)ಶ್ರೀಮತಿ ಊರ್ಮಿಳಾ ರಾವ್
೧೫೨೦ವಿಶ್ವ ಚೇತನ (ಕವನ ಸಂಕಲನ)ಚಿನ್ಮಯಿ ಎನ್. ರಾವ್
೧೫೨೧ಸಾವಿಲ್ಲದ ಪುಸ್ತಕಗಳು (ಕವನ ಸಂಕಲನ)ಶ್ರೀ ಡಿ. ಗಣೇಶ
೧೫೨೨ಹೂಗುಚ್ಚಶ್ರೀಮತಿ ಸುನಿತಾರಾವ್
೧೫೨೩ಅಕ್ಕಮಹಾದೇವಿ ದ್ವೈತಶ್ರೀಮತಿ ವೀಣಾ ಬನ್ನಂಜೆ
೧೫೨೪`೨೦೫೦ರಲ್ಲಿ ನಾವು-ನೀವು' (ಜನಪ್ರಿಯ ವೈಜ್ಞಾನಿಕ ಭವಿಷ್ಯ ಶಾಸ್ತ್ರ)ಶ್ರೀ ರಾಜಶೇಖರ ಭೂಸನೂರಮಠ
೧೫೨೫ಶ್ರೀವೈಷ್ಣವ ಹರಿದಾಸ ಸಾಹಿತ್ಯಶ್ರೀ ನಾ. ಗೀತಾಚಾರ್ಯ
೧೫೨೬ಮಕ್ಕಳ ಕತೆಗಳು (೭೪ ನೀತಿಬೋಧಕ ಕತೆಗಳು)ಶ್ರೀ ಬಸವರಾಜ ಹೂಗಾರ
೧೫೨೭ಮಾಮೂಲಿ ಮಳೆಯಲ್ಲ (ಕವನ ಸಂಕಲನ)ಶ್ರೀ ಫಾಲ್ಗುಣಗೌಡ ಅಚವೆ
೧೫೨೮ಕನ್ನಡ ಗ್ರಂಥ ಸಂಪಾದನೆ-ಬಂಧ ವಿನ್ಯಾಸಡಾ. ಎಸ್.ಎಸ್. ಅಂಗಡಿ
೧೫೨೯ಅಂತರ್‌ ಮತೀಯ ವಿವಾಹಗಳು - ಸಿಹಿಕಹಿ ಅನುಭವಗಳುಡಾ. ಮುಮ್‌ತಾಜ಼್ ಅಲಿಖಾನ್
೧೫೩೦ಅವಲೋಕನ (ಲೇಖನಗಳ ಸಂಕಲನ)ಡಾ. ಕೆ. ರಘುನಾಥ್
೧೫೩೧ಅಮೃತಬಿಂದು (ಶ್ರೀಧರ ಕಾವ್ಯವಾಚಿಕೆ)ಸಂ: ಡಾ. ಎಂ.ಜಿ. ಹೆಗಡೆ
೧೫೩೨ಕನ್ನಡ ನಾಟಕ ಮತ್ತು ವಾಸ್ತವತೆಡಾ. ಬಸವರಾಜ ಡೋಣೂರ
೧೫೩೩ಶ್ರೀ ಗುದ್ಲೆಪ್ಪ ಹಳ್ಳಿಕೇರಿ : ರಾಜಕೀಯ ಜೀವನ ಮತ್ತು ಸಾಧನೆಡಾ. ಸಿದ್ಧಲಿಂಗೇಶ ಸಂ.ಹಂಡಿಗಿ
೧೫೩೪ಕನ್ನಡ ದಾಸಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟಡಾ. ಶ್ರೀಧರ ಪಿಸ್ಸೆ
೧೫೩೫ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನಡಾ. ಕೆ. ಶ್ರೀಪತಿ ಹಳಗುಂದ
೧೫೩೬ಕನ್ನಡ ಜನಪದ ಮಹಾಕಾವ್ಯಗಳು ಮತ್ತು ಪ್ರತಿ ಸಂಸ್ಕೃತಿಡಾ. ಎಸ್. ಎಂ. ಮುತ್ತಯ್ಯ
೧೫೩೭ವಿಜಯನಗರ ಕಾಲದ ಶೈವ ದೇವಾಲಯಗಳುಡಾ. ಕೆ. ಸತೀಶ
೧೫೩೮ವಿನಾಯಕ ವಿರಚಿತ ಕನ್ನಡ ಸಾಹಿತ್ಯದಲ್ಲಿ ವ್ಯಕ್ತ ಹಾಗೂ ಸುಪ್ತ ಶೈಕ್ಷಣಿಕ ವಿಚಾರಗಳುಡಾ. ಎ.ಎಸ್. ಸಮ್ಮಸಗಿ
೧೫೩೯ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನಡಾ. ವಿಜಯಕುಮಾರ್ ಎಸ್.ಕಟಗಿಹಳ್ಳಿಮಠ
೧೫೪೦ಭಾಷೆ ಸಾಹಿತ್ಯ ಸಂಸ್ಕೃತಿಗೆ ಪ್ರೊ. ದೇಜಗೌ ಅವರ ಕೊಡುಗೆಡಾ. ಟಿ.ಕೆ. ಕೆಂಪೇಗೌಡ
೧೫೪೧ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳುಡಾ. ರೇವಯ್ಯ ಒಡೆಯರ್
೧೫೪೨ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ)ಡಾ. ಕೆ.ವಿ. ಮಾನಸ
೧೫೪೩ಬಳ್ಳಾರಿ ಜಿಲ್ಲೆಯ ಅವಧೂತರುಡಾ. ಜೆ. ಕರಿಯಪ್ಪ ಮಾಳಿಗೆ
೧೫೪೪ಕರ್ನಾಟಕದಲ್ಲಿನ ರೈತ ಚಳುವಳಿಡಾ. ಕೆ.ಎಂ. ಕುಮಾರ್
