ಕನ್ನಡ ಸಾಹಿತ್ಯ ಪರಿಷತ್ತು

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಅಧ್ಯಕ್ಷತೆ: ಆರ್. ತಾತಾಚಾರ್ಯ
ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು
ಮೇ ೧೯೨೭
ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ
ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ
ಜೂನ್ ೧೯೨೮
ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ
ಮೇ ೧೯೨೯
ಅಧ್ಯಕ್ಷತೆ: ಆಲೂರು ವೆಂಕಟರಾಯರು
ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0
ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ
ಸಾಹಿತ್ಯ ಸಮ್ಮೇಳನ-೧೭ : ಕಾರವಾರ
ಡಿಸೆಂಬರ್ ೧೯೩೧
ಅಧ್ಯಕ್ಷತೆ: ಡಿ.ವಿ. ಗುಂಡಪ್ಪ
ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨
ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ
ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩
ಅಧ್ಯಕ್ಷತೆ: ಪಂಜೆ ಮಂಗೇಶರಾಯರು
ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪
ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್
ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫
ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ
ಅಧ್ಯಕ್ಷತೆ: ದಿವಾಕರ ರಂಗರಾಯರು
ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ
ಡಿಸೆಂಬರ್ ೧೯೩೮
ಅಧ್ಯಕ್ಷತೆ: ಮುದವೀಡು ಕೃಷ್ಣರಾಯ
ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪ್ರಕಟ ಮಾಡುವುದಿಲ್ಲ.

Scroll to Top