ಡಾ. ಧರಣೇಂದ್ರ ಕುರಕುರಿ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’

ಶ್ರವಣಬೆಳಗೊಳದ ಬಾಹುಬಲಿಗೆ ೧೯೯೩ರಲ್ಲಿ ನಡೆದ ಮಸ್ತಕಾಭಿಷೇಕದ ಸವಿನೆನಪಾಗಿ ‘ಚಾವುಂಡರಾಯ ಪ್ರಶಸ್ತಿ’ಯನ್ನು ನೀಡಲು ಶ್ರವಣಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ  ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರತಿಷ್ಠಾಪಿಸಿದ್ದಾರೆ.  ಈ ಪ್ರಶಸ್ತಿಗೆ ಡಾ. ಧರಣೇಂದ್ರ ಕುರಕುರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.  ಪ್ರಶಸ್ತಿಯು ರೂ. ೩೦,೦೦೦/= ನಗದು ಪುರಸ್ಕಾರವನ್ನೊಳಗೊಂಡಿದ್ದು, ಪ್ರಶಸ್ತಿ ಫಲಕ […]