೧೫೪೫ಸಾವಳಗಿ ಮಹ್ಮದಸಾಬ : ಜೀವನ ಹಾಗೂ ಕೃತಿಗಳ ಸಮೀಕ್ಷೆಡಾ. ಹರಿಶ್ಚಂದ್ರ ದಿಗ್ಸಂಗಿಕರ್
೧೫೪೬ಜನಪದ ಕಥನಗೀತೆಗಳಲ್ಲಿ ಮಹಿಳೆ : ಒಂದು ಸಾಂಸ್ಕೃತಿಕ ಅಧ್ಯಯನಡಾ. ಎಂ.ಕೆ. ರುಕ್ಮಿಣಿ
೧೫೪೭ಕರ್ನಾಟಕದ ಸಾಂಸ್ಕೃತಿಕ ಸಂಘರ್ಷ : ಒಂದು ಅಧ್ಯಯನಡಾ. ಬಿ.ಎಸ್. ಗೀತಾ
೧೫೪೮ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರಡಾ. ವಾಸುದೇವಶೆಟ್ಟಿ
೧೫೪೯ಮಹಿಳೆ ಕಾನೂನು ಮತ್ತು ನ್ಯಾಯಡಾ. ಕೆ.ಎಸ್. ಗೀತಾ
೧೫೫೦ಆಧುನಿಕ ಕನ್ನಡ ಕವಿಗಳ ಕಾವ್ಯ ಜಿಜ್ಞಾಸೆಗಳು ಒಂದು ಅಧ್ಯಯನಡಾ. ಶಾಂತಲಕ್ಷ್ಮೀ
೧೫೫೧ಚಂದ್ರಶೇಖರ ಪಾಟೀಲರ ಸಾಹಿತ್ಯ: ಸಮಗ್ರ ಅಧ್ಯಯನಡಾ. ಎಸ್. ಶಿವಣ್ಣ
೧೫೫೨ತ.ರಾ.ಸು. ಅವರ ಸಾಮಾಜಿಕ ಕಾದಂಬರಿಗಳು: ಒಂದು ಅಧ್ಯಯನಡಾ. ಹು.ರಾ, ಕೋಮಲವಲ್ಲಿ
೧೫೫೩ಮೆಡೋಸ ಟೇಲರನು ಚಿತ್ರಿಸಿದ ಭಾರತಡಾ. ಆರ್. ಎಸ್ ಚುಳಕಿ
೧೫೫೪ಕನ್ನಡ ಸಾಹಿತ್ಯ ಪರಿಷತ್ತು: ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನಡಾ. ಎಂ.ಎಲ್. ಶಂಕರಲಿಂಗಪ್ಪ
೧೫೫೫ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆಯ ಅಧ್ಯಯನಡಾ. ಎಂ. ಶಂಕರ
೧೫೫೬ದ.ರಾ.ಬೇಂದ್ರೆಯವರ ಕಾವ್ಯೇತರ ಸಾಹಿತ್ಯ : ಒಂದು ಅಧ್ಯಯನಡಾ. ಶ್ರೀಶೈಲೇಶ ವಿ. ಹಿರೇಮಠ
೧೫೫೭ಕನ್ನಡ ಕಾದಂಬರಿಗಳಲ್ಲಿ ರಾಜಕೀಯ ವಸ್ತು ವಿನ್ಯಾಸಡಾ. ಸುರೇಶ ಪಾಟೀಲ
೧೫೫೮ಹೈದ್ರಾಬಾದ್ ಕರ್ನಾಟಕದ ಜಾತ್ರೆಗಳು: ಒಂದು ಅಧ್ಯಯನಡಾ. ಜಗನ್ನಾಥ ಹೆಬ್ಬಾಳೆ
೧೫೫೯ಟಿ.ಪಿ.ಕೈಲಾಸಂ ಅವರ ಸಾಮಾಜಿಕ ನಾಟಕಗಳುಡಾ. ಆರ್. ಮೋಹನ್‌ಕುಮಾರ್
೧೫೬೦ಕನ್ನಡ ಕಾವ್ಯಗಳಲ್ಲಿ ಪರ್ಯಾವರ್ಣ : ಒಂದು ಅಧ್ಯಯನಡಾ. ಎಂ. ಕುಮಾರ್
೧೫೬೧ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳುಡಾ. ಐ.ಜೆ. ಮ್ಯಾಗೇರಿ
೧೫೬೨ಕನ್ನಡ ಜೈನಪುರಾಣಗಳು: ಸಮಗ್ರ ಅಧ್ಯಯನಡಾ. ಎಸ್. ಶಿವಾನಂದ
೧೫೬೩ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆಡಾ. ಜಿ. ನಾರಾಯಣಸ್ವಾಮಿ
೧೫೬೪ಕರ್ನಾಟಕದ ಸಂಸ್ಕೃತ ಜೈನಕವಿಗಳುಡಾ. ಎಸ್.ಆರ್. ವಿಘ್ನರಾಜ್
೧೫೬೫ಸ್ವಾತಂತ್ರ್ಯೋತ್ತರ ಕನ್ನಡ ನಾಟಕಗಳಲ್ಲಿ ಜಾನಪದ ಒಳನೋಟಗಳುಡಾ. ವಸಂತಕುಮಾರ ಪೆರ್ಲ
೧೫೬೬ಕರ್ನಾಟಕ ಗೊಂದಲಿಗರು ಹಾಗೂ ಸಾಹಿತ್ಯಡಾ. ನಿಂಗಣ್ಣ ಸಣ್ಣಕ್ಕಿ
೧೫೬೭ಡಾ. ಆರ್.ಸಿ. ಹಿರೇಮಠ ಅವರ ಜೀವನ ಮತ್ತು ಸಾಧನೆಡಾ. ಶಶಿಕಲಾ ಎಸ್. ದಂಡಿಗಿಮಠ
೧೫೬೮ಪೂರ್ವ ಕರ್ನಾಟಕದ ಪಾಳೆಯಗಾರರು: ಒಂದು ಅಧ್ಯಯನಡಾ. ಸಿ.ಆರ್. ಶ್ಯಾಮಲ
