ಕನ್ನಡ ಸಾಹಿತ್ಯ ಪರಿಷತ್ತು

Author name: Abhi

ನೃಪತುಂಗ ಪ್ರಶಸ್ತಿ

ನೃಪತುಂಗ ಪ್ರಶಸ್ತಿ ದೇ. ಜವರೇಗೌಡ ೨೦೦೭ ಪಾಟೀಲ ಪುಟ್ಟಪ್ಪ ೨೦೦೮ ಜಿ.ಎಸ್. ಶಿವರುದ್ರಪ್ಪ ೨೦೦೯ ಸಿ.ಪಿ. ಕೃಷ್ಣಕುಮಾರ್ ೨೦೧೦ ಎಂ. ಎಂ. ಕಲಬುರ್ಗಿ ೨೦೧೧ ಸಾರಾ ಅಬೂಬಕ್ಕರ್ ೨೦೧೨ ಬರಗೂರು ರಾಮಚಂದ್ರಪ್ಪ ೨೦೧೩ ಕುಂ. ವೀರಭದ್ರಪ್ಪ ೨೦೧೪ ಟಿ.ವಿ. ವೆಂಕಟಾಚಲಶಾಸ್ತ್ರಿ ೨೦೧೫ ನಾಡೋಜ ಡಾ. ಎಂ. ಚಿದಾನಂದಮೂರ್ತಿ ೨೦೧೬ ನಾಡೋಜ ಡಾ. ಎಸ್. ಎಲ್. ಭೈರಪ್ಪ ೨೦೧೭ ನಾಡೋಜ ಡಾ. ಸಿದ್ದಲಿಂಗಯ್ಯ ೨೦೧೮ ನಾಡೋಜ ಡಾ. ಚೆನ್ನವೀರ ಕಣವಿ ೨೦೧೯ ಜಿ. ಎಸ್. ಆಮೂರ ಮಲ್ಲೇಪುರಂ ಜಿ. ವೆಂಕಟೇಶ್‌

ಜ್ಞಾನಪೀಠ ಪ್ರಶಸ್ತಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕೆ.ವಿ. ಪುಟ್ಟಪ್ಪ ೧೯೬೭ ದ.ರಾ. ಬೇಂದ್ರೆ ೧೯೭೨ ಶಿವರಾಮ ಕಾರಂತ ೧೯೭೭ ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ವಿ.ಕೃ. ಗೋಕಾಕ್ ೧೯೯೦ ಯು.ಆರ್. ಅನಂತಮೂರ್ತಿ ೧೯೯೪ ಗಿರೀಶ್ ಕಾರ್ನಾಡ್ ೧೯೯೮ ಚಂದ್ರಶೇಖರ ಕಂಬಾರ ೨೦೧೦

ರಾಷ್ಟ್ರಕವಿಗಳು

ರಾಷ್ಟ್ರ ಕವಿಗಳು ಎಂ. ಗೋವಿಂದ ಪೈ ೧೯೪೯ ಕೆ.ವಿ. ಪುಟ್ಟಪ್ಪ ೧೯೬೪ ಜಿ.ಎಸ್. ಶಿವರುದ್ರಪ್ಪ ೨೦೦೬

Elementor #10171

ಕಬೀರ್ ಸಮ್ಮಾನ್ ಪ್ರಶಸ್ತಿ ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಎಂ. ಗೋಪಾಲಕೃಷ್ಣ ಅಡಿಗ ಚಂದ್ರಶೇಖರ ಕಂಬಾರ

Elementor #10122

ಚಂದ್ರಶೇಖರ ಕಂಬಾರ ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ವಿವಿಧಮುಖೀ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ […]

Elementor #10113

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶ್ರೀ ಸುನಿಲ್ ಕುಮಾರ್ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕರಾದ ಶ್ರೀ ರಂಗಪ್ಪ ಹಾಗು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷರಾದ ಡಾ. ಮನು ಬಳಿಗಾರ್ ರವರೊಂದಿಗೆ , ನೂತನ ಕ.ಸಾ.ಪ. ಅಧ್ಯಕ್ಷರಾದ ನಾಡೋಜ ಡಾ . ಮಹೇಶ ಜೋಶಿ

Elementor #10108

ಕ.ಸಾ.ಪ. ಅಧ್ಯಕ್ಷರಾಗಿ ನಾಡೋಜ ಡಾ . ಮಹೇಶ ಜೋಶಿ ಅಧಿಕಾರ ಸ್ವೀಕಾರ

Elementor #10103

ಕನ್ನಡಾಂಬೆಗೆ ನೂತನ ಕ.ಸಾ.ಪ. ಅಧ್ಯಕ್ಷರಾದ ನಾಡೋಜ ಡಾ . ಮಹೇಶ ಜೋಶಿ ಅವರಿಂದ ಪುಷ್ಪಾರ್ಚನೆ

Elementor #10095

ಕ.ಸಾ.ಪ. ಅಧ್ಯಕ್ಷರಾಗಿ ನಾಡೋಜ ಡಾ . ಮಹೇಶ ಜೋಶಿ ಅಧಿಕಾರ ಸ್ವೀಕಾರ

Scroll to Top