ಜಿ. ಮಾದೇಗೌಡರಿಗೆ ಗಾಂಧೀ ಪುದುವಟ್ಟು ಗೌರವ

ಮಾಜಿ ಸಂಸದ ಹಾಗೂ ಮಹಾನ್ ಹೋರಾಟಗಾರರಾದ ಶ್ರೀ. ಜಿ. ಮಾದೇಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಎ. ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧೀ ಪುದುವಟ್ಟು ಗೌರವ ಸಂದಿದೆ. ಸಾಹಿತ್ಯ, ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ನವೆಂಬರ್ ೨೧, ೨೦೧೬ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯಾಯಮೂರ್ತಿ ಜೆ. ಸದಾಶಿವ ಅವರು […]