೧೫೬೯ಎಲ್.ಎಸ್.ಶೇಷಗಿರಿರಾವ್ ಬದುಕು-ಸಾಹಿತ್ಯಶ್ರೀ ಎನ್.ಎಸ್. ಶ್ರೀಧರಮೂರ್ತಿ
೧೫೭೦ಬಸವಣ್ಣ ಜೀವನ - ಸಾಧನೆಎಂ.ಜಿ. ಚಂದ್ರಶೇಖರಯ್ಯ
೧೫೭೧ಸಿಂಧೂರ ಲಕ್ಷ್ಮಣಪಿ.ಬಿ. ಧುತ್ತರಗಿ
೧೫೭೨ಗಾಂಧಿ ಎಂಬ ಧ್ಯಾನಡಾ. ಎನ್. ಜಗದೀಶ್ ಕೊಪ್ಪ
೧೫೭೩ಚಿತ್ರದುರ್ಗ ಜಿಲ್ಲೆಯ ಪ್ರಾಕ್ಚಾರಿತ್ರಿಕ ಅಧ್ಯಯನಡಾ ಎಸ್.ಜಿ. ರಾಮದಾಸ ರೆಡ್ಡಿ
೧೫೭೪ಬಿ.ಟಿ. ಲಲಿತಾ ನಾಯಕ್‌ರವರ ಕಾವ್ಯ ಒಂದು ಅಧ್ಯಯನರವಿ ನಾಯಕ್
೧೫೭೫ರಂಗಭೂಮಿ ಸಾಹಿತ್ಯ ಕಥನಹಂಚಿನಮನೆ ವೀರಭದ್ರಪ್ಪ
೧೫೭೬ಕನ್ನಡ ಭಾರತದಲ್ಲಿ ದುರ್ಯೋಧನಜಿ.ಡಿ. ಚಿತ್ತಣ್ಣ
೧೫೭೭ಗುರುಸಿದ್ಧರಾಮೇಶ್ವರ ಜೀವನ ದರ್ಶನಡಿ.ಟಿ. ರಂಗಸ್ವಾಮಿ
೧೫೭೮ನಾಟ್ಯರಂಜಿನಿಜಿ. ಕಿರಣ್
೧೫೭೯ಸಹಸ್ಪಂದನಡಾ. ಸಿ. ಶಿವಲಿಂಗಪ್ಪ
೧೫೮೦ಮುಖಾ-ಮುಖಿಯ ಮನಸುಗಳು (ಲೇಖನಗಳ ಸಂಗ್ರಹ)ಬಿ.ಟಿ. ಕುಮುದಾನಾಯಕ್
೧೫೮೧ಗುಡ್ಡದ ಡೈರಿಟಿ.ವಿ. ಸುರೇಶ ಗುಪ್ತ
೧೫೮೨ನಿಶ್ಶಬ್ದಪ್ರೊ. ಜಿ. ಶರಣಪ್ಪ
೧೫೮೩ದರ್ಶನಪ್ರಭೆಆರ್. ಮಹೇಶ್
೧೫೮೪ಮಹಿಳಾ ದೌರ್ಜನ್ಯದಯಾ ಪುತ್ತೂರ್‌ಕರ್
೧೫೮೫ಚಿತ್ರದುರ್ಗ ಜಿಲ್ಲೆಯ ಕವನ ಸಂಕಲನ (ಪ್ರಾತಿನಿಧಿಕ)ಸಂ. ಡಾ. ಲೋಕೇಶ ಅಗಸನಕಟ್ಟೆ, ಡಾ. ಸಿ. ಶಿವಲಿಂಗಪ್ಪ
೧೫೮೬ವಚನ ವೈಭವಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
೧೫೮೭ನಮ್ಮೂರ ಬಸ್ ಪ್ರಯಾಣಹೆಚ್.ಎನ್. ನವೀನ್‌ಕುಮಾರ್
೧೫೮೮ಅಯನಡಾ. ಎ. ರಘುರಾಂ
೧೫೮೯ಭಿನ್ನ ವಿಭಿನ್ನಶ್ರೀಮತಿ ಪಿ. ಚಂದ್ರಿಕಾ
೧೫೯೦ಸಾಣೇಹಳ್ಳಿ ಶಿವಸಂಚಾರಜ್ಞಾನದೇವ ಸಿ.ಪಿ.
೧೫೯೧ಪರಿಸರ ಮತ್ತು ನಾವುಸುಷ್ಮಾರಾಣಿ ಎಂ
೧೫೯೨ಚಿಂತನಾ ಲಹರಿ - ಗಿರಿಬಾಲೆಸಂ. ಡಾ. ಟಿ.ಎಸ್.ಶ್ರೀವಳ್ಳಿ
೧೫೯೩ಕಲ್ಯಾಣವೆನ್ನಿ ಜನರೆಲ್ಲಾ! (ಜಾನಪದ ಹಾಡುಗಳು)ಸಂ: ಡಾ. ಟಿ. ಜಯಲಕ್ಷ್ಮೀ ಸೀತಾಪುರ
೧೫೯೪ನವರತ್ನ , ಇತರ ಜನಪದ ಕಥೆಗಳುನರಸಿಂಹೇಗೌಡ
೧೫೯೫ಶಾಸನಗಳಲ್ಲಿ ದಾನದತ್ತಿಗಳು (ಲೇಖನಗಳ ಸಂಕಲನ)ಡಾ.ಎಚ್. ಜಯಮ್ಮಕರಿಯಣ್ಣ
೧೫೯೬ನಾಮಧಾರಿಗಳ ಕಥನ ಕವನಗಳುಡಾ. ಎನ್.ಆರ್. ನಾಯಕ
೧೫೯೭ವಚನಾಚಲಇಟಿಗಿ ಈರಣ್ಣ
೧೫೯೮ತಿಳುವಳಿಕೆ ಬಯಲೈ (ಹೆರೂರ ವಿರೂಪಣ್ಣ ತಾತನವರ ತತ್ವಪದಗಳ ವಿಶ್ಲೇಷಣೆ)ಡಾ. ಸಿ.ಬಿ. ಚಿಲ್ಕಾರಾಗಿ
೧೫೯೯ಕನ್ನಡ ಧ್ವನಿ (ವ್ಯಾಕರಣ)ಶ್ರೀ ಎನ್.ಪಿ.ಹೊನ್ನಾಕಟ್ಟಿ
೧೬೦೦ಚಾವುಂಡರಾಯನ ಲೋಕೋಪಕಾರದಲಿ ಜಲವಿಜ್ಞಾನ ತಂತ್ರಜ್ಞಾನಡಾ. ಹರಿಹರ ಶ್ರೀನಿವಾಸರಾವ್
೧೬೦೧ಕನ್ನಡಿಗರ ಬ್ರಿಟಿಷ್ ವಿರೋಧಿ ಸಶಸ್ತ್ರ ಬಂಡಾಯಗಳುಡಾ. ಡಿ.ಎನ್. ಯೋಗೀಶ್ವರಪ್ಪ
೧೬೦೨ಲಿಂಗಾಯತ ಜಾಗತೀಕರಣಡಾ. ಎಸ್.ಆರ್. ಗುಂಜಾಳ
