ಸರಳತೆ ಸಜ್ಜನಿಕೆಯ ಮೂರ್ತರೂಪ ಜಿ.ಎಸ್.ಶಿವರುದ್ರಪ್ಪ: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ
ಸರಳತೆ ಸಜ್ಜನಿಕೆಯ ಮೂರ್ತರೂಪ ಜಿ.ಎಸ್.ಶಿವರುದ್ರಪ್ಪ: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ ಬೆಂಗಳೂರು: ಜಿ.ಎಸ್.ಶಿವರುದ್ರಪ್ಪನವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಅಷ್ಟೇ ಪ್ರಿಯರು. ಅವರ ಭಾವಗೀತೆಗಳು ಹಲವಾರು ದಶಕಗಳಿಂದ ಕನ್ನಡಿಗರ ನಡುವೆ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು […]