ಮೋಹನ್ ದೇವ್ ಆಳ್ವ – ಡಾ. ಎಂ. ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ ಮತ್ತು ಟಿ. ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ

ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ೧೬, ೨೦೧೬ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಶ್ಯಾಮಲಾ ಜಾಗಿರ್‍ದಾರ್ ಹಾಗೂ ಡಾ. ಬಾನು ಮುಷ್ತಾಕ್ ಅವರುಗಳನ್ನು ದತ್ತಿ ಪ್ರಶಸ್ತಿಗಳನ್ನಿತ್ತು  ಸನ್ಮಾನಿಸಿತು.  ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸನ್ಮಾನಿತರೊಂದಿಗೆ, ಈ ಪ್ರಶಸ್ತಿಗಳ ದತ್ತಿ ಸ್ಥಾಪಕರುಗಳೂ ಉಪಸ್ಥಿತರಿದ್ದರು. ಶ್ರೀ […]

ಮುಖಪುಟದಿಂದ ಆಹ್ವಾನ ಪತ್ರಿಕೆಗೆ

೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಕಲರಿಗೂ ಆತ್ಮೀಯ ಸ್ವಾಗತ. ಸಮ್ಮೇಳನದ ಸಮಸ್ತ ಕಾರ್ಯಕ್ರಮಗ ವಿವರಗಳನ್ನೊಳಗೊಂಡ  ಪೂರ್ಣ  ಆಹ್ವಾನ ಪತ್ರಿಕೆಗೆ ಇಲ್ಲಿ ಕ್ಲಿಕ್ ಮಾಡಿ.

ತಲಕಾವೇರಿ

ಡಾ. ಎಂ. ಚಿದಾನಂದ ಮೂರ್ತಿ ಅವರಿಂದ ವಿಶೇಷ ಉಪನ್ಯಾಸ:  ಕನ್ನಡಿಗರ ಅಸ್ಮಿತೆಯ ತಲಕಾವೇರಿ ಚಂದ್ರವಳ್ಳಿ ಕಣೆವೆ

ಜಿ. ವಿ ಹುಟ್ಟಿದ ಹಬ್ಬ

ಪ್ರೊ. ಜಿ. ವೆಂಕಟಸುಬ್ಬಯ್ಯನವರ  104ನೇ ಹುಟ್ಟುಹಬ್ಬದ ಸಂದರ್ಭದಲ್ಲಿ   ಅಧ್ಯಕ್ಷರಾದ  ಡಾ. ಮನು ಬಳಿಗಾರ್  ಅವರ  ನೇತೃತ್ವದಲ್ಲಿ  ಪರಿಷತ್ತು  ಹಿರಿಯರಿಗೆ  ಗೌರವ  ಸಲ್ಲಿಸಿತು.