೧೬೦೩ಬರ ತರದಿರಲಿ ಬಡತನಮಹಾಬಲೇಶ್ವರ ಹೊನ್ನೆಮಡಿಕೆ
೧೬೦೪ಕೋವೂರ್ ಕಂಡ ವೈಜ್ಞಾನಿಕ ಸತ್ಯಅನು. ಕೆ. ಮಾಯಿಗೌಡ
೧೬೦೫ಮುಂಬಯಿ ಕರ್ನಾಟಕ: ಸಂಸ್ಕೃತಿ ಮತ್ತು ಜನಾಂಗಲಿಂಗದಹಳ್ಳಿ ಹಾಲಪ್ಪ
೧೬೦೬ದಂಗೆ (ಕಾದಂಬರಿ)ಗೀತಾ ನಾಗಭೂಷಣ
೧೬೦೭ನ್ಯಾನೋ ತಂತ್ರಜ್ಞಾನಸಾತನೂರು ದೇವರಾಜ್
೧೬೦೮ಭಕ್ತಿಮಾರ್ಗದ ಪ್ರೇಮಯೋಗಿನೀಯರುಹಾ.ವೀ. ಮಂಜುಳಾಶಿವಾನAದ
೧೬೦೯ಎಂ.ಎಲ್. ಶ್ರೀಕಂಠೇಶಗೌಡರ ಮೂರು ನಾಟಕಗಳುಹ.ಕ. ರಾಜೇಗೌಡ
೧೬೧೦ಮಹಾಲಕ್ಷ್ಮೀಯ ಸೇತುವೆ ಮತ್ತು ಇತರ ಉರ್ದು ಕತೆಗಳುಡಾ. ಪಂಚಾಕ್ಷರಿ ಹಿರೇಮಠ
೧೬೧೧ನಿರ್ಭೀತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪಡಾ. ಸರಜು ಕಾಟ್ಕರ್
೧೬೧೨ಡಾ. ಆ.ನೇ. ಉಪಾಧ್ಯೆ ಅವರ ಕನ್ನಡ ವಾಙ್ಮಯಡಾ. ಹಂಪನಾ
೧೬೧೩ಆರೋಗ್ಯವಂತರಾಗಿಡಾ. ವಸುಂಧರಾ ಭೂಪತಿ
೧೬೧೪ನಾಡು ನುಡಿ ಚಿಂತನೆಕೋಡಿಹೊಸಹಳ್ಳಿ ರಾಮಣ್ಣ
೧೬೧೫ನುಡಿಗವನಕೋ.ವೆಂ. ರಾಮಕೃಷ್ಣೇಗೌಡ
೧೬೧೬ಆಚಾರ್ಯರಾಮಾನುಜರುಬೋರಾಪುರದ ಜೈರಾಂ
೧೬೧೭`ಸುಮ ಸೌರಭ'(ಕವನ ಸಂಕಲನ)ಸಂ: ಶ್ರೀ ಹೆಚ್.ಬಿ. ಎಲ್. ರಾವ್
೧೬೧೮ಮೂರು ನಾಟಕಗಳು (ಅಪ್ರಕಟಿತ)ಕೆ. ಜಗದೀಶ್ ಬಳ್ಳಾರಿ
೧೬೧೯ಜಾನಪದ ಲೇಖನಗಳುಡಾ.ಮಲ್ಲಿಕಾರ್ಜುನ ಕುಂಬಾರ
೧೬೨೦ಸಂಸ್ಕೃತಿ ಸಂವಹನಡಾ. ಎಂ. ಶಂಕರ
೧೬೨೧ಐಕ್ಯಗಾನದ ಶ್ರೀಮುಖ ಕಯ್ಯಾರ ಕಿಞ್ಞಣ್ಣರೈಅಂಬಾತನಯ ಮುದ್ರಾಡಿ
೧೬೨೨ಜನಪದ ಸಂಸ್ಕೃತಿಡಾ. ರಂಗಾರೆಡ್ಡಿ ಕೋಡಿ ರಾಂಪುರ
೧೬೨೩ನೆಲದ ತವಕ(ಗಣಪತಿಯಪ್ಪನವರ ಲೇಖನಗಳ ಸಂಗ್ರಹ)ಸಂ. ಡಾ. ಮೋಹನಚಂದ್ರಗುತ್ತಿ
೧೬೨೪ಕೊಡಗಿನ ಸಾಂಸ್ಕೃತಿಕ ಜಾನಪದ ನೆಲೆಗಳುಡಾ.ಎಂ.ಜಿ. ನಾಗರಾಜ್
೧೬೨೫ಕನ್ನಡ ವ್ಯಾಕರಣ ದರ್ಪಣಸಂಪಾದಕ ಸಮಿತಿ
೧೬೨೬ಕೆ.ಎಚ್. ಪಾಟೀಲ-ವ್ಯಕ್ತಿ-ಶಕ್ತಿಶ್ರೀ ಜಿ. ಕೆ. ಜಮಾದಾರ
೧೬೨೭ಸಹಕಾರಿ ಪ್ರವರ್ತಕ ಶಿದ್ಧನಗೌಡ ಪಾಟೀಲಶ್ರೀ ಮಂಜುನಾಥ ಬಮ್ಮನಕಟ್ಟಿ
೧೬೨೮ವಿರುಪಾಕ್ಷಪ್ಪ ಅಬ್ಬಿಗೇರಿ(ಜೀವನ ಚರಿತ್ರೆ)ಸಂ. ಬಿ.ಎ. ಕೆಂಚರಡ್ಡಿ
೧೬೨೯ನೀಲಗಂಗಯ್ಯ ಪೂಜಾರ(ಜೀವನ ಚರಿತ್ರೆ)ಬಿ. ಪೀರ್‌ಭಾಷ
೧೬೩೦ಕೋಗನೂರು ಸ್ವಾತಂತ್ರ್ಯಯೋಧರು(ನಾಟಕ)ಸಂ. ಎಚ್.ಎಸ್. ಕೆಂಗಡ್ಡಪ್ಪನವರ
೧೬೩೧ವಿಸ್ಮಯ ವಿಜ್ಞಾನ(ವೈಜ್ಞಾನಿಕ ಪ್ರಬಂಧ)ಡಾ. ರಾಜೇಂದ್ರ ಎಸ್. ಗಡಾದ
೧೬೩೨ನೀರಡಿಕೆಗಳಿಗೆ (ಕವನ ಸಂಕಲನ)ಜಗದೀಶ ಪೂಜಾರ
೧೬೩೩ನಮ್ಮೂರ ತೇರು(ಕವನ ಸಂಕಲನ)ಎಂ. ಉಮೇಶ ಬಾಬು
೧೬೩೪ಭಾವ ಬೆಳಗು(ಕವನ ಸಂಕಲನ)ಕುಮಾರ ದೇವರು ಬೂದಿಸ್ವಾಮಿ ಹಿರೇಮಠ
೧೬೩೫ಸುಳ್ಳು ನಮ್ಮಲ್ಲಿಲ್ಲವಯ್ಯ(ಲಲಿತ ಪ್ರಬಂಧ)ಜಯಪ್ರಕಾಶ ಅಬ್ಬಿಗೇರಿ
೧೬೩೬ಸವದತ್ತಿಯ ರಟ್ಟರು(ಸಂಶೋಧನೆ ಮತ್ತು ವಿಚಾರ ವಿಶ್ಲೇಷಣೆ)-ಡಾ. ರಾಜಶೇಖರ ಇಚ್ಚಂಗಿ
೧೬೩೭ದಲಿತ ಚಿಂತನ(ಸಂಶೋಧನೆ ಮತ್ತು ವಿಚಾರ ವಿಶ್ಲೇಷಣೆ)ಡಾ. ಅರ್ಜುನ ಗೊಳಸಂಗಿ
೧೬೩೮ಕಾಡ ಬೆಳದಿಂಗಳ ಸಿರಿಶ್ರೀಮತಿ ವನಮಾಲಾ ಕಟ್ಟೇಗೌಡರ
೧೬೩೯ಬೆಂಗಳೂರು ಬಾಗಿನ-ಸ್ಮರಣ ಸಂಚಿಕೆಸಂ. ಡಾ. ಬೈರಮಂಗಲ ರಾಮೇಗೌಡ, ಪ್ರೊ. ಎಂ.ಜಿ. ಚಂದ್ರಶೇಖರಯ್ಯ
೧೬೪೦ಮುಂಬಯಿ ಮಿಡಿತಸಂ. ಎಚ್.ಬಿ.ಎಲ್. ರಾವ್
೧೬೪೧ಕನ್ನಡ ತೇರನ್ನೆಳೆವವರುನಿಷ್ಠಿರುದ್ರಪ್ಪ
೧೬೪೨ಬಸವ ಕಾವ್ಯಸಂ. ಡಾ. ಕೋ.ವೆಂ.ರಾಮಕೃಷ್ಣೇಗೌಡ
೧೬೪೩ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು (ಪರಿಷ್ಕೃತ)ಶ್ರೀ ಎಸ್.ವಿ. ಶ್ರೀನಿವಾಸರಾವ್
೧೬೪೪ಬೆಂಗಳೂರು ಬೆಡಗುಸಂ. ಡಾ. ಬೈರಮಂಗಲ ರಾಮೇಗೌಡ
೧೬೪೫ಹೊಸ ಶತಮಾನದ ಕಾವ್ಯಸಂ. ಡಾ. ಕೆ. ಷರೀಫಾ
೧೬೪೬ವರ್ತಮಾನದ ಕಥೆಗಳುಸಂ. ಡಾ. ಬೈರಮಂಗಲ ರಾಮೇಗೌಡ, ಕಂನಾಡಿಗ ನಾರಾಯಣ
೧೬೪೭ವಿಚಾರ ಸಾಹಿತ್ಯಡಾ. ಕಾ.ವೆಂ. ಶ್ರೀನಿವಾಸಮೂರ್ತಿ
೧೬೪೮ಲೇಖನ ಮಾಲೆಸಂ. ಪ್ರೊ. ಎಚ್.ಕೆ. ಮಳಲಿಗೌಡ
೧೬೪೯ಪುರಾಣದಲ್ಲೇನಿದೇ ?ರಮಾ ರಾಮನ್
೧೬೫೦ಕನ್ನಡದಲ್ಲಿ ವೈದ್ಯಶಾಸ್ತçದ ಹಸ್ತಪ್ರತಿಗಳು-ಸಾಂಸ್ಕೃತಿಕ ನಿರ್ವಚನಡಾ. ಅಯ್.ಎನ್. ಹುರುಳಿ
೧೬೫೧ಸಂಡೂರು ತಾಲ್ಲೂಕು ಒಂದು ಚಾರಿತ್ರಿಕ ಅಧ್ಯಯನಡಾ. ಡಿ.ವಿ. ಪರಮಶಿವಮೂರ್ತಿ
೧೬೫೨ಸಾಳ್ವಭಾರತ : ಒಂದು ಅಧ್ಯಯನಡಾ ಚಿಕ್ಕಣ್ಣ ಎಣ್ಣೆಕಟ್ಟೆ
೧೬೫೩ಡಣಾಯಕನ ಕೆರೆಎಂ. ಸೋಮೇಶ
೧೬೫೪ಸೊಲ್ಲಾಪುರ ಕನ್ನಡ ಸಂಶೋಧನೆಬಸವರಾಜ ಸಿ. ಮಸೂತಿ
೧೬೫೫ಬ್ರಿಟಿಷರ ಆಡಳಿತ ಮತ್ತು ರಾಣಿ ಕಿತ್ತೂರ ಚೆನ್ನಮ್ಮಮಲ್ಲಿಕಾರ್ಜುನ ಆಯ್. ಮಿಂಚು
೧೬೫೬ಪುರಾತತ್ವ ಪರ್ಯಟನೆಡಾ. ಮೈಸೂರು ನಾಗರಾಜಶರ್ಮ
೧೬೫೭ನಿರ್ದೋಷಿ(ಸಾಮಾಜಿಕ ನಾಟಕ)ಎಸ್.ಕೆ. ಕರೀಂಖಾನ್
೧೬೫೮ಸಾಹಿತ್ಯ ಚಿಂತನ(ಲೇಖನಗಳ ಸಂಕಲನ)ಡಾ. ವಡ್ಡೆ ಹೇಮಲತಾ
೧೬೫೯ಕುವೆಂಪು ಅನುಶೀಲನಡಾ. ಕೆ. ಪುಟ್ಟಯ್ಯ
೧೬೬೦ಕಲ್ಯಾಣದ ಕ್ರಾಂತಿಕಾರರುಆರ್.ಎಸ್. ಛಾಪಗಾವಿ
೧೬೬೧ವೀರಬೊಮ್ಮನಹಳ್ಳಿ ದಿಬ್ಬದ ವೀರಬೊಮ್ಮನ ಕಾವ್ಯ ಮತ್ತು ಮಹಾಸತಿ ಬರಗೂರಿನ ಈರಮ್ಮನ ಕಾವ್ಯ (ತುಮಕೂರು ಜಿಲ್ಲೆಯ ಶಿರಾ ತಾಲ್ಲುಕಿನ ಎರಡು ಕಥನ ಕಾವ್ಯಗಳು)ಡಾ. ಕೆ.ವಿ. ಮುದ್ದವೀರಪ್ಪ
೧೬೬೨ಮಧ್ಯಕಾಲೀನ (ಸಂಶೋಧನಾ ಬರಹಗಳು)ಡಾ. ಜಿ.ಆರ್. ತಿಪ್ಪೇಸ್ವಾಮಿ
೧೬೬೩ಕನ್ನಡದಲ್ಲಿ ಭಾಷಾಂತರ ಕುರಿತ ಚಿಂತನೆಗಳುಸತ್ಯಮೂರ್ತಿ ಹೆಚ್.
೧೬೬೪ಕರ್ನಾಟಕ ಕಾವೇರಿ ಸಂಸ್ಕೃತಿಡಾ. ಕೋ.ವೆಂ. ರಾಮಕೃಷ್ಣೇಗೌಡ
೧೬೬೫ಕನ್ನಡವನ್ನುದ್ದರಿಸಿದ ಪುಣ್ಯ ಪುರುಷರು(ವ್ಯಕ್ತಿಚಿತ್ರ)ಅನ್ನಪೂರ್ಣ ಹುದ್ದಾರ
೧೬೬೬ಸೃಜನ(ಸಾಹಿತ್ಯ ಅಭ್ಯಾಸಿಗಳಿಗೆ)ರಾಮೇಶ್ವರ ಡಾಣೆ
೧೬೬೭ಹೈದ್ರಾಬಾದ ಕರ್ನಾಟಕ ಕಥೆ-ವ್ಯಥೆಶ್ರೀ ರಝಾಕ ಉಸ್ತಾದ
೧೬೬೮ಅಜಾತಶತ್ರು ಜಿ.ನಾರಾಯಣನೇ.ಭ. ರಾಮಲಿಂಗಶೆಟ್ಟಿ
೧೬೬೯ದಕ್ಷಿಣಾತ್ಯ ಕೆಲವು ದೇವಾಲಯಗಳ ಸಮೀಕ್ಷೆ ಮತ್ತು ಬಳ್ಳಿಗಾವೆಶ್ರೀ ಬಿ.ಎಸ್. ರಾಮಭಟ್ಟ
೧೬೭೦ಕನ್ನಡದಲ್ಲಿ ಐತಿಹಾಸಿಕ ಜನಪದ ಲಾವಣಿಗಳುಡಾ. ಜಯಲಕ್ಷ್ಮೀ ಸೀತಾಪುರ
೧೬೭೧ಕರ್ನಾಟಕ ಕನ್ನಡ ಕನ್ನಡ ಜನಪದ-ಭಾಗ-೧ಡಾ. ದೇವರಕೊಂಡಾರೆಡ್ಡಿ, ಸ್ಮಿತಾ ಡಿ.
೧೬೭೨ಕರ್ನಾಟಕ ಕನ್ನಡ ಕನ್ನಡ ಜನಪದ-ಭಾಗ-೨ಡಾ. ದೇವರಕೊಂಡಾರೆಡ್ಡಿ, ಸ್ಮಿತಾ ಡಿ.
೧೬೭೩ಮಹಾರಾಷ್ಟ್ರದ ಕನ್ನಡ ಶಾಸನಗಳುಡಾ. ಎಂ.ಎಂ. ಕಲಬುರ್ಗಿ
೧೬೭೪ಸಾಹಿತ್ಯಕ್ಕೊಂದು ದಾರಿದೀಪಡಾ. ಸಾರಾ. ಅಬೂಬಕ್ಕರ್
೧೬೭೫ವಿಲಾಪಿಕಾರಾಮಚಂದ್ರ ಕೊಟ್ಟಲಗಿ
೧೬೭೬ಮದಿರೆ ಮತ್ತು ಯೌವನಶಾಂತರಸ
೧೬೭೭ಮಾಡಿ ಮಡಿದವರುಬಸವರಾಜ ಕಟ್ಟೀಮನಿ
೧೬೭೮ಕಿತಾಬ್ ಎ ನವರಸ್ಪ್ರೊ. ಅಬ್ದುಲ್ ಮಜೀದ್ ಖಾನ್
೧೬೭೯ಖಾಸನೀಸರ ಕಥೆಗಳುರಾಘವೇಂದ್ರ ಖಾಸನೀಸ
೧೬೮೦ಕವಿ ಕಂಡ ನಾಡುಹಿರೇಮಲ್ಲೂರು ಈಶ್ವರನ್
೧೬೮೧ಇಂದಿರೆ (ಕಾದಂಬರಿ)ಕೆರೂರು ವಾಸುದೇವಾಚಾರ್ಯ
೧೬೮೨ಪರಿಘಕುಸುಮಾಕರ ದೇವರಗೆಣ್ಣೂರು
೧೬೮೩ಹೊಸಗನ್ನಡ ಸಾಹಿತ್ಯದ ಉದಯಕಾಲರಾ.ಯ. ಧಾರವಾಡಕರ
೧೬೮೪ಕನ್ನಡ ನಾಡಿನ ಶಾಸನ ಕವಿಗಳುಮೇವುಂಡಿ ಮಲ್ಲಾರಿ
೧೬೮೫ಪ್ರಬುದ್ಧ ಪದ್ಮನಯನೆಗಳಗನಾಥ
೧೬೮೬ಶ್ರೀ ಮಧುರ ಚೆನ್ನರ ಸ್ಮೃತಿಗಳುಸಿಂಪಿ ಲಿಂಗಣ್ಣ
೧೬೮೭ನಿಸರ್ಗಮಿರ್ಜಿ ಅಣ್ಣಾರಾಯ
೧೬೮೮ಬೋಧವೊಂದೆ ಬ್ರಹ್ಮನಾದವೊಂದೆ (ಶಿಶುನಾಳಷರೀಫರ ನೂರೊಂದು ತತ್ವಪದಗಳು)ಸಂ: ಶ್ಯಾಮಸುಂದರ ಬಿದರಕುಂದಿ
೧೬೮೯ಜೇನುಸುಳಿಜಯತೀರ್ಥರಾಜ ಪುರೋಹಿತ
೧೬೯೦ಕಾಶಿಯಲ್ಲಿ ಕಂಡದ್ದೇನುಸರಿತಾ ಕುಸುಮಾಕರ ದೇಸಾಯಿ
೧೬೯೧ಶ್ರೀ ಸಿದ್ಧರಾಮೇಶ್ವರ ಪುರಾಣಜಯದೇವಿ ಲಿಗಾಡೆ
೧೬೯೨ಸಿಸು ಸಂಗಮೇಶ ಆಯ್ದ ಮಕ್ಕಳ ಸಾಹಿತ್ಯಸಂ: ಪ್ರೊ. ಸಿದ್ದಣ್ಣ ಬಿ. ಉತ್ನಾಳ್
೧೬೯೩ಶ್ಯಾಮಲಾ ಸಂಚಯಡಾ. ವಿಜಯಾ ದೆಬ್ಬೆ
೧೬೯೪ಬಸವೇಶ್ವರಡಾ. ಬಿ.ಬಿ. ಹೆಂಡಿ
೧೬೯೫ವಚನಶಾಸ್ತ್ರರಹಸ್ಯವುರಂಗನಾಥ ರಾಮಚಂದ್ರ ದಿವಾಕರ
೧೬೯೬ನೊಂದ ಜೀವಜಿ. ವೆಂಕಟಯ್ಯ
೧೬೯೭ಕಿಟ್ಟಪ್ಪಗೌಡ-ರುಕ್ಮಿಣಮ್ಮ : ಮಲೆನಾಡಿನ ಚಿತ್ರಗಳುಸಂ. ಪಾರ್ವತೀಶ
೧೬೯೮ಕನ್ನಡ ಪ್ರಜ್ಞೆಪ್ರೊ. ಬರಗೂರು ರಾಮಚಂದ್ರಪ್ಪ
೧೬೯೯ಇಳಾಭಾರತಂಡಾ. ಧರಣೀದೇವಿ ಮಾಲಗತ್ತಿ
೧೭೦೦ಆಧುನಿಕ ಕೊಡಗುತಂಬಂಡ ವಿಜಯ ಪೂಣಚ್ಛ
೧೭೦೧ಕೊಡವರುಡಾ. ಪಿ.ಎಸ್. ರಾಮಾನುಜಂ
೧೭೦೨ಹೂವಿನ ಕೊಲ್ಲಿಅಬ್ದುಲ್ ರಶೀದ್
೧೭೦೩ಕೊಡಗಿನ ಗೌರಮ್ಮನ ಕಥೆಗಳುಡಾ. ಕಾಳೇಗೌಡ ನಾಗವಾರ
೧೭೦೪ವಿಧಿ ವಿಲಾಸಕೂತಂಡ ಪಾರ್ವತಿ ಪೂವಯ್ಯ
೧೭೦೫ಆಧುನಿಕ ಕೊಡವ ಸಾಹಿತ್ಯಡಾ. ಎಂ.ಪಿ. ರೇಖಾ
೧೭೦೬ಆಧುನಿಕ ಕೊಡಗಿನ ಇತಿಹಾಸಎಸ್. ಕೃಷ್ಣಯ್ಯ
೧೭೦೭ರಾಜೇಂದ್ರನಾಮೆ......................
೧೭೦೮ಬೆಳ್ಳಿ ಮೂಡಿತುಭಾರತೀಸುತ
೧೭೦೯ಕೊಡಗಿನ ಸುಮಗಳುಜಿ.ಎನ್. ಅಶೋಕವರ್ಧನ
೧೭೧೦ಕನ್ಮಡ ಸಾಹಿತ್ಯ ಪರಿಷತ್ತು-೧೦೦ಸಂ: ಡಾ. ಅಶ್ವತ್ಥನಾರಾಯಣ
೧೭೧೧ಕನ್ನಡಿಗರ ಅಸ್ಮಿತೆಯ ತಲಕಾವೇರಿ ಚಂದ್ರವಳ್ಳಿ ಕಣಿವೆಡಾ. ಎಂ. ಚಿದಾನಂದಮೂರ್ತಿ
೧೭೧೨ಸ್ಮಾರ್ಟ್ ಸಿಟಿ ಪ್ರೈಮರ್ಡಾ. ಎ. ರವೀಂದ್ರ
೧೭೧೩ಬಾದಾಮಿ ಪರಿಸರದ ಜೋಡುನುಡಿಗಳುಡಾ. ಎಂ.ಜಿ. ವಾರಿ
೧೭೧೪ಕನ್ನಡ ಸಾಹಿತ್ಯ ಪರಿಷತ್ತು : ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನಡಾ. ಎಂ.ಎಲ್. ಶಂಕರಲಿಂಗಪ್ಪ
೧೭೧೫ಎಲ್ಲಾ ಕಾಲದ ಬೆಳಕುಪ್ರ.ಸಂ.ಭೀಮನಗೌಡ ಇಟಗಿ ಸಂ: ಡಾ. ದಸ್ತಗೀರಸಾಬ್ ದಿನ್ನಿ
೧೭೧೬ಬೆನ್ನ ಹಿಂದಿನ ಬೆಳಕುಡಾ. ಶಾಂತರಸ
೧೭೧೭ತಾಂತ್ರಿಕ ಪಂಥಗಳ ಹಿನ್ನೆಲೆಯಲ್ಲಿ ಸೂಳೆಕೆರೆ (ಶಾಂತಿಸಾಗರ)ಡಾ. ಎಂ. ಚಿದಾನಂದಮೂರ್ತಿ
೧೭೧೮ಕನಕದಾಸರ ಕಾವ್ಯಭಾಷೆಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
೧೭೧೯ಸಮಾಲೋಕಡಾ. ಬೈರಮಂಗಲ ರಾಮೇಗೌಡ ಡಾ. ಚಿತ್ತಯ್ಯ ಪೂಜಾರ್
೧೭೨೦ರತ್ನಾಕರ ಶತಕಸಂ.ಎಂ.ಆರ್. ನಾಗರಾಜ್
೧೭೨೧ಕೃಷಿ ಮತ್ತು ಸಹಕಾರ ಸಾಹಿತ್ಯ - ಅನುಸಂಧಾನಡಾ. ಹಾ.ಮಾ. ನಾಗಾರ್ಜುನ
೧೭೨೨ಚಿಂತನ ಲೇಖನಗಳುಡಾ. ಬಸವರಾಜ ಸಬರದ
೧೭೨೩ಕಾಯಕಪಥಡಾ. ಮನು ಬಳಿಗಾರ್
೧೭೨೪ಕನ್ನಡ ವೀರ ಸೇನಾನಿಶ್ರೀ ರಂ.ನಂ. ಚಂದ್ರಶೇಖರ
೧೭೨೫ಧರ್ಮ ಸಮನ್ವಯ ಸಾಹಿತ್ಯ ವಿಮೆರ್ಶೆಪ್ರೊ. ಜಿ. ಅಬ್ದುಲ್ ಬಷೀರ್
೧೭೨೬ಕೃಷಿ ಜಾನಪದಡಾ. ಎಂ.ಜಿ. ಈಶ್ವರಪ್ಪ
೧೭೨೭ಕಿತ್ತೂರ ಜನಪದ ಸಾಹಿತ್ಯಡಾ. ಶಿವಾನಂದ ಗುಬ್ಬಣ್ಣವರ
೧೭೨೮ನಾಟಕ ದಂಗೆಡಾ. ರಾಮಲಿಂಗಪ್ಪ ಟಿ. ಬೇಗೂರು
೧೭೨೯ಅಕ್ಕಮಹಾದೇವಿಡಾ. ವಿಜಯಶ್ರೀ ಸಬರದ
೧೭೩೦ಕಾವ್ಯಾನಂದರ ಬದುಕು ಮತ್ತು ಕಾವ್ಯಶ್ರೀ ಪ್ರಕಾಶ ಗಿರಿಮಲ್ಲನವರ
೧೭೩೧ತಮಿಳುನಾಡಿನ ಕನ್ನಡ ಶಾಸನಗಳುಶ್ರೀ ಪಿ.ವಿ. ಕೃಷ್ಣಮೂರ್ತಿ
೧೭೩೨ಹಳತು-ಹೊನ್ನು (ಹಳಗನ್ನಡ ಸಾ.ಸ ಮಂಡಿತವಾದ ಪ್ರಬಂಧಗಳು)ಸಂ: ಡ. ಪದ್ಮರಾಜ ದಂಡಾವತಿ
೧೭೩೩ಆಧುನಿಕ ನೇಪಾಳಿ ಕವನಗಳುವಿವಿಧ ಲೇಖಕರು
೧೭೩೪ರಾಯಶಕ್ತಿ(ಅ.ಭಾ. ೮೨ನೇ ಧಾರವಾಡ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ)ಸಂ: ಡಂ. ಬೈರಮಂಗಲ ರಾಮೇಗೌಡ / ಡಾ. ಚಿತ್ತಯ್ಯ ಪೂಜಾರ್
೧೭೩೫ಗೋಕಾಕರ ಬರವಣಿಗೆಯ ಮೇಲೆ ಶ್ರೀ ಅರವಿಂದರ ಪ್ರಭಾವಡಾ. ಜೀವಿ ಕುಲಕರ್ಣಿ
೧೭೩೬ಫರ್ಡಿನೆಂಡ್ ಕಿಟೆಲ್‌ರ ಕ್ರಿಸ್ತಕಥನ ಕಾವ್ಯ ಕಥಾಮಾಲೆಪ್ರೊ. ಎ.ವಿ. ನಾವಡ
೧೭೩೭ಚೆಂಬೆಳಕಿನ ಕವಿ ಚೆನ್ನವೀರ ಕಣವಿಡಾ. ಜಿ.ಎಂ. ಹೆಗಡೆ
೧೭೩೮ಸಂವಿಧಾನ ಓದುನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್
೧೭೩೯ಕಾಯಕ ನಿರತನಾಡೋಜ ಡಾ. ಮನು ಬಳಿಗಾರ್
೧೭೪೦ರಾಯಶಕ್ತಿ (ಅ.ಭಾ.೮೨ನೇ ಸಾ.ಸ ಮಂಡಿತವಾದ ಪ್ರಬಂಧಗಳು)ಸಂ: ಡಾ. ಬೈರಮಂಗಲ ರಾಮೇಗೌಡ ಡಾ ಚಿತ್ತಯ್ಯ ಪೂಜಾರ್
೧೭೪೧ನುಡಿಗಂಧ (ಅ.ಭಾ.೮೩ನೇ ಸಾ.ಸ ಮಂಡಿತವಾದ ಪ್ರಬಂಧಗಳು)ಸಂ: ಡಾ. ಬೈರಮಂಗಲ ರಾಮೇಗೌಡ ಡಾ ಚಿತ್ತಯ್ಯ ಪೂಜಾರ್
೧೭೪೨ಹಿಂದಣ ಹೆಜ್ಜೆಗಳು ಭೂವಿಜ್ಞಾನಿಯ ಕಣ್ಣಲ್ಲಿಡಾ. ಹೆಚ್. ಚಂದ್ರಶೇಖರ್
೧೭೪೩ಸಾಹಿತ್ಯ ಶಾಲ್ಮಲಾ (ಅ.ಭಾ. ೮೪ನೇ ಧಾರವಾಡ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ)ಸಂ: ಡಾ. ಪದ್ಮರಾಜ ದಂಡಾವತಿ
೧೭೪೪ಪರಿಷತ್ತು - ನೂರುಪ್ರೊ. ಜಿ. ಅಶ್ವತ್ಥನಾರಾಯಣ
English Books
1745Akademis of Indian Languages
1746Karnataka a Hand BookDr. Suryanath U. Kamath
1747An Introduction to Modern Kannada Literature
1748Jnananapith Literates for KarnatakaDr. Shankar Mokashi Punekar
1749The PresidentsL.S. Sheshagiri Rao
175060 Years of Kannada PoetryEdi:Dr. G. S. Shivarudrappa, L.S.Sheshagiri rao
175160 Years of Kannada Short StoryL.S. Sheshagiri Rao
175260 Years of Kannada ProseL.S. Sheshagiri Rao
175360 Years of Kannada Sahitya ParishatVenkatesh Sangli
1754An Anthology of Sarvajana's SayingsTr: by D. Sheshagiri Rao
1755KoustubhaEdi: M. V. Seetharamaiah
1756Spoken KannadaText Book Committee
1757Kannada Through EnglishM. G. Nagaraja Rao
1758GodA. N. Moorthy Rao
Scroll to Top